Veerashaiva Lingayata Maha Vedike (R.) (@vlyvedike) 's Twitter Profile
Veerashaiva Lingayata Maha Vedike (R.)

@vlyvedike

Veerashaiva Lingayata Maha Vedike (R.)
ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ, ಕರ್ನಾಟಕ ರಾಜ್ಯದ ಅತಿ ದೊಡ್ಡ ವೀರಶೈವ ಸಮುದಾಯದ ಬಲಿಷ್ಠ ಸಂಘಟನೆಯಾಗಿದೆ.

ID: 438496642

linkhttp://www.vlyvedike.org calendar_today16-12-2011 17:15:43

1,1K Tweet

2,2K Takipçi

670 Takip Edilen

Veerashaiva Lingayata Maha Vedike (R.) (@vlyvedike) 's Twitter Profile Photo

*ರೇಣುಕಾಸ್ವಾಮಿ ಕೊಲೆ ಖಂಡಿಸಿ (X) ಟ್ವಿಟರ್ ಅಭಿಯಾನ.* ಕಾನೂನು ಎಲ್ಲರಿಗೂ ಒಂದೇ ದರ್ಶನ್ ಇರಲಿ ಅಥವಾ ಸಾಮಾನ್ಯರಿರಲಿ. ಹೆಸರಾಂತ ನಾಯಕ ನಟ ದರ್ಶನ್ ಮತ್ತು ಇತರರು ಸಮುದಾಯದವರಾದ ರೇಣುಕಾ ಸ್ವಾಮಿ ಅವರ ಕಗ್ಗೊಲೆಯನ್ನು ಖಂಡಿಸುತ್ತದೆ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ. *ಇದೇ ಜೂನ್ 13 ರ ಬೆಳಗ್ಗೆ 10:00 ರಿಂದ

*ರೇಣುಕಾಸ್ವಾಮಿ ಕೊಲೆ ಖಂಡಿಸಿ (X) ಟ್ವಿಟರ್ ಅಭಿಯಾನ.*

ಕಾನೂನು ಎಲ್ಲರಿಗೂ ಒಂದೇ ದರ್ಶನ್ ಇರಲಿ ಅಥವಾ ಸಾಮಾನ್ಯರಿರಲಿ. ಹೆಸರಾಂತ ನಾಯಕ ನಟ ದರ್ಶನ್ ಮತ್ತು ಇತರರು ಸಮುದಾಯದವರಾದ ರೇಣುಕಾ ಸ್ವಾಮಿ ಅವರ ಕಗ್ಗೊಲೆಯನ್ನು ಖಂಡಿಸುತ್ತದೆ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ. *ಇದೇ ಜೂನ್ 13 ರ ಬೆಳಗ್ಗೆ 10:00 ರಿಂದ
Veerashaiva Lingayata Maha Vedike (R.) (@vlyvedike) 's Twitter Profile Photo

ಜಗದೊಳಿತಿಗಾಗಿ ಜನಿಸಿ ಸಾಧನೆಯಿಂದ ಸಾರ್ಥಕ್ಯದೆಡೆಗೆ ಸಾಗಿದ ಭವ್ಯ ಭರತಭೂಮಿಯ ಜ್ಞಾನ ಸೂರ್ಯ,ಸಾರ್ಥಕ ಸಮಾಜ ಮುಖಿಯಾಗಿ ವಚನ ಪ್ರಭೆಯನ್ನು ಪ್ರಥಮ ಬಾರಿಗೆ ವಿಶ್ವದೆತ್ತರಕ್ಕೆ ಬೆಳಗಿದ ಭಕ್ತರ ಪಾಲಿನ ಬೆಳದಿಂಗಳು, ಮಧ್ಯ ಕರ್ನಾಟಕದ ರೈತರ-ದೀನರ-ಬಡವರ-ನೊಂದವರ ಆಶಾಕಿರಣ, ನೀರಾವರಿ ಯೋಜನೆಗಳ ಹರಿಕಾರ,ಕೆರೆಗಳಿಗೆ ಕಾಯಕಲ್ಪ ನೀಡುವ ಆಧುನಿಕ ಭಗೀರಥ,ಮಾತೃ

ಜಗದೊಳಿತಿಗಾಗಿ ಜನಿಸಿ ಸಾಧನೆಯಿಂದ ಸಾರ್ಥಕ್ಯದೆಡೆಗೆ ಸಾಗಿದ ಭವ್ಯ ಭರತಭೂಮಿಯ ಜ್ಞಾನ ಸೂರ್ಯ,ಸಾರ್ಥಕ ಸಮಾಜ ಮುಖಿಯಾಗಿ ವಚನ ಪ್ರಭೆಯನ್ನು ಪ್ರಥಮ ಬಾರಿಗೆ ವಿಶ್ವದೆತ್ತರಕ್ಕೆ ಬೆಳಗಿದ ಭಕ್ತರ ಪಾಲಿನ ಬೆಳದಿಂಗಳು, ಮಧ್ಯ ಕರ್ನಾಟಕದ ರೈತರ-ದೀನರ-ಬಡವರ-ನೊಂದವರ ಆಶಾಕಿರಣ, ನೀರಾವರಿ ಯೋಜನೆಗಳ ಹರಿಕಾರ,ಕೆರೆಗಳಿಗೆ ಕಾಯಕಲ್ಪ ನೀಡುವ ಆಧುನಿಕ ಭಗೀರಥ,ಮಾತೃ
Veerashaiva Lingayata Maha Vedike (R.) (@vlyvedike) 's Twitter Profile Photo

youtu.be/sd5qxIEA3VE?si… *ಸಜ್ಜನ ರಾಜಕಾರಣಿ, ಹೆಮ್ಮೆಯ ಕನ್ನಡಿಗ, ಶರಣ ಶ್ರೀ ಬಸಪ್ಪ ದಾನಪ್ಪ ಜತ್ತಿ ರವರ ಕಿರುಪರಿಚಯ..* ಶೇರ್ ಮಾಡಿ...

Veerashaiva Lingayata Maha Vedike (R.) (@vlyvedike) 's Twitter Profile Photo

ಓಂ ಗುರವೇ ನಮಃ 🙏🏻 #ಶ್ರೀಸಿದ್ದಗಂಗಾಮಠ #ಶ್ರೀಸಿದ್ದಲಿಂಗಸ್ವಾಮೀಜಿ #ಪ್ರಶಾಂತ್_ಕಲ್ಲೂರ್

ಓಂ ಗುರವೇ ನಮಃ 🙏🏻

#ಶ್ರೀಸಿದ್ದಗಂಗಾಮಠ #ಶ್ರೀಸಿದ್ದಲಿಂಗಸ್ವಾಮೀಜಿ #ಪ್ರಶಾಂತ್_ಕಲ್ಲೂರ್
Veerashaiva Lingayata Maha Vedike (R.) (@vlyvedike) 's Twitter Profile Photo

#ಭಾರತಕ್ಕೆ_ಮೊದಲ_ಪದಕ #ಮನು_ಭಾಕರ್ ಅವರು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಶೂಟಿಂಗ್ ಅಲ್ಲಿ #ಕಂಚಿನ ಪದಕವನ್ನು ಗೆದ್ದಿದ್ದಾರೆ. 🙏🏻🇮🇳 ಅಭಿನಂದನೆಗಳು ❣️ #bronzemedal #shooting #ParisOlympics2024 #ManuBhaker #ParisOlympics #Congratulations #highlight

#ಭಾರತಕ್ಕೆ_ಮೊದಲ_ಪದಕ 

#ಮನು_ಭಾಕರ್ ಅವರು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಶೂಟಿಂಗ್ ಅಲ್ಲಿ #ಕಂಚಿನ ಪದಕವನ್ನು ಗೆದ್ದಿದ್ದಾರೆ. 🙏🏻🇮🇳

ಅಭಿನಂದನೆಗಳು ❣️

#bronzemedal #shooting #ParisOlympics2024 #ManuBhaker #ParisOlympics #Congratulations #highlight
Veerashaiva Lingayata Maha Vedike (R.) (@vlyvedike) 's Twitter Profile Photo

youtu.be/EI6v_bEQ3h8?si… *ಮನೆ ಮಾರಿ ಭಾಜಪ ಪಕ್ಷ ಕಟ್ಟಿದ ತ್ಯಾಗಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ, ಸಕಲೇಶಪುರ ಕ್ಷೇತ್ರದ ಶಾಸಕರಾಗಿ, ಪರಿಷತ್ ಸದಸ್ಯರಾಗಿ ಜನರ ಮನಗೆದ್ದಿದ್ದ ಸರಳ ಸಜ್ಜನ ರಾಜಕಾರಣಿ ಲಿಂಗೈಕ್ಯ ಶ್ರೀ ಬಿ.ಬಿ. ಶಿವಪ್ಪ ನವರನ್ನು ಅವರ ಪುಣ್ಯ ತಿಥಿಯಂದು ಸ್ಮರಿಸೋಣ.* #bbshivappa #bjpkarnataka

Veerashaiva Lingayata Maha Vedike (R.) (@vlyvedike) 's Twitter Profile Photo

ಕಲ್ಬುರ್ಗಿಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಟ್ವಿಟ್ಟರ್ (X) ಟ್ವಿಟರ್ ಅಭಿಯಾನ . *ಇದೇ ಆಗಸ್ಟ್ 3ರ ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ* #SBAirportKalburgi

ಕಲ್ಬುರ್ಗಿಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಟ್ವಿಟ್ಟರ್ (X) ಟ್ವಿಟರ್ ಅಭಿಯಾನ

. *ಇದೇ ಆಗಸ್ಟ್  3ರ ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ* 

#SBAirportKalburgi
Veerashaiva Lingayata Maha Vedike (R.) (@vlyvedike) 's Twitter Profile Photo

ಕಲ್ಬುರ್ಗಿಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಟ್ವಿಟ್ಟರ್ (X) ಟ್ವಿಟರ್ ಅಭಿಯಾನ ಈ ದಿನ ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ #SBAirportKalburgi #Vlmv #PrashanthKallur

ಕಲ್ಬುರ್ಗಿಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಟ್ವಿಟ್ಟರ್ (X) ಟ್ವಿಟರ್ ಅಭಿಯಾನ

ಈ ದಿನ ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ

#SBAirportKalburgi
#Vlmv #PrashanthKallur
Veerashaiva Lingayata Maha Vedike (R.) (@vlyvedike) 's Twitter Profile Photo

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಮಾನದ ವೀರಶೈವ ಲಿಂಗಾಯತ, ಕರ್ನಾಟಕ ಏಕೀಕರಣ ಶಿಲ್ಪಿ .ರಾಷ್ರ್ಟನಾಯಕರು ಕರ್ನಾಟಕ ರತ್ನ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪನವರ ಪುಣ್ಯತಿಥಿಯಂದು ಅವರಿಗೆ ಶತಶತ ಪ್ರಣಾಮಗಳು. BJP Karnataka Congress CM of Karnataka M B Patil Eshwar Khandre Vijayendra Yediyurappa ವಿನಯ ಕುಲಕರ್ಣಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಮಾನದ ವೀರಶೈವ ಲಿಂಗಾಯತ, ಕರ್ನಾಟಕ ಏಕೀಕರಣ ಶಿಲ್ಪಿ .ರಾಷ್ರ್ಟನಾಯಕರು ಕರ್ನಾಟಕ ರತ್ನ ಮಾಜಿ ಮುಖ್ಯಮಂತ್ರಿಗಳಾದ  ಎಸ್.ನಿಜಲಿಂಗಪ್ಪನವರ ಪುಣ್ಯತಿಥಿಯಂದು ಅವರಿಗೆ ಶತಶತ ಪ್ರಣಾಮಗಳು. 

<a href="/BJP4Karnataka/">BJP Karnataka</a> <a href="/INCIndia/">Congress</a> <a href="/CMofKarnataka/">CM of Karnataka</a> <a href="/MBPatil/">M B Patil</a> <a href="/eshwar_khandre/">Eshwar Khandre</a> <a href="/BYVijayendra/">Vijayendra Yediyurappa</a> <a href="/vinaykulkarniJH/">ವಿನಯ ಕುಲಕರ್ಣಿ</a>
Veerashaiva Lingayata Maha Vedike (R.) (@vlyvedike) 's Twitter Profile Photo

ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀಗಳಾದ ಪೂಜ್ಯ ಶ್ರೀ. ಜಯರಾಜೇಂದ್ರ ಸ್ವಾಮೀಜಿಗಳಿಗೆ ಜನುಮ ದಿನದ ಶುಭಾಶಯಗಳು .. #ಜಯರಾಜೇಂದ್ರ_ಸ್ವಾಮೀಜಿ #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯತ_ಮಹಾ_ವೇದಿಕೆ #ವೀರಶೈವ_ಲಿಂಗಾಯಿತ #ಪ್ರಶಾಂತ್_ಕಲ್ಲೂರ್ #vlmvedike #suttur

Veerashaiva Lingayata Maha Vedike (R.) (@vlyvedike) 's Twitter Profile Photo

ಭಾರತೀಯ ಜನತಾ ಪಕ್ಷದಲ್ಲಿ ಲಿಂಗಾಯಿತರ ಶಕ್ತಿಯನ್ನ ಕುಗ್ಗಿಸುವ ಕುತಂತ್ರ ನಡೆಯುತ್ತಿದೆಯೇ ??? ಸಮಗ್ರ ಚಿಂತನೆಯ ಅಗತ್ಯವಿದೆ, ಸಮುದಾಯದ ಬಂಧುಗಳು ಒಂದಾಗಿ ನಿಲ್ಲೋಣ... BJP Karnataka Vijayendra Yediyurappa B Y Raghavendra TV9 Kannada Asianet Suvarna News RepublicTv supporters Vijayavani Digital Prajavani The Indian Express The Times Of India

ಭಾರತೀಯ ಜನತಾ ಪಕ್ಷದಲ್ಲಿ ಲಿಂಗಾಯಿತರ ಶಕ್ತಿಯನ್ನ ಕುಗ್ಗಿಸುವ ಕುತಂತ್ರ ನಡೆಯುತ್ತಿದೆಯೇ ??? 

ಸಮಗ್ರ ಚಿಂತನೆಯ ಅಗತ್ಯವಿದೆ, ಸಮುದಾಯದ ಬಂಧುಗಳು ಒಂದಾಗಿ ನಿಲ್ಲೋಣ...
<a href="/BJP4Karnataka/">BJP Karnataka</a> <a href="/BYVijayendra/">Vijayendra Yediyurappa</a> <a href="/BYRBJP/">B Y Raghavendra</a> <a href="/tv9kannada/">TV9 Kannada</a> <a href="/AsianetNewsSN/">Asianet Suvarna News</a> <a href="/OnlyRepublictv/">RepublicTv supporters</a> <a href="/Vijayavani_Digi/">Vijayavani Digital</a> <a href="/prajavani/">Prajavani</a> <a href="/IndianExpress/">The Indian Express</a> <a href="/timesofindia/">The Times Of India</a>
Veerashaiva Lingayata Maha Vedike (R.) (@vlyvedike) 's Twitter Profile Photo

ಬಂಧುಗಳೇ ನಮ್ಮೆಲರ ಆರಾಧ್ಯ ದೈವ, ಸರ್ವ ಸಮುದಾಯ ಪೂಜಿಸಲ್ಪಡುವ *ಶರಣ ಶ್ರೀ ಶರಣಬಸವೇಶ್ವರ* ಹೆಸರನ್ನು *ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹೆಸರು ನಾಮಕರಣ* ಮಾಡಬೇಕೆಂದು *“ ಪತ್ರ ಚಳುವಳಿ ಅಭಿಯಾನ “*

ಬಂಧುಗಳೇ ನಮ್ಮೆಲರ ಆರಾಧ್ಯ ದೈವ, ಸರ್ವ ಸಮುದಾಯ ಪೂಜಿಸಲ್ಪಡುವ *ಶರಣ ಶ್ರೀ ಶರಣಬಸವೇಶ್ವರ* ಹೆಸರನ್ನು 
*ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹೆಸರು ನಾಮಕರಣ* ಮಾಡಬೇಕೆಂದು *“ ಪತ್ರ ಚಳುವಳಿ ಅಭಿಯಾನ “*
Veerashaiva Lingayata Maha Vedike (R.) (@vlyvedike) 's Twitter Profile Photo

ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ ಪೂರ್ವಕ ಗೌರವ ನಮನಗಳು. #IndependenceDay

ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ ಪೂರ್ವಕ ಗೌರವ ನಮನಗಳು.

#IndependenceDay
Veerashaiva Lingayata Maha Vedike (R.) (@vlyvedike) 's Twitter Profile Photo

ಕರುನಾಡ ವಿಜಯ ಸೇನೆಯ ರಾಜ್ಯಧ್ಯಕ್ಷರು, ಆತ್ಮೀಯ ಸಹೋದರ #ದೀಪಕ್ ರವರಿಗೆ ಜನ್ಮದಿನದ ಶುಭಾಶಯಗಳು... R S Mahesh ಕರುನಾಡ ವಿಜಯ ಸೇನೆ #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #vlyvedike #ವೀರಶೈವ_ಲಿಂಗಾಯತ_ಯುವ_ವೇದಿಕೆ #vlmvedike #ಪ್ರಶಾಂತ್_ಕಲ್ಲೂರ್

ಕರುನಾಡ ವಿಜಯ ಸೇನೆಯ ರಾಜ್ಯಧ್ಯಕ್ಷರು, ಆತ್ಮೀಯ ಸಹೋದರ #ದೀಪಕ್ ರವರಿಗೆ ಜನ್ಮದಿನದ  ಶುಭಾಶಯಗಳು...
<a href="/RSMahesh111/">R S Mahesh</a>
<a href="/vijayasene/">ಕರುನಾಡ ವಿಜಯ ಸೇನೆ</a> 

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #vlyvedike #ವೀರಶೈವ_ಲಿಂಗಾಯತ_ಯುವ_ವೇದಿಕೆ #vlmvedike #ಪ್ರಶಾಂತ್_ಕಲ್ಲೂರ್
Veerashaiva Lingayata Maha Vedike (R.) (@vlyvedike) 's Twitter Profile Photo

ಸಮುದಾಯದ ಯುವ ಮುಖಂಡರು ಮಾನ್ಯ ಲೋಕಸಭಾ ಸದಸ್ಯರಾದ B Y Raghavendra ಶ್ರೀ ಬಿ.ವೈ. ರಾಘವೇಂದ್ರರವರಿಗೆ ಜನುಮದಿನದ ಶುಭಾಶಯಗಳು... #ವೀರಶೈವ_ಲಿಂಗಾಯಿತ_ಮಹಾವೇದಿಕೆ #vlyvedike #vlmvedike #ವೀರಶೈವ_ಲಿಂಗಾಯತ_ಯುವ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ಬಿ_ವೈ_ರಾಘವೇಂದ್ರ

ಸಮುದಾಯದ ಯುವ ಮುಖಂಡರು ಮಾನ್ಯ ಲೋಕಸಭಾ ಸದಸ್ಯರಾದ <a href="/BYRBJP/">B Y Raghavendra</a>   ಶ್ರೀ ಬಿ.ವೈ. ರಾಘವೇಂದ್ರರವರಿಗೆ ಜನುಮದಿನದ ಶುಭಾಶಯಗಳು...

#ವೀರಶೈವ_ಲಿಂಗಾಯಿತ_ಮಹಾವೇದಿಕೆ #vlyvedike #vlmvedike #ವೀರಶೈವ_ಲಿಂಗಾಯತ_ಯುವ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ಬಿ_ವೈ_ರಾಘವೇಂದ್ರ
Veerashaiva Lingayata Maha Vedike (R.) (@vlyvedike) 's Twitter Profile Photo

ಧಾರ್ಮಿಕ ಜಾಗೃತಿ ಮೂಲಕ ಸಮಾಜಕ್ಕೆ ಬೆಳಕು ಮತ್ತು ಶಿಕ್ಷಣ ಆರೋಗ್ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಕೊಡುಗೆ ನೀಡುತ್ತಿರುವ ಅನ್ನದಾತರು ವಿದ್ಯದಾತರಾದ ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಾಧೀಶರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಜನುಮ ದಿನದ ಭಕ್ತಿಪೂರ್ವಕ ನಮನಗಳು

ಧಾರ್ಮಿಕ ಜಾಗೃತಿ ಮೂಲಕ ಸಮಾಜಕ್ಕೆ ಬೆಳಕು ಮತ್ತು ಶಿಕ್ಷಣ ಆರೋಗ್ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಕೊಡುಗೆ ನೀಡುತ್ತಿರುವ ಅನ್ನದಾತರು ವಿದ್ಯದಾತರಾದ ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಾಧೀಶರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಜನುಮ ದಿನದ ಭಕ್ತಿಪೂರ್ವಕ ನಮನಗಳು
Veerashaiva Lingayata Maha Vedike (R.) (@vlyvedike) 's Twitter Profile Photo

ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ ಗುರು ಹಿರಿಯರಿಗೆ ಶಿಕ್ಷಕರ ದಿನಾಚಣೆಯ ಶುಭಾಶಯಗಳು... #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯತ_ಯುವ_ವೇದಿಕೆ #ವೀರಶೈವ_ಲಿಂಗಾಯತ

ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ ಗುರು ಹಿರಿಯರಿಗೆ ಶಿಕ್ಷಕರ ದಿನಾಚಣೆಯ ಶುಭಾಶಯಗಳು...

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯತ_ಯುವ_ವೇದಿಕೆ #ವೀರಶೈವ_ಲಿಂಗಾಯತ
Veerashaiva Lingayata Maha Vedike (R.) (@vlyvedike) 's Twitter Profile Photo

ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರಶಾಂತ್ ಕಲ್ಲೂರ್ ರವರ ಜನ್ಮದಿನದ ಪ್ರಯುಕ್ತ ಶ್ರೀಮತ್ಸುತ್ತೂರು ಶ್ರೀಮಠದ ಪರವಾಗಿ ಶ್ರೀ ಚನ್ನಬಸವಣ್ಣ, ಸುತ್ತೂರು ಸಧನ ಉಸ್ತುವಾರಿಗಳು, ಶ್ರೀ ದೊಡ್ಡಗುಡ್ಡಯ್ಯ, ಸಹನ ಶಾಲೆ ಮುಖ್ಯೋಪಾಧ್ಯರು, ಶ್ರೀ ಪುಟ್ಟರಾಜು ಶರಣ ಸಾಹಿತ್ಯ ಪರಿಷತ್ತು ವೇದಿಕೆಯ ಕೇಂದ್ರ ಕಚೇರಿಗೆ ಆಗಮಿಸಿ ಜನ್ಮದಿನದ ಶುಭಕೋರಿದರು..

ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರಶಾಂತ್ ಕಲ್ಲೂರ್ ರವರ ಜನ್ಮದಿನದ ಪ್ರಯುಕ್ತ ಶ್ರೀಮತ್ಸುತ್ತೂರು ಶ್ರೀಮಠದ ಪರವಾಗಿ ಶ್ರೀ ಚನ್ನಬಸವಣ್ಣ, ಸುತ್ತೂರು ಸಧನ ಉಸ್ತುವಾರಿಗಳು, ಶ್ರೀ ದೊಡ್ಡಗುಡ್ಡಯ್ಯ, ಸಹನ ಶಾಲೆ ಮುಖ್ಯೋಪಾಧ್ಯರು, ಶ್ರೀ ಪುಟ್ಟರಾಜು ಶರಣ ಸಾಹಿತ್ಯ ಪರಿಷತ್ತು ವೇದಿಕೆಯ ಕೇಂದ್ರ ಕಚೇರಿಗೆ ಆಗಮಿಸಿ ಜನ್ಮದಿನದ ಶುಭಕೋರಿದರು..
Veerashaiva Lingayata Maha Vedike (R.) (@vlyvedike) 's Twitter Profile Photo

ನನ್ನ ಜನುಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜ್ಯರ ಗದ್ದುಗೆಗೆ ಪೂಜೆ ಸಲ್ಲಿಸಿ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳವರ ಆಶೀರ್ವಾದವನ್ನು ಪಡೆಯಲಾಯಿತು... #vlmvedike #PrashanthKallur #siddagangamutt #siddagangaswamiji