Dr. Anjali Hemant Nimbalkar(@DrAnjaliTai) 's Twitter Profileg
Dr. Anjali Hemant Nimbalkar

@DrAnjaliTai

MS (OBGY), Infertility Specialist, Laparoscopy Surgeon, Former MLA Khanapur, Belagavi, Karnataka, Humanitarian,

ID:2801017914

calendar_today10-09-2014 03:55:58

68,6K Tweets

17,9K Followers

337 Following

Siddaramaiah(@siddaramaiah) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮುಂಡಗೋಡದಲ್ಲಿ ನಡೆದ 'ಪ್ರಜಾಧ್ವನಿ - ಚುನಾವಣಾ ಪ್ರಚಾರ ಸಭೆ'ಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ Dr. Anjali Hemant Nimbalkar ಅವರಿಗೆ ಮತನೀಡಿ ಆಶೀರ್ವದಿಸುವಂತೆ ಮನವಿ ಮಾಡಿದೆ.

ವೃತ್ತಿಯಲ್ಲಿ ವೈದ್ಯೆ ಆಗಿರುವ ಮರಾಠ ಸಮುದಾಯದ ಸಜ್ಜನ ಮತ್ತು ಜನಪರ ಕಾಳಜಿ ಇರುವ ಮಹಿಳೆ ಈ ಬಾರಿ ನಿಮ್ಮ ಪ್ರತಿನಿಧಿಯಾಗಿದ್ದಾರೆ.…

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮುಂಡಗೋಡದಲ್ಲಿ ನಡೆದ 'ಪ್ರಜಾಧ್ವನಿ - ಚುನಾವಣಾ ಪ್ರಚಾರ ಸಭೆ'ಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ @DrAnjaliTai ಅವರಿಗೆ ಮತನೀಡಿ ಆಶೀರ್ವದಿಸುವಂತೆ ಮನವಿ ಮಾಡಿದೆ. ವೃತ್ತಿಯಲ್ಲಿ ವೈದ್ಯೆ ಆಗಿರುವ ಮರಾಠ ಸಮುದಾಯದ ಸಜ್ಜನ ಮತ್ತು ಜನಪರ ಕಾಳಜಿ ಇರುವ ಮಹಿಳೆ ಈ ಬಾರಿ ನಿಮ್ಮ ಪ್ರತಿನಿಧಿಯಾಗಿದ್ದಾರೆ.…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಪ್ರಜಾಧ್ವನಿಯಾತ್ರೆ !

ಹೊನ್ನಾವರ ದಿಂದ ಕುಮಟಾ ಗೆ ಹೊರಟಿದೆ ಜನಸಾಗರದ ಯಾತ್ರೆ!

ಕುಮಟಾದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಲ್ಲಿ ಭಾಗವಹಿಸಲು ಅಸಂಖ್ಯಾತ ಕಾರ್ಯಕರ್ತರು ಮತ್ತು ಮತಭಾಂದವರು ರಸ್ತೆ ಮಾರ್ಗವಾಗಿ ಹೋದೆವು.





Siddaramaiah DK Shivakumar
R V Deshpande

ಪ್ರಜಾಧ್ವನಿಯಾತ್ರೆ ! ಹೊನ್ನಾವರ ದಿಂದ ಕುಮಟಾ ಗೆ ಹೊರಟಿದೆ ಜನಸಾಗರದ ಯಾತ್ರೆ! ಕುಮಟಾದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಲ್ಲಿ ಭಾಗವಹಿಸಲು ಅಸಂಖ್ಯಾತ #ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮತಭಾಂದವರು ರಸ್ತೆ ಮಾರ್ಗವಾಗಿ ಹೋದೆವು. #ವಿಜಯೀಭವ #ಪ್ರಜಾಧ್ವನಿಯಾತ್ರೆ #ಉತ್ತರಕನ್ನಡ @siddaramaiah @DKShivakumar @RV_Deshpande…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಕುಮಟಾ: ಮೀನು ಮಾರುಕಟ್ಟೆಯಲ್ಲಿ ಡಾ.ಅಂಜಲಿ ಮತ ಯಾಚನೆ

publicnext.com/article/nid/Ut…
*Download the App and know your city news* - bit.ly/3Q6wmrW

account_circle
Dr. Anjali Hemant Nimbalkar(@DrAnjaliTai) 's Twitter Profile Photo

ದಲ್ಲಿಂದು ಗ್ರಾಮ ಒಕ್ಕಲು ಸಮಾಜದ ಮುಖಂಡರುಗಳೊಂದಿಗೆ ಸಭೆ ನಡೆಸಲಾಯಿತು.

ಈ ಬಾರಿ ಗೆ ಬೆಂಬಲ ನೀಡುವುದಾಗಿ ಗ್ರಾಮ ಒಕ್ಕಲು ಸಮಾಜ ತಿಳಿಸಿದರು.
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು 🙏

ನನ್ನೊಂದಿಗೆ ಶ್ರೀ Nivedith Alva ಉಪಸ್ಥಿತರಿದ್ದರು.

#ಕುಮಟಾ ದಲ್ಲಿಂದು ಗ್ರಾಮ ಒಕ್ಕಲು ಸಮಾಜದ ಮುಖಂಡರುಗಳೊಂದಿಗೆ ಸಭೆ ನಡೆಸಲಾಯಿತು. ಈ ಬಾರಿ #ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಗ್ರಾಮ ಒಕ್ಕಲು ಸಮಾಜ ತಿಳಿಸಿದರು. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು 🙏 ನನ್ನೊಂದಿಗೆ ಶ್ರೀ @nivedithalva ಉಪಸ್ಥಿತರಿದ್ದರು. #ಗ್ರಾಮಒಕ್ಕಲುಸಭಾಭವನ #ಕುಮಟಾ…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ದ ಮೀನು ಮಾರುಕಟ್ಟೆಗೆ ತೆರಳಿ ಮತಯಾಚನೆ ಮಾಡಿದೆ.

ಮೀನುಗಾರರ ಸಮುದಾಯದವರಿಗೆ ಹಲವು ವರ್ಷಗಳಿಂದ ಯಾವುದೇ ಸವಲತ್ತುಗಳು ದೊರಕಿರುವುದಿಲ್ಲ.
ಅವರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ.

ಈ ಬಾರಿ ಉತ್ತರ ಕನ್ನಡ ಮತಬಾಂಧವರ ಆರ್ಶಿವಾದದೊಂದಿಗೆ ನಾನು ರೂಪಿಸಿರುವ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆೆ ಮೀನುಗಾರರ ಸಮುದಾಯಕ್ಕೆ ಅನೇಕ ಸವಲತ್ತುಗಳನ್ನು…

#ಕುಮಟಾ ದ ಮೀನು ಮಾರುಕಟ್ಟೆಗೆ ತೆರಳಿ ಮತಯಾಚನೆ ಮಾಡಿದೆ. ಮೀನುಗಾರರ ಸಮುದಾಯದವರಿಗೆ ಹಲವು ವರ್ಷಗಳಿಂದ ಯಾವುದೇ ಸವಲತ್ತುಗಳು ದೊರಕಿರುವುದಿಲ್ಲ. ಅವರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಈ ಬಾರಿ ಉತ್ತರ ಕನ್ನಡ ಮತಬಾಂಧವರ ಆರ್ಶಿವಾದದೊಂದಿಗೆ ನಾನು ರೂಪಿಸಿರುವ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆೆ ಮೀನುಗಾರರ ಸಮುದಾಯಕ್ಕೆ ಅನೇಕ ಸವಲತ್ತುಗಳನ್ನು…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ದ ಶ್ರೀ ವೆಂಕಟರಮಣ ದೇವಸ್ಥಾನ, ನಾಮಧಾರಿ ಸಭಾ ಭವನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಈ ದಿನವನ್ನು ಪ್ರಾರಂಭಿಸಿದೆ.

ಸಭಾಭವನದಲ್ಲಿ ಸಮುದಾಯದವರೊಂದಗೆ ಸಭೆ ನಡೆಸಲಾಯಿತು.

ನನ್ನೊಂದಿಗೆ ಶ್ರೀ Nivedith Alva ಉಪಸ್ಥಿತರಿದ್ದರು.


ಕಾಂಗ್ರೆಸ್‌ ಬರಲಿದೆ... ಪ್ರಗತಿ ತರಲಿದೆ!

#ಕುಮಟಾ ದ ಶ್ರೀ ವೆಂಕಟರಮಣ ದೇವಸ್ಥಾನ, ನಾಮಧಾರಿ ಸಭಾ ಭವನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಈ ದಿನವನ್ನು ಪ್ರಾರಂಭಿಸಿದೆ. ಸಭಾಭವನದಲ್ಲಿ #ನಾಮಧಾರಿ ಸಮುದಾಯದವರೊಂದಗೆ ಸಭೆ ನಡೆಸಲಾಯಿತು. ನನ್ನೊಂದಿಗೆ ಶ್ರೀ @nivedithalva ಉಪಸ್ಥಿತರಿದ್ದರು. #ಕುಮಟಾ ಕಾಂಗ್ರೆಸ್‌ ಬರಲಿದೆ... ಪ್ರಗತಿ ತರಲಿದೆ! #DrAnjaliForUttaraKannada…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಮತ್ತು ದಲ್ಲಿ ಜರುಗಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ Siddaramaiah ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.

ಕಾಂಗ್ರೆಸ್‌ ಬರಲಿದೆ... ಪ್ರಗತಿ ತರಲಿದೆ!

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಇಂದು ಉತ್ತರ ಕನ್ನಡ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ Siddaramaiah ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.

ಇಂದು ಉತ್ತರ ಕನ್ನಡ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ @siddaramaiah ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ @DKShivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ. #ಉತ್ತರಕನ್ನಡ
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಮೀನುಗಾರರಿಗೆ ಡಾ.ಅಂಜಲಿ ನಿಂಬಾಳ್ಕರ್ ಅಭಯ suddibindu.in/2024/05/02/dr-…

account_circle
Dr. Anjali Hemant Nimbalkar(@DrAnjaliTai) 's Twitter Profile Photo

ದಲ್ಲಿ ಮತಯಾಚನೆ ಮಾಡುವ ಮೂಲಕ ಇಂದಿನ ಕೊನೆಯ ಮತಯಾಚನೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಮತಯಾಚನೆ ಕಾರ್ಯಕ್ರಮದಲ್ಲಿ ಶ್ರೀ SATISH K. SAIL / ಸತೀಶ್ ಕೆ. ಸೈಲ್ ಉಪಸ್ಥಿತರಿದ್ದರು.

ದ ಉದ್ದಗಲಕ್ಕೂ ನ ಅಲೆ ಎದ್ದಿದೆ.

ನ ಗ್ಯಾರಂಟಿಗಳಿಗೆ ಮತದಾರರು ಬಲ ತುಂಬುತ್ತಿದ್ದಾರೆ.

#ಮುದಗಾ ದಲ್ಲಿ ಮತಯಾಚನೆ ಮಾಡುವ ಮೂಲಕ ಇಂದಿನ ಕೊನೆಯ ಮತಯಾಚನೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಮತಯಾಚನೆ ಕಾರ್ಯಕ್ರಮದಲ್ಲಿ ಶ್ರೀ @Satish_Sail ಉಪಸ್ಥಿತರಿದ್ದರು. #ಉತ್ತರಕನ್ನಡ ದ ಉದ್ದಗಲಕ್ಕೂ #ಕಾಂಗ್ರೆಸ್‌ ನ ಅಲೆ ಎದ್ದಿದೆ. #ಕಾಂಗ್ರೆಸ್‌ ನ ಗ್ಯಾರಂಟಿಗಳಿಗೆ ಮತದಾರರು ಬಲ ತುಂಬುತ್ತಿದ್ದಾರೆ. #ಕಾರವಾರ…
account_circle
Dr. Anjali Hemant Nimbalkar(@DrAnjaliTai) 's Twitter Profile Photo

ನನ್ನ ಪ್ರಣಾಳಿಕೆ...
ಇದು ಅಭಿವೃದ್ಧಿಯ ಪ್ರಣಾಳಿಕೆ !

ಹಾಲಕ್ಕಿ, ಕುಣಬಿ ಮತ್ತು ಇತರೆ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಮಟ್ಟದಲ್ಲಿ ಸಂಸದ್‌ ಭವನದ ಮೂಲಕ ಹೋರಾಟ.

ಸ್ಥಳೀಯ ಬುಡಕಟ್ಟು ಸಮುದಾಯದ ಕಲಾವಿದರನ್ನು ಗುರುತಿಸಿ, ಕೇಂದ್ರ ಮಟ್ಟದಲ್ಲಿ ಪ್ರೋತ್ಸಾಹ.

account_circle
Gulab Balekundri(@GulabBalekundr2) 's Twitter Profile Photo

ಶಾಸಕಿಯಾಗಿದ್ದಾಗ Dr. Anjali Hemant Nimbalkar ಅವರು ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಕುರಿತು ಸದನದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ್ದ ನೆನಪು.

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಉತ್ತರ ಕನ್ನಡ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳು ಶ್ರೀ DK Shivakumar ರವರಿಗೆ ಹೃತ್ಪೂರ್ವಕ ಸುಸ್ವಾಗತ.

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಯಲ್ಲಿ ಇಂದು ಕಾರವಾರದ ಶಾಸಕರಾದ ಶ್ರೀ SATISH K. SAIL / ಸತೀಶ್ ಕೆ. ಸೈಲ್ ರವರೊಂದಿಗೆ ಪ್ರಚಾರ ಕಾರ್ಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕಾಗಿ ನಾನು ರೂಪಿಸಿರುವ ಪ್ರಣಾಳಿಕೆಯ ಬಗ್ಗೆ ವಿವರಿಸಿದೆ.

ಮತದಾರರು ನನ್ನ ಪ್ರಣಾಳಿಕೆಗೆ ಸಮ್ಮತಿ ನೀಡಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿ... ತರಲಿದೆ ಪ್ರಗತಿ!…

#ಅಮದಳ್ಳಿ ಯಲ್ಲಿ ಇಂದು ಕಾರವಾರದ ಶಾಸಕರಾದ ಶ್ರೀ @Satish_Sail ರವರೊಂದಿಗೆ ಪ್ರಚಾರ ಕಾರ್ಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕಾಗಿ ನಾನು ರೂಪಿಸಿರುವ ಪ್ರಣಾಳಿಕೆಯ ಬಗ್ಗೆ ವಿವರಿಸಿದೆ. ಮತದಾರರು ನನ್ನ ಪ್ರಣಾಳಿಕೆಗೆ ಸಮ್ಮತಿ ನೀಡಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ... ತರಲಿದೆ ಪ್ರಗತಿ!…
account_circle