GC ChandraShekhar(@GCC_MP) 's Twitter Profileg
GC ChandraShekhar

@GCC_MP

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC

ID:1010735390481735681

linkhttps://www.gcchandrashekhar.com calendar_today24-06-2018 04:04:30

5,5K Tweets

27,4K Followers

2,4K Following

GC ChandraShekhar(@GCC_MP) 's Twitter Profile Photo

ಕೇಂದ್ರ ಸರ್ಕಾರ ಬರ ಪರಿಹಾರದ ವಿಷಯದಲ್ಲಿ ಮಲತಾಯಿ ಧೋರಣೆ ವಿರುದ್ಧ ಇಂದು ವಿಧಾನಸೌಧದ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ

ಕೇಂದ್ರ ಸರ್ಕಾರ ಬರ ಪರಿಹಾರದ ವಿಷಯದಲ್ಲಿ ಮಲತಾಯಿ ಧೋರಣೆ ವಿರುದ್ಧ ಇಂದು ವಿಧಾನಸೌಧದ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ
account_circle
GC ChandraShekhar(@GCC_MP) 's Twitter Profile Photo

ದಿನಾಂಕ 26/04/2024 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ.

ದಿನಾಂಕ 26/04/2024 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ.
account_circle
GC ChandraShekhar(@GCC_MP) 's Twitter Profile Photo

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ.,
ನನ್ನ ನೆಚ್ಚಿನ ನಟ ಸಾರ್ವಭೌಮ
ಡಾ.ರಾಜಕುಮಾರ್..ಎಲ್ಲ ಅಭಿಮಾನಿಗಳಿಗೆ
ಅಣ್ಣಾವ್ರ ಜನ್ಮ ದಿನದ ಪ್ರೀತಿಯ ಶುಭಾಶಯಗಳು

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ., ನನ್ನ ನೆಚ್ಚಿನ ನಟ ಸಾರ್ವಭೌಮ ಡಾ.ರಾಜಕುಮಾರ್..ಎಲ್ಲ ಅಭಿಮಾನಿಗಳಿಗೆ ಅಣ್ಣಾವ್ರ ಜನ್ಮ ದಿನದ ಪ್ರೀತಿಯ ಶುಭಾಶಯಗಳು
account_circle
GC ChandraShekhar(@GCC_MP) 's Twitter Profile Photo

ಇಂದು NSUI ಆಯೋಜಿಸಿದ್ದ ವಿದ್ಯಾರ್ಥಿ ಪಂಚಾಯಿತಿ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಹೆಚ್ಚು ಹೆಚ್ಚು ಕನ್ನಡದ ವಿದ್ಯಾರ್ಥಿಗಳು ರಾಜಕೀಯಕ್ಕೆ ಬರಬೇಕು ಎಂಬುದು ನಮ್ಮ ಉದ್ದೇಶ

ಇಂದು NSUI ಆಯೋಜಿಸಿದ್ದ ವಿದ್ಯಾರ್ಥಿ ಪಂಚಾಯಿತಿ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಹೆಚ್ಚು ಹೆಚ್ಚು ಕನ್ನಡದ ವಿದ್ಯಾರ್ಥಿಗಳು ರಾಜಕೀಯಕ್ಕೆ ಬರಬೇಕು ಎಂಬುದು ನಮ್ಮ ಉದ್ದೇಶ
account_circle
GC ChandraShekhar(@GCC_MP) 's Twitter Profile Photo

ಮಂಡ್ಯದಲ್ಲಿ ಇಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಸಭೆಯಲ್ಲಿ ಭಾಗಿ

ಮಂಡ್ಯದಲ್ಲಿ ಇಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಸಭೆಯಲ್ಲಿ ಭಾಗಿ
account_circle
GC ChandraShekhar(@GCC_MP) 's Twitter Profile Photo

ಸಂವಿಧಾನ ಶಿಲ್ಪಿ. ಇಡೀ ದೇಶಕ್ಕೆ ಸಮಾನ ಮನೋಭಾವ ಸಾರಿದ ಮಾದರಿ ವ್ಯಕ್ತಿ ಬಾಬಾ ಸಾಹೇಬ್ - ಡಾ.ಬಿ.ಆರ್ ಅಂಬೇಡ್ಕರ್ ರ ಜಯಂತಿಯ ಶುಭಾಶಯಗಳು

ಸಂವಿಧಾನ ಶಿಲ್ಪಿ. ಇಡೀ ದೇಶಕ್ಕೆ ಸಮಾನ ಮನೋಭಾವ ಸಾರಿದ ಮಾದರಿ ವ್ಯಕ್ತಿ ಬಾಬಾ ಸಾಹೇಬ್ - ಡಾ.ಬಿ.ಆರ್ ಅಂಬೇಡ್ಕರ್ ರ ಜಯಂತಿಯ ಶುಭಾಶಯಗಳು #JaiBhim #ambedkarjayanthi #Ambedkar
account_circle
GC ChandraShekhar(@GCC_MP) 's Twitter Profile Photo

ಅಭಿಮಾನಿಗಳ ಆರಾಧ್ಯದೈವ, ಕರ್ನಾಟಕರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ
ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗು ಸಧ್ಭಾವನೆಯನ್ನು ಹರಡಬಲ್ಲವರು ರಾಜ್ ಕುಮಾರ್ ಒಬ್ಬರೇ - ಕುವೆಂಪು

ಅಭಿಮಾನಿಗಳ ಆರಾಧ್ಯದೈವ, ಕರ್ನಾಟಕರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗು ಸಧ್ಭಾವನೆಯನ್ನು ಹರಡಬಲ್ಲವರು ರಾಜ್ ಕುಮಾರ್ ಒಬ್ಬರೇ - ಕುವೆಂಪು
account_circle
GC ChandraShekhar(@GCC_MP) 's Twitter Profile Photo

2nd PUC ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು ಮತ್ತು ಆಶೀರ್ವಾದಗಳು. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿ ಮೂಡಲಿ ಎಂದು ಆಶಿಸುತ್ತೇನೆ

2nd PUC ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು ಮತ್ತು ಆಶೀರ್ವಾದಗಳು. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿ ಮೂಡಲಿ ಎಂದು ಆಶಿಸುತ್ತೇನೆ
account_circle
GC ChandraShekhar(@GCC_MP) 's Twitter Profile Photo

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ,ಹೊಸ ವರ್ಷ ತರಲಿ ಎಲ್ಲರಿಗೂ ಹರುಷ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ,ಹೊಸ ವರ್ಷ ತರಲಿ ಎಲ್ಲರಿಗೂ ಹರುಷ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
account_circle
GC ChandraShekhar(@GCC_MP) 's Twitter Profile Photo

ಬೆಂಗಳೂರು ಉತ್ತರದ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ

ಬೆಂಗಳೂರು ಉತ್ತರದ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ
account_circle
GC ChandraShekhar(@GCC_MP) 's Twitter Profile Photo

ಪ್ರಜಾ ಧ್ವನಿ 2.0 ಬೆಂಗಳೂರಿನಿಂದ ಕುಡುಮಂಡಲಕ್ಕೆ .

ಪ್ರಜಾ ಧ್ವನಿ 2.0 ಬೆಂಗಳೂರಿನಿಂದ ಕುಡುಮಂಡಲಕ್ಕೆ .
account_circle
GC ChandraShekhar(@GCC_MP) 's Twitter Profile Photo

ಇಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ಪದಗ್ರಹಣ ಮಾಡಿದ ಕ್ಷಣ

ಇಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ಪದಗ್ರಹಣ ಮಾಡಿದ ಕ್ಷಣ
account_circle
GC ChandraShekhar(@GCC_MP) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ.
account_circle
GC ChandraShekhar(@GCC_MP) 's Twitter Profile Photo

ಕನ್ನಡ ಕರ್ನಾಟಕದ ಪರವಾಗಿ ರಾಜ್ಯಸಭೆಯಲ್ಲಿ ಧ್ವನಿಯಾಗಲು ನಮ್ಮನ್ನು ಫೆಬ್ರವರಿ ತಿಂಗಳಲ್ಲಿ ಆಯ್ಕೆ ಮಾಡಿದ್ದರು. ಈ ಬಾರಿಯೂ ರಾಜ್ಯಸಭಾ ಸದಸ್ಯತ್ವದ ಪ್ರಮಾಣ ವಚನವನ್ನು ಕನ್ನಡದಲ್ಲಿ ತೆಗೆದುಕೊಂಡಿದ್ದೇನೆ.

account_circle
GC ChandraShekhar(@GCC_MP) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ 28 ಅಭ್ಯರ್ಥಿಗಳಿಗೆ ವಿಜಯಲಕ್ಷ್ಮಿ ಒಲಿಯಲಿ ಎಂದು ಹಾರೈಸುತ್ತೇನೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ 28 ಅಭ್ಯರ್ಥಿಗಳಿಗೆ ವಿಜಯಲಕ್ಷ್ಮಿ ಒಲಿಯಲಿ ಎಂದು ಹಾರೈಸುತ್ತೇನೆ.
account_circle
GC ChandraShekhar(@GCC_MP) 's Twitter Profile Photo

ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ಗೆಲ್ಲುವ ಪ್ರಯುಕ್ತ ಅರಸಿಕೆರೆಯಲ್ಲಿ ಬೂತ್ ಘಟಕದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ , ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ

ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ಗೆಲ್ಲುವ ಪ್ರಯುಕ್ತ ಅರಸಿಕೆರೆಯಲ್ಲಿ ಬೂತ್ ಘಟಕದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ , ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ
account_circle