Pruthvi Kumar
@pruthvikumarmn
State organising Secretary @ABVPKarnataka |Student activist|
ID: 727856169042116608
http://facebook.com/Pruthvikumar 04-05-2016 13:43:28
600 Tweet
780 Followers
179 Following
ಅನಾಥರು ಸಾಮಾಜಿಕ ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಸಹಾಯಧನ ನೀಡುವಲ್ಲಿ ಹಿಂದೇಟು ಏಕೆ? #ರಾಜ್ಯಸರಕಾರ Siddaramaiah
ಚೆಕ್ ಬೌನ್ಸ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಅಭಾವಿಪ ಬೆಳಗಾವಿ ಮಹಾನಗರದ ವತಿಯಿಂದ RPD ವೃತ್ತದಲ್ಲಿ ರಸ್ತೆಯನ್ನು ತಡೆದು ಹೋರಾಟವನ್ನು ಮಾಡಲಾಯಿತು.ABVP Karnataka North Pruthvi Kumar Sachin Kulageri ABVP Karnataka
ಖೇಲೊ ಭಾರತ ೨೦೨೪ ABVPKarnatakanorth, ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ರಾಯಚೂರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಮಟ್ಟದ ವಿವೇಕ ಟ್ರೋಫಿ- 2024 ABVP Ashish Chauhan ABVP Karnataka
ನಮ್ಮ ಸಂವಿಧಾನ ನಮ್ಮ ಹೆಮ್ಮೆ 🙏 ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು ಏಕವಚನ ದಲ್ಲಿ ಶಬ್ದ ಪ್ರಯೋಗಮಾಡಿ, ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದ ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದ ರಾಮಯ್ಯ ಜೀ Siddaramaiah PMO India President of India Latest Supreme Court Judgments
ಕು. ನೇಹಾ ಹಿರೇಮಠ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಸಿ ಮಾತನಾಡಿದೆನು. BJP BJP Karnataka #JusticeForNeha ABVP Karnataka ABVP @AbvpHaveri