JC Madhuswamy
@jcmbjp
ರೈತ | ಚಿಕ್ಕನಾಯಕನಹಳ್ಳಿ | ರಾಜಕೀಯ
ID: 1674151603719512069
28-06-2023 20:23:58
16 Tweet
44 Takipçi
7 Takip Edilen
ಬಹುಷ ಗಾಂಧಿ ಕಂಡ ರಾಮ ರಾಜ್ಯದ ಕನಸು Siddaramaiah ನನಸು ಮಾಡುತ್ತಿರುವ ಪರಿ ಇರಬೇಕಿದು... ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ಹೀಗಾದರೆ ಹೇಗೆ? ಲಜ್ಜೆಗೆಟ್ಟ ಮುಖ್ಯಮಂತ್ರಿ ಮಾನ ಮರ್ಯಾದೆ ಇದ್ದರೆ ಕೊಡಲೇ ರಾಜೀನಾಮೆ ನೀಡಬೇಕು.
ಎಕರೆಗೆ 1ಲಕ್ಷ ಅಂತೆ ಸರ್ಕಾರಿ ಜಮೀನು ಯಾರ್ಯಾರಿಗೆ ಬೇಕು ಕೊಡಲೇ ಸಿದ್ದರಮಣ್ಣನಿಗೆ ಟ್ಯಾಗ್ ಮಾಡಿ ಎಷ್ಟು ಎಕರೆ ಬೇಕು ಅಂತ ಕೇಳಿ. Siddaramaiah DK Shivakumar CM of Karnataka @JSPLCorporate #JindalLandScam #MostCorruptCM
ಅದೇ ಅಂದ್ಕೊಂಡೆ ಈ ತರ ತರಾತುರಿಯಲ್ಲಿ ಪರೀಕ್ಷೆ ಮಾಡ್ತಿದ್ದಾರೆ ಅಂದ್ರೆ ಏನೋ ದೊಡ್ಡ ಪ್ರಮಾಣದಲ್ಲಿ ಸಂದಾಯ ಆಗಿರಬಹುದು ಎಂದು? ಇಂತವರು ಕನ್ನಡದ ಬಗ್ಗೆ ಪುಂಖಾನು ಪುಂಕವಾಗಿ ಮಾತಾಡ್ತಾರೆ ಅನ್ನೋದೇ ದುರಂತ. #KPSC #ScamGovt #Siddaramaih Siddaramaiah CM of Karnataka #KPSC_Mosa #KPSCಮೋಸ #KASReExam
ರಾಜ್ಯದಲ್ಲಿ ಸುಳ್ಳು ಭರವಸೆಗಳ ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದ Karnataka Congress ಸರ್ಕಾರ ತನ್ನ ಗ್ಯಾರಂಟಿಗಳನ್ನು ಸಮರ್ಪಕವಾಗಿ ಈಡೇರಿಸಲಾಗದೆ ಜನರಿಂದ ನಿತ್ಯವೂ ಹಿಡಿ ಶಾಪ ಹಾಕಿಸಿಕೊಳ್ಳುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸದೆ, ಯಾವೊಂದು ಹೊಸ ಯೋಜನೆಯನ್ನು ಜಾರಿಗೊಳಿಸಲಾಗದೆ ಖಜಾನೆ
19 एकड़ जमीन कांग्रेस के राष्ट्रीय अध्यक्ष Mallikarjun Kharge की पत्नी, दोनों पुत्रों तथा दामाद के "सिद्धार्थ विहार ट्रस्ट" को निशुल्क देने से बड़ा भ्रष्टाचार क्या होगा ? Rahul Gandhi Siddaramaiah DK Shivakumar को राज्यसभा सदस्य Lahar Singh Siroya के द्वारा लगाए गए आरोप का जबाब देना ही होगा
ರಾಜ್ಯ ಸರ್ಕಾರ ಕತ್ತೆ ಕಾಯುತ್ತಿದೆಯಾ ಸಿದ್ಧರಾಮಯ್ಯ ನವರೇ? Siddaramaiah Dr. G Parameshwara #Davanagere TV9 Kannada Narendra Modi
ಬಲು ಬಂಡ, ಬಲು ಭ್ರಷ್ಟ ಈ Siddaramaiah. ಲಜ್ಜೆಗೇಟ್ಟವರು
Vishal Pujar 🇮🇳 @MrKarnataBala Saitama @the_bhaskar p @gokak_sahukar @VillageHuduga @VishalPatil410 marimo Hey Vishal Pujar 🇮🇳, let’s dive into this mess about North Karnataka and why it’s lagging behind despite its rich history. Politicians have played a dirty game here, and it’s not just about neglect—it’s systemic bias and power plays that have screwed over the region for decades.
ಪಿಎಂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯದ ರೈತರ ಹಿತದೃಷ್ಟಿಯಿಂದ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಾಜ್ಯಕ್ಕೆ ಪೂರೈಕೆ ಮಾಡಿದೆ. ಆದರೆ, Karnataka Congress ಸರ್ಕಾರ ಸಮರ್ಪಕವಾಗಿ ವಿತರಿಸದೆ ಕಳ್ಳರು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟು, ರೈತರನ್ನು ಬೀದಿಗೆ ತಳ್ಳಿದೆ. ಕೇಂದ್ರ ಸರ್ಕಾರ