Dr.Sharanu Hullur
@sharanuhullur1
Journalist, Film Critic, Author, Bureau Chief Film Public TV- Digital media
ಪತ್ರಕರ್ತ, ಸಿನಿಮಾ ವಿಮರ್ಶಕ, ಲೇಖಕ, ಪಬ್ಲಿಕ್ ಟಿವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಬ್ಯುರೊ ಮುಖ್ಯಸ್ಥ.
17-03-2013 13:06:51
11,1K Tweets
3,7K Followers
488 Following
ಡಾ.ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗಾಗಿ ಹೋರಾಟ ಅಗತ್ಯವಿರಲಿಲ್ಲ. ಆದರೂ, ಹೋರಾಟ ಅನಿವಾರ್ಯ ಅಂತ ತಂದಿಟ್ಟಿದ್ದು ಸರಕಾರ. ಮೊದಲ ಬಾರಿಗೆ ಅಷ್ಟೂ ನಟರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಿವೆ. ವಿಷ್ಣು ಅವರ ಅಭಿಮಾನಿಗಳು ಕೇಳ್ತಾ ಇರೋದು ತುಂಡು ಭೂಮಿ. ಅದು ದೊಡ್ಡದಲ್ಲ. ಯಾಕೆ ಈ ದ್ವೇಷ?
Veerakaputra Srinivasa