SHRAVAN KUMAR (@shravan36668059) 's Twitter Profile
SHRAVAN KUMAR

@shravan36668059

SHRAVAN KUMAR

ID: 1319929816758382594

calendar_today24-10-2020 09:13:13

1,1K Tweet

52 Followers

377 Following

Dr. Ajay Dharam Singh / ಡಾ. ಅಜಯ ಸಿಂಗ್ (@dr_ajay_singh) 's Twitter Profile Photo

ಇದೇ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರಿಂದ ಆತ್ಮೀಯ ಆಹ್ವಾನ. ಕಲ್ಯಾಣ ಕರ್ನಾಟಕ ಉತ್ಸವವು ಸನ್ಮಾನ್ಯ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ನಿರೀಕ್ಷೆ

Kalaburagi City Police (@klbcitypolice) 's Twitter Profile Photo

ಇದೇ ಸೆಪ್ಟಂಬರ್ 17ರಂದು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 19ನೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಕಾನೂನು ಸೂವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ BNSS ಕಾಯ್ದೆ 1973ರ ಕಲಂ 163 ಅನ್ವಯ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಲೂ 200 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಲಾಗಿರುತ್ತದೆ. Dr Sharanappa S D IPS DIPR-KALABURAGI DC Kalaburagi

ಇದೇ ಸೆಪ್ಟಂಬರ್ 17ರಂದು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 19ನೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಕಾನೂನು ಸೂವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ BNSS ಕಾಯ್ದೆ 1973ರ ಕಲಂ 163 ಅನ್ವಯ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಲೂ 200 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಲಾಗಿರುತ್ತದೆ. <a href="/SharanappaDr/">Dr Sharanappa S D IPS</a> <a href="/Kalaburgivarthe/">DIPR-KALABURAGI</a> <a href="/DCKalaburagi/">DC Kalaburagi</a>
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (@skill_karnataka) 's Twitter Profile Photo

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ ಪಡೆದು ಬದುಕು ಕಟ್ಟಿಕೊಂಡಿರುವ ಕೊಪ್ಪಳ ಜಿಲ್ಲೆಯ ಲಲಿತಾ ಅವರ ಮಾತುಗಳು. #KSDC #driving #Koppal #ಕೊಪ್ಪಳ

ಗುಗ್ಗು | GuGGu (@guggu_07) 's Twitter Profile Photo

60-70 ಎಕರೆ ಹೊಲ, JCB, ಕಾರ್ ಐತಿ ಆದ್ರೂ ದಿನಕ್ಕೆ 400/500 ದುಡಿದು ತಿಂತೀನಿ. ಮುತ್ಯಾ ಸುಮ್ ಚೈನಿಗಿ ದುಡಿತಾನ್ ಏನೂ ಕಮ್ಮಿ ಇಲ್ಲ. ಮನ್ಯಾಗ್ ಎಲ್ಲಾ ಕಾರೋಬಾರ್ ಮುತ್ತ್ಯಾಂದೆ.

Manjunath (@mangodrink0101) 's Twitter Profile Photo

ಕರ್ನಾಟಕದ ಎರಡನೇ ರಾಜಧಾನಿ ಬೆಳಗಾವಿಗೆ ವಂದೇ ಭಾರತ್ ಸ್ಲೀಪರ್ ಟ್ರೈನು ಕೊಡುವ ಭರವಸೆ ಕೊಟ್ಟ ರೈಲ್ವೆ ಖಾತೆ ರಾಜ್ಯ ಸಚಿವರು: ವಿ. ಸೋಮಣ್ಣ ಅವರಿಗೆ ಬೆಳಗಾವಿ ಜನತೆ ಪರವಾಗಿ ಧನ್ಯವಾದಗಳು 🙏 V. Somanna DRM Hubballi Iranna Kadadi-MP

Dr. Ajay Dharam Singh / ಡಾ. ಅಜಯ ಸಿಂಗ್ (@dr_ajay_singh) 's Twitter Profile Photo

ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಹಾರ್ದಿಕ ಶುಭಾಶಯಗಳು. ಬಹುತೇಕ ಭಾರತವು 1947ರಲ್ಲೇ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿತ್ತು. ಆದರೆ ಕಲ್ಯಾಣ ಕರ್ನಾಟಕವನ್ನು ಆಳುತ್ತಿದ್ದ ಹೈದರಾಬಾದ್ ನಿಜಾಮ ಉಸ್ಮಾನ್ ಅಲಿಖಾನ್ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸೇರಲು ನಿರಾಕರಿಸಿದ್ದನು. ಇಲ್ಲಿನ ಅನೇಕ ಮಹನೀಯರು ಈ ಪ್ರದೇಶವನ್ನು ಒಕ್ಕೂಟಕ್ಕೆ

ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಹಾರ್ದಿಕ ಶುಭಾಶಯಗಳು.

ಬಹುತೇಕ ಭಾರತವು 1947ರಲ್ಲೇ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿತ್ತು. ಆದರೆ ಕಲ್ಯಾಣ ಕರ್ನಾಟಕವನ್ನು ಆಳುತ್ತಿದ್ದ ಹೈದರಾಬಾದ್ ನಿಜಾಮ ಉಸ್ಮಾನ್ ಅಲಿಖಾನ್ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸೇರಲು ನಿರಾಕರಿಸಿದ್ದನು. ಇಲ್ಲಿನ ಅನೇಕ ಮಹನೀಯರು ಈ ಪ್ರದೇಶವನ್ನು ಒಕ್ಕೂಟಕ್ಕೆ
CM of Karnataka (@cmofkarnataka) 's Twitter Profile Photo

ಕಲ್ಯಾಣ ಕರ್ನಾಟಕ ಉತ್ಸವ -2024ರ ಅಂಗವಾಗಿ ದೇಶದ ಏಕೀಕರಣದ ರುವಾರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮುಖ್ಯಮಂತ್ರಿ Siddaramaiah ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ -2024ರ ಅಂಗವಾಗಿ ದೇಶದ ಏಕೀಕರಣದ ರುವಾರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
Construction Workers Welfare Board (@workersboard) 's Twitter Profile Photo

ಕಲಬುರಗಿಯ ಮಹಾಂತಮ್ಮ (ಮೃತ ಚಾಲಕನಾದ ದಿ. ಸೂರ್ಯಕಾಂತ ಇವರ ತಾಯಿ) ಅವರಿಗೆ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಮರಣ ಧನಸಹಾಯ ಯೋಜನೆಯಡಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ 5 ಲಕ್ಷ ರೂ.ಗಳ ಮಂಜೂರಾತಿ ಆದೇಶ ಪತ್ರ ಮತ್ತು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ

ಕಲಬುರಗಿಯ ಮಹಾಂತಮ್ಮ (ಮೃತ ಚಾಲಕನಾದ ದಿ. ಸೂರ್ಯಕಾಂತ ಇವರ ತಾಯಿ) ಅವರಿಗೆ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಮರಣ ಧನಸಹಾಯ ಯೋಜನೆಯಡಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ 5 ಲಕ್ಷ ರೂ.ಗಳ ಮಂಜೂರಾತಿ ಆದೇಶ ಪತ್ರ ಮತ್ತು  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ
KALABURAGI AIRPORT ಕಲಬುರಗಿ ವಿಮಾನ ನಿಲ್ದಾಣ (@aaikalairport) 's Twitter Profile Photo

Kalaburagi Airport started the Swachhata Hi Seva 2024 Campaign with the Swachhata Pledge, promising to keep premises clean. All the stakeholder of the Airport took part in this pledge led by the Airport Director. #CleanIndia #SwachhBharatMission Airports Authority of India Regional Executive Director AAI Southern Region MoCA_GoI

Kalaburagi Airport started the Swachhata Hi Seva 2024 Campaign with the Swachhata Pledge, promising to keep premises clean. All the stakeholder of the Airport took part in this pledge led by the Airport Director.
#CleanIndia #SwachhBharatMission
<a href="/AAI_Official/">Airports Authority of India</a> <a href="/AAIRHQSR/">Regional Executive Director AAI Southern Region</a> <a href="/MoCA_GoI/">MoCA_GoI</a>
V. Somanna (@vsomanna_bjp) 's Twitter Profile Photo

“ಬೆಳಗಾವಿ - ಕೊಲ್ಲಾಪುರ ಪ್ರವಾಸದ ಕ್ಷಣಗಳು”. #IndianRailways #VandeBharatExpress #VandeBharatTrain #ViksitBharat #NarendraModiji #BJP #Hubli #Pune #Belagavi

N.S Boseraju (@nsboseraju) 's Twitter Profile Photo

ರಾಯಚೂರು ನಗರದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಮ್ಮ ಸರ್ಕಾರ ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಜನರ ಬೇಡಿಕೆಯನ್ನು ಪೂರೈಸಿದ ಮಾನ್ಯ CM of Karnataka Siddaramaiah ಅವರಿಗೆ, ಉಪ ಮುಖ್ಯಮಂತ್ರಿಗಳಾದ DK Shivakumar ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳು.

ರಾಯಚೂರು ನಗರದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಮ್ಮ ಸರ್ಕಾರ ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಜನರ ಬೇಡಿಕೆಯನ್ನು ಪೂರೈಸಿದ ಮಾನ್ಯ <a href="/CMofKarnataka/">CM of Karnataka</a> <a href="/siddaramaiah/">Siddaramaiah</a> ಅವರಿಗೆ, ಉಪ ಮುಖ್ಯಮಂತ್ರಿಗಳಾದ <a href="/DKShivakumar/">DK Shivakumar</a> ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳು.
DIPR Karnataka (@karnatakavarthe) 's Twitter Profile Photo

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ದೇವಾಲಯಗಳಲ್ಲಿ ಎಲ್ಲ ಸೇವೆಗಳಿಗೆ, ದೀಪಗಳಿಗೆ, ಎಲ್ಲ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ನಂದಿನಿ ತುಪ್ಪವನ್ನೇ ಬಳಸಬೇಕು. ದೇವಸ್ಥಾನಗಳಲ್ಲಿ ತಯಾರಿಸುವ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ದೇವಾಲಯಗಳಲ್ಲಿ ಎಲ್ಲ ಸೇವೆಗಳಿಗೆ, ದೀಪಗಳಿಗೆ, ಎಲ್ಲ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ನಂದಿನಿ ತುಪ್ಪವನ್ನೇ ಬಳಸಬೇಕು. ದೇವಸ್ಥಾನಗಳಲ್ಲಿ ತಯಾರಿಸುವ
Gulab Balekundri (@gulabbalekundr2) 's Twitter Profile Photo

ವಂದೇ ಭಾರತ್ ಟ್ರೈನ್ ನ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ನೇಮಕಗೊಂಡ ಜಾರ್ಖಂಡ್ ನ ಆದಿವಾಸಿ ಸಮುದಾಯದ ಮೊದಲ ರಿತಿಕಾ ತಿರ್ಕಿಗೆ ಅಭಿನಂದನೆಗಳು. ಇದು ನಮ್ಮ ಸಂವಿಧಾನ ಮತ್ತು ಶಿಕ್ಷಣಕ್ಕಿರುವ ತಾಕತ್ತು.

ನಾಗೇಶ್ ಪ್ರೀತಮ್ (@nageshnt4545) 's Twitter Profile Photo

ಪೊಲೀಸ್ ಮಹಿಳೆ ರೋಡಿನಲ್ಲಿ ಇದ್ದ ಗೋವುಗಳಿಗೆ ಲೇಸರ್ ಲೈಟ್ ಟೇಪನ್ನು ಅಳವಡಿಸುತ್ತಿರುವುದನ್ನು ನೋಡಿ

N Chaluvarayaswamy (@ncheluvarayas) 's Twitter Profile Photo

ಕರ್ನಾಟಕದ ಕೃಷಿ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 945 ಹುದ್ದೆಗಳ ನೇಮಕಾತಿಗೆ ಆದೇಶ ಅಕ್ಟೋಬರ್‌ 7 ರಿಂದ ಆಯ್ಕೆ ಪ್ರಕ್ರಿಯೆ ಆರಂಭ ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿ ಕೋರಿಕೆ ಹೆಚ್ಚಿನ ಮಾಹಿತಿಗಾಗಿ KPSC ವೆಬ್‌ಸೈಟ್‌ಗೆ ಭೇಟಿ ನೀಡಿ.

Dr. Ajay Dharam Singh / ಡಾ. ಅಜಯ ಸಿಂಗ್ (@dr_ajay_singh) 's Twitter Profile Photo

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ವಂದನೆಗಳನ್ನು ತಿಳಿಸಿದ ಅವಿಸ್ಮರಣೀಯ ಕ್ಷಣಗಳು. #KalyanaKarnatakaShining | #KalyanaKranthi | #KalyanaKarnataka

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ <a href="/siddaramaiah/">Siddaramaiah</a> ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ವಂದನೆಗಳನ್ನು ತಿಳಿಸಿದ ಅವಿಸ್ಮರಣೀಯ ಕ್ಷಣಗಳು.
#KalyanaKarnatakaShining | #KalyanaKranthi | #KalyanaKarnataka
CM of Karnataka (@cmofkarnataka) 's Twitter Profile Photo

ಮುಖ್ಯಮಂತ್ರಿ Siddaramaiah ಅವರು ಎರಡನೇ ಬಾರಿಗೆ ಭರ್ತಿಯಾಗಿರುವ ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಆಗಮಿಸಿದ್ದಾಗ ಜಲಾಶಯ ಮತ್ತೆ ತುಂಬಲಿದೆ, ಆಗ ನಾನೇ ಬಂದು ಬಾಗಿನ‌ ಅರ್ಪಿಸುತ್ತೇನೆ ಎಂದು

ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರು ಎರಡನೇ ಬಾರಿಗೆ ಭರ್ತಿಯಾಗಿರುವ ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು.

ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಆಗಮಿಸಿದ್ದಾಗ ಜಲಾಶಯ ಮತ್ತೆ ತುಂಬಲಿದೆ, ಆಗ ನಾನೇ ಬಂದು ಬಾಗಿನ‌ ಅರ್ಪಿಸುತ್ತೇನೆ ಎಂದು
Dr. Sharan Prakash Patil (@s_prakashpatil) 's Twitter Profile Photo

ಇಂದು ಮುಖ್ಯಮಂತ್ರಿ ಶ್ರೀ Siddaramaiah ನವರು ಮೈತುಂಬಿಕೊಂಡಿರುವ ಹೊಸಪೇಟೆಯ (ವಿಜಯನಗರ) ತುಂಗಭದ್ರಾ ಆಣೆಕಟ್ಟಿಗೆ ಬಾಗಿನ ಅರ್ಪಿಸಿದರು. ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ‌ ಅರ್ಪಿಸುತ್ತೇನೆ ಎಂದು ಆಗಸ್ಟ್ 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು. ಮುಖ್ಯಮಂತ್ರಿಗಳ ಮಾತು ಮತ್ತು

ಇಂದು ಮುಖ್ಯಮಂತ್ರಿ ಶ್ರೀ <a href="/siddaramaiah/">Siddaramaiah</a> ನವರು ಮೈತುಂಬಿಕೊಂಡಿರುವ ಹೊಸಪೇಟೆಯ (ವಿಜಯನಗರ) ತುಂಗಭದ್ರಾ ಆಣೆಕಟ್ಟಿಗೆ ಬಾಗಿನ ಅರ್ಪಿಸಿದರು.

ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ‌ ಅರ್ಪಿಸುತ್ತೇನೆ ಎಂದು ಆಗಸ್ಟ್ 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು.

ಮುಖ್ಯಮಂತ್ರಿಗಳ ಮಾತು ಮತ್ತು