ಮಧು (@madhum21) 's Twitter Profile
ಮಧು

@madhum21

ಕನ್ನಡಿಗ💛❤️, ಟೆಕ್ಕಿ, ಕನ್ನಡ, ಕರ್ನಾಟಕ, ಭಾಷಾ ಸಮಾನತೆ

ID: 2613356016

calendar_today09-07-2014 11:07:27

8,8K Tweet

109 Followers

396 Following

VoiceOfMadiga-ಮಾದಿಗ ಧ್ವನಿ®💙 (@jaibhimmadiga) 's Twitter Profile Photo

ಕಲಿಯೋಕೆ ಕೋಟಿ ಬಾಷೆ ಆಡೋಕೆ ಒಂದೇ ಬಾಷೆ.. ಕನ್ನಡ ಕನ್ನಡ ಕಸ್ತೂರಿ ಕನ್ನಡಾ…. Lyrics : Hamsaleka Music : Hamsaleka ಈ ಹಾಡು ಕೊಟ್ಟಿದ್ದಕ್ಕೆ ಕನ್ನಡಿಗರು ಹಂಸಲೇಖ ಅವರಿಗೆ ಚಿರಋಣಿ ಆಗಿ ಇರ್ಬೇಕು 💛❤️ We kannadigas should embrace Hamsalekha forever #WeStandWithHamsalekha

ರವಿ-Ravi ಆಲದಮರ (@aaladamara) 's Twitter Profile Photo

#StopHindiDiwas and #HindiImperalism in Karnataka. Kannadigaru must unite to remove Hindi imposition at the policy level in Karnataka. #stopHindiImposition

#StopHindiDiwas and #HindiImperalism in Karnataka. 

Kannadigaru must unite to remove Hindi imposition at the policy level in Karnataka.

#stopHindiImposition
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

“ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ... ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ” -ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಮಂಜೇಶ್ವರ ಗೋವಿಂದ ಪೈ 💛❤️ ಇಂದು ಅವರ ಪುಣ್ಯ ಸ್ಮರಣೆಯ ದಿನ 🙏 ನಮ್ಮ ಕನ್ನಡನಾಡಿನ ಮಹಾತ್ಮರನ್ನು ಸ್ಮರಿಸಿ 💛❤️

“ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ... ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ”
-ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಮಂಜೇಶ್ವರ ಗೋವಿಂದ ಪೈ 💛❤️
ಇಂದು ಅವರ ಪುಣ್ಯ ಸ್ಮರಣೆಯ ದಿನ 🙏 
ನಮ್ಮ ಕನ್ನಡನಾಡಿನ ಮಹಾತ್ಮರನ್ನು ಸ್ಮರಿಸಿ 💛❤️
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಕನ್ನಡಪರ ಹೋರಾಟ ಅಂದಾಗ ಪಕ್ಷಾತೀತವಾಗಿ ಹೋರಾಡಿದ ಏಕೈಕ ನಾಯಕ 'ವಾಟಾಳ್ ನಾಗರಾಜ್'. ಅಣ್ಣನವ್ರು💛❤️ ಇಂದು ಅವರ ಹುಟ್ಟು ಹಬ್ಬದ ದಿನ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ 🙏💛❤️ ನಾಡ ತಾಯಿ ಭುವನೇಶ್ವರಿ ಸದಾಕಾಲ ಹರಸಲಿ ಒಳಿತು ಮಾಡಲಿ ಎಂದು ಹಾರೈಸುವೆ ಶ್ರೀ ವಾಟಾಳ್ ನಾಗರಾಜ್

ಕನ್ನಡಪರ ಹೋರಾಟ ಅಂದಾಗ ಪಕ್ಷಾತೀತವಾಗಿ ಹೋರಾಡಿದ ಏಕೈಕ ನಾಯಕ 'ವಾಟಾಳ್ ನಾಗರಾಜ್'. ಅಣ್ಣನವ್ರು💛❤️
ಇಂದು ಅವರ ಹುಟ್ಟು ಹಬ್ಬದ ದಿನ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ 🙏💛❤️ 
ನಾಡ ತಾಯಿ ಭುವನೇಶ್ವರಿ ಸದಾಕಾಲ ಹರಸಲಿ ಒಳಿತು ಮಾಡಲಿ ಎಂದು ಹಾರೈಸುವೆ 
<a href="/VatalNagaraj/">ಶ್ರೀ ವಾಟಾಳ್ ನಾಗರಾಜ್</a>
ಮಧು (@madhum21) 's Twitter Profile Photo

I see there is hardly any fight for Tamil language in Tamil Nadu. But why so much of fight for Kannada in K'taka? Answer is simple: Tamilnadu rejected Hindi 60 yrs ago, did not allow Hindi in schools, while K'taka did in 1965. Time to bring in #2languagepolicy. CM of Karnataka

ರವಿ-Ravi ಆಲದಮರ (@aaladamara) 's Twitter Profile Photo

ಕನ್ನಡ ಕಟ್ಟುವ ಕೆಲಸ, ಕರ್ನಾಟಕ ಕಟ್ಟುವ ಕೆಲಸ, ನಿಮ್ಮ ಕೆಲಸ ಮಾತಾಡುತ್ತಿದೆ, ಒಳ್ಳೆಯದಾಗಲಿ . ಕನ್ನಡ ಮನಸುಗಳು ಕರ್ನಾಟಕ

ಕನ್ನಡ ಕಟ್ಟುವ ಕೆಲಸ, ಕರ್ನಾಟಕ ಕಟ್ಟುವ ಕೆಲಸ,
 
ನಿಮ್ಮ ಕೆಲಸ ಮಾತಾಡುತ್ತಿದೆ, ಒಳ್ಳೆಯದಾಗಲಿ . <a href="/kannadamanasuga/">ಕನ್ನಡ ಮನಸುಗಳು ಕರ್ನಾಟಕ</a>
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ನಿತ್ಯ ಮೆನನ್ ಅವ್ರ ಮಾತು ೧೦೦% ಸತ್ಯ ಬಹುಭಾಷಾ ನಟಿ, ಅವ್ರು ಮೂಲ ಮಾತೃ ಭಾಷೆ ಮಲಯಾಳಂ ಆದ್ರೂ ಕೂಡ ಹುಟ್ಟಿದ್ದು ಬೆಂಗಳೂರಿನಲ್ಲಿ ಅವ್ರಿಗೆ ಕನ್ನಡದ ಮೇಲಿನ ಪ್ರೀತಿ ಗೌರವ ಕಾಳಜಿ ಇಲ್ಲೇ ಇರೋ ಎಷ್ಟೋ ಜನಕ್ಕೆ ಇಲ್ಲ

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಬೆಳ್ಳಿತೆರೆಗೆ ತೇಜಸ್ವಿ ಅವರ #ಜುಗಾರಿ_ಕ್ರಾಸ್ ದಂತಕತೆಯ ಜನುಮದಿನದ ಸಂಭ್ರಮದಲ್ಲಿ ಲೋಕವೇ ಮೆಚ್ಚಿದ ಅವರ ಶ್ರೇಷ್ಠ ಕೃತಿ ಸಿನಿಮಾವಾಗುವ ಸಮಯ. #JugariCross On Silver Screen.. #JugariCross #KPPoornaChandraTejaswi #Kuvempu #ಪೂರ್ಣಚಂದ್ರ_ತೇಜಸ್ವಿ #HappyBirthdayPoornaChandraTejaswi

ಬೆಳ್ಳಿತೆರೆಗೆ ತೇಜಸ್ವಿ ಅವರ #ಜುಗಾರಿ_ಕ್ರಾಸ್ 
ದಂತಕತೆಯ ಜನುಮದಿನದ ಸಂಭ್ರಮದಲ್ಲಿ ಲೋಕವೇ ಮೆಚ್ಚಿದ ಅವರ ಶ್ರೇಷ್ಠ ಕೃತಿ ಸಿನಿಮಾವಾಗುವ ಸಮಯ. #JugariCross On Silver Screen..
#JugariCross  #KPPoornaChandraTejaswi  #Kuvempu #ಪೂರ್ಣಚಂದ್ರ_ತೇಜಸ್ವಿ  #HappyBirthdayPoornaChandraTejaswi
Kaviraj (@kavirajlyricist) 's Twitter Profile Photo

ಬೆಂಗಳೂರು ಬೆಳೆದಿದ್ದು - ಇಲ್ಲಿನ ಹವಾಮಾನದಿಂದ - ಇಲ್ಲಿನ ಶಾಂತ ಸ್ವಭಾವದ ಜನರಿಂದ - ಎಲ್ಲರನ್ನು ಒಳಗೊಳ್ಳುವ ಗುಣದಿಂದ - ಉತ್ತಮ ಮೂಲಭೂತ ಸೌಲಭ್ಯಗಳಿಂದ - ಉತ್ತಮ ಕಾನೂನು ಸುವ್ಯವಸ್ಥೆಯಿಂದ - ಉತ್ತಮ ಶೈಕ್ಷಣಿಕ ಮಟ್ಟದಿಂದ - ಸ್ವಸ್ಥ ಸಾಮಾಜಿಕ ವ್ಯವಸ್ಥೆಯಿಂದ - ಉದ್ಯಮಸ್ನೇಹಿ ವಾತಾವರಣದಿಂದ - ಬೆಂಬಲಿಸುವ ಆಡಳಿತ