DK Shivakumar
@DKShivakumar
Congressman | Deputy Chief Minister- Karnataka | President- Karnataka Congress
02-11-2015 06:12:58
9,2K Tweets
634,3K Followers
162 Following
ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.
#BengaluruKaraga #ಬೆಂಗಳೂರುಕರಗ