R. Raghu Kautilya (@raghukautilya) 's Twitter Profile
R. Raghu Kautilya

@raghukautilya

ಕನ್ನಡಿಗ; President-Karnataka BJP OBC Morcha @OBCMorcha4Kar; Ex Chairman- D.Devaraja Urs Backward Class Development Corp, Govt of Karnataka; Ex Chairman-KEA

ID: 1125711012471029761

calendar_today07-05-2019 10:36:34

2,2K Tweet

969 Takipçi

465 Takip Edilen

R. Raghu Kautilya (@raghukautilya) 's Twitter Profile Photo

ಕಾಯಕದಲ್ಲಿ ಕೈಲಾಸ ಕಾಣೋರಿಗೆ ದುಡಿಮೆ ನಿಲ್ಲಿಸಲು ಕಾರಣವೇ ಸಿಗುವುದಿಲ್ಲ ..

Vijayendra Yediyurappa (@byvijayendra) 's Twitter Profile Photo

"ನಾಗರೀಕ ದೇವೋಭವ" ಎಂಬ ಅದ್ಭುತ ಘೋಷಣೆಯೊಂದಿಗೆ GST ದರ ಕಡಿತಗೊಳಿಸುವ ಕ್ರಾಂತಿಕಾರಕ ಹೆಜ್ಜೆ ಇಟ್ಟು ಜನಸಾಮಾನ್ಯರು, ಬಡವರು, ಮಹಿಳೆಯರು ಹಾಗೂ ರೈತರ ನಿತ್ಯ ಬದುಕಿನ ಹೊರೆ ಇಳಿಸಿದ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು. ಸ್ವಾವಲಂಬಿ (ಆತ್ಮ ನಿರ್ಭರ) ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ

R. Raghu Kautilya (@raghukautilya) 's Twitter Profile Photo

ನಾಡ ಹಬ್ಬ ದಸರಾ ಉದ್ಘಾಟಿಸುವ ಸಂಪ್ರದಾಯಕ್ಕೆ ಮೊದಲ ಮುನ್ನುಡಿಯಾದ ಡಾ.ರಾಜ್, ಅಂದು ದೇವಸ್ಥಾನದಲ್ಲಿ ನಾದಸ್ವರ ನುಡಿಸುತ್ತಿದ್ದ ಕಲಾವಿದರೊಡಗೂಡಿ ಅಧಿದೇವತೆ ತಾಯಿ ಚಾಮುಂಡೇಶ್ವರಿ ಧ್ಯಾನಿಸಿ ಉದ್ಘಾಟನೆ ನೆರವೇರಿಸಿದ ಪರಿ.

Vijayendra Yediyurappa (@byvijayendra) 's Twitter Profile Photo

ಜನಸಾಮಾನ್ಯರ ಅಪಾರ‌ ಪ್ರೀತಿಗೆ ಪಾತ್ರರಾಗಿದ್ದ ಅರಸ, ಮಹಾನ್ ವಿದ್ವಾಂಸರು, ಸಂಗೀತಜ್ಞರು, ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಮೈಸೂರು ಸಂಸ್ಥಾನದ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ಣ ನಮನಗಳು. ರಾಜ್ಯದ ಮೊದಲ ರಾಜ್ಯಪಾಲರಾಗಿಯೂ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆಗಳನ್ನು ನಾಡು

ಜನಸಾಮಾನ್ಯರ ಅಪಾರ‌ ಪ್ರೀತಿಗೆ ಪಾತ್ರರಾಗಿದ್ದ ಅರಸ, ಮಹಾನ್ ವಿದ್ವಾಂಸರು, ಸಂಗೀತಜ್ಞರು, ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಮೈಸೂರು ಸಂಸ್ಥಾನದ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ಣ ನಮನಗಳು. ರಾಜ್ಯದ ಮೊದಲ ರಾಜ್ಯಪಾಲರಾಗಿಯೂ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆಗಳನ್ನು ನಾಡು
Vijayendra Yediyurappa (@byvijayendra) 's Twitter Profile Photo

ಪಕ್ಷದ ಹಿರಿಯರು, ಮಾಜಿ ಸಚಿವರೂ ಆದ ಶಾಸಕ ಶ್ರೀ ಎಸ್.ಸುರೇಶ್ ಕುಮಾರ್ ಅವರ ತಾಯಿ ಶ್ರೀಮತಿ ಸುಶೀಲಮ್ಮನವರು ಇನ್ನಿಲ್ಲವೆಂಬ ಸುದ್ದಿ ದುಃಖತರಿಸಿದೆ. ತಮ್ಮ ಸುದೀರ್ಘ ಜೀವನದಲ್ಲಿ ಆದರ್ಶ ಶಿಕ್ಷಕಿಯಾಗಿ ಸಮಾಜಕ್ಕೆ ಮಾದರಿಯಾಗಿ ಸುಶೀಲಮ್ಮನವರು ಸಾರ್ಥಕ ಬದುಕು ಸವೆಸಿದವರು, ಮಾತೆಯ ಸ್ಥಾನದಲ್ಲಿ ನಿಂತು ಅನೇಕರಿಗೆ ಬದುಕಿನ ಮಾರ್ಗ ತೋರಿದವರು. ಅವರ

ಪಕ್ಷದ ಹಿರಿಯರು, ಮಾಜಿ ಸಚಿವರೂ ಆದ ಶಾಸಕ ಶ್ರೀ ಎಸ್.ಸುರೇಶ್ ಕುಮಾರ್ ಅವರ ತಾಯಿ ಶ್ರೀಮತಿ ಸುಶೀಲಮ್ಮನವರು ಇನ್ನಿಲ್ಲವೆಂಬ ಸುದ್ದಿ ದುಃಖತರಿಸಿದೆ.

ತಮ್ಮ ಸುದೀರ್ಘ ಜೀವನದಲ್ಲಿ ಆದರ್ಶ ಶಿಕ್ಷಕಿಯಾಗಿ ಸಮಾಜಕ್ಕೆ ಮಾದರಿಯಾಗಿ ಸುಶೀಲಮ್ಮನವರು ಸಾರ್ಥಕ ಬದುಕು ಸವೆಸಿದವರು, ಮಾತೆಯ ಸ್ಥಾನದಲ್ಲಿ ನಿಂತು ಅನೇಕರಿಗೆ ಬದುಕಿನ ಮಾರ್ಗ ತೋರಿದವರು. ಅವರ
Vijayendra Yediyurappa (@byvijayendra) 's Twitter Profile Photo

ಭಾರತೀಯ ಜನತಾ ಪಾರ್ಟಿ ಹಾಗೂ ಜಾಗೃತ ಹಿಂದೂ ಸಮುದಾಯಗಳ ಪ್ರತಿಭಟನೆಗೆ Karnataka Congress ಸರ್ಕಾರ ಬೆಚ್ಚಿಬಿದ್ದಿದೆ. ಅದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಆಯೋಗ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಹೆಸರಿನೊಂದಿಗೆ ಸೇರಿಸಿ ಪ್ರಕಟಿಸಿದ್ದ ಪಟ್ಟಿ 'ಗುಂಡಿಗೆ' ಬಿದ್ದಿದೆ. ಅಲ್ಪಸಂಖ್ಯಾತರನ್ನು ಓಲೈಸುವುದೇ ತನ್ನ ಆದ್ಯತೆಯ

ಭಾರತೀಯ ಜನತಾ ಪಾರ್ಟಿ ಹಾಗೂ ಜಾಗೃತ ಹಿಂದೂ ಸಮುದಾಯಗಳ ಪ್ರತಿಭಟನೆಗೆ <a href="/INCKarnataka/">Karnataka Congress</a> ಸರ್ಕಾರ ಬೆಚ್ಚಿಬಿದ್ದಿದೆ. ಅದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಆಯೋಗ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಹೆಸರಿನೊಂದಿಗೆ ಸೇರಿಸಿ ಪ್ರಕಟಿಸಿದ್ದ ಪಟ್ಟಿ 'ಗುಂಡಿಗೆ' ಬಿದ್ದಿದೆ. ಅಲ್ಪಸಂಖ್ಯಾತರನ್ನು ಓಲೈಸುವುದೇ ತನ್ನ ಆದ್ಯತೆಯ
R. Raghu Kautilya (@raghukautilya) 's Twitter Profile Photo

#ಮತ್ತೆ_ಕನ್ನಡ_ನೆಲದಲ್ಲೇ_ಹುಟ್ಟಿ_ಬನ್ನಿ ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು ಮೂಡಿಸಿದ ʼಸರಸ್ವತಿ ಸಮ್ಮಾನ್‌ʼ ಹಾಗೂ ʼಪದ್ಮಭೂಷಣ ಪ್ರಶಸ್ತಿʼ ಪುರಸ್ಕೃತ ಡಾ. ಎಸ್‌. ಎಲ್‌. ಭೈರಪ್ಪನವರ ಅಗಲಿಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಶೂನ್ಯ ವಾತಾವರಣ ನಿರ್ಮಿಸಿದೆ. ಭೈರಪ್ಪನವರಂತ ಶ್ರೇಷ್ಠ ಸಾಹಿತಿ ಜನ ಸಾಮಾನ್ಯರನ್ನು ತಲುಪಿ ಅಸಂಖ್ಯಾತ

#ಮತ್ತೆ_ಕನ್ನಡ_ನೆಲದಲ್ಲೇ_ಹುಟ್ಟಿ_ಬನ್ನಿ 
ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು ಮೂಡಿಸಿದ ʼಸರಸ್ವತಿ ಸಮ್ಮಾನ್‌ʼ ಹಾಗೂ ʼಪದ್ಮಭೂಷಣ ಪ್ರಶಸ್ತಿʼ ಪುರಸ್ಕೃತ ಡಾ. ಎಸ್‌. ಎಲ್‌. ಭೈರಪ್ಪನವರ ಅಗಲಿಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಶೂನ್ಯ ವಾತಾವರಣ ನಿರ್ಮಿಸಿದೆ. ಭೈರಪ್ಪನವರಂತ ಶ್ರೇಷ್ಠ ಸಾಹಿತಿ ಜನ ಸಾಮಾನ್ಯರನ್ನು ತಲುಪಿ ಅಸಂಖ್ಯಾತ
Vijayendra Yediyurappa (@byvijayendra) 's Twitter Profile Photo

ಏಕಾತ್ಮ ಮಾನವ ದರ್ಶನ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದಿ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಸ್ಮರಣೆಯಂದು ಗೌರವ ನಮನಗಳು. ಲಕ್ಷಾಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣಾ ಸ್ವರೂಪಿಯಾಗಿರುವ ಪಂಡಿತ್ ಜೀ ಅವರ ಜೀವನ ಹಾಗೂ ಸಂದೇಶಗಳು ದಾರಿದೀಪವಾಗಿದೆ. #DeenDayalUpadhyaya

ಏಕಾತ್ಮ ಮಾನವ ದರ್ಶನ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದಿ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಸ್ಮರಣೆಯಂದು ಗೌರವ ನಮನಗಳು. ಲಕ್ಷಾಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣಾ ಸ್ವರೂಪಿಯಾಗಿರುವ ಪಂಡಿತ್ ಜೀ ಅವರ ಜೀವನ ಹಾಗೂ ಸಂದೇಶಗಳು ದಾರಿದೀಪವಾಗಿದೆ.

#DeenDayalUpadhyaya
R. Raghu Kautilya (@raghukautilya) 's Twitter Profile Photo

ಪರಂಪರೆ, ಸಂಸ್ಕೃತಿಯ ಸಂಗೀತ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ಅರಮನೆ ದರ್ಬಾರ್ ಸಂಗೀತದ ಆವರಣದಲ್ಲಿ ಡಿಜೆ ಸಂಗೀತಕ್ಕೆಅವಕಾಶ ನೀಡಿ ಪಾವಿತ್ರ್ಯತೆಯನ್ನು ಹಾಳು ಮಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅರಮನೆ ಕಟ್ಟಡಕ್ಕೂ ಅಪಾಯ ತಟ್ಟುತ್ತಿದೆ. ,ಮಹಿಳೆಯೊಬ್ಬರು ದಿಟ್ಟತನದಿಂದ ಪ್ರಶ್ನಿಸುತ್ತಿದ್ದಾರೆ. ಸಂಸ್ಕೃತಿಹೀನರು

Vijayendra Yediyurappa (@byvijayendra) 's Twitter Profile Photo

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ‘ಶ್ರೀ ಕ್ಷೇತ್ರ ಧರ್ಮಸ್ಥಳ’ದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ ಕ್ಷೇತ್ರದ ವರ್ಚಸ್ಸು ಕುಗ್ಗಿಸಲೇಬೇಕೆಂಬ ವ್ಯವಸ್ಥಿತ ಷಡ್ಯಂತರಕ್ಕೆ Karnataka Congress ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಈ ದುಷ್ಟ ಉದ್ದೇಶದಿಂದಲೇ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮರೆಮಾಚಿ ಸರ್ಕಾರ ಬುರುಡೆ ಗ್ಯಾಂಗ್ ನ ದೂರು

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ‘ಶ್ರೀ ಕ್ಷೇತ್ರ ಧರ್ಮಸ್ಥಳ’ದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ ಕ್ಷೇತ್ರದ ವರ್ಚಸ್ಸು ಕುಗ್ಗಿಸಲೇಬೇಕೆಂಬ ವ್ಯವಸ್ಥಿತ ಷಡ್ಯಂತರಕ್ಕೆ <a href="/INCKarnataka/">Karnataka Congress</a> ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಈ ದುಷ್ಟ ಉದ್ದೇಶದಿಂದಲೇ  ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮರೆಮಾಚಿ ಸರ್ಕಾರ ಬುರುಡೆ ಗ್ಯಾಂಗ್ ನ ದೂರು
R. Raghu Kautilya (@raghukautilya) 's Twitter Profile Photo

ಗೆಲುವಿಗಾಗಿ ಎಂದೂ ನೀ ಹಠ ಹಿಡಿಯಲೇ ಇಲ್ಲ ಸೋತೂ ಸೋತೂ ಸೋಲಿನ ಒಡಲಲ್ಲಿ ಗೆಲುವಿರಿಸಿ ಕೊಂಡು ಗೆಲುವನ್ನು ಸೋಲಿಸಿ ಹೊರಟು ಹೋದವಳು ನೀನು ನನ್ನ ದರ್ಪದ ಗೆಲುವು ಸೋಲಿನ ಮೆಟ್ಟಿಲು ಎಂದು ಅರಿವಿಗೆ ಬರಲೇ ಇಲ್ಲ ನನ್ನ ಗೆಲ್ಲಿಸಲೆಂದೇ ನಿನ್ನ ಪ್ರತಿಸೋಲಿನ ಸಮರ್ಪಣೆ ಎಂಬ ಸತ್ಯ ತಿಳಿಯಲೇ ಇಲ್ಲ ಗೆಲುವಿನ ರಾಯಭಾರಿ ನೀನು ಸೋತ

ಗೆಲುವಿಗಾಗಿ ಎಂದೂ ನೀ 
ಹಠ ಹಿಡಿಯಲೇ ಇಲ್ಲ 
ಸೋತೂ ಸೋತೂ 
ಸೋಲಿನ ಒಡಲಲ್ಲಿ 
ಗೆಲುವಿರಿಸಿ ಕೊಂಡು 
ಗೆಲುವನ್ನು ಸೋಲಿಸಿ 
ಹೊರಟು ಹೋದವಳು ನೀನು 
ನನ್ನ ದರ್ಪದ ಗೆಲುವು 
ಸೋಲಿನ ಮೆಟ್ಟಿಲು ಎಂದು 
ಅರಿವಿಗೆ ಬರಲೇ ಇಲ್ಲ 
ನನ್ನ ಗೆಲ್ಲಿಸಲೆಂದೇ 
ನಿನ್ನ ಪ್ರತಿಸೋಲಿನ ಸಮರ್ಪಣೆ 
ಎಂಬ ಸತ್ಯ ತಿಳಿಯಲೇ ಇಲ್ಲ
ಗೆಲುವಿನ ರಾಯಭಾರಿ ನೀನು 
ಸೋತ
R. Raghu Kautilya (@raghukautilya) 's Twitter Profile Photo

ಮೈಸೂರು ಸಂಸ್ಥಾನದ ತಾಯಿಬೇರು ರಾಜ ಮಾತೆ ಕೆಂಪನಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ಕಟ್ಟಿಸಿದ ಅಂಬಾ ವಿಲಾಸ ಅರಮನೆ.(೧೮೯೭-೧೯೧೨) ಮಹಾತಾಯಿ ತಮ್ಮ ಅಡಳಿತಾವಧಿಯಲ್ಲಿ ನಾಡಿಗೆ ಕೊಟ್ಟ ಕೊಡುಗೆಗಳು ಒಂದೇ ಎರಡೇ…….ಇತಿಹಾಸದ ಪುಟ ತೆಗೆದು ನೋಡಿ ಇಂಥಾ ಶ್ರೇಷ್ಠ ಮಹಿಳೆಯನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಾಗದು.

Vijayendra Yediyurappa (@byvijayendra) 's Twitter Profile Photo

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿ ಯುಗದ ಇತಿಹಾಸಕ್ಕೆ ಮುನ್ನುಡಿ ಬರೆದು ಮುನ್ನಡೆಯುತ್ತಿದೆ. ತ್ಯಾಗ, ಸಮರ್ಪಣೆ, ರಾಷ್ಟ್ರಕಟ್ಟುವ ಧ್ಯೇಯವನ್ನೊತ್ತ ಶತಮಾನೋತ್ಸವದ ಸಂಭ್ರಮದ ನೆನಪಿಗಾಗಿ "ಪರಿಪೂರ್ಣ ಭಾರತ ನಿರ್ಮಾಣದ ಗುರಿ-ಸಂಘದ ಸಂಕಲ್ಪದ" ಕುರಿತು ಹೊಸದಿಗಂತ ಪತ್ರಿಕೆಯಲ್ಲಿ ನನ್ನ ಲೇಖನ. #RSS100Years #ಸಂಘಶತಾಬ್ದಿ

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿ ಯುಗದ ಇತಿಹಾಸಕ್ಕೆ ಮುನ್ನುಡಿ ಬರೆದು ಮುನ್ನಡೆಯುತ್ತಿದೆ. ತ್ಯಾಗ, ಸಮರ್ಪಣೆ, ರಾಷ್ಟ್ರಕಟ್ಟುವ ಧ್ಯೇಯವನ್ನೊತ್ತ ಶತಮಾನೋತ್ಸವದ ಸಂಭ್ರಮದ ನೆನಪಿಗಾಗಿ "ಪರಿಪೂರ್ಣ ಭಾರತ ನಿರ್ಮಾಣದ ಗುರಿ-ಸಂಘದ ಸಂಕಲ್ಪದ" ಕುರಿತು ಹೊಸದಿಗಂತ ಪತ್ರಿಕೆಯಲ್ಲಿ ನನ್ನ ಲೇಖನ.

#RSS100Years #ಸಂಘಶತಾಬ್ದಿ
BJP Karnataka (@bjp4karnataka) 's Twitter Profile Photo

ದಂಡಿ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ, ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು. #GandhiJayanti

ದಂಡಿ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ, ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.

#GandhiJayanti
Vijayendra Yediyurappa (@byvijayendra) 's Twitter Profile Photo

ಅಹಿಂಸೆ ಮತ್ತು ಸರಳತೆಗೆ ಆದರ್ಶಪ್ರಾಯವಾಗಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮಸ್ಮರಣೆಯಂದು ನನ್ನ ಗೌರವ ನಮನಗಳು. ಗಾಂಧಿಜಿಯವರ ಅಹಿಂಸಾ ಮಾರ್ಗ ಮತ್ತು ಶಾಸ್ತ್ರಿಜಿಯವರ ಸರಳ ಜೀವನ, ಅಚಲ ಕಾರ್ಯವೈಖರಿ ಸದೃಢ ದೇಶದ ನಿರ್ಮಾಣಕ್ಕಾಗಿ ಸದಾ ದಾರಿದೀಪವಾಗಿವೆ. #GandhiJayanti #lalbahadurshastrijayanti

ಅಹಿಂಸೆ ಮತ್ತು ಸರಳತೆಗೆ ಆದರ್ಶಪ್ರಾಯವಾಗಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮಸ್ಮರಣೆಯಂದು ನನ್ನ ಗೌರವ ನಮನಗಳು. ಗಾಂಧಿಜಿಯವರ ಅಹಿಂಸಾ ಮಾರ್ಗ ಮತ್ತು ಶಾಸ್ತ್ರಿಜಿಯವರ ಸರಳ ಜೀವನ, ಅಚಲ ಕಾರ್ಯವೈಖರಿ ಸದೃಢ ದೇಶದ ನಿರ್ಮಾಣಕ್ಕಾಗಿ ಸದಾ ದಾರಿದೀಪವಾಗಿವೆ.

#GandhiJayanti #lalbahadurshastrijayanti
Vijayendra Yediyurappa (@byvijayendra) 's Twitter Profile Photo

"ಮೋದಿಜೀ ಜನ್ಮೋತ್ಸವದಲ್ಲಿ ಕುಸ್ತಿ ಕ್ರೀಡೋತ್ಸವ" ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರ ಜನ್ಮದಿನದ ನೆನಪಿಗಾಗಿ ಅಭಿಮಾನಿಗಳು ಆಯೋಜಿಸಿದ್ದ ಪರಂಪರೆಯ ನಾಡ ಕುಸ್ತಿ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಲಾಯಿತು. ಕುಸ್ತಿ ಕ್ರೀಡೆ ಕರುನಾಡಿನ ಗಂಡುಮೆಟ್ಟಿನ ಕ್ರೀಡೆ, ಕುಸ್ತಿ

"ಮೋದಿಜೀ ಜನ್ಮೋತ್ಸವದಲ್ಲಿ ಕುಸ್ತಿ ಕ್ರೀಡೋತ್ಸವ"

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಜೀ ಅವರ ಜನ್ಮದಿನದ ನೆನಪಿಗಾಗಿ ಅಭಿಮಾನಿಗಳು ಆಯೋಜಿಸಿದ್ದ ಪರಂಪರೆಯ ನಾಡ ಕುಸ್ತಿ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಲಾಯಿತು. ಕುಸ್ತಿ ಕ್ರೀಡೆ ಕರುನಾಡಿನ ಗಂಡುಮೆಟ್ಟಿನ ಕ್ರೀಡೆ, ಕುಸ್ತಿ
BJP Karnataka (@bjp4karnataka) 's Twitter Profile Photo

ಕಾಂಗ್ರೆಸ್ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಜಮೀನು ವಿಚಾರವಾಗಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ರೌಡಿಯಂತೆ ವರ್ತಿಸಿರುವುದು ಖಂಡನೀಯ. ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಎಲ್ಲರೂ ಗೂಂಡಾಗಿರಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಏನೇ ಮಾಡಿದರೂ ಸರ್ಕಾರ ನಮ್ಮದೇ ಎಂಬ ಅಹಂಕಾರ ಕಾಂಗ್ರೆಸ್ಸಿಗರಿಗೆ

ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ನಡೆದ ತಾಯಿಯ ರಥೋತ್ಸವದಲ್ಲಿ "ರಾಜಮಾತೆ ಮತ್ತು ಶ್ರೀ ಮನ್ಮಹಾರಾಜ ಯದುವೀರ್ ಒಡೆಯರ್ ಅವರು" 🙏💞🕉️ #ಮೈಸೂರುದಸರಾ #ಕನ್ನಡ_ಕರುನಾಡು