ಬೂತಯ್ಯನ ಮಗ ಅಯ್ಯು (@power_monger) 's Twitter Profile
ಬೂತಯ್ಯನ ಮಗ ಅಯ್ಯು

@power_monger

ಕನ್ನಡಿಗ, descendant of ganga dynasty.

ID: 550913712

calendar_today11-04-2012 09:06:38

22,22K Tweet

1,1K Takipçi

550 Takip Edilen

NewsFirst Kannada (@newsfirstkan) 's Twitter Profile Photo

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ! #cmsiddaramaiah #EducationMinister #EducationDepartment #bilingual #Newsfirstkannada newsfirstlive.com/karnataka-educ…

ಅಮ್ರುತ್ ಬಾಳ್‍ಬೈಲ್ (@teekappa24) 's Twitter Profile Photo

Marks I scored in SSLC for the language subjects: Kannada – 117 English – 97 Hindi – 65 I struggled a lot with Hindi, it was my lowest scoring subject in SSLC. I hope future generations of Kannada kids don’t struggle like I did. CM of Karnataka #TwoLanguagePolicy

ಬೂತಯ್ಯನ ಮಗ ಅಯ್ಯು (@power_monger) 's Twitter Profile Photo

Israel attacked Syria today. Yesterday Islamist went on a rage killing innocent druze community. War and middle East are always just one step behind each other.

ಬೂತಯ್ಯನ ಮಗ ಅಯ್ಯು (@power_monger) 's Twitter Profile Photo

ಇವನು ಅತಿ ಬುದ್ಧಿವಂತ. ಅಲ್ಲಿ ಕೂತು ಕೇಳುತ್ತಾ ಇದ್ದಾರಲ್ಲ ಅವರು ದಡ್ಡರು.

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

೫೦,೦೦೦ ಕ್ಕೆ ಇನ್ನು ೨೭೦ ಸಹಿಗಳು ಬೇಕು ರುಜು ಮಾಡಿ, Signature ಹಾಕಿಸಿ 👉 chng.it/SSs5VjJnC4 #ದ್ವಿಭಾಷಾ_ನೀತಿ #ನಮ್ಮನಾಡು_ನಮ್ಮಆಳ್ವಿಕೆ #NaNNA #TwoLanguagePolicy

೫೦,೦೦೦ ಕ್ಕೆ ಇನ್ನು ೨೭೦ ಸಹಿಗಳು ಬೇಕು 

ರುಜು ಮಾಡಿ, Signature ಹಾಕಿಸಿ 👉 chng.it/SSs5VjJnC4
#ದ್ವಿಭಾಷಾ_ನೀತಿ
#ನಮ್ಮನಾಡು_ನಮ್ಮಆಳ್ವಿಕೆ
#NaNNA
#TwoLanguagePolicy
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

#ನಮ್ಮನಾಡು_ನಮ್ಮಆಳ್ವಿಕೆ ಈ ಪಿಟಿಷನ್ ಆರಂಭಿಸಿದಾಗ ಇಷ್ಟು ಬೆಂಬಲ ಸಿಗುವ ನಿರೀಕ್ಷೆ ಇರಲಿಲ್ಲ. ಇಂದು 50,000 ದ ಗಡಿ ಮುಟ್ಟಿದ್ದೇವೆ. ಸಹಿ ಹಾಕುವುದು ಲೈಕ್ ಒತ್ತಿದಷ್ಟು ಸುಲಭದ ಕೆಲಸ ಅಲ್ಲ. ಲಿಂಕ್ ಕ್ಲಿಕ್ ಮಾಡಿ ಅದು ಕೇಳೋ ವಿವರ, ಮೇಲ್ ಐಡಿ ಎಲ್ಲ ಕೊಡಬೇಕು. ಹಾಗಾಗಿ ಇಲ್ಲಿ ಸಹಿ ಹಾಕಿದ ಪ್ರತಿಯೊಬ್ಬರೂ ಅಪ್ಪಟ ಕನ್ನಡಾಭಿಮಾನಿಗಳು ಮತ್ತು

#ನಮ್ಮನಾಡು_ನಮ್ಮಆಳ್ವಿಕೆ ಈ ಪಿಟಿಷನ್ ಆರಂಭಿಸಿದಾಗ ಇಷ್ಟು ಬೆಂಬಲ ಸಿಗುವ ನಿರೀಕ್ಷೆ ಇರಲಿಲ್ಲ. ಇಂದು 50,000 ದ  ಗಡಿ ಮುಟ್ಟಿದ್ದೇವೆ. ಸಹಿ ಹಾಕುವುದು ಲೈಕ್ ಒತ್ತಿದಷ್ಟು ಸುಲಭದ ಕೆಲಸ ಅಲ್ಲ. ಲಿಂಕ್ ಕ್ಲಿಕ್ ಮಾಡಿ ಅದು ಕೇಳೋ ವಿವರ, ಮೇಲ್ ಐಡಿ ಎಲ್ಲ ಕೊಡಬೇಕು. ಹಾಗಾಗಿ ಇಲ್ಲಿ ಸಹಿ ಹಾಕಿದ ಪ್ರತಿಯೊಬ್ಬರೂ ಅಪ್ಪಟ ಕನ್ನಡಾಭಿಮಾನಿಗಳು ಮತ್ತು
ಬೂತಯ್ಯನ ಮಗ ಅಯ್ಯು (@power_monger) 's Twitter Profile Photo

ನಾವು ಒಂದು ಲಕ್ಷ ಸುಲಭವಾಗಿ ತಲುಪಬಹುದು. ಎಲ್ಲರೂ ಈ ಕೆಳಗಿನ ಕೊಂಡಿಯನ್ನು ನಿಮ್ಮ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ. ಜೊತೆಗೆ ಈ ಫೋಟೋ ಕೂಡ ಕಳುಹಿಸಿ. ಕೊಂಡಿಯನ್ನು ನೋಡಿದವರಿಗೆ ಅದು ಏನು ಅಂತ ಸುಲಭವಾಗಿ ಅರ್ಥ ವಾಗುತ್ತೆ. chng.it/wDTNJMCXJk

ನಾವು ಒಂದು ಲಕ್ಷ ಸುಲಭವಾಗಿ ತಲುಪಬಹುದು. ಎಲ್ಲರೂ ಈ ಕೆಳಗಿನ ಕೊಂಡಿಯನ್ನು ನಿಮ್ಮ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ  ಶೇರ್ ಮಾಡಿ. ಜೊತೆಗೆ ಈ ಫೋಟೋ ಕೂಡ ಕಳುಹಿಸಿ. ಕೊಂಡಿಯನ್ನು ನೋಡಿದವರಿಗೆ ಅದು ಏನು ಅಂತ ಸುಲಭವಾಗಿ ಅರ್ಥ ವಾಗುತ್ತೆ. 

chng.it/wDTNJMCXJk
Kaviraj (@kavirajlyricist) 's Twitter Profile Photo

ದ್ವಿಭಾಷಾ ನೀತಿಯ ಪರವಾಗಿ 'ನಮ್ಮ ನಾಡು ನಮ್ಮ ಆಳ್ವಿಕೆ' ರೂಪಿಸಿದ್ದ ಆನ್ಲೈನ್ ಪಿಟಿಶನ್ನಿಗೇ 50000 ಕನ್ನಡಿಗರು ಸಹಿ ಹಾಕಿ ಬಾರಿ ಬೆಂಬಲ ನೀಡಿದ್ದು ಒಂದು ಮಹತ್ವದ ಮೈಲಿಗಲ್ಲು. ಅದನ್ನು ಇಂದು ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರಿಗೆ ನಮ್ಮ 'ನಾಡು ನಮ್ಮ ಆಳ್ವಿಕೆ' ಬಳಗ ಸಲ್ಲಿಸಿತು

ದ್ವಿಭಾಷಾ ನೀತಿಯ ಪರವಾಗಿ 'ನಮ್ಮ ನಾಡು ನಮ್ಮ ಆಳ್ವಿಕೆ'  ರೂಪಿಸಿದ್ದ ಆನ್ಲೈನ್ ಪಿಟಿಶನ್ನಿಗೇ  50000 ಕನ್ನಡಿಗರು ಸಹಿ ಹಾಕಿ ಬಾರಿ ಬೆಂಬಲ ನೀಡಿದ್ದು ಒಂದು ಮಹತ್ವದ ಮೈಲಿಗಲ್ಲು. ಅದನ್ನು ಇಂದು  ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರಿಗೆ ನಮ್ಮ 'ನಾಡು ನಮ್ಮ ಆಳ್ವಿಕೆ' ಬಳಗ ಸಲ್ಲಿಸಿತು
ಬೂತಯ್ಯನ ಮಗ ಅಯ್ಯು (@power_monger) 's Twitter Profile Photo

ಮತ್ತೆ ಮಾಡಿ ಪ್ರತಿಭಟನೆ. ನಿಮ್ಮ ಬಿಜೆಪಿ ನಾಯಕರ ಕೊರಳ ಪಟ್ಟಿ ಹಿಡಿಯಿರಿ. ನಮ್ಮ ಕೆಲಸ ಕನ್ನಡ ಕಡ್ಡಾಯ ಮಾಡೋದು, ಮೂರನೇ ಭಾಷೆ ಬೇಡ ಅನ್ನುವ ಮಕ್ಕಳಿಗೆ ಅದನ್ನು ತೆಗೆದು ಹಾಕೋದು. ಅವರು ಇಂಗ್ಲಿಷ್ ಬೇಡ ಇನ್ನೊಂದ್ ಭಾಷೆ ಬೇಕು ಅಂದರೆ ಅದು ಅವರ ಆಯ್ಕೆ. ಕನ್ನಡದ ಮಕ್ಕಳಿಗೆ ಮೂರನೇ ಭಾಷೆ ಹೊರೆ ಇಳಿಸುವುದು ಅಷ್ಟೇ ನಮ್ಮ ಗುರಿ.

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ನಮ್ಮ ನಾಡು ನಮ್ಮ ಆಳ್ವಿಕೆಯ ದ್ವಿಭಾಷಾ ನೀತಿ ಹೋರಾಟವನ್ನು ಮುಂದುವರಿಸುತ್ತಾ ನಾಳೆ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್) ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಗೃತಿ

ನಮ್ಮ ನಾಡು ನಮ್ಮ ಆಳ್ವಿಕೆಯ ದ್ವಿಭಾಷಾ ನೀತಿ ಹೋರಾಟವನ್ನು ಮುಂದುವರಿಸುತ್ತಾ ನಾಳೆ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್) ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಗೃತಿ
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ. ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್). * ಜಾಗೃತಿ ಬಿತ್ತಿ ಪತ್ರ ಪ್ರದರ್ಶನ * ಸಾರ್ವಜನಿಕರೊಂದಿಗೆ ಸಂವಾದ * ಎರಡು ನುಡಿ ನೀತಿಗಾಗಿ ನಮ್ಮ ಆನ್ಲೈನ್ ಪಿಟಿಷನ್ ಗಾಗಿ ಸಹಿ ಸಂಗ್ರಹ 👉 chng.it/TyBJgR6ppR

ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ. ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್).
* ಜಾಗೃತಿ ಬಿತ್ತಿ ಪತ್ರ ಪ್ರದರ್ಶನ
* ಸಾರ್ವಜನಿಕರೊಂದಿಗೆ ಸಂವಾದ 
* ಎರಡು ನುಡಿ ನೀತಿಗಾಗಿ ನಮ್ಮ ಆನ್ಲೈನ್ ಪಿಟಿಷನ್ ಗಾಗಿ ಸಹಿ ಸಂಗ್ರಹ 
👉 chng.it/TyBJgR6ppR
Bhoota (@bhoota_) 's Twitter Profile Photo

Namma Naadu Namma Aalvike is doing some serious ground work and bringing positive changes. Critics will rant, Trolls will hate. But nothing can stop dedicated people from achieving their goals. Kudos to the team for their tireless efforts.