Pralhad Joshi (Modi Ka Parivar)(@JoshiPralhad) 's Twitter Profileg
Pralhad Joshi (Modi Ka Parivar)

@JoshiPralhad

Union Minister of Parliamentary Affairs, Coal and Mines,
Govt Of India.
Member of Parliament, Dharwad constituency.

ID:2845994058

linkhttp://pralhadjoshi.in calendar_today08-10-2014 04:07:27

53,8K Tweets

252,4K Followers

438 Following

Follow People
Narendra Modi(@narendramodi) 's Twitter Profile Photo

बाबा विश्वनाथ की नगरी काशी में माताओं-बहनों और बेटियों का अभूतपूर्व उत्साह साफ संदेश दे रहा है कि देशभर की मातृशक्ति भाजपा-एनडीए के साथ है।

बाबा विश्वनाथ की नगरी काशी में माताओं-बहनों और बेटियों का अभूतपूर्व उत्साह साफ संदेश दे रहा है कि देशभर की मातृशक्ति भाजपा-एनडीए के साथ है।
account_circle
Narendra Modi(@narendramodi) 's Twitter Profile Photo

The accomplishments of Nari Shakti in various spheres make everyone proud. Addressing the Mahila Sammelan in Varanasi.

x.com/i/broadcasts/1…

account_circle
Narendra Modi(@narendramodi) 's Twitter Profile Photo

संविधान को किससे खतरा है, ये प्रयागराज से बेहतर कौन समझ सकता है। इसी धरती से तो कांग्रेस की तानाशाही पर लगाम लगी थी!

account_circle
Narendra Modi(@narendramodi) 's Twitter Profile Photo

यूपी के फर्स्ट टाइम वोटर को यह समझना जरूरी है कि परिवारवादी पार्टियों की सरकार में कानून-व्यवस्था को कैसे माफिया ने अपनी मुट्ठी में ले रखा था!

account_circle
Narendra Modi(@narendramodi) 's Twitter Profile Photo

सपा-कांग्रेस के समय प्रयागराज के कुंभ में कुव्यवस्था का आलम सिर्फ इसलिए बना रहता था कि कहीं वोट बैंक बुरा ना मान जाए।

account_circle
Narendra Modi(@narendramodi) 's Twitter Profile Photo

सपा-कांग्रेस और इंडी गठबंधन वालों को दुनियाभर में भारत का गौरवगान हजम नहीं हो रहा!

account_circle
Narendra Modi(@narendramodi) 's Twitter Profile Photo

प्रयागराज की देवतुल्य जनता-जनार्दन का अपार उत्साह और अनंत आशीर्वाद उत्तर प्रदेश में भाजपा-एनडीए की रिकॉर्ड विजय सुनिश्चित कर रहा है।

प्रयागराज की देवतुल्य जनता-जनार्दन का अपार उत्साह और अनंत आशीर्वाद उत्तर प्रदेश में भाजपा-एनडीए की रिकॉर्ड विजय सुनिश्चित कर रहा है।
account_circle
Narendra Modi(@narendramodi) 's Twitter Profile Photo

सपा-कांग्रेस वालों का सुशासन और सनातन से 36 का रिश्ता है। प्रभु श्री राम का अपमान करने वालों को प्रयागराज की जनता कभी माफ नहीं करेगी। त्रिवेणी की इस पवित्र धरती को मैं प्रणाम करता हूं।

x.com/i/broadcasts/1…

account_circle
Narendra Modi(@narendramodi) 's Twitter Profile Photo

महाराजगंज में उमड़ा जनसैलाब बता रहा है कि बिहार में भाजपा-एनडीए को यहां के मेरे परिवारजनों का अभूतपूर्व आशीर्वाद मिल रहा है!

account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಜನ್ ಧನ್ ಯೋಜನೆ ಜಾರಿಗೊಳಿಸಿ ಜನರ ಸುರಕ್ಷತೆಯನ್ನು ಕಾಪಾಡಿದೆ ಮೋದಿ ಸರ್ಕಾರ. ಪ್ರಧಾನಮಂತ್ರಿ ಬಿಮಾ ಯೋಜನೆಗಳ ಒಟ್ಟು ಫಲಾನುಭವಿಗಳ ಸಂಖ್ಯೆ ಈಗ 50 ಕೋಟಿ ದಾಟಿದೆ.

ಜನ್ ಧನ್ ಯೋಜನೆ ಜಾರಿಗೊಳಿಸಿ ಜನರ ಸುರಕ್ಷತೆಯನ್ನು ಕಾಪಾಡಿದೆ ಮೋದಿ ಸರ್ಕಾರ. ಪ್ರಧಾನಮಂತ್ರಿ ಬಿಮಾ ಯೋಜನೆಗಳ ಒಟ್ಟು ಫಲಾನುಭವಿಗಳ ಸಂಖ್ಯೆ ಈಗ 50 ಕೋಟಿ ದಾಟಿದೆ. #ಸಂಕಲ್ಪಮತ್ತುಸಾಕಾರ_ಮೋದಿಸರಕಾರ
account_circle
Pralhad Joshi (Modi Ka Parivar)(@JoshiPralhad) 's Twitter Profile Photo

4 जून को इंडी वालों के इरादों पर सबसे बड़ा प्रहार होगा। ये प्रहार होगा भ्रष्टाचार पर, समाज को लड़ाने वाली, सनातन को गाली देने वालों बुरी सोच और मानसिकता पर: PM Narendra Modi

ಜೂನ್ 4 ರಂದು, ಇಂಡಿ ಮೈತ್ರಿಕೂಟದ ಉದ್ದೇಶಗಳ ಮೇಲೆ ದೊಡ್ಡ ಪ್ರಹಾರವಾಗಲಿದೆ. ಇದು ಭ್ರಷ್ಟಾಚಾರದ ಮೇಲೆ, ಸಮಾಜವನ್ನು

account_circle
BJP Karnataka(@BJP4Karnataka) 's Twitter Profile Photo

ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ

ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ Karnataka Congress ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪುಗೊಂಡ ಆರು ತಿಂಗಳ ಒಳಗೆ ಹಳ್ಳ ಹಿಡಿದಿದೆ.

ಅನುದಾನ ಹಾಗೂ ಮೇಲುಸ್ತುವಾರಿ ಕೊರತೆಯಿಂದ ಬಳಲುತ್ತಿರುವ ಬ್ರ್ಯಾಂಡ್ ಬೆಂಗಳೂರು ಯೋಜನೆ ಈಗ ನೇಪಥ್ಯಕ್ಕೆ

ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ @INCKarnataka ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪುಗೊಂಡ ಆರು ತಿಂಗಳ ಒಳಗೆ ಹಳ್ಳ ಹಿಡಿದಿದೆ. ಅನುದಾನ ಹಾಗೂ ಮೇಲುಸ್ತುವಾರಿ ಕೊರತೆಯಿಂದ ಬಳಲುತ್ತಿರುವ ಬ್ರ್ಯಾಂಡ್ ಬೆಂಗಳೂರು ಯೋಜನೆ ಈಗ ನೇಪಥ್ಯಕ್ಕೆ
account_circle
BJP Karnataka(@BJP4Karnataka) 's Twitter Profile Photo

ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ Karnataka Congress ದ ಉಡುಗೊರೆ!

Siddaramaiah ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ.

ಖಜಾನೆ ಖಾಲಿ, ವಿದ್ಯುತ್ ಖಾಲಿ !
ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ, ಸಚಿವ Satish Jarkiholi ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ

ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ, ಸಚಿವ @JarkiholiSatish ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ
account_circle
BJP Karnataka(@BJP4Karnataka) 's Twitter Profile Photo

ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಯುವಕರಿಗೆ, ಶ್ರಮಿಕರಿಗೆ ಕಳೆದೊಂದು ವರ್ಷದಲ್ಲಿ Karnataka Congress ಸರ್ಕಾರ ಮಾಡಿದ್ದು ನಂಬಿಕೆದ್ರೋಹ.

ಹೇಳಿದ ಯಾವ ಆಶ್ವಾಸನೆಗಳನ್ನು ಈಡೇರಿಸದೆ, ಕಿವಿ ಮೇಲೆ ಹೂವಿಟ್ಟಿದೆ.

ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಯುವಕರಿಗೆ, ಶ್ರಮಿಕರಿಗೆ ಕಳೆದೊಂದು ವರ್ಷದಲ್ಲಿ @INCKarnataka ಸರ್ಕಾರ ಮಾಡಿದ್ದು ನಂಬಿಕೆದ್ರೋಹ. ಹೇಳಿದ ಯಾವ ಆಶ್ವಾಸನೆಗಳನ್ನು ಈಡೇರಿಸದೆ, ಕಿವಿ ಮೇಲೆ ಹೂವಿಟ್ಟಿದೆ. #CongressFailsKarnataka
account_circle
BJP Karnataka(@BJP4Karnataka) 's Twitter Profile Photo

ವಿದ್ಯುತ್ ದರ ಹೆಚ್ಚಿಸಿ ಉದ್ಯಮ ವಲಯಕ್ಕೆ ಬರೆ ಎಳೆದ ಕಾಂಗ್ರೆಸ್ ಸರ್ಕಾರ.

ವಿದ್ಯುತ್ ದರ ಹೆಚ್ಚಿಸಿ ಉದ್ಯಮ ವಲಯಕ್ಕೆ ಬರೆ ಎಳೆದ ಕಾಂಗ್ರೆಸ್ ಸರ್ಕಾರ. #CongressFailsKarnataka
account_circle
BJP Karnataka(@BJP4Karnataka) 's Twitter Profile Photo

ಹೌದು DK Shivakumar ಸಾಹೇಬರೇ, ನೀವು ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದೀರಿ!

ಕೇವಲ 4 ತಿಂಗಳಲ್ಲೇ ಬರೊಬ್ಬರಿ 430 ಕೊಲೆಗಳು. ರಾಜ್ಯದಲ್ಲಿ ಸುಮಾರು 22 ಸಾವಿರ ಸುಲಿಗೆ, ಹಲ್ಲೆ, ಅತ್ಯಾಚಾರ, ಗಲಭೆ ಪ್ರಕರಣಗಳು ದಾಖಲಾಗಿವೆ.

ಇದು ಆ ದಿನಗಳ ಗೂಂಡಾ ಕೊತ್ವಾಲ್‌ ಕಂಡ ಕನಸನ್ನು ಈ ದಿನಗಳ ಕನಕಪುರದ ಬಂಡೆ ಒಂದು ವರ್ಷದಲ್ಲಿ ಸಾಧಿಸಿ

ಹೌದು @DKShivakumar ಸಾಹೇಬರೇ, ನೀವು ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದೀರಿ! ಕೇವಲ 4 ತಿಂಗಳಲ್ಲೇ ಬರೊಬ್ಬರಿ 430 ಕೊಲೆಗಳು. ರಾಜ್ಯದಲ್ಲಿ ಸುಮಾರು 22 ಸಾವಿರ ಸುಲಿಗೆ, ಹಲ್ಲೆ, ಅತ್ಯಾಚಾರ, ಗಲಭೆ ಪ್ರಕರಣಗಳು ದಾಖಲಾಗಿವೆ. ಇದು ಆ ದಿನಗಳ ಗೂಂಡಾ ಕೊತ್ವಾಲ್‌ ಕಂಡ ಕನಸನ್ನು ಈ ದಿನಗಳ ಕನಕಪುರದ ಬಂಡೆ ಒಂದು ವರ್ಷದಲ್ಲಿ ಸಾಧಿಸಿ
account_circle
BJP Karnataka(@BJP4Karnataka) 's Twitter Profile Photo

ಸೋಲು ಖಚಿತ, ತಲೆದಂಡ ನಿಶ್ಚಿತ.

ಲೋಕಸಭೆ ಚುನಾವಣೆ ಫಲಿತಾಂಶದ ಮುನ್ಸೂಚನೆ ಅರಿತು, ಕಾಂಗ್ರೆಸ್ ಹೈಕಮಾಂಡ್ ನಾಯಕರು Karnataka Congress ಸರ್ಕಾರದ ಕೆಲ ಸಚಿವರ ತಲೆದಂಡಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಚುನಾವಣೆಗೆ ಮುನ್ನ ಸ್ಪರ್ಧೆಗೆ ಅಭ್ಯರ್ಥಿಗಳಿಲ್ಲದೆ ಮಂಡಿಯೂರಿದ್ದ ಕಾಂಗ್ರೆಸ್, ಸಚಿವರ ಮಕ್ಕಳಿಗೆ ಟಿಕೆಟ್ ನೀಡಿ, ಮುಖಭಂಗದಿಂದ

ಸೋಲು ಖಚಿತ, ತಲೆದಂಡ ನಿಶ್ಚಿತ. ಲೋಕಸಭೆ ಚುನಾವಣೆ ಫಲಿತಾಂಶದ ಮುನ್ಸೂಚನೆ ಅರಿತು, ಕಾಂಗ್ರೆಸ್ ಹೈಕಮಾಂಡ್ ನಾಯಕರು @INCKarnataka ಸರ್ಕಾರದ ಕೆಲ ಸಚಿವರ ತಲೆದಂಡಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಚುನಾವಣೆಗೆ ಮುನ್ನ ಸ್ಪರ್ಧೆಗೆ ಅಭ್ಯರ್ಥಿಗಳಿಲ್ಲದೆ ಮಂಡಿಯೂರಿದ್ದ ಕಾಂಗ್ರೆಸ್, ಸಚಿವರ ಮಕ್ಕಳಿಗೆ ಟಿಕೆಟ್ ನೀಡಿ, ಮುಖಭಂಗದಿಂದ
account_circle
BJP Karnataka(@BJP4Karnataka) 's Twitter Profile Photo

ರಾಜ್ಯದಲ್ಲಿರುವ Karnataka Congress ದ ಸ್ಲೀಪಿಂಗ್ ಸರ್ಕಾರ ಸರ್ಕಾರಿ ಕಮಿಷನ್ ಆಸೆಗೆ ಬಿದ್ದು ಕಡತಗಳನ್ನು ವಿಲೇವಾರಿ ಮಾಡದೇ ಗಡತ್ತಾಗಿ ನಿದ್ದೆ ಮಾಡುತ್ತಿದೆ.

ಬರೊಬ್ಬರಿ 35,471 ಕಡತಗಳು ವಿಲೇವಾರಿ ಆಗದೆ ಧೂಳ್ ಹಿಡಿದು ಬಿದ್ದಿವೆ. ಅದರಲ್ಲೂ 21 ಸಾವಿರ ಕಡತಗಳು ಎಲ್ಲಿಗೆ ಹೋಗಬೇಕು, ಯಾರ ಸಹಿ ಬೇಕು, ಅದರ ಮಹತ್ವ ಏನು ಅನ್ನುವುದೇ ಅಧಿಕಾರಿಗಳಿಗೆ

ರಾಜ್ಯದಲ್ಲಿರುವ @INCKarnataka ದ ಸ್ಲೀಪಿಂಗ್ ಸರ್ಕಾರ ಸರ್ಕಾರಿ ಕಮಿಷನ್ ಆಸೆಗೆ ಬಿದ್ದು ಕಡತಗಳನ್ನು ವಿಲೇವಾರಿ ಮಾಡದೇ ಗಡತ್ತಾಗಿ ನಿದ್ದೆ ಮಾಡುತ್ತಿದೆ. ಬರೊಬ್ಬರಿ 35,471 ಕಡತಗಳು ವಿಲೇವಾರಿ ಆಗದೆ ಧೂಳ್ ಹಿಡಿದು ಬಿದ್ದಿವೆ. ಅದರಲ್ಲೂ 21 ಸಾವಿರ ಕಡತಗಳು ಎಲ್ಲಿಗೆ ಹೋಗಬೇಕು, ಯಾರ ಸಹಿ ಬೇಕು, ಅದರ ಮಹತ್ವ ಏನು ಅನ್ನುವುದೇ ಅಧಿಕಾರಿಗಳಿಗೆ
account_circle