VEERASHAIVA LINGAYATH OFFICIAL (@akhandlingayath) 's Twitter Profile
VEERASHAIVA LINGAYATH OFFICIAL

@akhandlingayath

ಬಸವಣ್ಣ || ಶರಣ ತತ್ವಗಳ ಅನುಷ್ಠಾನ

ID: 1438579831378092033

linkhttp://lingayatreligion.com calendar_today16-09-2021 19:06:22

8,8K Tweet

1,1K Takipçi

135 Takip Edilen

VEERASHAIVA LINGAYATH OFFICIAL (@akhandlingayath) 's Twitter Profile Photo

ಶ್ರೀ ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಶಿವಸಿದ್ಧೇಶ್ವರ ಮಹಾ ಸ್ವಾಮಿಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. 🙏

ಶ್ರೀ ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಶಿವಸಿದ್ಧೇಶ್ವರ ಮಹಾ ಸ್ವಾಮಿಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. 🙏
VEERASHAIVA LINGAYATH OFFICIAL (@akhandlingayath) 's Twitter Profile Photo

ಬಸವಪರ ಸಂಘಟನೆಯ ವಿದ್ಯಾ ಹಾಗೂ ಕಿರಣ್ ಸರನಾಡಗೌಡ್ರ ಗ್ರಾಮೀಣ ಮನೆ ತಿನಿಸುಗಳ ಮಳಿಗೆ “ಮಹಾಮನೆ ತಿನಿಸುಮನೆ” ಲಿಂಗಾಯತ ಧರ್ಮದ ನಿಜಾಚರಣೆಯೊಂದಿಗೆ ಈಚೆಗೆ ಸಡಗರದಿಂದ ಆರಂಭಗೊಂಡಿತು. ಇಷ್ಟಲಿಂಗ ಪೂಜೆ, ಬಸವಗುರು ಪೂಜೆ- ಪ್ರಾರ್ಥನೆಯೊಂದಿಗೆ, ಬಸವ ಕೇಂದ್ರದ ಹಿರಿಯರಾದ, ಪ್ರಭಣ್ಣ ನಡಕಟ್ಟಿ, ಬಸವಂತಪ್ಪ ತೋಟದ, ಅನೀಲ ಅಂಗಡಿ, ಬಿ. ಬಿ. ಚಕ್ರಸಾಲಿ ಅವರ

ಬಸವಪರ ಸಂಘಟನೆಯ ವಿದ್ಯಾ ಹಾಗೂ ಕಿರಣ್ ಸರನಾಡಗೌಡ್ರ ಗ್ರಾಮೀಣ ಮನೆ ತಿನಿಸುಗಳ ಮಳಿಗೆ “ಮಹಾಮನೆ ತಿನಿಸುಮನೆ” ಲಿಂಗಾಯತ ಧರ್ಮದ ನಿಜಾಚರಣೆಯೊಂದಿಗೆ ಈಚೆಗೆ ಸಡಗರದಿಂದ ಆರಂಭಗೊಂಡಿತು. ಇಷ್ಟಲಿಂಗ ಪೂಜೆ, ಬಸವಗುರು ಪೂಜೆ- ಪ್ರಾರ್ಥನೆಯೊಂದಿಗೆ, ಬಸವ ಕೇಂದ್ರದ ಹಿರಿಯರಾದ, ಪ್ರಭಣ್ಣ ನಡಕಟ್ಟಿ, ಬಸವಂತಪ್ಪ ತೋಟದ, ಅನೀಲ ಅಂಗಡಿ, ಬಿ. ಬಿ. ಚಕ್ರಸಾಲಿ ಅವರ
VEERASHAIVA LINGAYATH OFFICIAL (@akhandlingayath) 's Twitter Profile Photo

ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಶಾಲೆಯಿಂದ ಅವಿರಳ ಜ್ಞಾನಿ ಚನ್ನಬಸಣ್ಣನವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತ‌ರ್ ಶಾಲಾ ವಚನಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ ಎಂದು

ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಶಾಲೆಯಿಂದ ಅವಿರಳ ಜ್ಞಾನಿ ಚನ್ನಬಸಣ್ಣನವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತ‌ರ್ ಶಾಲಾ ವಚನಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ ಎಂದು
VEERASHAIVA LINGAYATH OFFICIAL (@akhandlingayath) 's Twitter Profile Photo

ನಮ್ಮ ಪ್ರೀತಿಯ ಪರಿಸರ ತಾಯಿ ಸಾಲುಮರದ ತಿಮ್ಮಕ್ಕ ಅವರು 114 ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿ ಲಿಂಗೈಕ್ಯರಾಗಿದ್ದಾರೆ. ಸಾವಿರಾರು ಮರಗಳನ್ನು ನೆಟ್ಟು ಭೂಮಿಗೆ ಜೀವ ನೀಡಿದ ಅವರ ಕೊಡುಗೆ ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ಬೆಳಗಲಿ. 🙏 #ಸಾಲುಮರದತಿಮ್ಮಕ್ಕ

ನಮ್ಮ ಪ್ರೀತಿಯ ಪರಿಸರ ತಾಯಿ ಸಾಲುಮರದ ತಿಮ್ಮಕ್ಕ ಅವರು 114 ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿ ಲಿಂಗೈಕ್ಯರಾಗಿದ್ದಾರೆ. ಸಾವಿರಾರು ಮರಗಳನ್ನು ನೆಟ್ಟು ಭೂಮಿಗೆ ಜೀವ ನೀಡಿದ ಅವರ ಕೊಡುಗೆ ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ಬೆಳಗಲಿ. 🙏
#ಸಾಲುಮರದತಿಮ್ಮಕ್ಕ
VEERASHAIVA LINGAYATH OFFICIAL (@akhandlingayath) 's Twitter Profile Photo

ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿ ಬೆಳೆದ ಊರು , ಕಾಕತಿಯ ಕೋಟೆ ಇಂದು ಸಂಪೂರ್ಣ ಹಾಳಾಗಿದೆ. ಒಮ್ಮೆ ಗರ್ವದಿಂದ ನಿಂತಿದ್ದ ಕೋಟೆ ಈಗ ಗುರುತು ಹಿಡಿಯಲಾರದ ಮಟ್ಟಿಗೆ ಕುರುಹುಗಳಾಗಿ ಉಳಿದುಕೊಂಡಿದೆ. ಇತಿಹಾಸದ ಈ ಮೌನ ಸಾಕ್ಷಿಯನ್ನು ಹೀಗೆ ಬಿಟ್ಟರೆ, ಮುಂದಿನ ಪೀಳಿಗೆಗಳಿಗೆ ಅದು ಕೇವಲ ಪುಸ್ತಕದ ಪುಟಗಳಲ್ಲಿ ಮಾತ್ರ ಉಳಿಯುವ ಅಪಾಯವಿದೆ. ಇನ್ನೇನು

ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿ ಬೆಳೆದ ಊರು , ಕಾಕತಿಯ ಕೋಟೆ ಇಂದು ಸಂಪೂರ್ಣ ಹಾಳಾಗಿದೆ. ಒಮ್ಮೆ ಗರ್ವದಿಂದ ನಿಂತಿದ್ದ ಕೋಟೆ ಈಗ ಗುರುತು ಹಿಡಿಯಲಾರದ ಮಟ್ಟಿಗೆ ಕುರುಹುಗಳಾಗಿ ಉಳಿದುಕೊಂಡಿದೆ. ಇತಿಹಾಸದ ಈ ಮೌನ ಸಾಕ್ಷಿಯನ್ನು ಹೀಗೆ ಬಿಟ್ಟರೆ, ಮುಂದಿನ ಪೀಳಿಗೆಗಳಿಗೆ ಅದು ಕೇವಲ ಪುಸ್ತಕದ ಪುಟಗಳಲ್ಲಿ ಮಾತ್ರ ಉಳಿಯುವ ಅಪಾಯವಿದೆ. ಇನ್ನೇನು
VEERASHAIVA LINGAYATH OFFICIAL (@akhandlingayath) 's Twitter Profile Photo

ಕಲ್ಲುದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು. ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು. ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ. ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ, ಮಣ್ಣ ದೇವರು ಎಂದು ಪೂಜಿಸಿ, ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು

ಕಲ್ಲುದೇವರ ನಂಬಿದವರೆಲ್ಲ
ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು.
ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು.
ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ.
ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ,
ಮಣ್ಣ ದೇವರು ಎಂದು ಪೂಜಿಸಿ,
ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು
VEERASHAIVA LINGAYATH OFFICIAL (@akhandlingayath) 's Twitter Profile Photo

ಕನ್ನಡ ಭಾಷೆಗೆ ಗದುಗಿನ ತೊಂಟದಾರ್ಯ ಸ್ವಾಮೀಜಿ ಮತ್ತು ಮಠದ ಸೇವೆ. 🟨🟥

ಕನ್ನಡ ಭಾಷೆಗೆ ಗದುಗಿನ ತೊಂಟದಾರ್ಯ ಸ್ವಾಮೀಜಿ ಮತ್ತು ಮಠದ ಸೇವೆ. 🟨🟥
VEERASHAIVA LINGAYATH OFFICIAL (@akhandlingayath) 's Twitter Profile Photo

ಸರ್ವರಿಗೂ ಶರಣಾರ್ಥಿಗಳು. ಈ ದಿನ ಸಂಜೆ 05.00ರ ಸಮಯಕ್ಕೆ ಬೆಂಗಳೂರಿನ ವಿಜಯನಗರದ, ಹಂಪಿನಗರದಲ್ಲಿರುವ ಶ್ರೀ ಚಂದ್ರಶೇಖರ ಆಜಾದ್ ವೇದಿಕೆ - ಹಂಪಿನಗರ ಕ್ರೀಡಾಂಗಣ ದಲ್ಲಿ ಆಚರಿಸುತ್ತಿರುವ ಬಸವೋತ್ಸವ - ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ, ಶ್ರೀ ಸಿದ್ದಗಂಗಾ ಕ್ಷೇತ್ರದ ಪರಮಪೂಜ್ಯ ಶ್ರೀ ಸಿದ್ದಲಿಂಗ

M B Patil (@mbpatil) 's Twitter Profile Photo

youtube.com/watch?v=AoXJMf… ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ-ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಸಮಾರಂಭ ವಿಜಯಪುರದಿಂದ ನೇರಪ್ರಸಾರ...

M B Patil (@mbpatil) 's Twitter Profile Photo

ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯದ 40 ಸಂಪುಟಗಳ ಭವ್ಯ ಲೋಕಾರ್ಪಣೆ ಡಾ. ಎಂ.ಎಂ. ಕಲಬುರ್ಗಿ ಅವರು ಸುಪ್ರಸಿದ್ಧ ಸಂಶೋಧಕರು. ಅವರು ನೀಡಿದ ನೀಡಿದ ಅಮೂಲ್ಯ ಕೊಡುಗೆಗಳು ಕನ್ನಡ ಜ್ಞಾನಲೋಕಕ್ಕೆ ಅಪ್ರತಿಮ ಸಂಪತ್ತು. ಬಸವಾದಿ ಶರಣರ ವಚನಗಳನ್ನು ಸಂಪಾದಿಸುವ ಕಾರ್ಯದಲ್ಲಿ ಅವರು ಶಿಖರ ಪ್ರಾಯರು. ಇಂಥಹ ಮೇರು ವ್ಯಕ್ತಿತ್ವದ ಕಲಬುರ್ಗಿ ಅವರ

ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯದ 40 ಸಂಪುಟಗಳ ಭವ್ಯ ಲೋಕಾರ್ಪಣೆ

ಡಾ. ಎಂ.ಎಂ. ಕಲಬುರ್ಗಿ ಅವರು ಸುಪ್ರಸಿದ್ಧ ಸಂಶೋಧಕರು. ಅವರು ನೀಡಿದ ನೀಡಿದ ಅಮೂಲ್ಯ ಕೊಡುಗೆಗಳು ಕನ್ನಡ ಜ್ಞಾನಲೋಕಕ್ಕೆ ಅಪ್ರತಿಮ ಸಂಪತ್ತು.  ಬಸವಾದಿ ಶರಣರ ವಚನಗಳನ್ನು ಸಂಪಾದಿಸುವ ಕಾರ್ಯದಲ್ಲಿ ಅವರು ಶಿಖರ ಪ್ರಾಯರು. ಇಂಥಹ ಮೇರು ವ್ಯಕ್ತಿತ್ವದ ಕಲಬುರ್ಗಿ ಅವರ
VEERASHAIVA LINGAYATH OFFICIAL (@akhandlingayath) 's Twitter Profile Photo

೧೨ನೇ ಶತಮಾನದಲ್ಲಿ ಅಣ್ಣಬಸವಣ್ಣನವರು ಮಾಡಿದ ಸಾಮಾಜಿಕ ಕ್ರಾಂತಿಯು ದೇಶದ ಆಚೆ ಉದ್ದಗಲಕ್ಕೂ ಹಬ್ಬಿದಾಗ, ದೇಶದ ನಾನ ಮೂಲೆಯಿಂದ ಶರಣರು ಕಲ್ಯಾಣದ ಬಸವಣ್ಣ ನವರ ಅನುಭವ ಮಂಟಪಕ್ಕೆ ಬಂದ ಶರಣರಲ್ಲಿ, ಮೋಳಿಗೆ ಮಾರಯ್ಯನವರು ಒಬ್ಬರು, ಇವರು ಕಾಶ್ಮೀರ ದಿಂದ ಆಗಮಿಸಿದ ಶರಣರು, ಮೂಲ ತಃ ಕಾಶ್ಮೀರದ ಮಹಾದೇವ ಭೂಪಾಲನೆಂಬ ಮಾಹಾ ರಾಜನಾಗಿದ್ದು ಬಸವಣ್ಣನವರ

೧೨ನೇ ಶತಮಾನದಲ್ಲಿ ಅಣ್ಣಬಸವಣ್ಣನವರು ಮಾಡಿದ  ಸಾಮಾಜಿಕ ಕ್ರಾಂತಿಯು ದೇಶದ ಆಚೆ ಉದ್ದಗಲಕ್ಕೂ ಹಬ್ಬಿದಾಗ, ದೇಶದ ನಾನ ಮೂಲೆಯಿಂದ ಶರಣರು ಕಲ್ಯಾಣದ ಬಸವಣ್ಣ ನವರ ಅನುಭವ ಮಂಟಪಕ್ಕೆ ಬಂದ ಶರಣರಲ್ಲಿ, ಮೋಳಿಗೆ ಮಾರಯ್ಯನವರು ಒಬ್ಬರು,
ಇವರು ಕಾಶ್ಮೀರ ದಿಂದ ಆಗಮಿಸಿದ ಶರಣರು, ಮೂಲ ತಃ ಕಾಶ್ಮೀರದ ಮಹಾದೇವ ಭೂಪಾಲನೆಂಬ ಮಾಹಾ ರಾಜನಾಗಿದ್ದು ಬಸವಣ್ಣನವರ
VEERASHAIVA LINGAYATH OFFICIAL (@akhandlingayath) 's Twitter Profile Photo

ಲಿಂಗಾಯತ ಸಮಾಜದ ಹಿರಿಯ ನಾಯಕರು, ಆಳಂದ ಜನಪ್ರಿಯ ಶಾಸಕರು ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ (KSPPC) ಉಪಾಧ್ಯಕ್ಷರು ಮಾನ್ಯ ಶ್ರೀ ಬಿ. ಆರ್. ಪಾಟೀಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಲಿಂಗಾಯತ ಸಮಾಜದ ಹಿರಿಯ ನಾಯಕರು, ಆಳಂದ ಜನಪ್ರಿಯ ಶಾಸಕರು ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ (KSPPC) ಉಪಾಧ್ಯಕ್ಷರು ಮಾನ್ಯ ಶ್ರೀ ಬಿ. ಆರ್. ಪಾಟೀಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
VEERASHAIVA LINGAYATH OFFICIAL (@akhandlingayath) 's Twitter Profile Photo

೧೨ನೇ ಶತಮಾನದಲ್ಲಿ ಅಣ್ಣಬಸವಣ್ಣನವರು ಮಾಡಿದ ಸಾಮಾಜಿಕ ಕ್ರಾಂತಿಯು ದೇಶದ ಆಚೆ ಉದ್ದಗಲಕ್ಕೂ ಹಬ್ಬಿದಾಗ, ದೇಶದ ನಾನ ಮೂಲೆಯಿಂದ ಶರಣರು ಕಲ್ಯಾಣದ ಬಸವಣ್ಣ ನವರ ಅನುಭವ ಮಂಟಪಕ್ಕೆ ಬಂದ ಶರಣರಲ್ಲಿ, ಮೋಳಿಗೆ ಮಾರಯ್ಯನವರು ಒಬ್ಬರು, ಇವರು ಕಾಶ್ಮೀರ ದಿಂದ ಆಗಮಿಸಿದ ಶರಣರು, ಮೂಲ ತಃ ಕಾಶ್ಮೀರದ ಮಹಾದೇವ ಭೂಪಾಲನೆಂಬ ಮಾಹಾ ರಾಜನಾಗಿದ್ದು ಬಸವಣ್ಣನವರ

೧೨ನೇ ಶತಮಾನದಲ್ಲಿ ಅಣ್ಣಬಸವಣ್ಣನವರು ಮಾಡಿದ  ಸಾಮಾಜಿಕ ಕ್ರಾಂತಿಯು ದೇಶದ ಆಚೆ ಉದ್ದಗಲಕ್ಕೂ ಹಬ್ಬಿದಾಗ, ದೇಶದ ನಾನ ಮೂಲೆಯಿಂದ ಶರಣರು ಕಲ್ಯಾಣದ ಬಸವಣ್ಣ ನವರ ಅನುಭವ ಮಂಟಪಕ್ಕೆ ಬಂದ ಶರಣರಲ್ಲಿ, ಮೋಳಿಗೆ ಮಾರಯ್ಯನವರು ಒಬ್ಬರು,
ಇವರು ಕಾಶ್ಮೀರ ದಿಂದ ಆಗಮಿಸಿದ ಶರಣರು, ಮೂಲ ತಃ ಕಾಶ್ಮೀರದ ಮಹಾದೇವ ಭೂಪಾಲನೆಂಬ ಮಾಹಾ ರಾಜನಾಗಿದ್ದು ಬಸವಣ್ಣನವರ
VEERASHAIVA LINGAYATH OFFICIAL (@akhandlingayath) 's Twitter Profile Photo

ಆತ್ಮೀಯರೆ, ಶರಣು ಶರಣಾರ್ಥಿಗಳು. ಇನ್ನು 48 ಗಂಟೆ ಮಾತ್ರ ಉಳಿದಿವೆ. 150ಕ್ಕೂ ಹೆಚ್ಚು ಶಾಲೆಗಳ ಪಟ್ಟಿಗಳನ್ನು ವಚನ ಸ್ಪರ್ಧೆಗಳಿಗನುಗುಣವಾಗಿ ಪರಿಷ್ಕರಿಸುತ್ತಿದ್ದೇವೆ. ಕಲಾಗ್ರಾಮದಲ್ಲಿ ನಾಲ್ಕು ವೇದಿಕೆಗಳನ್ನು ಸಜ್ಜು ಗೊಳ್ಳಲಿದೆ. ಬೆಳಗ್ಗೆ 7.30ರೊತ್ತಿಗೆ ಉಪಹಾರ ಸಿದ್ದವಿದ್ದು, ವಚನ ಮೇಳ ಮುಗಿಯುವವರೆಗೂ ಪ್ರಸಾದ ಲಭ್ಯವಿರುತ್ತದೆ. ಗಣ್ಯ

ಆತ್ಮೀಯರೆ, ಶರಣು ಶರಣಾರ್ಥಿಗಳು.
ಇನ್ನು 48 ಗಂಟೆ ಮಾತ್ರ ಉಳಿದಿವೆ. 150ಕ್ಕೂ ಹೆಚ್ಚು ಶಾಲೆಗಳ ಪಟ್ಟಿಗಳನ್ನು ವಚನ ಸ್ಪರ್ಧೆಗಳಿಗನುಗುಣವಾಗಿ ಪರಿಷ್ಕರಿಸುತ್ತಿದ್ದೇವೆ. ಕಲಾಗ್ರಾಮದಲ್ಲಿ ನಾಲ್ಕು ವೇದಿಕೆಗಳನ್ನು ಸಜ್ಜು ಗೊಳ್ಳಲಿದೆ. ಬೆಳಗ್ಗೆ 7.30ರೊತ್ತಿಗೆ ಉಪಹಾರ ಸಿದ್ದವಿದ್ದು, ವಚನ ಮೇಳ ಮುಗಿಯುವವರೆಗೂ ಪ್ರಸಾದ ಲಭ್ಯವಿರುತ್ತದೆ. ಗಣ್ಯ
VEERASHAIVA LINGAYATH OFFICIAL (@akhandlingayath) 's Twitter Profile Photo

ಹಿರಿಯ ಚಿತ್ರ ನಟ ಶ್ರೀ ಎಸ್. ದೊಡ್ಡಣ್ಣರವರ ಹುಟ್ಟು ಹಬ್ಬ, ಡಾ|| ರಾಜ್‌ಕುಮಾರ್ ಟ್ರಸ್ಟ್, ಸಿದ್ಧಗಂಗಾ ವೈದ್ಯಕೀಯ ವಿದ್ಯಾಲಯ ಮತ್ತು ಮತ್ತು ಸಂಶೋಧನಾ ಸಂಸ್ಥೆ, ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎಸ್.ಸಿ.ಡಿ.ಎಸ್. ಆಸ್ಪತ್ರೆ, ಬೆಂಗಳೂರು, ಎ. ಮಂಜು ಚಾರಿಟಬಲ್ ಟ್ರಸ್ಟ್, ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಬಿಡದಿ ಹೋಬಳಿ, ಕೆಮಿಸ್ಟ್

ಹಿರಿಯ ಚಿತ್ರ ನಟ ಶ್ರೀ ಎಸ್. ದೊಡ್ಡಣ್ಣರವರ ಹುಟ್ಟು ಹಬ್ಬ, ಡಾ|| ರಾಜ್‌ಕುಮಾರ್ ಟ್ರಸ್ಟ್, ಸಿದ್ಧಗಂಗಾ ವೈದ್ಯಕೀಯ ವಿದ್ಯಾಲಯ ಮತ್ತು ಮತ್ತು ಸಂಶೋಧನಾ ಸಂಸ್ಥೆ, ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎಸ್.ಸಿ.ಡಿ.ಎಸ್. ಆಸ್ಪತ್ರೆ, ಬೆಂಗಳೂರು, ಎ. ಮಂಜು ಚಾರಿಟಬಲ್ ಟ್ರಸ್ಟ್, ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಬಿಡದಿ ಹೋಬಳಿ, ಕೆಮಿಸ್ಟ್