ಮಧು
@madhum21
ಕನ್ನಡಿಗ💛❤️, ಟೆಕ್ಕಿ, ಕನ್ನಡ, ಕರ್ನಾಟಕ, ಭಾಷಾ ಸಮಾನತೆ
ID: 2613356016
09-07-2014 11:07:27
8,8K Tweet
109 Followers
396 Following
ಕನ್ನಡಪರ ಹೋರಾಟ ಅಂದಾಗ ಪಕ್ಷಾತೀತವಾಗಿ ಹೋರಾಡಿದ ಏಕೈಕ ನಾಯಕ 'ವಾಟಾಳ್ ನಾಗರಾಜ್'. ಅಣ್ಣನವ್ರು💛❤️ ಇಂದು ಅವರ ಹುಟ್ಟು ಹಬ್ಬದ ದಿನ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ 🙏💛❤️ ನಾಡ ತಾಯಿ ಭುವನೇಶ್ವರಿ ಸದಾಕಾಲ ಹರಸಲಿ ಒಳಿತು ಮಾಡಲಿ ಎಂದು ಹಾರೈಸುವೆ ಶ್ರೀ ವಾಟಾಳ್ ನಾಗರಾಜ್
I see there is hardly any fight for Tamil language in Tamil Nadu. But why so much of fight for Kannada in K'taka? Answer is simple: Tamilnadu rejected Hindi 60 yrs ago, did not allow Hindi in schools, while K'taka did in 1965. Time to bring in #2languagepolicy. CM of Karnataka
ಕನ್ನಡ ಕಟ್ಟುವ ಕೆಲಸ, ಕರ್ನಾಟಕ ಕಟ್ಟುವ ಕೆಲಸ, ನಿಮ್ಮ ಕೆಲಸ ಮಾತಾಡುತ್ತಿದೆ, ಒಳ್ಳೆಯದಾಗಲಿ . ಕನ್ನಡ ಮನಸುಗಳು ಕರ್ನಾಟಕ
Very beautifully explained by Prakash Raj sir. Why Hindi Imposition is bad and why it should be opposed. #StopHindiImposition #StopHindiDiwas