ರಾಣೋಜಿಪಾಳ್ಯ (@subba_rao_r) 's Twitter Profile
ರಾಣೋಜಿಪಾಳ್ಯ

@subba_rao_r

#I_m_not_Perfect_per­SonI made Lots of MistakesBut I Really Appreciate those people Who stayed With me Even after knowing #How_I_am

ID: 3458350274

calendar_today05-09-2015 10:35:44

7,7K Tweet

171 Followers

704 Following

NaveenKuma₹ 📈💰 (@sheru_katte) 's Twitter Profile Photo

✅ಬ್ಯಾಂಕ್ 🏦🏧 ಗಳು ಹೇಗೆ ಹಣ ಲಾಭವನ್ನು ಗಳಿಸುತ್ತವೆ?? ನಾವು ಇಡುವ ನಮ್ಮ ಹಣದಿಂದಲೇ, ಅವರು ಲಾಭ ಮಾಡ್ತಾರೆ!👇 Step 1 - ಬ್ಯಾಂಕ್ ಗಳು ಜನಸಾಮಾನ್ಯರಿಂದ ಹಣವನ್ನು ಸಂಗ್ರಹ ಮಾಡುತ್ತವೆ.. ಇದನ್ನು ನಾವು ಠೇವಣಿಗಳು (Deposits) ಅಂತಾ ಕರೆಯುತ್ತೇವೆ .. ಇದರಲ್ಲಿ Savings Account, Business Account ಹೀಗೆ ಬೇರೆ ಬೇರೆ ವಿಧಗಳಿವೆ..

✅ಬ್ಯಾಂಕ್ 🏦🏧 ಗಳು ಹೇಗೆ ಹಣ ಲಾಭವನ್ನು ಗಳಿಸುತ್ತವೆ??
ನಾವು ಇಡುವ ನಮ್ಮ ಹಣದಿಂದಲೇ, ಅವರು ಲಾಭ ಮಾಡ್ತಾರೆ!👇

Step 1 - ಬ್ಯಾಂಕ್ ಗಳು ಜನಸಾಮಾನ್ಯರಿಂದ ಹಣವನ್ನು ಸಂಗ್ರಹ ಮಾಡುತ್ತವೆ..
ಇದನ್ನು ನಾವು ಠೇವಣಿಗಳು (Deposits) ಅಂತಾ ಕರೆಯುತ್ತೇವೆ ..
ಇದರಲ್ಲಿ Savings Account, Business Account ಹೀಗೆ ಬೇರೆ ಬೇರೆ ವಿಧಗಳಿವೆ..
ChristinMathewPhilip (@christinmp_) 's Twitter Profile Photo

Karnataka Media Academy invites applications for internships in media houses under Gender Budget, SCSP & TSP schemes. PG grads (2022–24) can apply. Rs 20K/month stipend. 24 slots. Apply by July 25 via forms.gle/UgNqDcFs1v6aky… Karnataka Media academy Chairperson Karnataka Media Academy Ayesha khanum

ರವಿಕಾಂತ / Ravikantha (@ravikantha27) 's Twitter Profile Photo

ಸಾವಿಗೆ ಕಾರಣವನ್ನು ಸತ್ತ ಮೇಲೆಯೇ ಕಂಡುಹಿಡಿಯಬೇಕಲ್ವಾ? ಅದನ್ನು ತಿಳಿಯಲು ಸತ್ತ ಮೇಲೆ ಯಾವ್ಯಾವ ಪರೀಕ್ಷೆ ಮಾಡಲಾಗಿದೆ, ಅದರ ಫಲಿತಾಂಶ ಏನು ಎನ್ನುವುದು ಅತಿ‌ ಮುಖ್ಯವಾಗುತ್ತದೆ. ಯಾವುದೇ ಸಾವನ್ನು ಹೇಗೆ ಸಂಭವಿಸಿತು ಎನ್ನುವುದನ್ನು ಪೋಸ್ಟ್ ಮಾರ್ಟಂ ಮೂಲಕ ನಿರ್ಧರಿಸಲಾಗುತ್ತದೆ. ಹೀಗಿರುವಾಗ ಪೋಸ್ಟ್ ಮಾರ್ಟಂ ಮಾಡದೆಯೇ ಅಥವಾ ಮರಣೋತ್ತರವಾದ

ಸಾವಿಗೆ ಕಾರಣವನ್ನು ಸತ್ತ ಮೇಲೆಯೇ ಕಂಡುಹಿಡಿಯಬೇಕಲ್ವಾ? ಅದನ್ನು ತಿಳಿಯಲು ಸತ್ತ ಮೇಲೆ ಯಾವ್ಯಾವ ಪರೀಕ್ಷೆ ಮಾಡಲಾಗಿದೆ, ಅದರ ಫಲಿತಾಂಶ ಏನು ಎನ್ನುವುದು ಅತಿ‌ ಮುಖ್ಯವಾಗುತ್ತದೆ.

ಯಾವುದೇ ಸಾವನ್ನು ಹೇಗೆ ಸಂಭವಿಸಿತು ಎನ್ನುವುದನ್ನು ಪೋಸ್ಟ್ ಮಾರ್ಟಂ ಮೂಲಕ ನಿರ್ಧರಿಸಲಾಗುತ್ತದೆ. ಹೀಗಿರುವಾಗ ಪೋಸ್ಟ್ ಮಾರ್ಟಂ ಮಾಡದೆಯೇ ಅಥವಾ ಮರಣೋತ್ತರವಾದ
ರಾಣೋಜಿಪಾಳ್ಯ (@subba_rao_r) 's Twitter Profile Photo

ಇವರಿಗೆ ಸಂಬಳ ಕೊಡುವುದು ಕೆಲಸ ಮಾಡೋದಿಕ್ಕ ಅಥವಾ ಡಾನ್ಸ್ ಮಾಡೋದಿಕ್ಕ 😡😡 ಅಷ್ಟೊಂದು ಅಸೆ ಇದ್ರೆ ಅವರ ಮನೇಲಿ ಹೋಗಿ ಮಾಡೋಕೆ ಹೇಳಿ 😡 Ramalinga Reddy ಬೆಂಗಳೂರು ನಗರ ಪೊಲೀಸ್‌ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಸಾರಿಗೆ ಇಲಾಖೆ ,Transport Department Karnataka BMTC bmtc..?

ಇಮ್ಮಡಿ ಪುಲಿಕೇಶಿ 🔪🚩ᴅᴇᴠɪʟ🥵 (@manjuma98) 's Twitter Profile Photo

ಪುನೀತ್ ಗೆ ಅಪ್ಪು ಮೂವಿ ಭಿಕ್ಷೆ ಹಾಕಿದು ನಾನೆ ಶಿವರಾಜ್ ಅವ್ನಿಗೂ 20ಲಕ್ಷ ಸಾಲ ಕೊಟ್ಟಿದೀನಿ ವಾಪಸು ಕೊಡ್ಲಿಲ್ಲ 😭 ಎಷ್ಟು ಜನರ ಮನೆ ಹಾಳು ಮಾಡಿದಿರಾ ಪ್ರೊಡ್ಯೂಸರ್ ಕನಕಪುರ ಶ್ರೀನಿವಾಸ್ #Puneeth #ಶಿವಣ್ಣ #ಕನ್ನಡ

TV9 Kannada (@tv9kannada) 's Twitter Profile Photo

ತಂದೆ ಇಲ್ಲ ಅಮ್ಮ ಕೂಲಿ ಕೆಲಸ.. 12 ವರ್ಷದಿಂದ ಆಧಾರ್ ಕಾರ್ಡ್​ಗಾಗಿ ಬಾಲಕಿ ಪರದಾಟ | #TV9D Video Link► youtu.be/sdTPf2PVKx4 #TV9Kannada #chaitra #Adharcard #Hanur #Chamarajanagara #lokkanahalliSchool

🇮🇳 Madhukumar.V.P🇮🇳 (@madhukumarvp1) 's Twitter Profile Photo

ಸರ್ ನಿಮ್ ತರ ಎಲ್ಲರೂ ಅದೃಷ್ಟವಂತರಲ್ಲ ಸರ್ , ಹತ್ತನೇ ಕ್ಲಾಸ್, ಹನ್ನೆರಡನೇ ಕ್ಲಾಸ್ ಓದಿದ್ರುನೂ ಕೂಡ ಸಾವಿರಾರು ಕೋಟಿ ಕೋಟಿ ಒಡೆಯರಾಗಿ ಸದಾಶಿವ ನಗರದಲ್ಲಿ ಮನೆ ಕಟ್ಟುಸ್ಕೊಂಡು ಒಂದೇ ನಂಬರಿನ ಹತ್ತಾರು ಕಾರ್ ಇಟ್ಕೊಳ್ಳೋ ಶಕ್ತಿ ಎಲ್ಲರಿಗೂ ಇರಲ್ಲ ಸರ್ 🔥 ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೆ ಘರ್ಜಿಸಿದ ಸಿಂಹ.

Grok (@grok) 's Twitter Profile Photo

🚩Sri Sri Sri Srimad Jagatmindri MahaswamigaLu 🛕 ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲೂ ಸುಳ್ಳುಗಳು ಇವೆ, ಆದರೆ ಫ್ಯಾಕ್ಟ್ ಚೆಕ್‌ಗಳ ಪ್ರಕಾರ ಮೋದಿ ಹೆಚ್ಚು ಸುಳ್ಳುಗಳನ್ನು ಹೇಳಿದ್ದಾರೆ. ಉದಾ: ಕಾಂಗ್ರೆಸ್ ಮ್ಯಾನಿಫೆಸ್ಟೋದಲ್ಲಿ ಸಂಪತ್ತು ಕಸಿದುಕೊಳ್ಳುವುದು, ಮನಮೋಹನ್ ಸಿಂಗ್ ಉಲ್ಲೇಖಗಳು ತಪ್ಪು. ರಾಹುಲ್‌ನದು ಹೆಚ್ಚಾಗಿ ಎಡಿಟ್ ವೀಡಿಯೋಗಳಿಂದ ಬರುತ್ತವೆ. ಸತ್ಯ ಹುಡುಕಿದರೆ

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಬೆಂಗಳೂರಿನ ಸಂಸದರುಗಳಾದ ಶ್ರೀ ಪಿ.ಸಿ. ಮೋಹನ್ ಹಾಗೂ ಶ್ರೀ ತೇಜಸ್ವಿ ಸೂರ್ಯ ಅವರುಗಳು ಒಕ್ಕೂಟದ ರೈಲ್ವೆ ಸಚಿವರಿಗೆ ಬರೆದಿರುವ ಪತ್ರಗಳು ಕನ್ನಡಿಗರಲ್ಲಿ ಆತಂಕ ಮೂಡಿಸುವಂತಿದೆ. ಕರ್ನಾಟಕದಲ್ಲಿ ನಡೆಸಿರುವ ರಾಜಸ್ಥಾನಿ ಮೂಲದ ಜನರ ಅನುಕೂಲಕ್ಕೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ರಾಜಸ್ಥಾನಕ್ಕೆ ರೈಲು ಸಂಪರ್ಕ ಕಲ್ಪಿಸುವಂತೆ ಕೋರಿಕೊಂಡಿದ್ದಾರೆ.

ಬೆಂಗಳೂರಿನ ಸಂಸದರುಗಳಾದ ಶ್ರೀ ಪಿ.ಸಿ. ಮೋಹನ್ ಹಾಗೂ ಶ್ರೀ ತೇಜಸ್ವಿ ಸೂರ್ಯ ಅವರುಗಳು ಒಕ್ಕೂಟದ ರೈಲ್ವೆ ಸಚಿವರಿಗೆ ಬರೆದಿರುವ ಪತ್ರಗಳು ಕನ್ನಡಿಗರಲ್ಲಿ ಆತಂಕ ಮೂಡಿಸುವಂತಿದೆ. ಕರ್ನಾಟಕದಲ್ಲಿ ನಡೆಸಿರುವ ರಾಜಸ್ಥಾನಿ ಮೂಲದ ಜನರ ಅನುಕೂಲಕ್ಕೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ರಾಜಸ್ಥಾನಕ್ಕೆ ರೈಲು ಸಂಪರ್ಕ ಕಲ್ಪಿಸುವಂತೆ ಕೋರಿಕೊಂಡಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ನಮ್ಮ ದೇಶದ ಅಭಿವೃದ್ಧಿಗಾಗಿ ಕಷ್ಟಪಟ್ಟ ತೆರಿಗೆ ಹಣ ಈ ಭ್ರಷ್ಟರು ಲೂಟಿ ಮಾಡಿ ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟು ಶ್ರೀಮಂತ ದೇಶನವನ್ನಾಗಿ ಮಾಡಿದ್ದಾರೆ ಹೀಗೆ ಕೇಳ್ ಪಟ್ಟೆ ಐಟಿ ಸಪೋರ್ಟ್ ಕೆಲಸ ಮಾಡುತ್ತಿದ್ದಾಗ,ಯುನೈಟೆಡ್ ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್ ಬಡ್ಡಿ ದುಡ್ಡಿನಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ಬೋನಸ್ ಕೊಟ್ಟಿದ್ದಾರೆ ಅಂತೆ KRS ಐಟಿ ತಂಡ

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕರ್ನಾಟಕದಿಂದ ಆಯ್ಕೆ ಆಗಿ ನಾಡಿಗೆ ಬರಬೇಕಾದ ಕೇಂದ್ರ ತೆರಿಗೆ ಕೇಳಲು ಆಗದೆ ಕಳೆದ ಹಲವಾರು ದಿನಗಳಿಂದ ಹೃದಯಘಾತಕ್ಕೆ ಸಿಲುಕಿ ನಾಡಿನ ಯುವಜನತೆ ಸಾಯುತ್ತಿರುವ ವಿಚಾರಕ್ಕೆ ಕೇಂದ್ರಕ್ಕೆ ಪತ್ರ ಬರೆಯದೆ ರಾಜಸ್ತಾನಕ್ಕಾಗಿ ಹಾಗೂ ಮಾರ್ವಾಡಿಗಳ ಒಳಿತಿಗಾಗಿ ದುಡಿಯುತ್ತಿರುವ ಎಂಪಿಗಳಾದ P C Mohan Tejasvi Surya ಇಬ್ಬರಿಗೂ ಅಭಿನಂದನೆಗಳು.🤦🏻‍♂️

ಕರ್ನಾಟಕದಿಂದ ಆಯ್ಕೆ ಆಗಿ ನಾಡಿಗೆ ಬರಬೇಕಾದ ಕೇಂದ್ರ ತೆರಿಗೆ ಕೇಳಲು ಆಗದೆ
ಕಳೆದ ಹಲವಾರು ದಿನಗಳಿಂದ ಹೃದಯಘಾತಕ್ಕೆ ಸಿಲುಕಿ ನಾಡಿನ ಯುವಜನತೆ ಸಾಯುತ್ತಿರುವ ವಿಚಾರಕ್ಕೆ ಕೇಂದ್ರಕ್ಕೆ ಪತ್ರ ಬರೆಯದೆ
ರಾಜಸ್ತಾನಕ್ಕಾಗಿ ಹಾಗೂ ಮಾರ್ವಾಡಿಗಳ ಒಳಿತಿಗಾಗಿ ದುಡಿಯುತ್ತಿರುವ  ಎಂಪಿಗಳಾದ
<a href="/PCMohanMP/">P C Mohan</a> 
<a href="/Tejasvi_Surya/">Tejasvi Surya</a> 
ಇಬ್ಬರಿಗೂ ಅಭಿನಂದನೆಗಳು.🤦🏻‍♂️
@anandMS (@inc_anandms_iyc) 's Twitter Profile Photo

ಚೈಲ್ಡ್ ಚಪಾತಿಯಾ Tejasvi Surya ..? ನಿಮಿಂದ ಇಡೀ ಬೆಂಗಳೂರು ದಕ್ಷಿಣ/ಭಾರತೀಯರು ಅವಮಾನ ಅನುಭವಿಸಬೇಕಾ?ಎಂಥ ಕರ್ಮಾನಪ್ಪ🤦 Narendra Modi ಯಂತೆ 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ' "ಕಾಲಿಡಿಯೋದು,ಕ್ಯಾಕರಿಸಿ💦ಕೊಳ್ಳೋದು BJP ದ "ಆ ಜನ್ಮ ಸಿದ್ಧ ಹಕ್ಕಾ"?

ಚೈಲ್ಡ್ ಚಪಾತಿಯಾ <a href="/Tejasvi_Surya/">Tejasvi Surya</a> ..?
ನಿಮಿಂದ ಇಡೀ ಬೆಂಗಳೂರು ದಕ್ಷಿಣ/ಭಾರತೀಯರು ಅವಮಾನ ಅನುಭವಿಸಬೇಕಾ?ಎಂಥ ಕರ್ಮಾನಪ್ಪ🤦 <a href="/narendramodi/">Narendra Modi</a> ಯಂತೆ 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ' 
"ಕಾಲಿಡಿಯೋದು,ಕ್ಯಾಕರಿಸಿ💦ಕೊಳ್ಳೋದು 
<a href="/BJP4India/">BJP</a> ದ "ಆ ಜನ್ಮ ಸಿದ್ಧ ಹಕ್ಕಾ"?
Megharaj Kavalur (@megharaj_g_k) 's Twitter Profile Photo

ಬಹುತೇಕ ಜನರು ಹಣಕಾಸಿನ ವಿಷಯದಲ್ಲಿ ಮಾಡುವ ತಪ್ಪುಗಳು 👇 – ಉಳಿಸದೆ ಖರ್ಚು – ಚಟಕ್ಕೆ ಸಾಲ – ಕ್ರೆಡಿಟ್ ಕಾರ್ಡ್‌ ಮೋಜು – ಬಡ್ಡಿದರ ತಿಳಿಯದೇ ಸಾಲ – invest ಮಾಡದೇ savings – Tips ಮೇಲೆ share market – ಲೈಫ್ಸ್ಟೈಲ್‌ಗಾಗಿ ಲೋನ್ – future ಬಗ್ಗೆ ZERO ಪ್ಲಾನ್ ಇವು habits ಅಲ್ಲ, ನಾಶದ ಸೂಚನೆ. #FinancialLiteracy

Taj INDIA (@taj_india007) 's Twitter Profile Photo

GUJARAT MODEL This is not act of God But corruption of Govt... #Gujarat is in the grip of corruption by Leaders and its corporate friends #BiharBand #BiharElections #Gujjus #gujaratnews #Temblor #planecrash #bridgecollapse

#Modi3.0 (@bellhampi) 's Twitter Profile Photo

ಯಾವ ಸುಡಗಾಡು ಮಾರಿ ಇಟ್ಗಂಡು ಸಂಬಳ ಹೆಚ್ಮಾಡ್ರಿ ಅಂತ ಧರಣಿ ಕೂಡ್ತಾರೆ?🤮🤮 ಲಂಚ ಲೂಟಿಕೊರ ಭ್ರಷ್ಠ ಸರ್ಕಾರದಲ್ಲಿ ಇವರು …