ನುಡಿಗಣ್ಣ (@ybharath77) 's Twitter Profile
ನುಡಿಗಣ್ಣ

@ybharath77

ಕನ್ನಡ ಮೊದಲು
Author of Hosagaalada SooLnuDigaLu. Co-author of Inglish-Kannada Padanerake, Samskrta PadagaLige KannaDaddE padagaLu.

Creator of @TudivaTongalu

ID: 2274416340

linkhttp://padaguttu.blogspot.com/ calendar_today03-01-2014 12:10:12

47,47K Tweet

5,5K Followers

149 Following

ನುಡಿಗಣ್ಣ (@ybharath77) 's Twitter Profile Photo

ಕೆಂಗೇರಿ ಹೋಬಳಿ ಸೂಲಿಕೆರೆಯ ಹತ್ತಿರ ’ಬೆಂಗಳೂರಯ್ಯನ ಸರ್ಕಲ್’ ಇದೆ. ಬೆಂಗಳೂರಯ್ಯ ಎಂಬ ಹೆಸರು ಇದೇ ಮೊದಲು ಕಂಡಿದ್ದು.

ಕೆಂಗೇರಿ ಹೋಬಳಿ ಸೂಲಿಕೆರೆಯ ಹತ್ತಿರ ’ಬೆಂಗಳೂರಯ್ಯನ ಸರ್ಕಲ್’ ಇದೆ.  ಬೆಂಗಳೂರಯ್ಯ ಎಂಬ ಹೆಸರು ಇದೇ ಮೊದಲು ಕಂಡಿದ್ದು.
ನುಡಿಗಣ್ಣ (@ybharath77) 's Twitter Profile Photo

ಗೆಲ್ವೊಳಲು ಅಂತ #ಕನ್ನಡದ್ದೇ ಹೆಸರು ಇರಬಹುದು ಗೆಲ್+ ಪೊಳಲು

ನುಡಿಗಣ್ಣ (@ybharath77) 's Twitter Profile Photo

ಮಕ್ಕಳಿಗೆ #ಕನ್ನಡದ್ದೇ ಹೆಸರು ಇಡಬೇಕು ಅಂತ ಅಂದುಕೊಂಡಿದ್ದರೆ ಕೆಳಗೆ ಓದಿ:- ಅರಿವು ಎಂಬ ಪದವನ್ನು 'ಅರಿವ್'(ಗಂಡು)/ ಅರಿವಿ(ಹೆಣ್ಣು) ಎಂದು ಮಾರ್ಪಾಟು ಮಾಡಿಕೊಂಡರೆ ಹೊಸತನದ ಈ ಹೊತ್ತಿಗೆ ಹೊಂದಿಕೊಳ್ಳುತ್ತದೆ. ಅರಿವು -> ಅರಿವ್/ಅರಿವಿ (ಸಂಸ್ಕ್ರುತದಲ್ಲಿ ವಿವೇಕ, ಜ್ನಾನ) ನಲಿವು -> ನಲಿವ್/ನಲಿವಿ (ಸಂಸ್ಕ್ರುತದಲ್ಲಿ ಆನಂದ, ಸಂತೋಷ)

ನುಡಿಗಣ್ಣ (@ybharath77) 's Twitter Profile Photo

ಹೆಸರು ಪದ: ಪೌರ (ಸಂ) = ಹೊಳಲಿಗ (ಕ) ಪರಿಚೆ ಪದ: ಪೌರ (ಸಂ) = ಹೊಳಲ (ಕ) ಪೌರ ಕಾರ್ಮಿಕ (ಸಂ) = ಹೊಳಲ ಕೆಲಸಗಾರ (ಕ) ಮಹಾಪೌರ (ಸಂ) = ಹೊಳಲಾಣ್ಮರು (ಕ) ಮಹಾನಗರಪಾಲಿಕೆ (ಸಂ) = ಹೆಬ್ಬೊಳಲ ಆಡಳಿತ (ಕ) ಪೌರತ್ವ (ಸಂ) = ನಾಡಿಗತನ (ಕ) ಪೌರ ಹಕ್ಕು (ಸಂ) = ನಾಡಿಗರ ಸರಿಮೆ (ಕ) #ಕನ್ನಡದ್ದೇ

ನುಡಿಗಣ್ಣ (@ybharath77) 's Twitter Profile Photo

ಹಕ್ಕರಾಯನ ಕಾಲದಲ್ಲಿ ವಿಜಯನಗರಕ್ಕೆ 'ಹೊಸ ಹಂಪೆಯ ಪಟ್ಟಣ' ಎಂದು ಹೆಸರಿದ್ದು, ಬುಕ್ಕರಾಯನ ಕಾಲದಲ್ಲಿ 'ಹೊಸಪಟ್ಟಣ' ಎಂದಾಯಿತು. ಆಮೇಲೆ ಆ ಹೆಸರು ಪಕ್ಕದಲ್ಲಿದ್ದ 'ಹೊಸಪೇಟೆ'ಗೆ ಅಂಟಿಕೊಂಡಿತು. ಈಗಲು 'ಹೊಸಪೇಟೆ' ಇದೆ.

ಹಕ್ಕರಾಯನ ಕಾಲದಲ್ಲಿ ವಿಜಯನಗರಕ್ಕೆ 'ಹೊಸ ಹಂಪೆಯ ಪಟ್ಟಣ' ಎಂದು ಹೆಸರಿದ್ದು, ಬುಕ್ಕರಾಯನ ಕಾಲದಲ್ಲಿ 'ಹೊಸಪಟ್ಟಣ' ಎಂದಾಯಿತು. ಆಮೇಲೆ ಆ ಹೆಸರು ಪಕ್ಕದಲ್ಲಿದ್ದ 'ಹೊಸಪೇಟೆ'ಗೆ ಅಂಟಿಕೊಂಡಿತು. ಈಗಲು 'ಹೊಸಪೇಟೆ' ಇದೆ.
ನುಡಿಗಣ್ಣ (@ybharath77) 's Twitter Profile Photo

ಬನ್ನೇರುಗಟ್ಟ - ಹೆಸರು ಹೇಗೆ ಬಂತು ? ಆ ಹೆಸರು ಬಂದಿರುವುದು 'ಬನ್ನಿ' ಮರದಿಂದಲೇ. ಗಟ್ಟ ಅಂದರೆ ಬೆಟ್ಟಗುಡ್ಡಗಳ ಸಾಲು ದಸರ ಹಬ್ಬದಲ್ಲಿ ಬನ್ನಿ ಮರವನ್ನು ಪೂಜಿಸುವುದು ಇದೆ. ಬನ್ನಿ+ಏರು?+ಗಟ್ಟ = ಬನ್ನಿಯೇರುಗಟ್ಟ => ಬನ್ನೇರುಗಟ್ಟ

ಬನ್ನೇರುಗಟ್ಟ - ಹೆಸರು ಹೇಗೆ ಬಂತು ?

ಆ ಹೆಸರು ಬಂದಿರುವುದು 'ಬನ್ನಿ' ಮರದಿಂದಲೇ.  

ಗಟ್ಟ ಅಂದರೆ ಬೆಟ್ಟಗುಡ್ಡಗಳ ಸಾಲು

ದಸರ ಹಬ್ಬದಲ್ಲಿ ಬನ್ನಿ ಮರವನ್ನು ಪೂಜಿಸುವುದು ಇದೆ.

ಬನ್ನಿ+ಏರು?+ಗಟ್ಟ = ಬನ್ನಿಯೇರುಗಟ್ಟ => ಬನ್ನೇರುಗಟ್ಟ
ನುಡಿಗಣ್ಣ (@ybharath77) 's Twitter Profile Photo

ಹಿಂದೆ #ಕನ್ನಡದ್ದೇ ಪದಗಳಲ್ಲಿ ’ಜವಳಿ ಅಂಗಡಿ’ ಎಂದು ಹೆಸರು ಹಲಗೆಗಳಲ್ಲಿ ಬರೆದಿರುತ್ತಿದ್ದರು. ಆಮೇಲೆ ’ಕ್ಲಾತ್/ಕ್ಲೋತ್ ಸೆಂಟರ್’ , ಇತ್ತೀಚೆಗೆ ’ವಸ್ತ್ರ ಭಂಡಾರ’ !!! 😂

ನುಡಿಗಣ್ಣ (@ybharath77) 's Twitter Profile Photo

ಪ್ರಾಣ (ಸಂ) = ಬಲುಹು (ಕ) ಓಜಸ್ (ಸಂ) = ಬಲುಹು (ಕ) ತರಸ್ (ಸಂ) = ಬಲುಹು (ಕ) ಸಹಸ್ (ಸಂ) = ಬಲುಹು (ಕ) ಸತ್ವ (ಸಂ) = ಬಲುಹು (ಕ) ಶುಷ್ಮನ್ (ಸಂ) = ಬಲುಹು (ಕ) ಬಲುಹ್(<ಬಲುಹು) ಅಂತ ಮಕ್ಕಳಿಗೆ ಹೆಸರು ಇಡಬಹುದು #ಕನ್ನಡದ್ದೇ

ನುಡಿಗಣ್ಣ (@ybharath77) 's Twitter Profile Photo

ಬಂಗಾರಪೇಟೆಗೆ ಬ್ರಿಟಿಶರ ಕಾಲದಲ್ಲಿ ಬವ್ರಿಂಗ್ ಪೇಟೆ ಎಂದು ಕರೆಯುತ್ತಿದ್ದರು. ಅದಕ್ಕೂ ಮುಂಚೆ ಅದಕ್ಕೆ #ಕನ್ನಡದ್ದೇ ಹೆಸರಿತ್ತು - ಮರಮುಟ್ಲು ಇವುಗಳಿಂದ ಅದಕ್ಕೆ ಆ ಹೆಸರು ಬಂದಿರಬಹುದು:- ಮರಮಿಟಲ - ಒಂದು ಬಗೆಯ ಗಿಡ ಮಿಟಲಿ - ಒಂದು ಬಗೆಯ ಗಿಡ ಮುಟ್ಟಲ ಮುರಿಕೆ - ಮುಟ್ಟಿದರೆ ಮುನಿ ಗಿಡ

ಬಂಗಾರಪೇಟೆಗೆ ಬ್ರಿಟಿಶರ ಕಾಲದಲ್ಲಿ ಬವ್ರಿಂಗ್ ಪೇಟೆ ಎಂದು ಕರೆಯುತ್ತಿದ್ದರು. ಅದಕ್ಕೂ ಮುಂಚೆ ಅದಕ್ಕೆ #ಕನ್ನಡದ್ದೇ ಹೆಸರಿತ್ತು - ಮರಮುಟ್ಲು

ಇವುಗಳಿಂದ ಅದಕ್ಕೆ ಆ ಹೆಸರು ಬಂದಿರಬಹುದು:-

ಮರಮಿಟಲ - ಒಂದು ಬಗೆಯ ಗಿಡ 
ಮಿಟಲಿ - ಒಂದು ಬಗೆಯ ಗಿಡ
ಮುಟ್ಟಲ ಮುರಿಕೆ - ಮುಟ್ಟಿದರೆ ಮುನಿ ಗಿಡ
ನುಡಿಗಣ್ಣ (@ybharath77) 's Twitter Profile Photo

ಸಿಂಡೆರೆಲ್ಲಾಗೆ ಆ ಹೆಸರು ಬರುವುದಕ್ಕೆ ಕಾರಣ ’ಸಿಂಡೆರ್’(cinder) ಅಂದರೆ ಬೂದಿ, ಇದ್ದಿಲು. ಅವಳು ದಿನವೆಲ್ಲ ಒಲೆಯ ಮುಂದೆ ಕೆಲಸ ಮಾಡುತ್ತಿದ್ದಳು ;ಬೂದಿ, ಇದ್ದಿಲ ಜೊತೆಯೇ ಅವಳ ದಿನವೂ ಕಳೆಯುತ್ತಿತ್ತು ’ಬೂದಿಯವಳೆ/ ಇದ್ದಿಲನವಳೆ’ ಅಂದರೆ ಸಿಂಡೆರೆಲ್ಲಾ ಎಂದು ಕರೆಯುತ್ತಿದ್ದರು. French Cendrillon, from cendre "ashes"

ನುಡಿಗಣ್ಣ (@ybharath77) 's Twitter Profile Photo

’ಕೆಲಸ’ ಪದದ ಬಗ್ಗೆ:- ಕೆಯ್ = to work ಕೆಯ್ಲು = work ( ಕೆಮ್ -> ಕೆಮ್ಮುಲು->ಕೆಮ್ಲು ಹೆಸರು ಪದವಾದ ಹಾಗೆ) ಕೆಯ್ಲು+ಸ => ಕೆಲಸ (work) ಆಗಿರಬಹುದೆ? ಹಾಗಾದರೆ ಈ ’ಸ’ ಯಾಕೆ ಬಂದು ಸೇರಿಕೊಂಡಿತು ಎಂಬುದೇ ದೊಡ್ಡ ಕೇಳ್ವಿ ?!!

ನುಡಿಗಣ್ಣ (@ybharath77) 's Twitter Profile Photo

May (E) = ಮುಬ್ಬೇಸಿಗೆ (ಕ) ಅಂದರೆ ಬೇಸಿಗೆಯ ಮೂರನೆ ತಿಂಗಳು was first coined by us and documented in #English -#Kannada #padanerake (2015) #ಕನ್ನಡದ್ದೇ

May (E) = ಮುಬ್ಬೇಸಿಗೆ (ಕ)  ಅಂದರೆ ಬೇಸಿಗೆಯ ಮೂರನೆ ತಿಂಗಳು  

was first coined by us and documented in #English -#Kannada #padanerake (2015)

#ಕನ್ನಡದ್ದೇ
TOI Bengaluru (@toibengaluru) 's Twitter Profile Photo

Karnataka govt increases penalty for smoking in public places to Rs 1,000 from Rs 200. Cigarettes cannot be sold to those under 21 years. Also bans hookah bars. But…how to ensure effective implementation of these rules?? The Times Of India

Karnataka govt increases penalty for smoking in public places to Rs 1,000 from Rs 200. 

Cigarettes cannot be sold to those under 21 years.

Also bans hookah bars. 

But…how to ensure effective implementation of these rules??

<a href="/timesofindia/">The Times Of India</a>
ನುಡಿಗಣ್ಣ (@ybharath77) 's Twitter Profile Photo

If you are interested in deciphering Old Kannada script or generally interested in script - this page is good starting point itihasaacademy.wordpress.com/karnataka-hist…

MSRN (@naadu_nudi) 's Twitter Profile Photo

Reciprocal is called ವ್ಯುತ್ಕ್ರಮ in Kannada medium textbooks. That's just the tip of the iceberg. Unnecessary Sanskrit imposition is all there to see in Kannada medium textbooks.

ನುಡಿಗಣ್ಣ (@ybharath77) 's Twitter Profile Photo

------ ಬದುಕಿಗೆ ಒಲುಮೆ ಬೇಕು ಒಲುಮೆಗೆ ಒಡನಾಡಿ ಬೇಕು ಒಡನಾಟಕ್ಕೆ ಕೂಡಿ ಬರಬೇಕು ಕೂಡಿ ಬರಲು ಹೊತ್ತು ಬೇಕು ಆ ಹೊತ್ತಿಗಾಗಿ ಕಾಯಬೇಕು ಕಾಯಲು ತಾಳ್ಮೆ ಇರಬೇಕು ತಾಳಲು ಬಗೆಯ ಹಿಡಿಯಬೇಕು ಬಗೆಯ ಹಿಡಿಯಲು ಪಳಗಬೇಕು ಪಳಗಲು ಗಮನ ಬೇಕು ಗಮನವನ್ನು ಗಮನವು ಗಮನಿಸಬೇಕು --------

Gadag Heritage (@gadagheritage) 's Twitter Profile Photo

Group of Viragals (Hero Stones) in Gadag-Betgeri, photographed by Henry Cousens (1854–1934) circa 1880–86, is in the James Fergusson Collection of Photographs of Indian Architecture, compiled by James Fergusson (1808–1886), at the Boston Public Library's Arts Department. #Gadag

Group of Viragals (Hero Stones) in Gadag-Betgeri, photographed by Henry Cousens (1854–1934) circa 1880–86, is in the James Fergusson Collection of Photographs of Indian Architecture, compiled by James Fergusson (1808–1886), at the Boston Public Library's Arts Department.

#Gadag
ಚಯ್ತನ್ಯ ಗವ್ಡ (@ellarakannada) 's Twitter Profile Photo

ಪ್ರಶ್ನೆ: ಹಿಂದಿ ಕಲಿತರೆ ಬಾರತದಲ್ಲಿ ಯಾವ ಕೆಲಸ ಸಿಗುತ್ತೆ ? ಉತ್ತರ: ಪಾಕಿಸ್ತಾನದ ಪರ ಗೂಡಚಾರಿಕೆ ಕೆಲಸ ಮಾಡಬಹುದು ನೋಡಿ ! #ಹಿಂದಿ_ಹೇರಿಕೆ_ನಿಲ್ಲಿಸಿ

ಪ್ರಶ್ನೆ: ಹಿಂದಿ ಕಲಿತರೆ ಬಾರತದಲ್ಲಿ ಯಾವ ಕೆಲಸ ಸಿಗುತ್ತೆ ?

ಉತ್ತರ: ಪಾಕಿಸ್ತಾನದ ಪರ ಗೂಡಚಾರಿಕೆ ಕೆಲಸ ಮಾಡಬಹುದು ನೋಡಿ !

#ಹಿಂದಿ_ಹೇರಿಕೆ_ನಿಲ್ಲಿಸಿ