IGP Central Range (@igprange) 's Twitter Profile
IGP Central Range

@igprange

ID: 1255037360288313345

calendar_today28-04-2020 07:34:13

413 Tweet

5,5K Takipçi

35 Takip Edilen

IGP Central Range (@igprange) 's Twitter Profile Photo

ಮಾನ್ಯ ಡಿಜಿ & ಐಜಿಪಿ ಕರ್ನಾಟಕ ರಾಜ್ಯ (ಪೊಲೀಸ್ ಪಡೆಯ ಮುಖ್ಯಸ್ಥರು) ಡಾ. ಎಂ.ಎ. ಸಲೀಂ, ಐಪಿಎಸ್ ರವರು ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕರ ಕಚೇರಿಗೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಕೇಂದ್ರವಲಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.

ಮಾನ್ಯ ಡಿಜಿ & ಐಜಿಪಿ ಕರ್ನಾಟಕ ರಾಜ್ಯ (ಪೊಲೀಸ್ ಪಡೆಯ ಮುಖ್ಯಸ್ಥರು) ಡಾ. ಎಂ.ಎ. ಸಲೀಂ, ಐಪಿಎಸ್ ರವರು  ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕರ ಕಚೇರಿಗೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಕೇಂದ್ರವಲಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.
SP KOLAR (@kolarpolice) 's Twitter Profile Photo

ಇಂದು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯನ್ನು ನಡೆಸಿ ಸಮುದಾಯಗಳ ಕಲ್ಯಾಣ, ಹಕ್ಕುಗಳು ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪರಿಶೀಲಿಸಿ ಹಾಗೂ ಕುಂದುಕೊರತೆಗಳನ್ನು ವಿಚಾರಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. DGP KARNATAKA IGP Central Range #karntakastatepolice #kolar

ಇಂದು ಕೋಲಾರ ಜಿಲ್ಲಾ  ಪೊಲೀಸ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯನ್ನು ನಡೆಸಿ  ಸಮುದಾಯಗಳ ಕಲ್ಯಾಣ, ಹಕ್ಕುಗಳು ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪರಿಶೀಲಿಸಿ ಹಾಗೂ ಕುಂದುಕೊರತೆಗಳನ್ನು ವಿಚಾರಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು.
<a href="/DgpKarnataka/">DGP KARNATAKA</a> <a href="/IgpRange/">IGP Central Range</a> #karntakastatepolice #kolar
SP KGF (@sp_kgf) 's Twitter Profile Photo

ಕೆಜಿಎಫ್‌ ಘಟಕದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಠಾಣಾ ಸರಹದ್ದಿನಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ, ಸೈಬರ್ ಅಪರಾಧಗಳು, ಪೋಕ್ಸೋ ಕಾಯ್ದೆ,ಬಾಲ್ಯ ವಿವಾಹ ನಿಷೇದ ಕಾಯ್ದೆ,ರಸ್ತೆ ಸುರಕ್ಷತೆ & ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿರುತ್ತಾರೆ.DGP KARNATAKA Hithendra R IGP Central Range

ಕೆಜಿಎಫ್‌ ಘಟಕದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಠಾಣಾ ಸರಹದ್ದಿನಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ, ಸೈಬರ್ ಅಪರಾಧಗಳು, ಪೋಕ್ಸೋ ಕಾಯ್ದೆ,ಬಾಲ್ಯ ವಿವಾಹ ನಿಷೇದ ಕಾಯ್ದೆ,ರಸ್ತೆ ಸುರಕ್ಷತೆ &amp; ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿರುತ್ತಾರೆ.<a href="/DgpKarnataka/">DGP KARNATAKA</a>
 <a href="/HithendrarR/">Hithendra R</a> <a href="/IgpRange/">IGP Central Range</a>
SP Tumakuru (@sptumkur) 's Twitter Profile Photo

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಜಿಲ್ಲಾ ಪೊಲೀಸ್ ಕಛೇರಿಯ ಮುಂಭಾಗ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ಡಿಎಆರ್ ನ ಪೊಲೀಸ್ ಅಧಿಕಾರಿಗಳು, ನಗರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ & ಸಿಬ್ಬಂದಿಗಳು ಹಾಗೂ ಲಿಪಿಕ ಸಿಬ್ಬಂದಿಗಳು

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಜಿಲ್ಲಾ ಪೊಲೀಸ್ ಕಛೇರಿಯ ಮುಂಭಾಗ ಧ್ವಜಾರೋಹಣ  ಮಾಡುವ ಮೂಲಕ ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ಹೆಚ್ಚುವರಿ ಜಿಲ್ಲಾ  ಪೊಲೀಸ್ ಅಧೀಕ್ಷಕರುಗಳು, ಡಿಎಆರ್ ನ ಪೊಲೀಸ್ ಅಧಿಕಾರಿಗಳು, ನಗರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ &amp; ಸಿಬ್ಬಂದಿಗಳು ಹಾಗೂ ಲಿಪಿಕ ಸಿಬ್ಬಂದಿಗಳು
SP Bengaluru District Police (@bngdistpol) 's Twitter Profile Photo

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾನ್ಯ ಆರಕ್ಷಕ ಮಹಾನಿರೀಕ್ಷಕರು ಶ್ರೀ ಲಾಭೂ ರಾಮ್ ಐ.ಪಿ.ಎಸ್ ಕೇಂದ್ರ ವಲಯ ಹಾಗೂ ಸಿ ಕೆ ಬಾಬಾ ಐ.ಪಿ.ಎಸ್ ಬೆಂಗಳೂರು ಜಿಲ್ಲೆ ರವರುಗಳ ನೇತೃತ್ವದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಕಚೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಶುಭಾಶಯ ಕೋರಲಾಯಿತು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾನ್ಯ ಆರಕ್ಷಕ ಮಹಾನಿರೀಕ್ಷಕರು ಶ್ರೀ ಲಾಭೂ ರಾಮ್ ಐ.ಪಿ.ಎಸ್ ಕೇಂದ್ರ ವಲಯ ಹಾಗೂ ಸಿ ಕೆ ಬಾಬಾ ಐ.ಪಿ.ಎಸ್ ಬೆಂಗಳೂರು ಜಿಲ್ಲೆ ರವರುಗಳ ನೇತೃತ್ವದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ  ಕಚೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಶುಭಾಶಯ ಕೋರಲಾಯಿತು.
SP KGF (@sp_kgf) 's Twitter Profile Photo

ದಿ.15.08.2025 ರಂದು ಬೆ.8.00 ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಲಾಯಿತು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಮತ್ತು ಕಛೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. DGP KARNATAKA Hithendra R IGP Central Range

ದಿ.15.08.2025 ರಂದು ಬೆ.8.00 ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಲಾಯಿತು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಮತ್ತು ಕಛೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. <a href="/DgpKarnataka/">DGP KARNATAKA</a> <a href="/HithendrarR/">Hithendra R</a> <a href="/IgpRange/">IGP Central Range</a>
SP Tumakuru (@sptumkur) 's Twitter Profile Photo

ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ: Traffic Violation ದಂಡದಲ್ಲಿ 50% ರಿಯಾಯಿತಿ. #TumakuruDistrictPolice #TrafficViolation #Fine Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police IGP Central Range

SP Tumakuru (@sptumkur) 's Twitter Profile Photo

ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮುಂಬರುವ ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಾನ್ಯ IGP Central Range ರವರು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. #TumakuruDistrictPolice #Ganesh_EidMiladFest Ashok Venkat IPS

ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮುಂಬರುವ ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಾನ್ಯ <a href="/IgpRange/">IGP Central Range</a>  ರವರು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
#TumakuruDistrictPolice 
#Ganesh_EidMiladFest
<a href="/venkatashok/">Ashok Venkat IPS</a>
SP KOLAR (@kolarpolice) 's Twitter Profile Photo

ಈ ದಿನ ಮಾನ್ಯ ಶ್ರೀ.ಲಾಬೂರಾಮ್, ಐಪಿಎಸ್, ಐ.ಜಿ.ಪಿ ಕೇಂದ್ರ ವಲಯ ರವರು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮುಂಬರುವ ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. DGP KARNATAKA IGP Central Range #karntakastatepolice #kolar

ಈ ದಿನ ಮಾನ್ಯ ಶ್ರೀ.ಲಾಬೂರಾಮ್, ಐಪಿಎಸ್, ಐ.ಜಿ.ಪಿ ಕೇಂದ್ರ ವಲಯ ರವರು  ಕೋಲಾರ  ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮುಂಬರುವ ಗೌರಿ-ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
<a href="/DgpKarnataka/">DGP KARNATAKA</a> <a href="/IgpRange/">IGP Central Range</a> #karntakastatepolice #kolar
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾನ್ಯ ಶ್ರೀ ಲಾಭು ರಾಮ್ ಐ ಪಿ ಎಸ್ ಆರಕ್ಷಕ ಮಹಾ ನಿರೀಕ್ಷಕರು ಕೇಂದ್ರವಲಯ ರವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಜಾಗ್ರತ ಸಭೆ ನಡಿಸಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾನ್ಯ ಶ್ರೀ ಲಾಭು ರಾಮ್ ಐ ಪಿ ಎಸ್ ಆರಕ್ಷಕ ಮಹಾ ನಿರೀಕ್ಷಕರು ಕೇಂದ್ರವಲಯ ರವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಜಾಗ್ರತ ಸಭೆ ನಡಿಸಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
SP Tumakuru (@sptumkur) 's Twitter Profile Photo

ಗೌರಿ ಗಣೇಶ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲಾ ಪೊಲೀಸ್‌ ವತಿಯಿಂದ ವಿಶೇಷ ಸೂಚನೆಗಳು . #TumakuruDistrictPolice #GaneshChaturthi #ganeshutsav2025 Ashok Venkat IPS

ಗೌರಿ ಗಣೇಶ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲಾ ಪೊಲೀಸ್‌ ವತಿಯಿಂದ ವಿಶೇಷ ಸೂಚನೆಗಳು . 
#TumakuruDistrictPolice
#GaneshChaturthi 
#ganeshutsav2025
<a href="/venkatashok/">Ashok Venkat IPS</a>
SP KOLAR (@kolarpolice) 's Twitter Profile Photo

ಇಂದು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಪ್ರದೇಶಗಳ ಗಣೇಶ ವಿರ್ಸಜನೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು. DGP KARNATAKA IGP Central Range #karntakastatepolice #kolar #mulbagal #maluru #masthi #srinivasapura

ಇಂದು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಪ್ರದೇಶಗಳ ಗಣೇಶ ವಿರ್ಸಜನೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು.
<a href="/DgpKarnataka/">DGP KARNATAKA</a> <a href="/IgpRange/">IGP Central Range</a> #karntakastatepolice #kolar #mulbagal #maluru #masthi #srinivasapura
Chikkaballapura District Police (@spcbpura) 's Twitter Profile Photo

ಪೆರೇಸಂದ್ರ ಪೊಲೀಸ್ ಠಾಣೆಯ ಮೊ ಸಂ:207/2023 ರ ಪ್ರಕರಣದಲ್ಲಿ ತನ್ನ ಸ್ವಂತ ತಂಗಿಯ 6 ವರ್ಷದ ಮಗನನ್ನು ಕೊಲೆ ಮಾಡಿದ್ದ ಆರೋಪಿಗೆ, ಘನ ಹೆಚ್ಚುವರಿ 3 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸೆರೆವಾಸ ಮತ್ತು ₹ 25,000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತದೆ. #cbpdistpolice #SPCBPURA #Nammacop24/7 #Gudibandeps

ಪೆರೇಸಂದ್ರ ಪೊಲೀಸ್ ಠಾಣೆಯ ಮೊ ಸಂ:207/2023 ರ ಪ್ರಕರಣದಲ್ಲಿ ತನ್ನ ಸ್ವಂತ ತಂಗಿಯ 6 ವರ್ಷದ ಮಗನನ್ನು ಕೊಲೆ ಮಾಡಿದ್ದ ಆರೋಪಿಗೆ, ಘನ ಹೆಚ್ಚುವರಿ 3 ನೇ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸೆರೆವಾಸ ಮತ್ತು ₹ 25,000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತದೆ. #cbpdistpolice #SPCBPURA #Nammacop24/7 #Gudibandeps
SP Tumakuru (@sptumkur) 's Twitter Profile Photo

ಕೇಂದ್ರ ವಲಯದ ಐಜಿಪಿಯವರಾದ IGP Central Range ಮಾನ್ಯ ಶ್ರೀ ಲಾಬೂರಾಮ್ ಐಪಿಎಸ್ ರವರನ್ನು ತುಮಕೂರು ದಸರಾ-2025ರ ಉತ್ಸವಕ್ಕೆ ಜಿಲ್ಲಾಡಳಿತದ ಪರವಾಗಿ ಅಧಿಕೃತ ಆಮಂತ್ರಣ ನೀಡಿ ಆಹ್ವಾನಿಸಲಾಯಿತು. #TumakuruDistrictPolice #TumakuruDasara2025 Tumkur Dasara Ashok Venkat IPS

ಕೇಂದ್ರ ವಲಯದ ಐಜಿಪಿಯವರಾದ <a href="/IgpRange/">IGP Central Range</a> ಮಾನ್ಯ ಶ್ರೀ ಲಾಬೂರಾಮ್ ಐಪಿಎಸ್ ರವರನ್ನು ತುಮಕೂರು ದಸರಾ-2025ರ ಉತ್ಸವಕ್ಕೆ ಜಿಲ್ಲಾಡಳಿತದ ಪರವಾಗಿ ಅಧಿಕೃತ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.  
#TumakuruDistrictPolice 
#TumakuruDasara2025
<a href="/TumkurDasara/">Tumkur Dasara</a>
<a href="/venkatashok/">Ashok Venkat IPS</a>
SP Tumakuru (@sptumkur) 's Twitter Profile Photo

ಕೇಂದ್ರ ವಲಯದ ಐಜಿಪಿಯವರಾದ IGP Central Range ಮಾನ್ಯ ಶ್ರೀ ಲಾಬೂರಾಮ್ ಐಪಿಎಸ್ ರವರು ಶಿರಾ ನಗರದ ಹಿಂದೂಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಬಂದೋಬಸ್ತ್ ಭಾಗವಾಗಿ ಸೂಕ್ಷ್ಮ ಪ್ರದೇಶಗಳ ಪರಿವೀಕ್ಷಣೆ ನಡೆಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. #TumakuruDistrictPolice #SiraHinduMahaGanapati

ಕೇಂದ್ರ ವಲಯದ ಐಜಿಪಿಯವರಾದ <a href="/IgpRange/">IGP Central Range</a>
ಮಾನ್ಯ  ಶ್ರೀ ಲಾಬೂರಾಮ್ ಐಪಿಎಸ್ ರವರು ಶಿರಾ ನಗರದ ಹಿಂದೂಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಬಂದೋಬಸ್ತ್ ಭಾಗವಾಗಿ ಸೂಕ್ಷ್ಮ ಪ್ರದೇಶಗಳ ಪರಿವೀಕ್ಷಣೆ  ನಡೆಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. 
#TumakuruDistrictPolice 
#SiraHinduMahaGanapati
SP KGF (@sp_kgf) 's Twitter Profile Photo

ಈ ದಿನ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿN-CORD ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭಾಗವಹಿಸಲಾಯಿತು. DGP KARNATAKA Hithendra R IGP Central Range

ಈ ದಿನ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿN-CORD ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭಾಗವಹಿಸಲಾಯಿತು.
<a href="/DgpKarnataka/">DGP KARNATAKA</a> <a href="/HithendrarR/">Hithendra R</a> <a href="/IgpRange/">IGP Central Range</a>
SP KOLAR (@kolarpolice) 's Twitter Profile Photo

ಇಂದು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ Nacro Coordination Centre N-CORD ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭಾಗವಹಿಸಲಾಯಿತು. DGP KARNATAKA IGP Central Range #karntakastatepolice #kolar #mulbagal #maluru #masthi #srinivasapura

ಇಂದು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ Nacro Coordination Centre N-CORD ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭಾಗವಹಿಸಲಾಯಿತು.
<a href="/DgpKarnataka/">DGP KARNATAKA</a> <a href="/IgpRange/">IGP Central Range</a> #karntakastatepolice #kolar #mulbagal #maluru #masthi #srinivasapura
SP Bengaluru District Police (@bngdistpol) 's Twitter Profile Photo

ಮಾನ್ಯ ಶ್ರೀ ಲಾಭು ರಾಮ್, ಐಪಿಎಸ್ ಆರಕ್ಷಕ ಮಹಾ ನಿರೀಕ್ಷಕರು ಕೇಂದ್ರ ವಲಯ ರವರ ನೇತೃತ್ವದಲ್ಲಿ,ಶ್ರೀ ಸಯ್ಯದ್ ತಫ್ ಜಿಲ್ ಉಲ್ಲಾ ಅಬಕಾರಿ ಉಪಾಧೀಕ್ಷಕರು ಸಂಪನ್ಮೂಲಾಧಿಕಾರಿಗಳಾಗಿ ಆಗಮಿಸಿ,ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣಗಳ ತನಿಖೆಯ ಹಂತದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ತನಿಖಾ ಕ್ರಮಗಳ ಕುರಿತಂತೆ (1/2)

ಮಾನ್ಯ ಶ್ರೀ ಲಾಭು ರಾಮ್, ಐಪಿಎಸ್ ಆರಕ್ಷಕ ಮಹಾ ನಿರೀಕ್ಷಕರು ಕೇಂದ್ರ ವಲಯ ರವರ ನೇತೃತ್ವದಲ್ಲಿ,ಶ್ರೀ ಸಯ್ಯದ್ ತಫ್ ಜಿಲ್ ಉಲ್ಲಾ ಅಬಕಾರಿ ಉಪಾಧೀಕ್ಷಕರು ಸಂಪನ್ಮೂಲಾಧಿಕಾರಿಗಳಾಗಿ ಆಗಮಿಸಿ,ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣಗಳ ತನಿಖೆಯ ಹಂತದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ತನಿಖಾ ಕ್ರಮಗಳ ಕುರಿತಂತೆ (1/2)
Chikkaballapura District Police (@spcbpura) 's Twitter Profile Photo

ಜಿಲ್ಲೆಯಲ್ಲಿ ಒಟ್ಟು 21 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ, ಅಂದಾಜು ರೂ.55,96,300/- ರೂ ಬೆಲೆಬಾಳುವ 109 ಕೆ.ಜಿ.001 ಮಿ.ಗ್ರಾಂ ತೂಕದ ಗಾಂಜಾ ಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡು, ನಂತರ ಹೊಸಕೋಟೆ KIADB ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ,