ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profileg
ಸಂಗೊಳ್ಳಿ ರಾಯಣ್ಣ🚩Sangolli Rayanna

@Prakash_Rayanna

Assistant Professor🧑‍🏫 ಕರ್ನಾಟಕ❤️💛
India🇮🇳Hindu🚩Modi🚩

ID:2316751500

calendar_today29-01-2014 08:20:35

8,7K Tweets

1,7K Followers

4,9K Following

ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ಇಂದಿನ ಬೆಳವಣಿಗೆ👇
ಚುನಾವಣೆಗೂ ಮೊದಲೇ ಸಿದ್ದಣ್ಣನ ಸೀಟ್ ಬಂಡೆ ಬ್ರದರ್ಸ್ ಅಲ್ಲಾಡಿಸ್ತ ಇದಾರೆ.

ಇಂದಿನ ಬೆಳವಣಿಗೆ👇 ಚುನಾವಣೆಗೂ ಮೊದಲೇ ಸಿದ್ದಣ್ಣನ ಸೀಟ್ ಬಂಡೆ ಬ್ರದರ್ಸ್ ಅಲ್ಲಾಡಿಸ್ತ ಇದಾರೆ.
account_circle
ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ಬಿಜೆಪಿ ಹಿಂದೂ ಕಾರ್ಯಕರ್ತ ಸಾಕ್ಷಿಯಾಗಿ ಸಹಕರಿಸಿದ್ದಕ್ಕೆ ಅವನನ್ನೇ ಉಗ್ರ ಎಂದು ಬಿಂಬಿಸಲು ಸುಳ್ಳು ಸುದ್ದಿ ಹರಡಿದ್ದ ಕಾಂಗ್ರೆಸ್.

ಇಂದು ರಾಮೇಶ್ವರಂ ಕೆಫೆ ಉಗ್ರರನ್ನು NIA ಬಂಧಿಸಿದ್ದರು ಅಲ್ಪರು ಎನ್ನುವ ಕಾರಣಕ್ಕೆ ವಿಚಾರಣೆ ಆಗುವವರೆಗೂ ಉಗ್ರರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲವಂತೆ.👇

account_circle
ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ಬಿಜೆಪಿ ಹಿಂದೂ ಕಾರ್ಯಕರ್ತ ಸಾಕ್ಷಿಯಾಗಿ ಸಹಕರಿಸಿದ್ದಕ್ಕೆ ಅವನನ್ನೇ ಉಗ್ರ ಎಂದು ಬಿಂಬಿಸಲು ಸುಳ್ಳು ಸುದ್ದಿ ಹರಡಿದ್ದ ಕಾಂಗ್ರೆಸ್.

ಇಂದು ರಾಮೇಶ್ವರಂ ಕೆಫೆ ಉಗ್ರರನ್ನು NIA ಬಂಧಿಸಿದ್ದರು ಅಲ್ಪರು ಎನ್ನುವ ಕಾರಣಕ್ಕೆ ವಿಚಾರಣೆ ಆಗುವವರೆಗೂ ಉಗ್ರರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲವಂತೆ.👇

account_circle
ನಗಲಾರದೆ 𝕏 ಅಳಲಾರದೆ(@UppinaKai) 's Twitter Profile Photo

T Shyam Bhat ಯಾರು ಅಂತ ಗೊತ್ತಿಲ್ಲ ಅಂದ್ರೆ ಒಂದು ಟ್ರೇಲರ್ ನೋಡ್ಕೊಂಡು ಬನ್ನಿ...

account_circle
wHatNext 🚩(@raghunmurthy07) 's Twitter Profile Photo

ಅ, ಆ, ಇ, ಈ, ಬರಲ್ಲ ನಿಮ್ಗೆ ಅದ್ಯಾವ ಮಕ ಇಟ್ಕೊಂಡು ಹೋರಾಟ ಮಾಡ್ತಿರೋ 🥴

account_circle
Chakravarty Sulibele (Modi Ka Pariwar)(@astitvam) 's Twitter Profile Photo

ಮೋದಿ ಗೆಲ್ತಾರೆ ಅಂದಿದ್ದಕ್ಕೆ ಬಡಪಾಯಿ ಗಿಣಿ ಶಾಸ್ತ್ರದವನನ್ನು ಜೈಲಿಗಟ್ಟಿದ ತಮಿಳುನಾಡು ಸರ್ಕಾರ!
ಆದರೆ ಸರ್ವಾಧಿಕಾರಿ ಮಾತ್ರ ಮೋದಿಯೇ!!
🤦🏻

account_circle
ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ಬಿಜೆಪಿ ಮತ್ತು ಮೋದಿಗೆ ಹಾಕಿದ ನನ್ನ ಒಂದು ಮತ..
ನನ್ನ ಧರ್ಮ ಮತ್ತು ನನ್ನ ದೇಶ ಎರಡನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದೆ.


ಬಿಜೆಪಿ ಮತ್ತು ಮೋದಿಗೆ ಹಾಕಿದ ನನ್ನ ಒಂದು ಮತ.. ನನ್ನ ಧರ್ಮ ಮತ್ತು ನನ್ನ ದೇಶ ಎರಡನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದೆ. #ಮೋದಿಮತ್ತೊಮ್ಮೆ #isbar400par #2024ModiOnceMore
account_circle
Rishi Bagree(@rishibagree) 's Twitter Profile Photo

An 81 years old roadside parrot astrologer was arrested from Cuddalore, Tamil Nadu by police because his parrot predicted that DMK will lose 2024 election.

And they call Modi a dictator

account_circle
Puneeth Kerehalli(@Puneeth74353549) 's Twitter Profile Photo

ಅಂದು ವಿಕ್ಟೋರಿಯ ಆಸ್ಪತ್ರೆಯಲ್ಲಿ ನಾನು ಹಿಂದೂ ಕಾರ್ಯಕರ್ತರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸ್ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತಿದ್ದಾಗ ಪುದುಚೇರಿಯಲ್ಲಿ ಚುನಾವಣೆಯ ಜವಾಬ್ದಾರಿಯಲ್ಲಿದ್ದರೂ ಕೂಡಾ ತಡರಾತ್ರಿ ನನ್ನ ನಂ ಗೆ ಕರೆಮಾಡಿ ಧೈರ್ಯ ತುಂಬಿ ನಿನ್ನ ಜೋತೆ ನಾನಿದ್ದೀನಿ ಎಂದು ಹೇಳಿದ್ದ ವ್ಯಕ್ತಿ…

ಅಂದು ವಿಕ್ಟೋರಿಯ ಆಸ್ಪತ್ರೆಯಲ್ಲಿ ನಾನು ಹಿಂದೂ ಕಾರ್ಯಕರ್ತರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸ್ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತಿದ್ದಾಗ ಪುದುಚೇರಿಯಲ್ಲಿ ಚುನಾವಣೆಯ ಜವಾಬ್ದಾರಿಯಲ್ಲಿದ್ದರೂ ಕೂಡಾ ತಡರಾತ್ರಿ ನನ್ನ ನಂ ಗೆ ಕರೆಮಾಡಿ ಧೈರ್ಯ ತುಂಬಿ ನಿನ್ನ ಜೋತೆ ನಾನಿದ್ದೀನಿ ಎಂದು ಹೇಳಿದ್ದ ವ್ಯಕ್ತಿ…
account_circle
🔥ಭೀಮ_ಗುಂಡಿಗೆ (ಮೋದಿ ಪರಿವಾರ)(@sangi_Patriot) 's Twitter Profile Photo

ಲೇ ಶ್ರೇಯಸ್ ಮೊರಳ್ಳಿ ತಗೊಂಡಿರೋದು TOYOTA GLANZA ಅದರಲ್ಲಿ ಮೀಡ್ ವರ್ಷನ್ ಅನ್ಸುತ್ತೆ.. ಏನು ಒಂದು 7 ಲಕ್ಷ ದಿಂದ 10 ಲಕ್ಷಕ್ಕೆ ಎಲ್ಲಾ ವೇರಿಯಂಟ್ ಇದೆ ಅನ್ಸುತ್ತೆ.. ಇನ್ನ ಉಳಿದ 6 ಲಕ್ಷ ನೀನ್ ಮೇಲೆ ಕೇಸ್ ಆಗಿತ್ತು ಅಲ್ವಾ ಅದೇ ಶರದಾ ಡೈಮಂಡ್ ಅವರು ಪೊಲೀಸ್ ಸ್ಟೇಷನ್ ಅಲ್ಲಿ ಕೂರಿಸಿದರು ಅಲ್ವಾ ಅದುನ್ನ ಕ್ಲಿಯರ್ ಮಾಡ್ಕೊಂಡ..? ಏನೋ ಇದು…

account_circle
BJP Karnataka(@BJP4Karnataka) 's Twitter Profile Photo

ಸುಳ್ಳೇ ಕಾಂಗ್ರೆಸ್ಸಿಗರ ಮನೆದೇವರು

➡️ ಕಾಂಗ್ರೆಸ್ ಕಾಲಾವಧಿಯಲ್ಲಿ 68% ಹೆಚ್ಚಾಗಿದೆ.

➡️ ಬಿಜೆಪಿ ಕಾಲಾವಧಿಯಲ್ಲಿ 25% ಮಾತ್ರ ಹೆಚ್ಚಾಗಿದೆ.

ತೈಲ ಬೆಲೆಯನ್ನು ಹತೋಟಿಯಲ್ಲಿಡಲು ಶ್ರೀ Narendra Modi ಅವರ ಸರ್ಕಾರವು ಸರ್ವ ಪ್ರಯತ್ನವನ್ನು ಮಾಡಿದೆ.

ಪದೇ ಪದೇ ಸುಳ್ಳು ಹೇಳುತ್ತಾ ಜನರ ದಾರಿ ಏಕೆ ತಪ್ಪಿಸುತ್ತೀರಿ ಸುಳ್ಳುರಾಮಯ್ಯನವರೇ??…

ಸುಳ್ಳೇ ಕಾಂಗ್ರೆಸ್ಸಿಗರ ಮನೆದೇವರು ➡️ ಕಾಂಗ್ರೆಸ್ ಕಾಲಾವಧಿಯಲ್ಲಿ 68% ಹೆಚ್ಚಾಗಿದೆ. ➡️ ಬಿಜೆಪಿ ಕಾಲಾವಧಿಯಲ್ಲಿ 25% ಮಾತ್ರ ಹೆಚ್ಚಾಗಿದೆ. ತೈಲ ಬೆಲೆಯನ್ನು ಹತೋಟಿಯಲ್ಲಿಡಲು ಶ್ರೀ @narendramodi ಅವರ ಸರ್ಕಾರವು ಸರ್ವ ಪ್ರಯತ್ನವನ್ನು ಮಾಡಿದೆ. ಪದೇ ಪದೇ ಸುಳ್ಳು ಹೇಳುತ್ತಾ ಜನರ ದಾರಿ ಏಕೆ ತಪ್ಪಿಸುತ್ತೀರಿ ಸುಳ್ಳುರಾಮಯ್ಯನವರೇ??…
account_circle
ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ನಿಂಗೆ ವೋಟ್ ಹಾಕಿ ಗೆಲ್ಲಿಸಿದವರ ಮನೆ ನಲ್ಲಿಯಲ್ಲಿ ನೀರೇ ಬರ್ತಿಲ್ಲ ಅದನ್ನ ಪರೀಕ್ಷೆ ಮಾಡಪ್ಪ ಗುಂಡ ಮೊದ್ಲು.

ನಿಂಗೆ ವೋಟ್ ಹಾಕಿ ಗೆಲ್ಲಿಸಿದವರ ಮನೆ ನಲ್ಲಿಯಲ್ಲಿ ನೀರೇ ಬರ್ತಿಲ್ಲ ಅದನ್ನ ಪರೀಕ್ಷೆ ಮಾಡಪ್ಪ ಗುಂಡ ಮೊದ್ಲು.
account_circle
Ankita(@AnkitaBnsl) 's Twitter Profile Photo

Teaching Dharma is as important as any other subject. It will make our future even stronger

Har Har Mahadev 🙏

account_circle
Janata Dal Secular(@JanataDal_S) 's Twitter Profile Photo

ಡಿ.ಕೆ. ಶಿವಕುಮಾರ ಸುಳ್ಳು ಹೇಳಿ ಅಪಪ್ರಚಾರ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಯಾರು ಎಷ್ಟೇ ಅಪಪ್ರಚಾರ ಮಾಡಿದರು ರಾಜ್ಯದ ಪ್ರಬುದ್ಧ ಜನತೆ ಎಲ್ಲವನ್ನು ಗಮನಿಸುತ್ತಿರುತ್ತಾರೆ.

ನಿಮ್ಮ ಈ ಚಿಲ್ಲರೆ ಬುದ್ದಿ ಬಿಡಿ, ನೀವು ಎಷ್ಟೇ ಅಪಪ್ರಚಾರ ಮಾಡಿದರೂ, ಸುಳ್ಳು ಯಾವತ್ತೂ ಸತ್ಯವಾಗುವುದಿಲ್ಲ!
DK Shivakumar Karnataka Congress

account_circle
Shil reddy(@rwstats) 's Twitter Profile Photo

Ppl outraging over this with so much effort haven’t put any effort in listening to the entire video of what PM is exactly saying ig !!

PM has equated congress with Mughals here , lots of ppl have either comprehension issue or haven’t heard the video properly

Calm down !!

account_circle
Dr. C.N. Ashwath Narayan (ಮೋದಿ ಅವರ ಪರಿವಾರ)(@drashwathcn) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ Dr.C.N.Manjunath ಅವರ ಪರವಾಗಿ ಪ್ರಚಾರ ಮಾಡುವವರ ಮೇಲೆ ಹಲ್ಲೆ ನಡೆಸಿ ಚುನಾವಣಾ ಪ್ರಚಾರ ಕಾರ್ಯದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುತ್ತಿರುವ ಘಟನೆ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಏಪ್ರಿಲ್‌ 10, ಭಾನುವಾರ ಸಂಜೆ ಕೆಂಪನಹಳ್ಳಿ…

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಮಾನ್ಯ Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ ಅವರೇ,
ಭಾರತ್ ಮಾತಾ ಕಿ ಜೈ ಎಂದು ಕೂಗಿದರೆ ಮಾನ್ಯ Mallikarjun Kharge ಅವರು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ನಿಮಗೆ ಏಕೆ ಅನಿಸಿತು?
'ಭಾರತ್ ಮಾತಾ ಕಿ ಜೈ' ಎಂದು ಕೂಗುವುದು ಕಾಂಗ್ರೆಸ್ ಪಕ್ಷದ ವ್ಯವಸ್ಥೆಯಲ್ಲಿ ಅಪರಾಧವೇ ?

'ಖರ್ಗೆಯವರೇ ನೀವು ತಪ್ಪು ತಿಳಿದುಕೊಳ್ಳಬಾರದು' ಎಂದು ನೀವು ಹೇಳಿರುವುದನ್ನು ನೋಡಿದರೆ ‘ಭಾರತ್…

account_circle
Dr. C.N. Ashwath Narayan (ಮೋದಿ ಅವರ ಪರಿವಾರ)(@drashwathcn) 's Twitter Profile Photo

ಕುಣಿಗಲ್‌ ತಾಲೂಕಿನ ಕೊತ್ತಗೆರೆಯಲ್ಲಿ ಕಾಂಗ್ರೆಸ್‌ ಗೂಂಡಾಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌ ಕಾರ್ಯಕರ್ತ ಹಾಗೂ ಕೊತ್ತಗೆರೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಚಂದ್ರಪ್ಪ ಅವರನ್ನು ಕುಣಿಗಲ್ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು.

ಬಿಜೆಪಿ ಮುಖಂಡರಾದ ಶ್ರೀ…

ಕುಣಿಗಲ್‌ ತಾಲೂಕಿನ ಕೊತ್ತಗೆರೆಯಲ್ಲಿ ಕಾಂಗ್ರೆಸ್‌ ಗೂಂಡಾಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌ ಕಾರ್ಯಕರ್ತ ಹಾಗೂ ಕೊತ್ತಗೆರೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಚಂದ್ರಪ್ಪ ಅವರನ್ನು ಕುಣಿಗಲ್ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು. ಬಿಜೆಪಿ ಮುಖಂಡರಾದ ಶ್ರೀ…
account_circle
ಸಂಗೊಳ್ಳಿ ರಾಯಣ್ಣ🚩Sangolli Rayanna(@Prakash_Rayanna) 's Twitter Profile Photo

ಶಾಲೆಗೆ ಹೋಗೋ ಮಕ್ಕಳ ಮೇಲೆ ತಮ್ಮ 'ಶಕ್ತಿ' ಪ್ರದರ್ಶಿಸುತ್ತಿರುವ ಕ್ರೂರ ಕಾಂಗ್ರೆಸ್ ಸರ್ಕಾರ.

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಮೊಹಮ್ಮದ್ ತಾಹ ಹಾಗು ಮುಸ್ಸವೀರ್ ಎಂಬ ಇಬ್ಬರು ಉಗ್ರರನ್ನು NIA ರಾಮೇಶ್ವರಂ ಕೆಫೆ ಸ್ಫೋಟ ಸಂಬಂಧಿಸಿದಂತೆ ಬಂಧಿಸಿದೆ.

ಇವರ ಹಿನ್ನಲೆಯನ್ನು ವರ್ಣಿಸಲು ಹಸಿರು ಕಲಿಗಳಿಗೆ ಧೈರ್ಯವಿದೆಯೇ?

account_circle