Karnataka at the Heart of Apple’s Global Supply Chain & Manufacturing
Delighted to share that Foxconn has commenced production of the latest iPhone 17 at its new facility in Devanahalli, Bengaluru — now the largest Foxconn unit outside China. With an investment of ₹25,000
ತುಂಬಿ ತುಳುಕುತ್ತಿದೆ ಶತಮಾನದ ಹೆಮ್ಮೆಯ ಭೂತನಾಳ ಕೆರೆ!
ವಿಜಯಪುರದ ಐತಿಹಾಸಿಕ ಭೂತನಾಳ ಕೆರೆ ಬಹಳ ವರ್ಷಗಳ ನಂತರ ಮತ್ತೆ ಕೋಡಿ ಹರಿದು ನೀರು ಬರುತ್ತಿದೆ.
ಫ.ಗು.ಹಳಕಟ್ಟಿಯವರು ನಗರಸಭೆ ಅಧ್ಯಕ್ಷರಾಗಿದ್ಧಾಗ ಸರ್ ಎಂ.ವಿ. ವಿಶ್ವೇರಯ್ಯನವರಿಂದ ಯೋಜಿತವಾದ ಭೂತನಾಳ ಕೆರೆಗೆ ಶತಮಾನದ ಇತಿಹಾಸವಿದ್ದು, ಇಂದಿಗೂ ವಿಜಯಪುರ ನಗರದ 6 ವಾರ್ಡ್ ಗಳಿಗೆ
Aequs has made Belagavi and Karnataka proud!
Proud to see Aequs from Belagavi making Karnataka a global hub in aerospace manufacturing. Their precision, innovation and sustainability are redefining the sector. Grateful to The The New Indian Express for highlighting this
ಶೈಕ್ಷಣಿಕ ಕ್ರಾಂತಿಯ ಹೊಸ ಅಧ್ಯಾಯಕ್ಕೆ BLDE ಸಜ್ಜು!
ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳು | ಬೆಂಗಳೂರಿನಲ್ಲೂ ಹೊಸ ಶಾಖೆಗಳ ಆರಂಭ
ಅವಿಭಜಿತ ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಸೃಷ್ಟಿಸಿರುವ #BLDE ಸಂಸ್ಥೆ, ಈಗ ತನ್ನ ಸೇವಾ ವಿಸ್ತಾರವನ್ನು ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳತ್ತ
ಜಾತಿಗಣತಿ -2025: ವೀರಶೈವ -ಲಿಂಗಾಯತ ಸಚಿವರು-ಶಾಸಕರುಗಳ ಮಹತ್ವದ ಸಭೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಇಂದು ಜರುಗಿದ ‘ವೀರಶೈವ-ಲಿಂಗಾಯತ ಸಚಿವರು ಮತ್ತು ಶಾಸಕರು’ಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ. ಈ ಬಾರಿಯ ಜಾತಿ ಗಣತಿಯ ಸಂದರ್ಭದಲ್ಲಿ, ಸಮುದಾಯದವರು ತಮ್ಮ ಜಾತಿ ಹಾಗೂ ಉಪಜಾತಿ
ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಈ ಹಿಂದೆ ಶೇ.75 ರಷ್ಟು ಅನುದಾನ ಕೇಂದ್ರ ಭರಿಸಿದರೆ, ಶೇ.25ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನೀಡಬೇಕಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೇಂದ್ರದ ಪಾಲು ಶೇ.40 ರಿಂದ 42ರಷ್ಟು ಮಾತ್ರ ಬರುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ.
ಹೀಗಾಗಿ ರಾಜ್ಯದ ಜನರಿಗೆ ಈ ಬಗ್ಗೆ
ಬೆಂಗಳೂರಿನಲ್ಲಿ ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆ ಆರಂಭ: ಸಹಕಾರಿ ಕ್ಷೇತ್ರದಲ್ಲಿ ಗುರುತರ ಹೆಜ್ಜೆ
ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ 2022ರಲ್ಲಿ ವಿಜಯಪುರದಲ್ಲಿ ಉದ್ಘಾಟನೆಗೊಂಡು ಅವರ ಆಶೀರ್ವಾದದಿಂದ ಕಾರ್ಯ ಪ್ರಾರಂಭಿಸಿದ ಬಿ.ಎಲ್.ಡಿ. ಸೌಹಾರ್ದ ಸಂಘವು ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ 10
ಮೇಡ್ ಇನ್ ಕರ್ನಾಟಕ- ಸಾಕಾರವಾಗುತ್ತಿದೆ ಕನ್ನಡಿಗರ ಕನಸು
ನಮ್ಮ ಸರ್ಕಾರದ ವಿನೂತನ ಯೋಜನೆಗಳು , ಹೊಸ ಚಿಂತನೆಗಳ ಪರಿಣಾಮ ಕನ್ನಡಿಗರ ಕನಸು ನನಸಾಗುತ್ತಿದೆ. “ಮೇಡ್ ಇನ್ ಕರ್ನಾಟಕ” ಉತ್ಪನ್ನಗಳು ಪ್ರಪಂಚದೆಲ್ಲೆಡೆ ಹಂಚಿಕೆಯಾಗುತ್ತಿರುವುದು ಹೆಮ್ಮೆ ಹೆಚ್ಚಿಸಿದೆ.
ದೇವನಹಳ್ಳಿಯ ಫಾಕ್ಸ್’ಕಾನ್ ನಲ್ಲಿ ಐಫೋನ್ 17 ತಯಾರಿಕೆ ಆರಂಭವಾಗಿದೆ. ಬೆಳಗಾವಿಯ
ದೇಶದ ಮೊಟ್ಟಮೊದಲ ಅತ್ಯಾಧುನಿಕ #ಬಯೋಚಾರ್ ಘಟಕ ಉಡುಪಿಯಲ್ಲಿ ನಿರ್ಮಾಣಗೊಳ್ಳಲಿದೆ.
ಡೆನ್ಮಾರ್ಕ್ ನ ಮಾಷ್ ಮೇಕ್ಸ್ ಕಂಪೆನಿಯು ರೂ. 100 ಕೋಟಿಗಳಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸುವ ಗೋಡಂಬಿ ಸಂಸ್ಕರಣೆಯ ತ್ಯಾಜ್ಯ ಬಳಸಿ ಸಮೃದ್ಧ ಇಂಗಾಲ ಹೊಂದಿರುವ ಬಯೋಚಾರ್ ತಯಾರಿಸುವ ಘಟಕ ಸ್ಥಾಪಿಸಲಿದೆ.
ಬಯೋಚಾರ್ ಎಂದರೇನು? ನಮ್ಮ ರೈತರಿಗೆ ಹೇಗೆ
ದಿಗ್ಗಜ ಕಂಪನಿಗಳ ಹೂಡಿಕೆ, ವಿಸ್ತರಣೆಗೆ ಕರ್ನಾಟಕವೇ ಮೊದಲ ಆಯ್ಕೆ
ನಮ್ಮ ಸರ್ಕಾರವು ರಾಜ್ಯದಲ್ಲಿ ಉದ್ಯಮಸ್ನೇಹಿ ಪರಿಸರ ನಿರ್ಮಿಸಿದ್ದು, ದೇಶಿಯ ಹಾಗೂ ವಿದೇಶಿಯ ಕಂಪನಿಗಳು ಹೂಡಿಕೆ ಮತ್ತು ಕಾರ್ಯಾಚರಣೆ ವಿಸ್ತರಣೆಗೆ ಕರ್ನಾಟಕವನ್ನು ಮೊದಲ ಆಯ್ಕೆ ಮಾಡಿಕೊಂಡಿವೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ನೀಡಿದ್ದು, ಸಮಗ್ರ ಕರ್ನಾಟಕದಲ್ಲಿ ಸಮತೋಲಿತ