Prasad P byndoor (@prasadbyndoor) 's Twitter Profile
Prasad P byndoor

@prasadbyndoor

BJP yuvamorcha General secretery

ID: 929543097620471808

calendar_today12-11-2017 02:55:19

292 Tweet

56 Followers

416 Following

Gururaj Gantihole (@gantihole) 's Twitter Profile Photo

ಬೈಂದೂರಿನ ಸೈಂಟ್ ಥೋಮಸ್‌ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಏರ್ಪಡಿಸಲಾದ ಬೈಂದೂರು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಕರಿಗೆ ಶುಭ ಕೋರಲಾಯಿತು. #TeachersDay #BJPByndoor #SamruddhaByndoor #GururajGantihole

ಬೈಂದೂರಿನ ಸೈಂಟ್ ಥೋಮಸ್‌ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಏರ್ಪಡಿಸಲಾದ ಬೈಂದೂರು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಕರಿಗೆ ಶುಭ ಕೋರಲಾಯಿತು.

#TeachersDay #BJPByndoor #SamruddhaByndoor #GururajGantihole
Gururaj Gantihole (@gantihole) 's Twitter Profile Photo

ಕುಂದಾಪುರದ ಜನಪ್ರಿಯ ಶಾಸಕರಾದ ಶ್ರೀ Kiran Kumar Kodgi (ಮೋದಿ ಜೀ ಪರಿವಾರ) ಅವರ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳು ಖಂಡನೀಯ. ಕಿರಣ್‌ ಕೊಡ್ಗಿ ಅವರ ವ್ಯಕ್ತಿತ್ವ, ಪ್ರಬುದ್ಧತೆಯ ಬಗ್ಗೆ ಇಡೀ ಜಿಲ್ಲೆಗೆ ತಿಳಿದಿದೆ. ಅವರ ಅಧ್ಯಯನಶೀಲತೆ, ನೇರ ನಿಷ್ಠುರ ನಡೆನುಡಿ, ಬದ್ಧತೆ ಇವುಗಳ ಬಗ್ಗೆ ಯಾರೂ ಸಂಶಯಪಡುವ ಹಾಗಿಲ್ಲ. ಅಪವಾದ ಹೊರಿಸುವಾಗ ಸತ್ಯಾಸತ್ಯತೆಯ ಬಗ್ಗೆ

Gururaj Gantihole (@gantihole) 's Twitter Profile Photo

ಬೈಂದೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸೇವೆಗಾಗಿ ನಿರ್ಮಾಣಗೊಂಡಿರುವ ನೂತನ ಅಗ್ನಿಶಾಮಕ ಠಾಣೆಯಲ್ಲಿ ಇಂದು ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಅನಿತಾ ಆರ್.‌ ಕೆ. ಮತ್ತು ಪ್ರಮುಖರು ಉಪಸ್ಥಿತರಿದ್ದರು. #FireService #FireStation #BJPByndoor #SamruddhaByndoor

ಬೈಂದೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸೇವೆಗಾಗಿ ನಿರ್ಮಾಣಗೊಂಡಿರುವ ನೂತನ ಅಗ್ನಿಶಾಮಕ ಠಾಣೆಯಲ್ಲಿ ಇಂದು ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಅನಿತಾ ಆರ್.‌ ಕೆ. ಮತ್ತು ಪ್ರಮುಖರು ಉಪಸ್ಥಿತರಿದ್ದರು. 

#FireService #FireStation #BJPByndoor #SamruddhaByndoor
Gururaj Gantihole (@gantihole) 's Twitter Profile Photo

ಯಾವುದೇ ಪಕ್ಷವಿರಲಿ, ಯಾವುದೇ ರಾಜಕಾರಣವಿರಲಿ, ಸಾರ್ವಜನಿಕರಿಗೆ ಲಭ್ಯವಾಗಬೇಕಾದ ಸವಲತ್ತುಗಳನ್ನು ತಡೆಹಿಡಿಯುವುದು, ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಒಳ್ಳೆಯದಲ್ಲ. ಬಿಜೆಪಿ ಸರ್ಕಾರದಿಂದ ಅನುದಾನ ದೊರೆತು, 17 ತಿಂಗಳ ಹಿಂದೆ ಕಾಮಗಾರಿ ಸಂಪೂರ್ಣಗೊಂಡಿದ್ದರೂ ಬೈಂದೂರು ಅಗ್ನಿಶಾಮಕ ಠಾಣೆಯನ್ನು ಲೋಕಾರ್ಪಣೆ ಮಾಡದಂತೆ ಕೆಲವು ಸ್ಥಾಪಿತ

Gururaj Gantihole (@gantihole) 's Twitter Profile Photo

ಬೈಂದೂರು ರೋಟರಿ ಭವನದಲ್ಲಿ ಇಂದು 94c & ಅಕ್ರಮ ಸಕ್ರಮ ವಿತರಣಾ ಅದಾಲತ್‌ ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಕುರಿತು ಚರ್ಚಿಸಲಾಯಿತು. B Y Raghavendra #94c #AkramaSakrama #BJPByndoor #SamruddhaByndoor #GururajGantihole

ಬೈಂದೂರು ರೋಟರಿ ಭವನದಲ್ಲಿ ಇಂದು 94c & ಅಕ್ರಮ ಸಕ್ರಮ ವಿತರಣಾ ಅದಾಲತ್‌ ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಕುರಿತು ಚರ್ಚಿಸಲಾಯಿತು.

<a href="/BYRBJP/">B Y Raghavendra</a> 

#94c #AkramaSakrama #BJPByndoor #SamruddhaByndoor #GururajGantihole
Gururaj Gantihole (@gantihole) 's Twitter Profile Photo

ಕಾಯಕ ಯೋಗಿ ಶ್ರೀ Narendra Modi ಅವರ 24 ವರ್ಷಗಳು ರಾಷ್ಟ್ರ ಸೇವೆಗೆ ಸಮರ್ಪಿತವಾಗಿದ್ದು, ವಿಕಸಿತ, ಆತ್ಮನಿರ್ಭರ ಭಾರತವನ್ನಾಗಿಸುವ ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. #24YearsOfSeva

Gururaj Gantihole (@gantihole) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ಮೇಕ್ ಇನ್ ಇಂಡಿಯಾ ಎಂಬ ಸಂಕಲ್ಪ ಇಂದು ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. #SwadeshiSankalp #MakeInIndia

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಮೇಕ್ ಇನ್ ಇಂಡಿಯಾ ಎಂಬ ಸಂಕಲ್ಪ ಇಂದು ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ.

#SwadeshiSankalp #MakeInIndia
Gururaj Gantihole (@gantihole) 's Twitter Profile Photo

ಬೈಂದೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳ ವಿಲೇವಾರಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನ್ಯೂನ್ಯತೆಗಳಿಲ್ಲದ್ದರೂ ಬಾಕಿ ಇರಿಸಿಕೊಂಡಿರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. B Y Raghavendra #BJPByndoor #SamruddhaByndoor

ಬೈಂದೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳ ವಿಲೇವಾರಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನ್ಯೂನ್ಯತೆಗಳಿಲ್ಲದ್ದರೂ ಬಾಕಿ ಇರಿಸಿಕೊಂಡಿರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

<a href="/BYRBJP/">B Y Raghavendra</a>

#BJPByndoor #SamruddhaByndoor
Gururaj Gantihole (@gantihole) 's Twitter Profile Photo

ಶಾಸಕರಾದ ಶ್ರೀ ಉಮಾನಾಥ್‌ ಕೋಟ್ಯಾನ್‌ ಅವರ ಸಾರಥ್ಯದಲ್ಲಿ ಮೂಡುಬಿದಿರೆಯಲ್ಲಿ ನಡೆದ 23 ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #Kambala #BJPByndoor #SamruddhaByndoor #GururajGantihole

ಶಾಸಕರಾದ ಶ್ರೀ ಉಮಾನಾಥ್‌ ಕೋಟ್ಯಾನ್‌ ಅವರ ಸಾರಥ್ಯದಲ್ಲಿ ಮೂಡುಬಿದಿರೆಯಲ್ಲಿ ನಡೆದ 23 ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. 

#Kambala #BJPByndoor #SamruddhaByndoor #GururajGantihole
Gururaj Gantihole (@gantihole) 's Twitter Profile Photo

ನವಮಿ ಡಾಟ್‌ ಕಾಮ್‌, ಶಿಕ್ಷಣ ಆರೋಗ್ಯ ಮತ್ತು ಕ್ರೀಡಾ ಸಂಘ ಕೊಡೇರಿ ಇವರ ಆಶ್ರಯದಲ್ಲಿ ಏಳನೇ ಬಾರಿಗೆ ವೈದ್ಯಕೀಯ ಸಹಾಯಾರ್ಥವಾಗಿ ಕೊಡೇರಿ ಮೈದಾನದಲ್ಲಿ ನಡೆಯುತ್ತಿರುವ 30 ಗಜಗಳ IPL ಮಾದರಿಯ ಕ್ರಿಕೆಟ್‌ ಪಂದ್ಯಾವಳಿ ʻನವಮಿ ಟ್ರೋಫಿʼ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #CricketTournament #BJPByndoor #SamruddhaByndoor

ನವಮಿ ಡಾಟ್‌ ಕಾಮ್‌, ಶಿಕ್ಷಣ ಆರೋಗ್ಯ ಮತ್ತು ಕ್ರೀಡಾ ಸಂಘ ಕೊಡೇರಿ ಇವರ ಆಶ್ರಯದಲ್ಲಿ ಏಳನೇ ಬಾರಿಗೆ ವೈದ್ಯಕೀಯ ಸಹಾಯಾರ್ಥವಾಗಿ ಕೊಡೇರಿ ಮೈದಾನದಲ್ಲಿ ನಡೆಯುತ್ತಿರುವ 30 ಗಜಗಳ IPL ಮಾದರಿಯ ಕ್ರಿಕೆಟ್‌ ಪಂದ್ಯಾವಳಿ ʻನವಮಿ ಟ್ರೋಫಿʼ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. 

#CricketTournament #BJPByndoor #SamruddhaByndoor
Gururaj Gantihole (@gantihole) 's Twitter Profile Photo

ಬೈಂದೂರು ಉತ್ಸವ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಬೈಂದೂರು ಉತ್ಸವ ಸಮಿತಿ ಬೆಂಗಳೂರು ವತಿಯಿಂದ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್‌ ಶೆಟ್ಟಿ ಮತ್ತು ಪ್ರಮುಖರು ಉಪಸ್ಥಿತರಿದ್ದರು. #ByndoorUtsava2026 #BJPByndoor #SamruddhaByndoor

ಬೈಂದೂರು ಉತ್ಸವ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಬೈಂದೂರು ಉತ್ಸವ ಸಮಿತಿ ಬೆಂಗಳೂರು ವತಿಯಿಂದ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಭಾಗವಹಿಸಲಾಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್‌ ಶೆಟ್ಟಿ ಮತ್ತು ಪ್ರಮುಖರು ಉಪಸ್ಥಿತರಿದ್ದರು. 

#ByndoorUtsava2026 #BJPByndoor #SamruddhaByndoor