Siddaramaiah(@siddaramaiah) 's Twitter Profileg
Siddaramaiah

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)

ID:891250296512323585

calendar_today29-07-2017 10:53:24

17,7K Tweets

1,0M Followers

87 Following

Follow People
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ…
account_circle
Siddaramaiah(@siddaramaiah) 's Twitter Profile Photo

ಇಂದಿರಾಗಾಂಧಿ ಎಂಬ ಉಕ್ಕಿನ ಮಹಿಳೆಯನ್ನು ದೇಶಕ್ಕೆ ಕೊಟ್ಟ ಪಕ್ಷ ಕಾಂಗ್ರೆಸ್. ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತು ದೇಶದ ಪ್ರಧಾನಿಯಾಗಿ ಸುಮಾರು ಮೂರು ದಶಕಗಳ ಕಾಲ ದೇಶಕ್ಕೆ ಮಾಡಿರುವ ಸೇವೆ ಅನುಪಮವಾದುದು. ಪಕ್ಷದ ಸಾರಥ್ಯ ವಹಿಸಿಕೊಂಡ ದಿನದಿಂದ ಸೋನಿಯಾ ಗಾಂಧಿಯವರು ಮಹಿಳೆಯರ ಸಬಲೀಕರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ…

ಇಂದಿರಾಗಾಂಧಿ ಎಂಬ ಉಕ್ಕಿನ ಮಹಿಳೆಯನ್ನು ದೇಶಕ್ಕೆ ಕೊಟ್ಟ ಪಕ್ಷ ಕಾಂಗ್ರೆಸ್. ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತು ದೇಶದ ಪ್ರಧಾನಿಯಾಗಿ ಸುಮಾರು ಮೂರು ದಶಕಗಳ ಕಾಲ ದೇಶಕ್ಕೆ ಮಾಡಿರುವ ಸೇವೆ ಅನುಪಮವಾದುದು. ಪಕ್ಷದ ಸಾರಥ್ಯ ವಹಿಸಿಕೊಂಡ ದಿನದಿಂದ ಸೋನಿಯಾ ಗಾಂಧಿಯವರು ಮಹಿಳೆಯರ ಸಬಲೀಕರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ…
account_circle
Siddaramaiah(@siddaramaiah) 's Twitter Profile Photo

ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ,

ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ. ‘‘ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’’ ಎಂದು ಖಡಾಖಂಡಿತವಾಗಿ ಸಾರಿದ…

ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ. ‘‘ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’’ ಎಂದು ಖಡಾಖಂಡಿತವಾಗಿ ಸಾರಿದ…
account_circle
Siddaramaiah(@siddaramaiah) 's Twitter Profile Photo

ಶಕ್ತಿ ಯೋಜನೆಯ ಫಲಾನುಭವಿ ಯುವತಿಯೊಬ್ಬಳು ತಾನು ಓಡಾಡಿದ್ದ ಉಚಿತ ಟಿಕೇಟ್‌ ಗಳನ್ನೇ ಮಾಲೆಯಾಗಿಸಿ ಕಡೂರಿಗೆ ಹೋದಾಗ ನನಗೆ ಹಾಕಿ ಖುಷಿಪಟ್ಟಳು. ಈ ಯೋಜನೆಯನ್ನು ಜಾರಿಗೆ ಕೊಟ್ಟ ನನಗೆ ಇದಕ್ಕಿಂತ ಹೆಮ್ಮೆ ಇನ್ನೇನಿದೆ?

account_circle
Siddaramaiah(@siddaramaiah) 's Twitter Profile Photo

ತಾಂಡಾಗಳು, ಹಟ್ಟಿಗಳು, ಮಜರೆಗಳು ಮುಂತಾದ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಸೂರು ಕಲ್ಪಿಸಿದ್ದು ನಮ್ಮ ಸರ್ಕಾರ.


account_circle
Siddaramaiah(@siddaramaiah) 's Twitter Profile Photo

ಗ್ಯಾರಂಟಿ ಯೋಜನೆಗಳ ಫಲವನ್ನು ಜನರ ಬದುಕಲ್ಲಿ ಕಾಣುತ್ತಿದ್ದೇವೆ.

account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಅಲಗೂರು ರಾಜು ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಅಲಗೂರು ರಾಜು ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಖಂಡ್ರೆ ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಖಂಡ್ರೆ ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀಡಿ…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀಡಿ…
account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಅವರಿಗೆ ನೀಡಿ ಎಂದು…
account_circle
Siddaramaiah(@siddaramaiah) 's Twitter Profile Photo

ಪ್ರಧಾನಿ Narendra Modi ಅವರು ವೇದಿಕೆಯ ಮೇಲೆ ನಿಂತು ನನ್ನ ತಂದೆಯನ್ನು ಅಪಮಾನ ಮಾಡುತ್ತಾರೆ. ನನ್ನ ತಂದೆಗೆ ಬಳುವಳಿಯಾಗಿ ಸಿಕ್ಕಿದ್ದು ಸಂಪತ್ತು, ಅಧಿಕಾರವಲ್ಲ, ಬದಲಿಗೆ ತ್ಯಾಗ, ಬಲಿದಾನದ ಭಾವನೆ. ಇದು ನಿಮಗೆ ಮಾತ್ರ ಅರ್ಥವಾಗಲು ಸಾಧ್ಯ.
ಯಾರು ಸೈನ್ಯದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದಾರೋ ಅವರಿಗೆ ಮಾತ್ರ ಇಂತಹ ಭಾವನೆಗಳು ಅರ್ಥವಾಗಲು…

account_circle
Siddaramaiah(@siddaramaiah) 's Twitter Profile Photo

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಗಳು ನಿಮ್ಮ ಬದುಕಿಗೆ ಶಕ್ತಿ ತುಂಬಲಿವೆ.

ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ ಮತ್ತು ಭವ್ಯ ಭಾರತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ.



ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಗಳು ನಿಮ್ಮ ಬದುಕಿಗೆ ಶಕ್ತಿ ತುಂಬಲಿವೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ ಮತ್ತು ಭವ್ಯ ಭಾರತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ. #ನ್ಯಾಯಯೋಜನೆ #CongressNyayPatra #LokSabhaElection2024
account_circle
Siddaramaiah(@siddaramaiah) 's Twitter Profile Photo

ದೆಹಲಿಯ ಹೊರವಲಯದಲ್ಲಿ ಸಾವಿರಾರು ರೈತರು ವರ್ಷಗಟ್ಟಲೆ ಪ್ರತಿಭಟನೆ ಮಾಡುತ್ತಿದ್ದರೂ ಒಂದು ದಿನವೂ ಅವರ ಸಮಸ್ಯೆ ಕೇಳಲು ಪ್ರಧಾನಿ Narendra Modi ಅವರು ಹೋಗಲಿಲ್ಲ. ಸುಮಾರು 600 ರೈತರು ಚಳಿ ಗಾಳಿ, ಪೊಲೀಸ್‌ ದೌರ್ಜನ್ಯಗಳಿಗೆ ಬಲಿಯಾದರು, ಸಚಿವರೊಬ್ಬರು ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಜೀಪು ಹತ್ತಿಸಿ ಕೊಂದರು, ಆಗಲೂ ಮೋದಿ ಅವರ ಮನಸು…

account_circle
Siddaramaiah(@siddaramaiah) 's Twitter Profile Photo

ಸೇಡಂನ ಮಾಜಿ ಶಾಸಕ ಡಾ. ನಾಗರೆಡ್ಡಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. 1983ರಲ್ಲಿ ನಾಗರೆಡ್ಡಿಯವರು ಮತ್ತು ನಾನು ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದೆವು. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ನಾಗರೆಡ್ಡಿಯವರ ನಿಧನದಿಂದ ನಾಡು ಬಡವಾಗಿದೆ.

ಮೃತರ ಆತ್ಮಕ್ಕೆ ಶಾಂತಿ…

ಸೇಡಂನ ಮಾಜಿ ಶಾಸಕ ಡಾ. ನಾಗರೆಡ್ಡಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. 1983ರಲ್ಲಿ ನಾಗರೆಡ್ಡಿಯವರು ಮತ್ತು ನಾನು ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದೆವು. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ನಾಗರೆಡ್ಡಿಯವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಶಾಂತಿ…
account_circle
Siddaramaiah(@siddaramaiah) 's Twitter Profile Photo

ಇನ್ನೊಬ್ಬರ ಧಮ್ಮ- ತಾಕತ್ತನ್ನು ಪ್ರಶ್ನೆ ಮಾಡುವ Basavaraj S Bommai (Modi Ka Parivar) ಅವರಿಗೆ ಪ್ರಧಾನಿ Narendra Modi ಅವರೆದುರು ನಿಂತರೆ ಕೈಕಾಲು ನಡುಗುತ್ತೆ.
ಇಂಥವರಿಗೆ ಮತ ನೀಡಿ ಏನು ಉಪಯೋಗ? ಇವರು ನಾಡಿಗಾಗಿ ಸಂಸತ್ತಿನಲ್ಲಿ ಧ್ವನಿಯೆತ್ತುತ್ತಾರ?

account_circle
Siddaramaiah(@siddaramaiah) 's Twitter Profile Photo

ಬಿಜೆಪಿ ಮತ್ತು ಆರ್.ಎಸ್.ಎಸ್ ಹುಟ್ಟಿನಿಂದಲೇ ಸಮಸಮಾಜ, ಸಂವಿಧಾನ ಮತ್ತು ಬಹುತ್ವದ ವಿರೋಧಿಗಳು.
ಒಬ್ಬ ನಾಯಕ, ಒಂದು ಭಾಷೆ ಮತ್ತು ಒಂದು ಸಂಸ್ಕೃತಿ ಅವರ ಮೂಲ ಅಜೆಂಡಾ.
ವಿವಿಧತೆಯಲ್ಲಿ ಏಕತೆಯೇ ಭಾರತದ ಸೌಂದರ್ಯ, ಈ ನೆಲದ ಪರಂಪರೆ, ಸಂವಿಧಾನದ ಆಶಯ, ಮಹಾಪುರುಷರ ಆದರ್ಶವಾಗಿದೆ.

ಈ ಚುನಾವಣೆ ಒಡೆದು ಆಳುವ ಬಿಜೆಪಿಯ ನೀತಿಗಳು ಮತ್ತು ಕೂಡಿ ಬಾಳುವ…

account_circle
Siddaramaiah(@siddaramaiah) 's Twitter Profile Photo

ನಮ್ಮ ಸರ್ಕಾರ ಕೊನೆಯವರೆಗೂ ಜನತೆಯ ಆಶೋತ್ತರಗಳನ್ನು ಈಡೇರಿಸಲಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ BJP ಜೊತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ…

ನಮ್ಮ ಸರ್ಕಾರ ಕೊನೆಯವರೆಗೂ ಜನತೆಯ ಆಶೋತ್ತರಗಳನ್ನು ಈಡೇರಿಸಲಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ @BJP4India ಜೊತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ…
account_circle