Ravikumar(@Ravikum57682469) 's Twitter Profileg
Ravikumar

@Ravikum57682469

ಸ್ವಾಭಿಮಾನಿ ಕನ್ನಡಿಗ, ಹಿಂದೂ ರಾಷ್ಟ್ರೀಯವಾದಿ🚩🇮🇳 *ಜೈ ಹಿಂದ್*

ID:1166377371475144706

calendar_today27-08-2019 15:50:55

2,5K Tweets

91 Followers

172 Following

Ravikumar(@Ravikum57682469) 's Twitter Profile Photo

ವ್ಯಾಕ್ಸಿನ್ ಎನ್ನುವುದು ಮದುವೆಗೆ ಹುಡುಗಿಯನ್ನು ಹುಡುಕುವ ಹಾಗೆ ಆಗೋಗಿದೆ,,,,,! 😃 ಮೊದಲು ಇಷ್ಟ ಇಲ್ಲ ಈಗ ಸಿಗ್ತಾಇಲ್ಲ 😂.

account_circle
Ravikumar(@Ravikum57682469) 's Twitter Profile Photo

ಇರಿಯ ಮಾಜಿ ಮಂತ್ರಿ ಮತ್ತು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಲಿ ಸಂಸದರ ಬಗ್ಗೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನ ಕೂಡ ಇಲ್ಲವೆ?

account_circle
Ravikumar(@Ravikum57682469) 's Twitter Profile Photo

ಹೋಟೆಲ್,ಕಟ್ಟಡ ಹಾಗೂ ಇನ್ನಿತರೆ ಎಲ್ಲಾ ವರ್ಗದ ಕಾರ್ಮಿಕರು ಕೂಡ ಹಣ ಕೊಟ್ಟು ಸಿನಿಮಾ ನೋಡಿ ನಿಮಗೆ ⭐️ ಪಟ್ಟ ಕೊಟ್ಟಿದ್ದಾರೆ ಈಗ ಅವರೂ ಸಂಕಷ್ಟದಲ್ಲಿದ್ದಾರೆ ನಿಮ್ಮಿಂದ ಅವರಿಗೇನು ನೆರವಿಲ್ವಾ? Upendra Kichcha Sudeepa

ಹೋಟೆಲ್,ಕಟ್ಟಡ ಹಾಗೂ ಇನ್ನಿತರೆ ಎಲ್ಲಾ ವರ್ಗದ ಕಾರ್ಮಿಕರು ಕೂಡ ಹಣ ಕೊಟ್ಟು ಸಿನಿಮಾ ನೋಡಿ ನಿಮಗೆ ⭐️ ಪಟ್ಟ ಕೊಟ್ಟಿದ್ದಾರೆ ಈಗ ಅವರೂ ಸಂಕಷ್ಟದಲ್ಲಿದ್ದಾರೆ ನಿಮ್ಮಿಂದ ಅವರಿಗೇನು ನೆರವಿಲ್ವಾ? @nimmaupendra @KicchaSudeep
account_circle
Ravikumar(@Ravikum57682469) 's Twitter Profile Photo

ಈಗ 'Income' ಇರುವವನಿಗಿಂತ
'Immunity' ಇರುವವನೇ ದೊಡ್ಡ ಶ್ರೀಮಂತ. 😍

account_circle
Ravikumar(@Ravikum57682469) 's Twitter Profile Photo

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಂತ ದೊಡ್ಡದಾಗಿ ಚಾಲನೆ ನೀಡಿದ ಪ್ರಚಾರಪ್ರಿಯ BS Yediyurappa ಎಲ್ಲಿ ಲಸಿಕೆ? ಲಸಿಕೆ ಬರೋವರೆಗೂ ಕಾಯುವ ತಾಳ್ಮೆ ಇಲ್ಲ ಪ್ರಚಾರಕ್ಕಾಗಿ ತೂ
BJP Karnataka BJP Amit Shah (Modi Ka Parivar) B L Santhosh ( Modi Ka Parivar )

account_circle
Ravikumar(@Ravikum57682469) 's Twitter Profile Photo

ಡೈನಾಮೆಟ್ ಗೆ ಹೆದರಿ ಬಂಡೆ ಬೆಳ್ಳಂಬೆಳಗ್ಗೆನೆ ನಶೆ ಏರಿಸಿಕೊಂಡಿರೋ ಹಾಗಿದೆ!😃😃😂

account_circle
Ravikumar(@Ravikum57682469) 's Twitter Profile Photo

ಅಧಿಕಾರದ ತೆವಲಿಗೆ ಓದೋ ಮಕ್ಕಳಲ್ಲಿಯೂ ಕೂಡ ಜಾತಿ-ಧರ್ಮದ ವಿಷಬೀಜಬಿತ್ತಿ, ರಾಜ್ಯವನ್ನೇ ಹಾಳು ಮಾಡಿದ ನಾಯಿಕನಿಂದ ಸಿಕ್ಕಿದ ಭಾಗ್ಯ 😃😂

ಅಧಿಕಾರದ ತೆವಲಿಗೆ ಓದೋ ಮಕ್ಕಳಲ್ಲಿಯೂ ಕೂಡ ಜಾತಿ-ಧರ್ಮದ ವಿಷಬೀಜಬಿತ್ತಿ, ರಾಜ್ಯವನ್ನೇ ಹಾಳು ಮಾಡಿದ ನಾಯಿಕನಿಂದ ಸಿಕ್ಕಿದ ಭಾಗ್ಯ 😃😂
account_circle
Ravikumar(@Ravikum57682469) 's Twitter Profile Photo

ತಂದೆ-ತಾಯಿಯರಿಗೆ ಆರೋಗ್ಯ ರಕ್ಷಣೆ ಕೊಡದೆ ಬೇಜವಾಬ್ದಾರಿತನದಿಂದ ಅಧಿಕಾರ ನಡೆಸುತ್ತಿದ್ದು ಈಗ ಅನಾಥ ಮಕ್ಕಳಿಗೆ ನೇರವಾದರೆ ತೃಪ್ತಿಪಿಯೆ? B.S.Yediyurappa (Modi Ka Parivar) BJP Karnataka

ತಂದೆ-ತಾಯಿಯರಿಗೆ ಆರೋಗ್ಯ ರಕ್ಷಣೆ ಕೊಡದೆ ಬೇಜವಾಬ್ದಾರಿತನದಿಂದ ಅಧಿಕಾರ ನಡೆಸುತ್ತಿದ್ದು ಈಗ ಅನಾಥ ಮಕ್ಕಳಿಗೆ ನೇರವಾದರೆ ತೃಪ್ತಿಪಿಯೆ? @BSYBJP @BJP4Karnataka
account_circle
Ravikumar(@Ravikum57682469) 's Twitter Profile Photo

ಇವನಂತವರಿಂದಲೇ ಹುಟ್ಟಿದ್ದು ಗುಲಾಮ ಪದದ ಅರ್ಥ.

account_circle
Ravikumar(@Ravikum57682469) 's Twitter Profile Photo

24 ಜನರನ್ನು ಬಲಿ ಪಡೆದ ನಂತರ ಇಂದು ಚಾಮರಾಜನಗರಕ್ಕೆ ಆಕ್ಸಿಜನ್ ತರಿಸಿದ BJP Karnataka ಸರ್ಕಾರ.

account_circle
Ravikumar(@Ravikum57682469) 's Twitter Profile Photo

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಜನರ ಸಾವು ಸಂಬಂಧಿಕರ ಆಕ್ರಂದನ. B.S.Yediyurappa (Modi Ka Parivar) ಅಲ್ಪಸ್ವಲ್ಪನಾದ್ರೂ ನಿಮಗೆ ಮಾನವೀಯತೆ ಇದ್ರೆ ಅಸಮರ್ಥ ಸಚಿವರಾದ Lắp Đặt Mạng Wifi Quảng Nam ರಾಜೀನಾಮೆ ಪಡೆದು ಸಮರ್ಥರಿಗೆ ಜವಾಬ್ದಾರಿ ಕೊಟ್ಟು ರಾಜ್ಯವನ್ನು ಉಳಿಸಿ. BJP Karnataka B L Santhosh ( Modi Ka Parivar ) BJP Narendra Modi ಜೀ.

account_circle
Ravikumar(@Ravikum57682469) 's Twitter Profile Photo

ಮಮತಾ ಬ್ಯಾನರ್ಜಿ 'ಅಗ್ರಮಾನ್ಯ'
ಮೋದಿ ಜೀ 'ಮಾನ್ಯ'
ಪಪ್ಪು 'ಅಮಾನ್ಯ'

account_circle
Ravikumar(@Ravikum57682469) 's Twitter Profile Photo

ಸ್ವಯಂ ಘೋಷಿತ ಚಾಣಕ್ಯನನ್ನು ಬಿಂಬಿಸೋದು ಗೆದ್ದಾಗ ಮಾತ್ರನಾ!

account_circle
Ravikumar(@Ravikum57682469) 's Twitter Profile Photo

ಕೇಂದ್ರ ಸರ್ಕಾರ ಆಮ್ಲಜನಕ ಉತ್ಪಾದಿಸಲಿಕ್ಕೆ ರಾಜ್ಯಸರ್ಕಾರಕ್ಕೆ ಬಿಡುಗಡೆ ಮಾಡಿದ ಅನುದಾನವೆಷ್ಟು? ಜನಸ್ನೇಹಿ-ಕರ್ನಾಟಕ/ Janasnehi-Karnataka DIPR Karnataka BS Yediyurappa BJP Karnataka

account_circle
Ravikumar(@Ravikum57682469) 's Twitter Profile Photo

♥️ ಪೂರ್ವಕ 🙏 Basanagouda R Patil (Yatnal) (ಮೋದಿಯವರ ಕುಟುಂಬ) ಸರ್ ನಿಜವಾದ ಜನನಾಯಕರು ನೀವು. ರಾಜ್ಯದ ಎಲ್ಲಾ ಶಾಸಕರಿಗೂ ನೀವೇ ಮಾದರಿ.

♥️ ಪೂರ್ವಕ 🙏 @BasanagoudaBJP ಸರ್ ನಿಜವಾದ ಜನನಾಯಕರು ನೀವು. ರಾಜ್ಯದ ಎಲ್ಲಾ ಶಾಸಕರಿಗೂ ನೀವೇ ಮಾದರಿ.
account_circle