ಪ್ರಕಾಶ ಜೀರ್ಗೆ ಲಿಂಗಾಯತ (@rbdian770) 's Twitter Profile
ಪ್ರಕಾಶ ಜೀರ್ಗೆ ಲಿಂಗಾಯತ

@rbdian770

ಭಾರತದ ಸಮತವಾದಿಗಳಾದ ಬುದ್ಧ,ಬಸವ,ಅಂಬೇಡ್ಕರರನ್ನ ಆದರ್ಶವಾಗಿಟ್ಟು ಕೊಂಡು ಬದುಕುವ ಕನ್ನಡಿಗ, ರಾಷ್ಟ್ರೀಯ ಬಸವ ದಳದ(ರಿ) ಸದಸ್ಯ.

ID: 728273663162765312

linkhttp://www.Lingayatareligion.com calendar_today05-05-2016 17:22:26

7,7K Tweet

2,2K Followers

3,3K Following

Gnan ಜ್ಞಾನ್ ಕಲ್ಲಹಳ್ಳಿ (@gnan007) 's Twitter Profile Photo

ಗ್ಯಾರೆಂಟಿ ಸ್ಯಾಟಲೈಟ್ ಚಾನೆಲ್ ನಲ್ಲಿ... ಕಂತು 1 🙂 👉 ರಾಜಕುಮಾರ್ ಅವರ ಇರುವಿಕೆ ಶೂನ್ಯತೆ 👉 ಶಿವರಾಜ್ ಕುಮಾರ್ ಅವರಿಗೆ ಮಾಹಿತಿ ಕೊರತೆ 👉 ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷೆ ಜ್ಞಾನ್

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಕನ್ನಡಕ್ಕೆ ಅಪಮಾನ ಮಾಡಿದ ನಟ ಕಮಲ್ ಹಾಸನ್ ನಡೆ ವಿರೋಧಿಸಿ #ಕರ್ನಾಟಕ_ರಾಷ್ಟ್ರ_ಸಮಿತಿ_ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ 30.05.2025

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಕನ್ನಡಪರ ನಿಲ್ಲಿ 👏 ಬರೀ ಮಾತಿನಲ್ಲಿ ಅಲ್ಲದೇ ಅವರ ಯಾವುದೇ ಸಿನೆಮಾಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡದ ಹಾಗೆ ನೋಡಿಕೊಳ್ಳಿ! Shivaraj S Tangadagi ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಸುದೀಪ್ ಸರ್ ಸಹ ಅತಿಥಿಯಾಗಿಯೇ ಈ ಕಾರ್ಯಕ್ರಮಕ್ಕೆ ಹೋಗಿದ್ರು ಆದ್ರೆ ಹೈದರಾಬಾದ್ ನ ಚಿತ್ರರಂಗದ ವ್ಯಕ್ತಿಯೊಬ್ಬ ಕನ್ನಡ ವನ್ನು ಕನ್ನಡ್ ಎಂದಿದ್ದಕ್ಕೆ ಒಂದು ಕ್ಷಣವೂ ಆಲೋಚಿಸದೆ ಕನ್ನಡ್ ❌ ಅಲ್ಲಾ ಕನ್ನಡ ✅ ಎಂದು ದಿಟ್ಟ ಉತ್ತರ ಕೊಟ್ಟ Kichcha Sudeepa ಅವರ ಕನ್ನಡ ಅಭಿಮಾನ ಪ್ರೇರಣೆ ಆಗಬೇಕು. ಕನ್ನಡ ಅಭಿಮಾನ ಇರೋ ನಟರು ಆದರ್ಶವಾಗಬೇಕು.!💛❤️

ಕಿರಣ್ ಕುಮಾರ್.! (@kiranam_kl) 's Twitter Profile Photo

ಅರ್ನಬ್ ಅವರಿಗೆ ಗೊತ್ತಿರುವಷ್ಟು, ಈ ಕಮಲ್ಗೆ ಗೊತ್ತಿಲ್ಲವಾ.!? #KamalHaasanControversy

aut0kanndiga0779 (@autokannadiga) 's Twitter Profile Photo

ಈ ವಿಚಾರವಾಗಿ ಎಫ್ಐಆರ್ ದಾಖಲಿಸಿದ್ದಾರೆ ಕಾನೂನು ಮೂಲಕ ಮುಂದುವರೆಯುತ್ತದೆ

ವಚನೋತ್ಸವ (@vachanotsava) 's Twitter Profile Photo

ಶರಣಸಂಬಂಧವನರಿದ ಬಳಿಕ, ಕುಲಮದ ಛಲಮದವಿಲ್ಲ ಕಂಡಯ್ಯಾ. ಲಿಂಗಸಂಬಂಧವನರಿದ ಬಳಿಕ, ಶೀಲಸಂಬಂಧವಿಲ್ಲ ಕಂಡಯ್ಯಾ. ಪ್ರಸಾದಸಂಬಂಧವನರಿದ ಬಳಿಕ, ಇಹಪರಂಗಳೆಂಬವಿಲ್ಲ ಕಂಡಯ್ಯಾ. ಮಹಲಿಂಗ ಕಲ್ಲೇಶ್ವರಾ, ಇಂತೀ ತ್ರಿವಿಧ ಸಂಬಂಧಕ್ಕೆ ಇದೇ ದೃಷ್ಟ. ~ ಶರಣ, ಹಾವಿನಹಾಳ ಕಲ್ಲಯ್ಯ *ಸರ್ವರಿಗೂ ಶರಣು ಶರಣಾರ್ಥಿಗಳು* 🌻 🙏 🌾

DEEPU GOWDRU (@deepuvajramuni) 's Twitter Profile Photo

ಚುನಾವಣೆಯಲ್ಲಿ #ಭಜರಂಗದಳ ಬ್ಯಾನ್ ಮಾಡ್ತೀವಿ ಎಂದೇಳಿತ್ತು ಕಾಂಗ್ರೆಸ್ ಪಕ್ಷ.‌. ಆದರೆ ಈಗ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕಿಯಾಗಿರುವ ನಯನ ಮೋಟಮ್ಮ ಗೌರಿ ಲಂಕೇಶ್ರನ್ನು ಕೊಲೆ ಮಾಡಿದವರ ವರ್ಗದ ವೇದಿಕೆಯಲ್ಲಿ ನಿಂತು ಭಾಷಣ ಹೊಡೆಯುತ್ತಿದ್ದಾರೆ.. #congressgovernment

ಚುನಾವಣೆಯಲ್ಲಿ #ಭಜರಂಗದಳ ಬ್ಯಾನ್ ಮಾಡ್ತೀವಿ ಎಂದೇಳಿತ್ತು ಕಾಂಗ್ರೆಸ್ ಪಕ್ಷ.‌. ಆದರೆ ಈಗ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕಿಯಾಗಿರುವ ನಯನ ಮೋಟಮ್ಮ ಗೌರಿ ಲಂಕೇಶ್ರನ್ನು ಕೊಲೆ ಮಾಡಿದವರ ವರ್ಗದ ವೇದಿಕೆಯಲ್ಲಿ ನಿಂತು ಭಾಷಣ ಹೊಡೆಯುತ್ತಿದ್ದಾರೆ..

#congressgovernment
Sri Basava Yogi (@basavayogi8) 's Twitter Profile Photo

ದಿ.5-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನಲ್ಲಿರುವ ಗದ್ದೆಮನೆಯಲ್ಲಿ ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. #BasavaSamskrutiAbhiyana #SamskrutikaNayakaBasavanna #Basavanna

ದಿ.5-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನಲ್ಲಿರುವ ಗದ್ದೆಮನೆಯಲ್ಲಿ  ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. #BasavaSamskrutiAbhiyana #SamskrutikaNayakaBasavanna #Basavanna
Goudrusarkar - ಗೌಡ್ರುಸರ್ಕಾರ್ (@gs_0107) 's Twitter Profile Photo

ಪಾಂಚ ಪೀಠದವರು ಎಷ್ಟೇ ಧರ್ಮಗುರುವನ್ನು ಬೇಡ ಅಂದರು ಅವರ ನೆರಳಿನಲ್ಲೇ ಇರಬೇಕಾದ ದರ್ದು ಇವರಿಗೆ . ಕೊನೆಗೆ ಅಣ್ಣನವರ ಕೆಳಗೆ, 😅

ಪಾಂಚ ಪೀಠದವರು ಎಷ್ಟೇ ಧರ್ಮಗುರುವನ್ನು ಬೇಡ ಅಂದರು ಅವರ ನೆರಳಿನಲ್ಲೇ ಇರಬೇಕಾದ ದರ್ದು ಇವರಿಗೆ . 

ಕೊನೆಗೆ ಅಣ್ಣನವರ ಕೆಳಗೆ, 😅
Sri Basava Yogi (@basavayogi8) 's Twitter Profile Photo

05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ" ಪೂರ್ವಭಾವಿ ಸಭೆಯನ್ನು ದಿ. 20.09.2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ನಿಜಗುಣ ಕಲ್ಯಾಣ ಮಂಟಪದಲ್ಲಿ ಜರುಗಿತು.

05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ" ಪೂರ್ವಭಾವಿ ಸಭೆಯನ್ನು ದಿ. 20.09.2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ನಿಜಗುಣ ಕಲ್ಯಾಣ ಮಂಟಪದಲ್ಲಿ ಜರುಗಿತು.
ಲಿಂಗಾಯತ ಧರ್ಮ - Lingayat Religion (@lingayatadharma) 's Twitter Profile Photo

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸ್ಥಳ : ಅರಮನೆ ಮೈದಾನ, ಬೆಂಗಳೂರು ದಿನಾಂಕ: 5-Oct-2025 #BasavaSamskruthi

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ
ಸ್ಥಳ : ಅರಮನೆ ಮೈದಾನ, ಬೆಂಗಳೂರು 
ದಿನಾಂಕ: 5-Oct-2025
#BasavaSamskruthi
ಲಿಂಗಾಯತ ಧರ್ಮ - Lingayat Religion (@lingayatadharma) 's Twitter Profile Photo

ನಮ್ಮ ಧರ್ಮ ಲಿಂಗಾಯತ ಧರ್ಮ. ಎಲ್ಲಾ ಜಾತಿಗಳು ಲಿಂಗಾಯತ ಧರ್ಮದಡಿ ಒಂದಾಗುವ ಸಮಯ ಬಂದಿದೆ #BasavaSamskruthi

Sri Basava Yogi (@basavayogi8) 's Twitter Profile Photo

"ಬಸವ ಸಂಸ್ಕೃತಿ ಅಭಿಯಾನ" ಸಮಾರೋಪ ಸಮಾರಂಭ ದಿ. 05-10-2025, ಬೆಳಿಗ್ಗೆ 10:30 ಸ್ಥಳ : ಗಾಯತ್ರಿ ವಿಹಾರ, ಗೇಟ್ ನಂ. 4, ಅರಮನೆ ಮೈದಾನ, ಬೆಂಗಳೂರು

"ಬಸವ ಸಂಸ್ಕೃತಿ ಅಭಿಯಾನ" ಸಮಾರೋಪ ಸಮಾರಂಭ
ದಿ. 05-10-2025, ಬೆಳಿಗ್ಗೆ 10:30 
ಸ್ಥಳ : ಗಾಯತ್ರಿ ವಿಹಾರ, ಗೇಟ್ ನಂ. 4, ಅರಮನೆ ಮೈದಾನ, ಬೆಂಗಳೂರು
ಅಗಸರ್ (@suri1070) 's Twitter Profile Photo

ಓಂ ಶ್ರೀ ಗುರು ಬಸವಲಿಂಗಾಯನಮಃ ನೆಲ್ಲು ನೆಲದಲ್ಲಿಯೆ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ, ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ. ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ ! ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ, ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ, ಹೊಡೆಹುಲ್ಲ ಬಂಕಣ್ಣ ಶರಣರು

Bhimashankar Patil (@bhimashankarptl) 's Twitter Profile Photo

ಪ್ರತ್ಯೇಕ ಲಿಂಗಾಯತ ಧರ್ಮವನ್ನು ಯಾವುದೇ ಪಕ್ಷ ಬೆಂಬಲಿಸಿದರೂ ಅದು ಕನ್ನಡಿಗರನ್ನು, ಕನ್ನಡಿಗರ ಧಾರ್ಮಿಕ ಪರಂಪರೆಯನ್ನು ಬೆಂಬಲಿಸಿ ಗೌರವಿಸಿದಂತೆ.ಕಾರಣ ಇದು ಈ ನೆಲದ ಸ್ವತಂತ್ರ ಧರ್ಮ.ಅದು ಕಾಂಗ್ರೆಸ್ ಆಗಿರಲಿ,ಬಿಜೆಪಿ ಆಗಿರಲಿ ಜನತಾದಳವೇ ಆಗಿರಲಿ. ಲಿಂಗಾಯತ ಧರ್ಮ ಅನುಯಾಯಿಗಳು ಯಾವುದೇ ಪಕ್ಷಗಳ ಗುಲಾಮರಲ್ಲ.ಯಾವುದೋ ಪಕ್ಷ,ಯಾರೋ ನಾಯಕ,ಯಾವುದೋ