Kiran Kumar Kodgi (ಮೋದಿ ಜೀ ಪರಿವಾರ)
@kirankodgibjp
BJP MLA, Kundapura constituency'
Official Twitter a/c of Kiran Kumar Kodgi Kundapura
ID: 1647538013042540545
16-04-2023 09:51:23
528 Tweet
384 Followers
46 Following
ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪಧವಿಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ದನಂಜಯ್ ಸರ್ಜಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ. BJP Karnataka
ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್ . ಎಲ್ ಬೋಜೆಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ. BJP Karnataka
ಅಭೂತಪೂರ್ವ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದ Kota Shrinivas Poojari ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 48800 ಕ್ಕೂ ಅಧಿಕ ಲೀಡ್ ಕೊಟ್ಟ ಕುಂದಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಭಿತಾಗಿದೆ. ಕಾರ್ಯಕರ್ತ ಮತ್ತು ಮತದಾರ ಪ್ರಭುಗಳಿಗೆ ಧನ್ಯವಾಗಳು. Kota Shrinivas Poojari Narendra Modi
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ B Y Raghavendra ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. B Y Raghavendra
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Shobha Karandlaje ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. Shobha Karandlaje
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Captain Brijesh Chowta ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ಕುಂದಾಪುರ ತಾಲೂಕು ಪಂಚಾಯತ್ರಾಜ್ ಒಕ್ಕೂಟ (ರಿ.) ವತಿಯಿಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ʼಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆʼ ಸಭೆಯಲ್ಲಿ ಭಾಗವಹಿಸಲಾಯಿತು. ಸಭೆಯಲ್ಲಿ ಸಂಸದರಾದ ಶ್ರೀ Kota Shrinivas Poojari, ಶಾಸಕರಾದ ಶ್ರೀ Kiran Kumar Kodgi (ಮೋದಿ ಜೀ ಪರಿವಾರ), ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ನೋಂದಣಿ ಮಾಡಿರುವ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಕೆ ಎಸ್ ಅವರಿಗೆ ಅಭಿನಂದನೆಗಳು. Narendra Modi Jagat Prakash Nadda B L Santhosh Vijayendra Yediyurappa Sunil Kumar Karkala
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಮಾನ್ಯ Kota Shrinivas Poojari ಅವರ ನೇತ್ರತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಬಗ್ಗೆ ಸಭೆಯಲ್ಲಿ ಭಾಗವಹಿಸಲಾಯಿತು.
ellkaani.com/%e0%b2%aa%e0%b… Kiran Kumar Kodgi (ಮೋದಿ ಜೀ ಪರಿವಾರ)
ellkaani.com/%e0%b2%b5%e0%b… Kiran Kumar Kodgi (ಮೋದಿ ಜೀ ಪರಿವಾರ)
ಉಡುಪಿಯಲ್ಲಿ ಮೊಳಗಿದ ಭಗವದ್ಗೀತೆಯ ಉದ್ಘೋಷ; ಅಭೂತಪೂರ್ವ, ಐತಿಹಾಸಿಕ ಭಕ್ತಿಭಾವದ ಸಂದರ್ಭಕ್ಕೆ ಸಾಕ್ಷಿಯಾದ ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಇಂದು ಆದರಣೀಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ Narendra Modi ಜೀ ಯವರೊಂದಿಗೆ, ಪರ್ಯಾಯ ಶ್ರೀಪಾದಂಗಳವರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಹಾಗು ಪುತ್ತಿಗೆ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ
2015 ರಿಂದಲೂ ನಡೆಯುತ್ತಿರುವ ಕುಂದಾಪುರದ ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ಕುಂದಾಪುರ ಪುರಸಭೆ ಈಗಾಗಲೇ ಸಾಲದಲ್ಲಿದ್ದು ಸರ್ಕಾರ ನೆರವಿಗೆ ಧಾವಿಸಬೇಕು. ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. - ಶ್ರೀ Kiran Kumar Kodgi (ಮೋದಿ ಜೀ ಪರಿವಾರ) , ಶಾಸಕರು #CongressFailsKarnataka #BelagaviSession
📍 ವಿಧಾನಸಭೆ, ಸುವರ್ಣಸೌಧ, ಬೆಳಗಾವಿ ಕುಂದಾಪುರದ ಇಎಸ್ಐ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ Kiran Kumar Kodgi (ಮೋದಿ ಜೀ ಪರಿವಾರ) ಅವರ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಒದಗಿಸಲಾಯಿತು. #WinterSession2025 #SuvarnaSoudha #Belagavi