
ಕನ್ನಡಿಗ ದೇವರಾಜ್
@sgowda79
ಕನ್ನಡನಾಡಿನ ಕನ್ನಡಿಗ
ಕಣ್ಣಿಗೆ ಕಾಣಲಿ ಕನ್ನಡ
ಕಿವಿಗೆ ಬಿಳಲಿ ಕನ್ನಡ
ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ
ID: 2897259842
12-11-2014 07:15:27
1,1K Tweet
1,1K Followers
70 Following









ಫುಟ್ ಪಾತ್ ಮೇಲೆ ಓಡಾಡೋಣ ಅಂದ್ರೆ ಕಸದ ರಾಶಿ ರಸ್ತೆ ಪಕ್ಕ ಓಡಾಡೋಣ ಅಂದ್ರೆ ರಸ್ತೆ ಪೂರ್ತಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಾರೆ. ಜನ ಎಲ್ಲಿ ಓಡಾಡಬೇಕು Tushar Giri Nath, IAS Maheshwar Rao.M, IAS Bruhat Bengaluru Mahanagara Palike INTEGRATED COMMAND AND CONTROL CENTRE ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice








ನಮ್ಮ ಉತ್ತರ ಕರ್ನಾಟಕದ ಜನರು ಕೂಡಾ ಮನುಷ್ಯರೇ ಸರ್, ನಮ್ಮ ಜನಕ್ಕೂ ಹೊಸ ಬಸ್ ಗಳನ್ನ ಕೊಡಿ - #ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ #ಬೆಂಗಳೂರು ಸರ್ಕಾರ ನಮ್ಮ ಉತ್ತರ ಕರ್ನಾಟಕವನ್ನ ಗುಜರಿ ಅಂಗಡಿ ಅಂತಾ ಅಂದುಕೊಂಡಿದ್ಯಾ? ನಾವು ಕನ್ನಡಿಗರು ಅಲ್ಲವೇ? ಮಲತಾಯಿ ಧೋರಣೆ ಯಾಕೆ ಸ್ವಾಮಿ Ramalinga Reddy ಸರ್? #VoiceForUttarKarnataka


ಇದುವರೆಗೂ ಹಿಂದಿ ಪರರು ನಮ್ಮ ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದರು. ಈಗ ನಮ್ಮ ಸಂಚಾರಿ ಆರಕ್ಷಕರು, ಸರ್ಕಾರಿ ನೌಕರರ ಮೇಲೂ ಹಿಂಸೆ, ಅವಹೇಳನ ನಡೆಸುತ್ತಿದ್ದಾರೆ! ಇನ್ನು ಮುಂದೆ ಕನ್ನಡಿಗರು ಕಣ್ಣೆಚ್ಚರಿಸಬೇಕು! ಸರ್ಕಾರವು ಕೂಡ ಕಣ್ತೆರೆದು ಕಠಿಣ ಕ್ರಮ ಕೈಗೊಳ್ಳಲೇಬೇಕು! ಬೆಂಗಳೂರು ನಗರ ಪೊಲೀಸ್ BengaluruCityPolice Karnataka Congress Siddaramaiah
