Vijayendra Yediyurappa (Modi Ka Parivar)(@BYVijayendra) 's Twitter Profileg
Vijayendra Yediyurappa (Modi Ka Parivar)

@BYVijayendra

State President @BJP4Karnataka | MLA Shikaripura Assembly Constituency, Karnataka

ID:1258653764

linkhttps://www.facebook.com/VijayendraBY calendar_today11-03-2013 05:21:27

8,2K Tweets

135,2K Followers

183 Following

Follow People
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಚಿಂತಕರ ಚಾವಡಿಯ ಪಾವಿತ್ರ್ಯತೆಯ ಉಳಿವಿಗೆ
ಎನ್.ಡಿ.ಎ ಅಭ್ಯರ್ಥಿಗಳ ಗೆಲುವು'

ಶಿಕಾರಿಪುರದಲ್ಲಿಂದು ವಿವಿಧ ಸರ್ಕಾರಿ ಕಛೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಭೇಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು. ನಮ್ಮ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ

'ಚಿಂತಕರ ಚಾವಡಿಯ ಪಾವಿತ್ರ್ಯತೆಯ ಉಳಿವಿಗೆ ಎನ್.ಡಿ.ಎ ಅಭ್ಯರ್ಥಿಗಳ ಗೆಲುವು' ಶಿಕಾರಿಪುರದಲ್ಲಿಂದು ವಿವಿಧ ಸರ್ಕಾರಿ ಕಛೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಭೇಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು. ನಮ್ಮ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಪರಿಷತ್ತಿಗೆ ಎನ್.ಡಿ.ಎ ಅಭ್ಯರ್ಥಿಗಳ ಪ್ರವೇಶ
ಪದವೀಧರ-ಶಿಕ್ಷಕರ ಘನತೆ ಹೆಚ್ಚಿಸುವ ದ್ಯೋತಕ'

ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಬಾಲಕಿಯರ ಪದವಿಪೂರ್ವ ಕಾಲೇಜು, ಸ್ವತಂತ್ರ ಪದವಿಪೂರ್ವ ಕಾಲೇಜು, ಲಯನ್ಸ್ ಪ್ರೌಢ ಶಾಲೆ,

'ಪರಿಷತ್ತಿಗೆ ಎನ್.ಡಿ.ಎ ಅಭ್ಯರ್ಥಿಗಳ ಪ್ರವೇಶ ಪದವೀಧರ-ಶಿಕ್ಷಕರ ಘನತೆ ಹೆಚ್ಚಿಸುವ ದ್ಯೋತಕ' ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಬಾಲಕಿಯರ ಪದವಿಪೂರ್ವ ಕಾಲೇಜು, ಸ್ವತಂತ್ರ ಪದವಿಪೂರ್ವ ಕಾಲೇಜು, ಲಯನ್ಸ್ ಪ್ರೌಢ ಶಾಲೆ,
account_circle
Narendra Modi(@narendramodi) 's Twitter Profile Photo

In the midst of the Kolkata roadshow, spoke to Republic Bangla on the political scenario in West Bengal and why BJP is headed for a big win here.

account_circle
Narendra Modi(@narendramodi) 's Twitter Profile Photo

In this interview with News18’s pallavi ghosh, I speak about the corruption, bullying and misgovernance of TMC. Have also highlighted what we will do for the people of West Bengal.

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಎನ್.ಡಿ.ಎ ಅಭ್ಯರ್ಥಿ ಗೆಲುವಿಗೆ
ಪ್ರಬುದ್ಧ ನ್ಯಾಯವಾದಿಗಳ ಬೆಂಬಲ'

ಶಿಕಾರಿಪುರದಲ್ಲಿಂದು ನ್ಯಾಯಾಲಯದ ಆವರಣದಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು. ಪದವೀಧರರ ಪ್ರಭಲ ಧ್ವನಿಯಾಗಿ ಹಾಗೂ ಅವರುಗಳ ಸಮಸ್ಯೆಗಳನ್ನು

'ಎನ್.ಡಿ.ಎ ಅಭ್ಯರ್ಥಿ ಗೆಲುವಿಗೆ ಪ್ರಬುದ್ಧ ನ್ಯಾಯವಾದಿಗಳ ಬೆಂಬಲ' ಶಿಕಾರಿಪುರದಲ್ಲಿಂದು ನ್ಯಾಯಾಲಯದ ಆವರಣದಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು. ಪದವೀಧರರ ಪ್ರಭಲ ಧ್ವನಿಯಾಗಿ ಹಾಗೂ ಅವರುಗಳ ಸಮಸ್ಯೆಗಳನ್ನು
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಬರದಿಂದ ನೊಂದು ಇದೀಗ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮೂಲಕ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ.

ವಾರಂಟಿ ಇಲ್ಲದ ಗ್ಯಾರಂಟಿ ನೀಡುವಲ್ಲಿಯೂ ವಿಫಲವಾಗಿ ಖಜಾನೆ ಬರಿದು ಮಾಡಿಕೊಂಡಿರುವ ಪರಿಣಾಮ ದಿನಕ್ಕೊಂದು ದರ ಏರಿಕೆ ಮಾಡಿ ಜನ ಸಾಮಾನ್ಯರು ದೈನಂದಿನ ಜೀವನ

ಬರದಿಂದ ನೊಂದು ಇದೀಗ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮೂಲಕ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ. ವಾರಂಟಿ ಇಲ್ಲದ ಗ್ಯಾರಂಟಿ ನೀಡುವಲ್ಲಿಯೂ ವಿಫಲವಾಗಿ ಖಜಾನೆ ಬರಿದು ಮಾಡಿಕೊಂಡಿರುವ ಪರಿಣಾಮ ದಿನಕ್ಕೊಂದು ದರ ಏರಿಕೆ ಮಾಡಿ ಜನ ಸಾಮಾನ್ಯರು ದೈನಂದಿನ ಜೀವನ
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಕರುನಾಡು ಕಂಡ ಅಪರೂಪದ ಜನಾನುರಾಗಿ ಜನನಾಯಕ, ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಅನಂತ ಪ್ರಣಾಮಗಳು. ತಮ್ಮ ವ್ಯಕ್ತಿತ್ವ ಹಾಗೂ ಕಲಾ ಸೇವೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಛಾಪು ಬಿಟ್ಟುಹೋಗಿರುವ ಅವರು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ.

Sumalatha Ambareesh 🇮🇳 ಸುಮಲತಾ ಅಂಬರೀಶ್

ಕರುನಾಡು ಕಂಡ ಅಪರೂಪದ ಜನಾನುರಾಗಿ ಜನನಾಯಕ, ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಅನಂತ ಪ್ರಣಾಮಗಳು. ತಮ್ಮ ವ್ಯಕ್ತಿತ್ವ ಹಾಗೂ ಕಲಾ ಸೇವೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಛಾಪು ಬಿಟ್ಟುಹೋಗಿರುವ ಅವರು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ. #RebelStar #Ambareesh @sumalathaA
account_circle
Narendra Modi(@narendramodi) 's Twitter Profile Photo

Today’s roadshow ended at the Vivekananda Museum, Ramakrishna Mission. This is the ancestral house of Swami Vivekananda. Every Indian is proud of the service initiated by the Mission.

Today’s roadshow ended at the Vivekananda Museum, Ramakrishna Mission. This is the ancestral house of Swami Vivekananda. Every Indian is proud of the service initiated by the Mission.
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಈಶಾನ್ಯ ಪದವೀಧರರ ಒಲವು
ಎನ್.ಡಿ.ಎ ಅಭ್ಯರ್ಥಿಯ ಗೆಲುವು'

ಕಲಬುರ್ಗಿಯ ಕಮಿತರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಸಭೆಯ ಉದ್ಘಾಟನೆ ನೆರವೇರಿಸಲಾಯಿತು. ಪದವೀಧರರ ಏಳಿಗೆಗೆ ಯಾವೊಂದೂ ಯೋಜನೆ ರೂಪಿಸದೇ, ಯುವನಿಧಿ ಹೆಸರಲ್ಲಿ ಬಹುತೇಕ ನಿರುದ್ಯೋಗಿ ಯುವಕರನ್ನು ಯಾಮಾರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ

'ಈಶಾನ್ಯ ಪದವೀಧರರ ಒಲವು ಎನ್.ಡಿ.ಎ ಅಭ್ಯರ್ಥಿಯ ಗೆಲುವು' ಕಲಬುರ್ಗಿಯ ಕಮಿತರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಸಭೆಯ ಉದ್ಘಾಟನೆ ನೆರವೇರಿಸಲಾಯಿತು. ಪದವೀಧರರ ಏಳಿಗೆಗೆ ಯಾವೊಂದೂ ಯೋಜನೆ ರೂಪಿಸದೇ, ಯುವನಿಧಿ ಹೆಸರಲ್ಲಿ ಬಹುತೇಕ ನಿರುದ್ಯೋಗಿ ಯುವಕರನ್ನು ಯಾಮಾರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಒಬ್ಬ ರಾಷ್ಟ್ರಭಕ್ತನನ್ನು ಅಪಮಾನಿಸಲು ಮತ್ತೊಬ್ಬ ರಾಷ್ಟ್ರಭಕ್ತನ ಭಾವಚಿತ್ರವನ್ನು ಗುರಾಣಿಯಂತೆ ಬಳಸಿಕೊಂಡು ಯಲಹಂಕದ ವೀರ್ ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಎನ್.ಎಸ್.ಯು.ಐ ಕಿಡಿಗೇಡಿಗಳು ಮಸಿಬಳಿದು ಅಪಮಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಅತ್ಯಂತ ಖಂಡನೀಯ. ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ Karnataka Congress

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಚಿಂತಕರ ಚಾವಡಿಗೆ ಸಮರ್ಥರ ಆಯ್ಕೆಗೆ
ಪದವೀಧರ ಮತದಾರರ ಸಂಕಲ್ಪ'

ಕಲಬುರ್ಗಿಯ ಹೆಚ್.ಕೆ.ಸೊಸೈಟಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಸಭೆ ನಡೆಸಲಾಯಿತು. ಪದವೀಧರರ ಪರವಾಗಿ ಪರಿಷತ್ತಿನಲ್ಲಿ ಗಟ್ಟಿ ದನಿಯೆತ್ತಿ ಔದ್ಯೋಗಿಕ ರಂಗದ ಸುಧಾರಣೆಗಾಗಿ (ಎನ್.ಡಿ.ಎ) ಬಿಜೆಪಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ್

'ಚಿಂತಕರ ಚಾವಡಿಗೆ ಸಮರ್ಥರ ಆಯ್ಕೆಗೆ ಪದವೀಧರ ಮತದಾರರ ಸಂಕಲ್ಪ' ಕಲಬುರ್ಗಿಯ ಹೆಚ್.ಕೆ.ಸೊಸೈಟಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಸಭೆ ನಡೆಸಲಾಯಿತು. ಪದವೀಧರರ ಪರವಾಗಿ ಪರಿಷತ್ತಿನಲ್ಲಿ ಗಟ್ಟಿ ದನಿಯೆತ್ತಿ ಔದ್ಯೋಗಿಕ ರಂಗದ ಸುಧಾರಣೆಗಾಗಿ (ಎನ್.ಡಿ.ಎ) ಬಿಜೆಪಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ್
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ರಂಗೇರಿದೆ ವಿಧಾನ ಪರಿಷತ್ ಸಮರ
ಎನ್.ಡಿ.ಎ ಅಭ್ಯರ್ಥಿಗಳಿಗೆ ಭರಪೂರ ಬೆಂಬಲ'

ಕಲಬುರ್ಗಿಯ ಪಕ್ಷದ ಕಾರ್ಯಾಲಯದಲ್ಲಿಂದು ಈಶಾನ್ಯ ಪದವೀಧರರ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಯಿತು. ಯುವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರಳ ಹಾಗೂ ಸೌಮ್ಯ ಸ್ವಭಾವದ (ಎನ್.ಡಿ.ಎ) ಬಿಜೆಪಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ್ ಅವರನ್ನು

'ರಂಗೇರಿದೆ ವಿಧಾನ ಪರಿಷತ್ ಸಮರ ಎನ್.ಡಿ.ಎ ಅಭ್ಯರ್ಥಿಗಳಿಗೆ ಭರಪೂರ ಬೆಂಬಲ' ಕಲಬುರ್ಗಿಯ ಪಕ್ಷದ ಕಾರ್ಯಾಲಯದಲ್ಲಿಂದು ಈಶಾನ್ಯ ಪದವೀಧರರ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಯಿತು. ಯುವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರಳ ಹಾಗೂ ಸೌಮ್ಯ ಸ್ವಭಾವದ (ಎನ್.ಡಿ.ಎ) ಬಿಜೆಪಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ್ ಅವರನ್ನು
account_circle
Narendra Modi(@narendramodi) 's Twitter Profile Photo

In my interview to ANI, I discussed about the Lok Sabha polls and several other vital topics. Do watch.

x.com/i/broadcasts/1…

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟಿತ ರೈತರ ಗೋಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಫಲತೆಯಿಂದ ನೊಂದಿರುವ ರೈತರು ಸದ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕಾಸಿಲ್ಲದೇ ಬಿತ್ತನೆ ಕಾರ್ಯ ಕೈಗೊಳ್ಳಲು ಆಗದ ಪರಿಸ್ಥಿತಿ ಉದ್ಭವಿಸಿದೆ.

ಇಂತಹ ಕಷ್ಟದ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟಿತ ರೈತರ ಗೋಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಫಲತೆಯಿಂದ ನೊಂದಿರುವ ರೈತರು ಸದ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕಾಸಿಲ್ಲದೇ ಬಿತ್ತನೆ ಕಾರ್ಯ ಕೈಗೊಳ್ಳಲು ಆಗದ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಕಷ್ಟದ
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯದ ಕಿಚ್ಚು, ಶ್ರೀ ವೀರ ಸಾವರ್ಕರ್‌ ಅವರ ಜನ್ಮಸ್ಮರಣೆಯಂದು ಅನಂತ ನಮನಗಳು. ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿ, ಬ್ರಿಟಿಷರ ಎದೆಯಲ್ಲಿ ಭಯವನ್ನುಟ್ಟಿಸಿದ್ದ ವೀರ ಸೇನಾನಿ ಸರ್ವಕಾಲಿಕ ಪ್ರೇರಣೆ. ದೇಶಕ್ಕಾಗಿ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯದ ಕಿಚ್ಚು, ಶ್ರೀ ವೀರ ಸಾವರ್ಕರ್‌ ಅವರ ಜನ್ಮಸ್ಮರಣೆಯಂದು ಅನಂತ ನಮನಗಳು. ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿ, ಬ್ರಿಟಿಷರ ಎದೆಯಲ್ಲಿ ಭಯವನ್ನುಟ್ಟಿಸಿದ್ದ ವೀರ ಸೇನಾನಿ ಸರ್ವಕಾಲಿಕ ಪ್ರೇರಣೆ. ದೇಶಕ್ಕಾಗಿ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಎನ್.ಡಿ.ಎ ಅಭ್ಯರ್ಥಿಗಳ ಗೆಲುವಿಗೆ
ಕರಾವಳಿ ಪ್ರಬುದ್ಧ ಮತದಾರರ ಸಂಕಲ್ಪ'

ಉಡುಪಿಯ ಕಿಡಿಯಾರುವಿನಲ್ಲಿ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಸಮಾವೇಶದಲ್ಲಿ ಭಾಗವಹಿಸಲಾಯಿತು. ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಗಮನಾರ್ಹ ಬದಲಾವಣೆಗಾಗಿ ಬಿಜೆಪಿ ಹಾಗೂ ಜೆಡಿಎಸ್ ಸಮರ್ಥ ಅಭ್ಯರ್ಥಿಗಳನ್ನು

'ಎನ್.ಡಿ.ಎ ಅಭ್ಯರ್ಥಿಗಳ ಗೆಲುವಿಗೆ ಕರಾವಳಿ ಪ್ರಬುದ್ಧ ಮತದಾರರ ಸಂಕಲ್ಪ' ಉಡುಪಿಯ ಕಿಡಿಯಾರುವಿನಲ್ಲಿ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಸಮಾವೇಶದಲ್ಲಿ ಭಾಗವಹಿಸಲಾಯಿತು. ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಗಮನಾರ್ಹ ಬದಲಾವಣೆಗಾಗಿ ಬಿಜೆಪಿ ಹಾಗೂ ಜೆಡಿಎಸ್ ಸಮರ್ಥ ಅಭ್ಯರ್ಥಿಗಳನ್ನು
account_circle