Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile
Kiran Kumar Kodgi (ಮೋದಿ ಜೀ ಪರಿವಾರ)

@kirankodgibjp

BJP MLA, Kundapura constituency'

Official Twitter a/c of Kiran Kumar Kodgi Kundapura

ID: 1647538013042540545

calendar_today16-04-2023 09:51:23

528 Tweet

384 Followers

46 Following

Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪಧವಿಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ದನಂಜಯ್ ಸರ್ಜಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ. BJP Karnataka

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪಧವಿಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ದನಂಜಯ್ ಸರ್ಜಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ. <a href="/BJP4Karnataka/">BJP Karnataka</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್ . ಎಲ್ ಬೋಜೆಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ. BJP Karnataka

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್ . ಎಲ್ ಬೋಜೆಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಮ್ಮಲ್ಲಿ ಮನವಿ.
<a href="/BJP4Karnataka/">BJP Karnataka</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಅಭೂತಪೂರ್ವ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದ Kota Shrinivas Poojari ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 48800 ಕ್ಕೂ ಅಧಿಕ ಲೀಡ್ ಕೊಟ್ಟ ಕುಂದಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಭಿತಾಗಿದೆ. ಕಾರ್ಯಕರ್ತ ಮತ್ತು ಮತದಾರ ಪ್ರಭುಗಳಿಗೆ ಧನ್ಯವಾಗಳು. Kota Shrinivas Poojari Narendra Modi

ಅಭೂತಪೂರ್ವ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದ  Kota Shrinivas Poojari  ಅವರಿಗೆ  ಹೃತ್ಪೂರ್ವಕ ಅಭಿನಂದನೆಗಳು.

48800 ಕ್ಕೂ ಅಧಿಕ ಲೀಡ್ ಕೊಟ್ಟ ಕುಂದಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಭಿತಾಗಿದೆ.

ಕಾರ್ಯಕರ್ತ ಮತ್ತು ಮತದಾರ ಪ್ರಭುಗಳಿಗೆ  ಧನ್ಯವಾಗಳು.
<a href="/KotasBJP/">Kota Shrinivas Poojari</a>  <a href="/narendramodi/">Narendra Modi</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ B Y Raghavendra ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. B Y Raghavendra

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ B Y Raghavendra  ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
<a href="/BYRBJP/">B Y Raghavendra</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Shobha Karandlaje ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. Shobha Karandlaje

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Shobha Karandlaje  ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
<a href="/ShobhaBJP/">Shobha Karandlaje</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Captain Brijesh Chowta ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ Captain Brijesh Chowta  ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು 💐💐

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು 💐💐
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮೈತ್ರಿ ಶ್ರೀ ಎಸ್ ಎಲ್ ಭೋಜೇ ಗೌಡ ಅವರಿಗೆ ಅಭಿನಂದನೆಗಳು.

ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮೈತ್ರಿ ಶ್ರೀ ಎಸ್ ಎಲ್ ಭೋಜೇ ಗೌಡ ಅವರಿಗೆ ಅಭಿನಂದನೆಗಳು.
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಟಿ -20 ವಿಶ್ವಕಪ್ ಮುಡಿಗೇರಿಸಿಕೊಂಡ ನಮ್ಮ ಹೆಮ್ಮೆಯ ಭಾರತ ತಂಡಕ್ಕೆ ಅಭಿನಂದನೆಗಳು 💐

ಟಿ -20 ವಿಶ್ವಕಪ್ ಮುಡಿಗೇರಿಸಿಕೊಂಡ ನಮ್ಮ ಹೆಮ್ಮೆಯ ಭಾರತ ತಂಡಕ್ಕೆ ಅಭಿನಂದನೆಗಳು 💐
Gururaj Gantihole (@gantihole) 's Twitter Profile Photo

ಕುಂದಾಪುರ ತಾಲೂಕು ಪಂಚಾಯತ್‌ರಾಜ್‌ ಒಕ್ಕೂಟ (ರಿ.) ವತಿಯಿಂದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆಯೋಜಿಸಲಾದ ʼಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆʼ ಸಭೆಯಲ್ಲಿ ಭಾಗವಹಿಸಲಾಯಿತು. ಸಭೆಯಲ್ಲಿ ಸಂಸದರಾದ ಶ್ರೀ Kota Shrinivas Poojari, ಶಾಸಕರಾದ ಶ್ರೀ Kiran Kumar Kodgi (ಮೋದಿ ಜೀ ಪರಿವಾರ), ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಪಂಚಾಯತ್‌ರಾಜ್‌ ಒಕ್ಕೂಟ (ರಿ.) ವತಿಯಿಂದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆಯೋಜಿಸಲಾದ ʼಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆʼ ಸಭೆಯಲ್ಲಿ ಭಾಗವಹಿಸಲಾಯಿತು.

ಸಭೆಯಲ್ಲಿ ಸಂಸದರಾದ ಶ್ರೀ <a href="/KotasBJP/">Kota Shrinivas Poojari</a>, ಶಾಸಕರಾದ ಶ್ರೀ <a href="/KiranKodgiBjp/">Kiran Kumar Kodgi (ಮೋದಿ ಜೀ ಪರಿವಾರ)</a>, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ನೋಂದಣಿ ಮಾಡಿರುವ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಕೆ ಎಸ್ ಅವರಿಗೆ ಅಭಿನಂದನೆಗಳು. Narendra Modi Jagat Prakash Nadda B L Santhosh Vijayendra Yediyurappa Sunil Kumar Karkala

ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ನೋಂದಣಿ ಮಾಡಿರುವ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಕೆ ಎಸ್ ಅವರಿಗೆ ಅಭಿನಂದನೆಗಳು. <a href="/narendramodi/">Narendra Modi</a> <a href="/JPNadda/">Jagat Prakash Nadda</a>
 <a href="/blsanthosh/">B L Santhosh</a>  <a href="/BYVijayendra/">Vijayendra Yediyurappa</a>  <a href="/karkalasunil/">Sunil Kumar Karkala</a>
Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಮಾನ್ಯ Kota Shrinivas Poojari ಅವರ ನೇತ್ರತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಬಗ್ಗೆ ಸಭೆಯಲ್ಲಿ ಭಾಗವಹಿಸಲಾಯಿತು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಮಾನ್ಯ  <a href="/KotasBJP/">Kota Shrinivas Poojari</a>  ಅವರ ನೇತ್ರತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಬಗ್ಗೆ ಸಭೆಯಲ್ಲಿ ಭಾಗವಹಿಸಲಾಯಿತು.
Vijayendra Yediyurappa (@byvijayendra) 's Twitter Profile Photo

ಉಡುಪಿಯಲ್ಲಿ ಮೊಳಗಿದ ಭಗವದ್ಗೀತೆಯ ಉದ್ಘೋಷ; ಅಭೂತಪೂರ್ವ, ಐತಿಹಾಸಿಕ ಭಕ್ತಿಭಾವದ ಸಂದರ್ಭಕ್ಕೆ ಸಾಕ್ಷಿಯಾದ ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಇಂದು ಆದರಣೀಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ Narendra Modi ಜೀ ಯವರೊಂದಿಗೆ, ಪರ್ಯಾಯ ಶ್ರೀಪಾದಂಗಳವರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಹಾಗು ಪುತ್ತಿಗೆ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ

ಉಡುಪಿಯಲ್ಲಿ ಮೊಳಗಿದ ಭಗವದ್ಗೀತೆಯ ಉದ್ಘೋಷ; ಅಭೂತಪೂರ್ವ, ಐತಿಹಾಸಿಕ ಭಕ್ತಿಭಾವದ ಸಂದರ್ಭಕ್ಕೆ ಸಾಕ್ಷಿಯಾದ ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಇಂದು ಆದರಣೀಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ <a href="/narendramodi/">Narendra Modi</a> ಜೀ ಯವರೊಂದಿಗೆ, ಪರ್ಯಾಯ ಶ್ರೀಪಾದಂಗಳವರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಹಾಗು ಪುತ್ತಿಗೆ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ
BJP Karnataka (@bjp4karnataka) 's Twitter Profile Photo

2015 ರಿಂದಲೂ ನಡೆಯುತ್ತಿರುವ ಕುಂದಾಪುರದ ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ಕುಂದಾಪುರ ಪುರಸಭೆ ಈಗಾಗಲೇ ಸಾಲದಲ್ಲಿದ್ದು ಸರ್ಕಾರ ನೆರವಿಗೆ ಧಾವಿಸಬೇಕು. ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. - ಶ್ರೀ Kiran Kumar Kodgi (ಮೋದಿ ಜೀ ಪರಿವಾರ) , ಶಾಸಕರು #CongressFailsKarnataka #BelagaviSession

Kiran Kumar Kodgi (ಮೋದಿ ಜೀ ಪರಿವಾರ) (@kirankodgibjp) 's Twitter Profile Photo

ಬೆಳಗಾವಿಯ ಸುವರ್ಣಸೌಧದ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

Santosh Lad Official (@santoshsladinc) 's Twitter Profile Photo

📍 ವಿಧಾನಸಭೆ, ಸುವರ್ಣಸೌಧ,‌ ಬೆಳಗಾವಿ ಕುಂದಾಪುರದ ಇಎಸ್‌ಐ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ Kiran Kumar Kodgi (ಮೋದಿ ಜೀ ಪರಿವಾರ) ಅವರ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಒದಗಿಸಲಾಯಿತು. #WinterSession2025 #SuvarnaSoudha #Belagavi