AAP Karnataka
@aapkarnataka
ಕರ್ನಾಟಕ ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆ. Official Twitter Account of Aam Aadmi Party, Karnataka. Fb.com/AapKarnataka, t.me/AAPKarnataka
ID: 968299466
http://karnataka.aamaadmiparty.org 24-11-2012 16:14:52
28,28K Tweet
21,21K Followers
125 Following
ದೆಹಲಿ ಮುಖ್ಯಮಂತ್ರಿ Arvind Kejriwal ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ ಸುಪ್ರೀಂಕೋರ್ಟ್ ಆದೇಶ ದೇಶದ ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಆದೇಶ ಭರವಸೆ ಹುಟ್ಟಿಸಿದೆ. ಸುಪ್ರೀಂಕೋರ್ಟ್ ನ ಈ ಆದೇಶ ಸಾಂವಿಧಾನಿಕ
ಅಭಿವೃದ್ಧಿ ಕಾರ್ಯಗಳಿಂದ ಜನಮೆಚ್ಚುಗೆ ಪಡೆದ, ಶಿಕ್ಷಣ-ಆರೋಗ್ಯ ಕ್ರಾಂತಿಯ ಮೂಲಕ ದೇಶ ವಿದೇಶಗಳಲ್ಲಿ ಆಡಳಿತ ವೈಖರಿಗೆ ಪ್ರಶಂಸೆಗೆ ಪಾತ್ರರಾದ ಜನಪ್ರಿಯ ಮುಖ್ಯಮಂತ್ರಿ ಶ್ರೀ Arvind Kejriwal ಅವರನ್ನು ಮೋದಿ ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿ ಸುಳ್ಳು ಪ್ರಕರಣದಲ್ಲಿ ಬಂಧಿಸಿದ್ದರು, ಬಿಜೆಪಿಯ ನಿರಂತರ ಪ್ರಯತ್ನ ಹೊರತಾಗಿಯೂ ಇವತ್ತು ಸುಪ್ರೀಂ
'ಸತ್ಯಮೇವ ಜಯತೆ' ಎನ್ನುವುದು ಮತ್ತೆ ಸಾಬೀತಾಗಿದೆ! ದೆಹಲಿ ಮುಖ್ಯಮಂತ್ರಿ Arvind Kejriwal ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ
ಬಿಜೆಪಿ ಷಡ್ಯಂತ್ರಗಳನ್ನು ಹಿಮ್ಮೆಟ್ಟಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬಂದ ಕ್ಷಣ... He is back! #ArvindKejriwal Dilip K. Pandey - दिलीप पाण्डेय Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು Prithvi Reddy AAP Bengaluru
ಸರ್ವಾಧಿಕಾರದ ವಿರುದ್ಧದ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಜೊತೆಯಾಗಿದ್ದವರಿಗೆ ಆತ್ಮೀಯ ಅಪ್ಪುಗೆ 🫂♥️ #ArvindKejriwal Arvind Kejriwal Manish Sisodia Bhagwant Mann Sanjay Singh AAP Prithvi Reddy Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು AAP AAP Bengaluru
ಗೃಹ ಸಚಿವ ಅಮಿತ್ ಶಾ ಅವರ ಪಂಜರದ ಗಿಳಿಯಾಗಿರುವ ಸಿಬಿಐ ಅವರ ಸೂಚನೆ ಮೇರೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಈಗ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಅಮಿತ್ ಶಾ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. #AmitShahResign Dilip K. Pandey - दिलीप पाण्डेय Prithvi Reddy Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು AAP AAP Bengaluru
ಪ್ರಾಮಾಣಿಕತೆ ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ಜನಪರ ಆಡಳಿತವೇ ಸಾಕ್ಷಿ... #ArvindKejriwal Dilip K. Pandey - दिलीप पाण्डेय Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು Prithvi Reddy