ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile
ಎಸ್ ಶ್ಯಾಮ್ ಪ್ರಸಾದ್ | S Shyam Prasad

@shyamsprasad

ನಮ್ಮನಾಡು_ನಮ್ಮಆಳ್ವಿಕೆ |
Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |

ID: 337037054

linkhttp://youtube.com/user/bariolu calendar_today17-07-2011 10:21:46

36,36K Tweet

29,29K Takipçi

0 Takip Edilen

Shashank (@shashank_dir) 's Twitter Profile Photo

ನಿರ್ದೇಶಕನಾಗಿ 20 ವರ್ಷ.. ಆದರೆ, ಮಾಡಿರೋದು ಬರಿ 10 ಸಿನಿಮಾ!!!!??

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಸ್ವತಃ ಗಾಯಕರಾದ ರಾಜೇಶ್ ಕೃಷನ್ ನಟಿಸಿ, ಗಾಯಕರಾದ ಎಲ್.ಎನ್ ಶಾಸ್ತ್ರಿ ನಿರ್ದೇಶನದ ಕನ್ನಡ ಚಿತ್ರಕ್ಕೆ ಸೋನು ನಿಗಮ್ ನಿಂದ ಹಾಡಿಸಬೇಕಾದ ದುಸ್ಥಿತಿ. ಆಡಿಯೋ ಕಂಪೆನಿಗಳು ಮತ್ತು FM ಸ್ಟೇಷನ್ ಗಳ ಒತ್ತಡಕ್ಕೆ ಸೋನು ನಿಗಮ್ ನಿಂದ ಕನ್ನಡ ಹಾಡು ಹೇಳಿಸಬೇಕಾದ ಪರಿಸ್ಥಿತಿ ಇತ್ತು. 2014 ರಲ್ಲಿ ನಾನು ಬರೆದ ವರದಿ. bangaloremirror.indiatimes.com/entertainment/…

ಸ್ವತಃ ಗಾಯಕರಾದ ರಾಜೇಶ್ ಕೃಷನ್ ನಟಿಸಿ, ಗಾಯಕರಾದ ಎಲ್.ಎನ್ ಶಾಸ್ತ್ರಿ ನಿರ್ದೇಶನದ ಕನ್ನಡ ಚಿತ್ರಕ್ಕೆ ಸೋನು ನಿಗಮ್ ನಿಂದ ಹಾಡಿಸಬೇಕಾದ ದುಸ್ಥಿತಿ. ಆಡಿಯೋ ಕಂಪೆನಿಗಳು ಮತ್ತು FM ಸ್ಟೇಷನ್ ಗಳ ಒತ್ತಡಕ್ಕೆ ಸೋನು ನಿಗಮ್ ನಿಂದ ಕನ್ನಡ ಹಾಡು ಹೇಳಿಸಬೇಕಾದ ಪರಿಸ್ಥಿತಿ ಇತ್ತು. 2014 ರಲ್ಲಿ ನಾನು ಬರೆದ ವರದಿ. 
bangaloremirror.indiatimes.com/entertainment/…
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ನಿನ್ನೆ ಸಂಜೆ ಯಶವಂತಪುರ ರೈಲು ನಿಲ್ದಾಣದ 6 ನೇ ಪ್ಲಾಟ್ ಫಾರಂನ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ತುಮಕೂರು ರೈಲಿಗೆ ಕಾಯುತ್ತಾ. ಪಕ್ಕದಲ್ಲಿ ಕನ್ನಡ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಬಂದು ಕೂತರು. ಸುಮಾರು 70 ವರ್ಷ ವಯಸ್ಸಿಯಿರಬೇಕು. ಅವರ ಪರಿಚಯ ಕೇಳುತ್ತಿದ್ದೆ. ಅಷ್ಟರಲ್ಲಿ ತಲೆ ಮೇಲೆ ಚಿಕ್ಕದೊಂದು ಮೂಟೆ, ಕೈಯಲ್ಲೊಂದು ಬ್ಯಾಗು

ನಿನ್ನೆ ಸಂಜೆ ಯಶವಂತಪುರ ರೈಲು ನಿಲ್ದಾಣದ 6 ನೇ ಪ್ಲಾಟ್ ಫಾರಂನ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ತುಮಕೂರು ರೈಲಿಗೆ ಕಾಯುತ್ತಾ. ಪಕ್ಕದಲ್ಲಿ ಕನ್ನಡ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಬಂದು ಕೂತರು. ಸುಮಾರು 70 ವರ್ಷ ವಯಸ್ಸಿಯಿರಬೇಕು.
ಅವರ ಪರಿಚಯ ಕೇಳುತ್ತಿದ್ದೆ. ಅಷ್ಟರಲ್ಲಿ ತಲೆ ಮೇಲೆ ಚಿಕ್ಕದೊಂದು ಮೂಟೆ, ಕೈಯಲ್ಲೊಂದು ಬ್ಯಾಗು
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

2025ರ ಏಪ್ರಿಲ್ 22ರಂದು ಪಹಲಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ನಮ್ಮ ಭಾರತೀಯ ಸೇನೆ "ಆಪರೇಷನ್ ಸಿಂಧೂರ್" ಮೂಲಕ ಶತ್ರುಗಳಿಗೆ ತಕ್ಕ ಪ್ರತೀಕಾರ ನೀಡುತ್ತಿದೆ. ಇದು ನಮ್ಮ ದೇಶದ ಶಕ್ತಿಯ ಪ್ರತೀಕವಾಗಿದೆ. ನಮ್ಮ ಸೇನೆಯ ಧೈರ್ಯ ಮತ್ತು ತ್ಯಾಗಕ್ಕೆ ಶತ ಶತ ನಮನಗಳು. "ನಮ್ಮ ನಾಡು ನಮ್ಮ ಆಳ್ವಿಕೆ" ಸಂಘಟನೆಯ ವತಿಯಿಂದ, ಭಾರತೀಯ

2025ರ ಏಪ್ರಿಲ್ 22ರಂದು ಪಹಲಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ನಮ್ಮ ಭಾರತೀಯ ಸೇನೆ "ಆಪರೇಷನ್ ಸಿಂಧೂರ್" ಮೂಲಕ ಶತ್ರುಗಳಿಗೆ ತಕ್ಕ ಪ್ರತೀಕಾರ ನೀಡುತ್ತಿದೆ. ಇದು ನಮ್ಮ ದೇಶದ ಶಕ್ತಿಯ ಪ್ರತೀಕವಾಗಿದೆ. 

ನಮ್ಮ ಸೇನೆಯ ಧೈರ್ಯ ಮತ್ತು ತ್ಯಾಗಕ್ಕೆ ಶತ ಶತ ನಮನಗಳು.
"ನಮ್ಮ ನಾಡು ನಮ್ಮ ಆಳ್ವಿಕೆ" ಸಂಘಟನೆಯ ವತಿಯಿಂದ,
ಭಾರತೀಯ
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಅತ್ಯುತ್ತಮ ಚೊಚ್ಚಲ ಬರಹಗಾರ (ಚಿ.ಉದಯ ಶಂಕರ್ ಪ್ರಶಸ್ತಿ) 1. ಸಂದೀಪ್‍ ಸುಂಕದ್‍ (ಶಾಖಾಹಾರಿ) 2. ಪರಮೇಶ್ ಗುಂಡ್ಕಲ್ (ಕೋಟಿ) 3. ಜೈಶಂಕರ್ (ಶಿವಮ್ಮ) 4. ರಾಜಗುರು ಬಿ (ಕೆರೆಬೇಟೆ) 5. ಶ್ರೀನಿಧಿ ಬೆಂಗಳೂರು (ಬ್ಲಿಂಕ್) ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ೨೦೨೫ CFCAcademy.in #ಚಂದನವನ_ಅವಾರ್ಡ್ಸ್_2025

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಅತ್ಯುತ್ತಮ ಚೊಚ್ಚಲ ನಿರ್ದೇಶನ (ಶಂಕರ್ ನಾಗ್ ಪ್ರಶಸ್ತಿ) 1. ಜೈಶಂಕರ್ ಆರ್ಯರ್ (ಶಿವಮ್ಮ) 2. ಸಂದೀಪ್ ಸುಂಕದ್ (ಶಾಖಾಹಾರಿ) 3. ಶ್ರೀನಿಧಿ ಬೆಂಗಳೂರು (ಬ್ಲಿಂಕ್) 4. ಚಂದ್ರಜಿತ್ ಬೆಳ್ಳಿಯಪ್ಪ (ಇಬ್ಬನಿ ತಬ್ಬಿದ ಇಳೆಯಲಿ) 5. ಉತ್ಸವ್ ಗೊನ್ವಾರ್ (ಫೋಟೋ) ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ೨೦೨೫

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಅತ್ಯುತ್ತಮ ಚೊಚ್ಚಲ ನಟಿ (ತ್ರಿಪುರಾಂಭಾ ಪ್ರಶಸ್ತಿ) 1. ಅಂಕಿತಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ) 2. ಸಾನ್ಯಾ ಅಯ್ಯರ್ (ಗೌರಿ) 3. ಶರಣಮ್ಮ ಚೆಟ್ಟಿ (ಶಿವಮ್ಮ) 4. ರಿಶಿಕಾ ನಾಯ್ಕ್ (ಪುರುಷೋತ್ತಮನ ಪ್ರಸಂಗ) 5. ಶೆರ್ಲಿನ್ ಭೋಸ್ಲೆ (ಹದಿನೇಳೆಂಟು) ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ೨೦೨೫ CFCAcademy.in

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ) 1. ಶ್ವೇತಾ ಆರ್ ಪ್ರಸಾದ್ ಮತ್ತು ವಿದ್ಯಾ ಗಾಂಧಿ ರಾಜನ್ (ಸಖತ್ ಸ್ಟುಡಿಯೋ, ಮರ್ಯಾದೆ ಪ್ರಶ್ನೆ) 2. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ (ಶಾಖಾಹಾರಿ) 3. ರವಿಚಂದ್ರನ್‍ ಎ ಜೆ (ಜನನಿ ಪಿಕ್ಚರ್, ಬ್ಲಿಂಕ್) 4. ಉತ್ಸವ್ ಗೋನ್ವಾರ್ ಮತ್ತು ಫಕೀರಪ್ಪ ಬಂಡಿವಾಡ (ಫೋಟೋ) 5.

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಇದರಲ್ಲಿ ಕನ್ನಡಿಗರದು ಶೂನ್ಯಸಂಪಾದನೆ ಕರ್ನಾಟಕ ಈಗ ಕನ್ನಡಿಗರನ್ನು ಬಿಟ್ಟು ಇನ್ನೆಲ್ಲರಿಗೂ ರಿಯಲ್ ಎಸ್ಟೇಟ್ ದಂಧೆ. ಅವರಿಗೆ ತಾಯಿ ನಾಡು, ತಾಯಿ ನುಡಿ, ನಮ್ಮಪ್ಪನ ನೆಲ ಅನ್ನೋ sentiment ಇಲ್ಲ. #ನಮ್ಮನೆಲ_ಪರಕೀಯಫಲ #ನಮ್ಮನಾಡು_ನಮ್ಮಆಳ್ವಿಕೆ

ಇದರಲ್ಲಿ ಕನ್ನಡಿಗರದು ಶೂನ್ಯಸಂಪಾದನೆ
ಕರ್ನಾಟಕ ಈಗ ಕನ್ನಡಿಗರನ್ನು ಬಿಟ್ಟು ಇನ್ನೆಲ್ಲರಿಗೂ ರಿಯಲ್ ಎಸ್ಟೇಟ್ ದಂಧೆ. ಅವರಿಗೆ ತಾಯಿ ನಾಡು, ತಾಯಿ ನುಡಿ, ನಮ್ಮಪ್ಪನ ನೆಲ ಅನ್ನೋ sentiment ಇಲ್ಲ. 
#ನಮ್ಮನೆಲ_ಪರಕೀಯಫಲ 
#ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕದಲ್ಲಿ ಪ್ರತಿಯೊಂದು ಸೇವೆಯೂ ಕನ್ನಡದಲ್ಲಿ ದೊರೆಯಬೇಕೆಂಬುದು ಸಹಜ ಮತ್ತು ನ್ಯಾಯಯುತ ಬೇಡಿಕೆ. ಇದಕ್ಕೆ ಸ್ಪಂದಿಸಿ, ಕನ್ನಡದಲ್ಲಿ ಸೇವೆ ನೀಡುತ್ತಿರುವ ಏರ್ ಫ್ರಾನ್ಸ್ ನ ನಡೆ ಅನುಕರಣಾರ್ಹವಾದದ್ದು. #ಕನ್ನಡದಲ್ಲಿ_ಗ್ರಾಹಕ_ಸೇವೆ #ನಮ್ಮನಾಡು_ನಮ್ಮಆಳ್ವಿಕೆ

ಕರ್ನಾಟಕದಲ್ಲಿ ಪ್ರತಿಯೊಂದು ಸೇವೆಯೂ ಕನ್ನಡದಲ್ಲಿ ದೊರೆಯಬೇಕೆಂಬುದು ಸಹಜ ಮತ್ತು ನ್ಯಾಯಯುತ ಬೇಡಿಕೆ. ಇದಕ್ಕೆ ಸ್ಪಂದಿಸಿ, ಕನ್ನಡದಲ್ಲಿ ಸೇವೆ ನೀಡುತ್ತಿರುವ ಏರ್ ಫ್ರಾನ್ಸ್ ನ ನಡೆ ಅನುಕರಣಾರ್ಹವಾದದ್ದು.

#ಕನ್ನಡದಲ್ಲಿ_ಗ್ರಾಹಕ_ಸೇವೆ
#ನಮ್ಮನಾಡು_ನಮ್ಮಆಳ್ವಿಕೆ
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಅತ್ಯುತ್ತಮ ಗಾಯಕಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ೨೦೨೫ 1. ಶ್ರೀಲಕ್ಷ್ಮಿ ಬೆಳ್ಮಣ್ಣು (ನಾ ನಿನಗೆ, ಮರ್ಯಾದೆ ಪ್ರಶ್ನೆ) 2. ಶ್ರುತಿ ಪ್ರಹ್ಲಾದ್ (ಹಿತ್ತಲಕ ಕರಿಬ್ಯಾಡ, ಕರಟಕ ದಮನಕ) 3. ಶಿವಾನಿ ಸ್ವಾಮಿ (ಎಲ್ಲಾ ಮಾತನ್ನ ಒಂದೇ ಬಾರಿ, ಒಂದು ಸರಳ ಪ್ರೇಮ ಕಥೆ) 4. ಇಂದು ನಾಗರಾಜ್ (ಚಿನ್ನಮ್ಮ, ಕೃಷ್ಣಂ ಪ್ರಣಯ ಸಖಿ) 5.