INC KODAGU (@kodaguinc) 's Twitter Profile
INC KODAGU

@kodaguinc

Kodagu Dist Congress...Proud Congress Soldiers

ID: 1417767262233063425

calendar_today21-07-2021 08:44:38

2,2K Tweet

3,3K Followers

3,3K Following

INC KODAGU (@kodaguinc) 's Twitter Profile Photo

ಕೇಂದ್ರ ಕಬ್ಬಿಣ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಪ್ರಭಾವದಿಂದ ಉಳ್ಳವರ ಪಾಲಾಗ್ತಿದ್ಯಾ? ಆಶ್ರಯ ಯೋಜನೆಯಡಿ ಅಕ್ರಮವಾಗಿ 34 ನಿವೇಶನ ಮಂಜೂರು ಮಾಡಿಸಿಕೊಂಡ್ರಾ HDK ಪಿಎ ? HDK ಪಿಎ ಪತ್ನಿ ಹೆಸರಿಗೆ ಅಕ್ರಮ ನಿವೇಶನ ಮಂಜೂರು ಚನ್ನಪಟ್ಟಣ TQ ಲಾಳಘಟ್ಟ ಗ್ರಾಮದ ಸರ್ವೆ 137/1 ರ 5.10 ಎಕರೆಯಲ್ಲಿ ನಿರ್ಮಿಸಿದ್ದ 119 ನಿವೇಶನಗಳು #CorruptHDK

INC KODAGU (@kodaguinc) 's Twitter Profile Photo

CM Siddaramaiah ವಿರುದ ಪ್ರಸೀಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ ವಕೀಲರ ತಂಡ. ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಗ್ವಿ, ಮಾನ್ಯ MLA & Legal Advisor to CM ಶ್ರೀ ಎಎಸ್ ಪೊನ್ನಣ್ಣ, ಶ್ರೀ ರವಿವರ್ಮ ಕುಮಾರ್, ಶ್ರೀ ಶತಭಿಷ & ಶ್ರೀ ಸಮೃದ್ಧ A. S. Ponnanna Siddaramaiah

CM Siddaramaiah ವಿರುದ ಪ್ರಸೀಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ ವಕೀಲರ ತಂಡ.
ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಗ್ವಿ, ಮಾನ್ಯ MLA &amp; Legal Advisor to CM ಶ್ರೀ ಎಎಸ್ ಪೊನ್ನಣ್ಣ, ಶ್ರೀ ರವಿವರ್ಮ ಕುಮಾರ್, ಶ್ರೀ ಶತಭಿಷ &amp; ಶ್ರೀ ಸಮೃದ್ಧ <a href="/as_ponnanna/">A. S. Ponnanna</a> <a href="/siddaramaiah/">Siddaramaiah</a>
INC KODAGU (@kodaguinc) 's Twitter Profile Photo

ಕಾಂಗ್ರೆಸ್ ಅಂದರೆ ಒಗ್ಗಟ್ಟು-ಕಾಂಗ್ರೆಸ್ ಅಂದರೆ ಸಮಸಮಾಜ ಕಲ್ಪನೆ-ಕಾಂಗ್ರೆಸ್ ಎಂದರೆ ಸಂವಿಧಾನ ರಕ್ಷಣೆ-ಕಾಂಗ್ರೆಸ್ ದೇಶದ ಭವಿಷ್ಯ ಮಾನ್ಯ CM ವಿರುದ್ಧ ರಾಜ್ಯಪಾಲರ ಷಡ್ಯಂತರಕ್ಕೆ ಸೆಟೆದು, CMಗೆ ಬೆಂಬಲ ಘೋಷಿಸದ ಕೊಡಗು ಕಾಂಗ್ರೆಸ್ ಕಟ್ಟಾಳುಗಳ ತಂಡ Siddaramaiah A. S. Ponnanna DK Shivakumar DHARMAJA UTHAPPA facebook.com/share/p/hjDnLC…

INC KODAGU (@kodaguinc) 's Twitter Profile Photo

ಮೊದಲ ದಿನವೇ #narendramodi ಉದ್ಘಾಟಿಸಿದ ಮೀರತ್-ಲಕ್ನೋ ವಂದೇ ಭಾರತ್ ರೈಲಿನಲ್ಲಿ ಮಹಿಳೆ ಮತ್ತು ಆಕೆಯ ಸಹೋದರರೊಂದಿಗೆ ಬಿಜೆಪಿ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದರು. #INCKarnataka #INCIndia #AICCPresident #RahulGandhi #DKShivakumar #siddaramaiah #PriyankKharge #19_avkrcr #SupriyaShrinate #PavanNerella9

INC KODAGU (@kodaguinc) 's Twitter Profile Photo

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಏನು? *ಜಡ್ಜ್ ಪ್ರಶ್ನೆಗೆ ಥಂಡ ಹೊಡೆದ ರಾಜ್ಯಪಾಲರ ಪರ ವಕೀಲರು.* #INCKarnataka #INCIndia #AICCPresident #RahulGandhi #DKShivakumar #siddaramaiah #PriyankKharge #ASPonnanna

Congress (@incindia) 's Twitter Profile Photo

दिल्ली BJP का नेता और पूर्व विधायक, तरविंदर सिंह मारवाह ने आज प्रदर्शन के दौरान कहा: “राहुल गांधी बाज आ जा, नहीं तो आने वाले टाइम में तेरा भी वही हाल होगा जो तेरी दादी का हुआ” BJP का ये नेता खुलेआम देश के नेता प्रतिपक्ष की हत्या की धमकी दे रहा है. Narendra Modi जी, अपने

Karnataka Congress (@inckarnataka) 's Twitter Profile Photo

ಬೆಂಗಳೂರಿನಿಂದ 60 ಕಿಮೀ ದೂರದ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ 2000 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ 'ಜ್ಞಾನ, ಆರೋಗ್ಯ ರಕ್ಷಣೆ, ಆವಿಷ್ಕಾರ ಮತ್ತು ಸಂಶೋಧನೆ' (KWIN) ನಗರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. 500 ಎಕರೆ ವಿಸ್ತೀರ್ಣದ ಮೊದಲ ಹಂತದ ಯೋಜನೆಗೆ ಇಂದು ಚಾಲನೆ ದೊರೆತಿದೆ. #KWINCity