Vidhathree adeesh (@vdha3_bhat) 's Twitter Profile
Vidhathree adeesh

@vdha3_bhat

ID: 780744737594540032

calendar_today27-09-2016 12:23:45

20,20K Tweet

417 Followers

938 Following

Maatrutwam (@maatrutwam) 's Twitter Profile Photo

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ: ಮಂಗಳೂರು ಪ್ರಾಂತ್ಯದ ಪುತ್ತೂರು ನಗರ ಉಮಾಜಯೇಶ ಸಮಿತಿಯ, ಶ್ರೀಯುತ ಶಾಮಪ್ರಸಾದ್ ದೇವಸ್ಯ ಇವರ ಧರ್ಮಪತ್ನಿ ಶ್ರೀಮತಿ ಜಯಶ್ರೀ ಶಾಮಪ್ರಸಾದ್ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:

ಮಂಗಳೂರು ಪ್ರಾಂತ್ಯದ ಪುತ್ತೂರು ನಗರ ಉಮಾಜಯೇಶ ಸಮಿತಿಯ, ಶ್ರೀಯುತ ಶಾಮಪ್ರಸಾದ್ ದೇವಸ್ಯ ಇವರ ಧರ್ಮಪತ್ನಿ ಶ್ರೀಮತಿ ಜಯಶ್ರೀ ಶಾಮಪ್ರಸಾದ್ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.

ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
Maatrutwam (@maatrutwam) 's Twitter Profile Photo

ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಮಾದಕಟ್ಟೆ ಮೂಲದ, ಪ್ರಸ್ತುತ ಮಂಗಳೂರು ನಿವಾಸಿನಿ ಶ್ರೀಮತಿ ವಿದ್ಯಾಶ್ರೀ ಬಿ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.

ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಮಾದಕಟ್ಟೆ ಮೂಲದ, ಪ್ರಸ್ತುತ ಮಂಗಳೂರು ನಿವಾಸಿನಿ ಶ್ರೀಮತಿ ವಿದ್ಯಾಶ್ರೀ ಬಿ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
Maatrutwam (@maatrutwam) 's Twitter Profile Photo

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದ ಬಾರಂದಾಡಿ, ಕರ್ಣಿಕ್ ಮನೆತನದ, ಹೆಮ್ಮಾಡಿ ನಿವಾಸಿನಿ ಶ್ರೀಮತಿ ಸುಜಾತಾ ಕರ್ಣಿಕ್ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದ ಬಾರಂದಾಡಿ, ಕರ್ಣಿಕ್ ಮನೆತನದ, ಹೆಮ್ಮಾಡಿ ನಿವಾಸಿನಿ ಶ್ರೀಮತಿ ಸುಜಾತಾ ಕರ್ಣಿಕ್ ಇವರು 
#ಮಾತೃತ್ವಮ್ ಯೋಜನೆಯಲ್ಲಿ 
#ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
Sri RamachandrapuraMatha 🕉️ (@shankarapeetha) 's Twitter Profile Photo

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ - ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಗಿರಿನಗರದ ಶಾಖೆಗೆ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಆಗಮನ 22-01-2025

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ - ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಗಿರಿನಗರದ ಶಾಖೆಗೆ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಆಗಮನ

22-01-2025
Kateel Shri Durgaparameshwari Temple (@kateelshri) 's Twitter Profile Photo

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 11-02-2025

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 11-02-2025
Kateel Shri Durgaparameshwari Temple (@kateelshri) 's Twitter Profile Photo

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 23-02-2025

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 23-02-2025
Maatrutwam (@maatrutwam) 's Twitter Profile Photo

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ: ಮಂಗಳೂರು ಪ್ರಾಂತ್ಯ & ನಗರದ ವಿದ್ಯಾದಾಯಿನಿ ಸಮಿತಿಯ, ಶ್ರೀಯುತ ವೇಣುಗೋಪಾಲ ಇವರ ಪತ್ನಿ ಶ್ರೀಮತಿ ವಂದನಾ ಚಾಲತ್ತಡ್ಕ, ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:

ಮಂಗಳೂರು ಪ್ರಾಂತ್ಯ & ನಗರದ ವಿದ್ಯಾದಾಯಿನಿ ಸಮಿತಿಯ, ಶ್ರೀಯುತ ವೇಣುಗೋಪಾಲ ಇವರ ಪತ್ನಿ ಶ್ರೀಮತಿ ವಂದನಾ ಚಾಲತ್ತಡ್ಕ, ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.

ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
With SriSamsthana (@withsrisri) 's Twitter Profile Photo

🌟Satyameva Jayate🌟 Honourable High Court of Karnataka has quashed the false case against Jagadguru Shankaracharya SriSri Raghaveshwara Bharati Mahaswamiji.🙏 Another attempt to malign the reputation of SriSamsthana has failed. (1/2)

🌟Satyameva Jayate🌟

Honourable High Court of Karnataka has quashed the false case against Jagadguru Shankaracharya SriSri Raghaveshwara Bharati Mahaswamiji.🙏

Another attempt to malign the reputation of SriSamsthana has failed. (1/2)
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

#ಪಹಲ್ಗಾಮ್‌ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು: ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ! #PahalgamTerroristAttack #PahalgamTerrorAttack

Maatrutwam (@maatrutwam) 's Twitter Profile Photo

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಡಹಳ್ಳಿ ಮೂಲದ, ಪ್ರಸ್ತುತ ಸೊರಬ ನಿವಾಸಿನಿ ಶ್ರೀಮತಿ ಶಿಲ್ಪಾ ಹೆಗಡೆ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಡಹಳ್ಳಿ ಮೂಲದ, ಪ್ರಸ್ತುತ ಸೊರಬ ನಿವಾಸಿನಿ ಶ್ರೀಮತಿ ಶಿಲ್ಪಾ ಹೆಗಡೆ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
Rakesh Krishnan Simha (@byrakeshsimha) 's Twitter Profile Photo

S-400: INDIA'S WAR WINNER 1. A group of F-16 jet fighters takes off from the main Pakistan Air Force base in Sargodha. Approximately 300 km east, at the Indian Air Force base in Adampur, Punjab, an S-400 Triumf air defence system picks up these aircraft almost instantly.

S-400: INDIA'S WAR WINNER

1. A group of F-16 jet fighters takes off from the main Pakistan Air Force base in Sargodha. Approximately 300 km east, at the Indian Air Force base in Adampur, Punjab, an S-400 Triumf air defence system picks up these aircraft almost instantly.
Maatrutwam (@maatrutwam) 's Twitter Profile Photo

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ: ಮಂಗಳೂರು ಪ್ರಾಂತ್ಯ ಪುತ್ತೂರು ನಗರದ ಶ್ರೀಭಾರತಿ ಸಮಿತಿಯ, ಶ್ರೀಯುತ ಟಿ. ಜಿ. ರಾಮಚಂದ್ರ ಭಟ್ಟ ಖಂಡಿಗ ಇವರ ಧರ್ಮಪತ್ನಿ ಶ್ರೀಮತಿ ಶ್ರೀಲಕ್ಷ್ಮೀ ರಾಮಚಂದ್ರ ಭಟ್ಟ, ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:

ಮಂಗಳೂರು ಪ್ರಾಂತ್ಯ ಪುತ್ತೂರು ನಗರದ ಶ್ರೀಭಾರತಿ ಸಮಿತಿಯ, ಶ್ರೀಯುತ ಟಿ. ಜಿ. ರಾಮಚಂದ್ರ ಭಟ್ಟ ಖಂಡಿಗ ಇವರ ಧರ್ಮಪತ್ನಿ ಶ್ರೀಮತಿ ಶ್ರೀಲಕ್ಷ್ಮೀ ರಾಮಚಂದ್ರ ಭಟ್ಟ, ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.

ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
Maatrutwam (@maatrutwam) 's Twitter Profile Photo

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೇಸರ ಮೂಲದ, ಪ್ರಸ್ತುತ ಸಾಗರ ನಗರದ ಅಗ್ರಹಾರ ಸಮಿತಿಯ ನಿವಾಸಿನಿ ಶ್ರೀಮತಿ ಭವಾನಿ ವಿ. ಹೆಗಡೆ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೇಸರ ಮೂಲದ, ಪ್ರಸ್ತುತ ಸಾಗರ ನಗರದ ಅಗ್ರಹಾರ ಸಮಿತಿಯ ನಿವಾಸಿನಿ ಶ್ರೀಮತಿ ಭವಾನಿ ವಿ. ಹೆಗಡೆ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 1 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 22-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 1

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
22-09-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 2 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 23-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 2

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
23-09-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 8 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 29-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 8

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
29-09-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 12 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 03-10-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 12

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
03-10-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 13 *ಧರ್ಮಸಭೆ *ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ *ಮಂತ್ರಾಕ್ಷತೆ 📍ಶ್ರೀರಾಘವೇಶ್ವರ ಭವನ, ಸಾಗರ 04-10-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 13

*ಧರ್ಮಸಭೆ
*ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ
*ಮಂತ್ರಾಕ್ಷತೆ

📍ಶ್ರೀರಾಘವೇಶ್ವರ ಭವನ, ಸಾಗರ
04-10-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ 12-10-2025

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ

12-10-2025