Dr. Anjali Hemant Nimbalkar
@DrAnjaliTai
MS (OBGY), Infertility Specialist, Laparoscopy Surgeon, Former MLA Khanapur, Belagavi, Karnataka, Humanitarian,
ID:2801017914
10-09-2014 03:55:58
68,6K Tweets
17,9K Followers
337 Following
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮುಂಡಗೋಡದಲ್ಲಿ ನಡೆದ 'ಪ್ರಜಾಧ್ವನಿ - ಚುನಾವಣಾ ಪ್ರಚಾರ ಸಭೆ'ಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ Dr. Anjali Hemant Nimbalkar ಅವರಿಗೆ ಮತನೀಡಿ ಆಶೀರ್ವದಿಸುವಂತೆ ಮನವಿ ಮಾಡಿದೆ.
ವೃತ್ತಿಯಲ್ಲಿ ವೈದ್ಯೆ ಆಗಿರುವ ಮರಾಠ ಸಮುದಾಯದ ಸಜ್ಜನ ಮತ್ತು ಜನಪರ ಕಾಳಜಿ ಇರುವ ಮಹಿಳೆ ಈ ಬಾರಿ ನಿಮ್ಮ ಪ್ರತಿನಿಧಿಯಾಗಿದ್ದಾರೆ.…
ಪ್ರಜಾಧ್ವನಿಯಾತ್ರೆ !
ಹೊನ್ನಾವರ ದಿಂದ ಕುಮಟಾ ಗೆ ಹೊರಟಿದೆ ಜನಸಾಗರದ ಯಾತ್ರೆ!
ಕುಮಟಾದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಲ್ಲಿ ಭಾಗವಹಿಸಲು ಅಸಂಖ್ಯಾತ #ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತಭಾಂದವರು ರಸ್ತೆ ಮಾರ್ಗವಾಗಿ ಹೋದೆವು.
#ವಿಜಯೀಭವ
#ಪ್ರಜಾಧ್ವನಿಯಾತ್ರೆ
#ಉತ್ತರಕನ್ನಡ
Siddaramaiah DK Shivakumar
R V Deshpande…
#ಕುಮಟಾ
#campaigntrail
#ಗ್ರಾಮಒಕ್ಕಲುಸಮಾಜ
ಗ್ರಾಮ ಒಕ್ಕಲು ಸಮಾಜದ ಮುಖಂಡರುಗಳೊಂದಿಗೆ ಸಭೆ ನಡೆಸಿದ ಚಿತ್ರಣ.
Siddaramaiah DK Shivakumar
R V Deshpande Mankal S Vaidya • ಮಂಕಾಳ.ಎಸ್.ವೈದ್ಯ Bhimanna Naik SATISH K. SAIL / ಸತೀಶ್ ಕೆ. ಸೈಲ್ Babasaheb D Patil Hariprasad.B.K. Nivedith Alva
#DrAnjaliForUttaraKannada #Loksabha2024 …
#ಕುಮಟಾ
#campaigntrail
#ನಾಮಧಾರಿ ಸಭಾ ಭವನಕ್ಕೆ ಭೇಟಿ ನೀಡಿದ ಚಿತ್ರಣ.
Siddaramaiah DK Shivakumar
R V Deshpande Mankal S Vaidya • ಮಂಕಾಳ.ಎಸ್.ವೈದ್ಯ Bhimanna Naik SATISH K. SAIL / ಸತೀಶ್ ಕೆ. ಸೈಲ್ Babasaheb D Patil Hariprasad.B.K. Nivedith Alva
#DrAnjaliForUttaraKannada #Loksabha2024 #ಉತ್ತರಕನ್ನಡದ_ಅಭಿವೃದ್ಧಿಗಾಗಿ_ಡಾ_ಅಂಜಲಿ
#ಮೀನುಮಾರುಕಟ್ಟೆ
#ಕುಮಟಾ
#campaigntrail
Siddaramaiah DK Shivakumar
R V Deshpande Mankal S Vaidya • ಮಂಕಾಳ.ಎಸ್.ವೈದ್ಯ Bhimanna Naik SATISH K. SAIL / ಸತೀಶ್ ಕೆ. ಸೈಲ್ Babasaheb D Patil Hariprasad.B.K. Nivedith Alva Satish Jarkiholi Vivek Hebbar
#DrAnjaliForUttaraKannada #Loksabha2024
#ಉತ್ತರಕನ್ನಡದ_ಅಭಿವೃದ್ಧಿಗಾಗಿ_ಡಾ_ಅಂಜಲಿ
#ಕುಮಟಾ ದಲ್ಲಿಂದು ಗ್ರಾಮ ಒಕ್ಕಲು ಸಮಾಜದ ಮುಖಂಡರುಗಳೊಂದಿಗೆ ಸಭೆ ನಡೆಸಲಾಯಿತು.
ಈ ಬಾರಿ #ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಗ್ರಾಮ ಒಕ್ಕಲು ಸಮಾಜ ತಿಳಿಸಿದರು.
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು 🙏
ನನ್ನೊಂದಿಗೆ ಶ್ರೀ Nivedith Alva ಉಪಸ್ಥಿತರಿದ್ದರು.
#ಗ್ರಾಮಒಕ್ಕಲುಸಭಾಭವನ
#ಕುಮಟಾ …
#ಮುಂಡಗೋಡ ಮತ್ತು #ಕುಮಟಾ ದಲ್ಲಿ ಜರುಗಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ Siddaramaiah ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.
ಕಾಂಗ್ರೆಸ್ ಬರಲಿದೆ... ಪ್ರಗತಿ ತರಲಿದೆ!
#ಉತ್ತರಕನ್ನಡ …
03-05-2024
#ಪತ್ರಿಕಾ_ಪ್ರತಿಬಿಂಬ
#mediareflection
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ #ಕಾಂಗ್ರೆಸ್ ನ ಅಲೆ ಎದ್ದಿದೆ!
ಕಾಂಗ್ರೆಸ್ ಬರಲಿದೆ… ಪ್ರಗತಿ ತರಲಿದೆ!
#DrAnjaliForUttaraKannada
#Loksabha2024
#ಉತ್ತರಕನ್ನಡದ_ಅಭಿವೃದ್ಧಿಗಾಗಿ_ಡಾ_ಅಂಜಲಿ
ಇಂದು ಉತ್ತರ ಕನ್ನಡ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ Siddaramaiah ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.
#ಉತ್ತರಕನ್ನಡ
#ಮುದಗಾ ದಲ್ಲಿ ಮತಯಾಚನೆ ಮಾಡುವ ಮೂಲಕ ಇಂದಿನ ಕೊನೆಯ ಮತಯಾಚನೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಮತಯಾಚನೆ ಕಾರ್ಯಕ್ರಮದಲ್ಲಿ ಶ್ರೀ SATISH K. SAIL / ಸತೀಶ್ ಕೆ. ಸೈಲ್ ಉಪಸ್ಥಿತರಿದ್ದರು.
#ಉತ್ತರಕನ್ನಡ ದ ಉದ್ದಗಲಕ್ಕೂ #ಕಾಂಗ್ರೆಸ್ ನ ಅಲೆ ಎದ್ದಿದೆ.
#ಕಾಂಗ್ರೆಸ್ ನ ಗ್ಯಾರಂಟಿಗಳಿಗೆ ಮತದಾರರು ಬಲ ತುಂಬುತ್ತಿದ್ದಾರೆ.
#ಕಾರವಾರ …
ನನ್ನ ಪ್ರಣಾಳಿಕೆ...
ಇದು ಅಭಿವೃದ್ಧಿಯ ಪ್ರಣಾಳಿಕೆ !
ಹಾಲಕ್ಕಿ, ಕುಣಬಿ ಮತ್ತು ಇತರೆ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಮಟ್ಟದಲ್ಲಿ ಸಂಸದ್ ಭವನದ ಮೂಲಕ ಹೋರಾಟ.
ಸ್ಥಳೀಯ ಬುಡಕಟ್ಟು ಸಮುದಾಯದ ಕಲಾವಿದರನ್ನು ಗುರುತಿಸಿ, ಕೇಂದ್ರ ಮಟ್ಟದಲ್ಲಿ ಪ್ರೋತ್ಸಾಹ.
#DrAnjaliForUttaraKannada …
ಶಾಸಕಿಯಾಗಿದ್ದಾಗ Dr. Anjali Hemant Nimbalkar ಅವರು ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಕುರಿತು ಸದನದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ್ದ ನೆನಪು.
ಉತ್ತರ ಕನ್ನಡ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.
#ಉತ್ತರಕನ್ನಡದ_ಅಭಿವೃದ್ಧಿಗಾಗಿ_ಡಾ_ಅಂಜಲಿ