Madanayakanahalli Police Station (@mnhallips) 's Twitter Profile
Madanayakanahalli Police Station

@mnhallips

ಮಾದನಾಯಕನಹಳ್ಳಿ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.......

ID: 1386254288880422914

calendar_today25-04-2021 09:43:04

295 Tweet

137 Takipçi

81 Takip Edilen

Madanayakanahalli Police Station (@mnhallips) 's Twitter Profile Photo

ಇತ್ತೀಚಿನ ದಿನಗಳಲ್ಲಿ ಚಿನ್ನದ ಅಂಗಡಿಗಳಲ್ಲಿ ರಾಬರಿ ಹಾಗೂ ಡಕಾಯಿತಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಳಿಧರ್.ಎಂ.ಕೆ ರವರು ಠಾಣಾ ವ್ಯಾಪ್ತಿಯ ಎಲ್ಲಾ ಆಭರಣ ಅಂಗಡಿಗಳ ಮಾಲೀಕರೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು

ಇತ್ತೀಚಿನ ದಿನಗಳಲ್ಲಿ ಚಿನ್ನದ ಅಂಗಡಿಗಳಲ್ಲಿ ರಾಬರಿ ಹಾಗೂ ಡಕಾಯಿತಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಳಿಧರ್.ಎಂ.ಕೆ ರವರು ಠಾಣಾ ವ್ಯಾಪ್ತಿಯ ಎಲ್ಲಾ ಆಭರಣ ಅಂಗಡಿಗಳ ಮಾಲೀಕರೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ,ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣೆಕೆಯನ್ನು ನೀಡಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.

ಬೆಂಗಳೂರು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ,ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣೆಕೆಯನ್ನು ನೀಡಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.
SP Bengaluru District Police (@bngdistpol) 's Twitter Profile Photo

A tenure marked by diverse cases, challenges & voices. United we faced them together. I hand over charge today with gratitude. Policing is a shared purpose. Thank you for your trust, vigilance & voice on social media. Keep questioning. Keep caring. Safety is a collective promise.

A tenure marked by diverse cases, challenges & voices. United we faced them together. I hand over charge today with gratitude. Policing is a shared purpose. Thank you for your trust, vigilance & voice on social media. Keep questioning. Keep caring. Safety is a collective promise.
SP Bengaluru District Police (@bngdistpol) 's Twitter Profile Photo

ಸಮಸ್ತರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ, ಐಪಿಎಸ್ ರವರು ಅಧಿಕಾರ ವಹಿಸಿಕೊಂಡಿರುತ್ತಾರೆ. #BengaluruDistrictPolice

ಸಮಸ್ತರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
ಇಂದು  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ, ಐಪಿಎಸ್ ರವರು ಅಧಿಕಾರ ವಹಿಸಿಕೊಂಡಿರುತ್ತಾರೆ.
#BengaluruDistrictPolice
Madanayakanahalli Police Station (@mnhallips) 's Twitter Profile Photo

ದಿ:31/12/2025 ರ 11:30 ಗಂಟೆಯ ಸಮಯದಲ್ಲಿ KA 04 HX 1803 ಪಲ್ಸರ್ ಬೈಕ್ ನಲ್ಲಿ ಹೋಗುವಾಗ ಠಾಣಾ ಸರಹದ್ದಿನಲ್ಲಿ ಅಪಘಾತವಾಗಿ ಪ್ರಜ್ಞಹೀನ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈತನ ಬಗ್ಗೆ ಯಾವುದಾದರೂ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ಅಥವಾ ಮಾಹಿತಿ ಇದ್ದಲ್ಲಿ ನಮ್ಮ ಠಾಣೆಗೆ ಮಾಹಿತಿ ತಿಳಿಸಿ.

ದಿ:31/12/2025 ರ 11:30 ಗಂಟೆಯ ಸಮಯದಲ್ಲಿ KA 04 HX 1803 ಪಲ್ಸರ್ ಬೈಕ್ ನಲ್ಲಿ ಹೋಗುವಾಗ  ಠಾಣಾ ಸರಹದ್ದಿನಲ್ಲಿ ಅಪಘಾತವಾಗಿ ಪ್ರಜ್ಞಹೀನ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈತನ ಬಗ್ಗೆ ಯಾವುದಾದರೂ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ಅಥವಾ ಮಾಹಿತಿ ಇದ್ದಲ್ಲಿ ನಮ್ಮ  ಠಾಣೆಗೆ ಮಾಹಿತಿ ತಿಳಿಸಿ.
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ಅಪರಾಧ ಪರಿಸ್ಥಿತಿ,ಸಂಚಾರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಜನಸ್ನೇಹಿ ಪೊಲೀಸ್ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.

ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ಅಪರಾಧ ಪರಿಸ್ಥಿತಿ,ಸಂಚಾರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಜನಸ್ನೇಹಿ ಪೊಲೀಸ್ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಸಭೆಯನ್ನು ಕರೆದು, ಕರ್ತವ್ಯವನ್ನು ಉತ್ತಮವಾಗಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಿ, ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.

ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಸಭೆಯನ್ನು ಕರೆದು, ಕರ್ತವ್ಯವನ್ನು ಉತ್ತಮವಾಗಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಿ, ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.
Madanayakanahalli Police Station (@mnhallips) 's Twitter Profile Photo

Say NO to drugs. Choose life, health, and a better future. Drugs destroy dreams, families, and society. Stay aware. Stay strong. Stay drug-free. #DrugFreeIndia #SayNoToDrugs #DrugAwareness #HealthyLife #SafeSociety YouthAgainstDrugs

Say NO to drugs. Choose life, health, and a better future. Drugs destroy dreams, families, and society. Stay aware. Stay strong. Stay drug-free.
 #DrugFreeIndia 
#SayNoToDrugs 
#DrugAwareness 
#HealthyLife 
#SafeSociety 
YouthAgainstDrugs
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

May this Sankranti fill your life with sweetness like jaggery, brightness like the sun, and happiness that soars high like kites. Wishing you and your family a safe and joyful Makara Sankranti. #HappyMakaraSankranti #SafeSankranti #CelebrateResponsibly #PoliceForPeople

Madanayakanahalli Police Station (@mnhallips) 's Twitter Profile Photo

ಸಾರ್ವಜನಿಕರ ಗಮನಕ್ಕೆ:- ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರ್ಪಡೆಗೊಂಡಿರುತ್ತೆ, ಇನ್ನು ಮುಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು , DCP ವಾಯುವ್ಯ ವಿಭಾಗ ಹಾಗೂ ACP ಪೀಣ್ಯ ಉಪ ವಿಭಾಗ ರವರು ಠಾಣಾ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ...

ಸಾರ್ವಜನಿಕರ ಗಮನಕ್ಕೆ:-
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರ್ಪಡೆಗೊಂಡಿರುತ್ತೆ, ಇನ್ನು ಮುಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು ,  DCP ವಾಯುವ್ಯ ವಿಭಾಗ ಹಾಗೂ ACP ಪೀಣ್ಯ ಉಪ ವಿಭಾಗ ರವರು ಠಾಣಾ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ...
Madanayakanahalli Police Station (@mnhallips) 's Twitter Profile Photo

ಮನೆಕಳ್ಳತನ ಪ್ರಕರಣದಲ್ಲಿ ಆರೋಪಿ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ ಮಾದನಾಯಕನಹಳ್ಳಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಈ ದಿನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು ಅಭಿನಂದಿಸಿದರು..

ಮನೆಕಳ್ಳತನ ಪ್ರಕರಣದಲ್ಲಿ ಆರೋಪಿ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ ಮಾದನಾಯಕನಹಳ್ಳಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಈ ದಿನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು ಅಭಿನಂದಿಸಿದರು..
Madanayakanahalli Police Station (@mnhallips) 's Twitter Profile Photo

ಈ ದಿವಸ ಮಾದನಾಯಕನಹಳ್ಳಿ, ಪೊಲೀಸ್ ಠಾಣೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು...

ಈ ದಿವಸ ಮಾದನಾಯಕನಹಳ್ಳಿ, ಪೊಲೀಸ್ ಠಾಣೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು...
DCP Southeast BCP (@dcpsebcp) 's Twitter Profile Photo

⚠️ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಆಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ! “ಸುಲಭ ಹಣ”, “ಖಚಿತ ಲಾಭ”, “ತ್ವರಿತ ಆದಾಯ” ಎಂಬ ಆಮಿಷಗಳು ವಂಚನೆಯಾಗಿರಬಹುದು. ಇಂತಹ ಅನುಮಾನಸ್ಪದ ಹಣ ಗಳಿಸುವ ಆಪ್‌ಗಳು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ❌ ಅಪರಿಚಿತ ಆಪ್‌ಗಳನ್ನು ನಂಬಬೇಡಿ 📞 ವಂಚನೆ ನಡೆದರೆ

⚠️ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಆಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ!
“ಸುಲಭ ಹಣ”, “ಖಚಿತ ಲಾಭ”, “ತ್ವರಿತ ಆದಾಯ” ಎಂಬ ಆಮಿಷಗಳು ವಂಚನೆಯಾಗಿರಬಹುದು.
ಇಂತಹ ಅನುಮಾನಸ್ಪದ ಹಣ ಗಳಿಸುವ ಆಪ್‌ಗಳು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು.
❌ ಅಪರಿಚಿತ ಆಪ್‌ಗಳನ್ನು ನಂಬಬೇಡಿ
📞 ವಂಚನೆ ನಡೆದರೆ
Madanayakanahalli Police Station (@mnhallips) 's Twitter Profile Photo

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ.. ತನಿಖೆ ಮುಂದುವರಿಯಲಿದೆ...

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ.. ತನಿಖೆ ಮುಂದುವರಿಯಲಿದೆ...
Madanayakanahalli Police Station (@mnhallips) 's Twitter Profile Photo

ದಿನಾಂಕ 27/01/26 ರಂದು ದಾಸನಪುರದ ಜ್ಯುವೆಲರಿ ಶಾಪ್ ನಲ್ಲಿ ಪಿಸ್ತೂಲು ತೋರಿಸಿ ದರೋಡೆ ಮಾಡಿದ ದರೋಡೆಕೋರರನ್ನು ರಾಜಸ್ಥಾನಕ್ಕೆ ಹೋಗಿ ಬಂಧಿಸಿ, ಆರೋಪಿ ಮತ್ತು ಮಾಲು ಪತ್ತೆ ಮಾಡಿದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಈ ದಿನ ಬೆಂಗಳೂರು ನಗರ ಕಮಿಷನರ್ ಸಾಹೇಬರು ಅಭಿನಂದಿಸಿದರು..

ದಿನಾಂಕ 27/01/26 ರಂದು ದಾಸನಪುರದ ಜ್ಯುವೆಲರಿ ಶಾಪ್ ನಲ್ಲಿ ಪಿಸ್ತೂಲು ತೋರಿಸಿ ದರೋಡೆ ಮಾಡಿದ ದರೋಡೆಕೋರರನ್ನು ರಾಜಸ್ಥಾನಕ್ಕೆ ಹೋಗಿ ಬಂಧಿಸಿ, ಆರೋಪಿ ಮತ್ತು ಮಾಲು ಪತ್ತೆ ಮಾಡಿದ  ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಈ ದಿನ ಬೆಂಗಳೂರು ನಗರ ಕಮಿಷನರ್ ಸಾಹೇಬರು ಅಭಿನಂದಿಸಿದರು..
Madanayakanahalli Police Station (@mnhallips) 's Twitter Profile Photo

ಈ ದಿನ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಸಾಹೇಬರ ನೇತೃತ್ವದಲ್ಲಿ ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ "ಜನಸಂಪರ್ಕ ಸಭೆ " ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸಲಹೆ ಸೂಚನೆ ನೀಡಲಾಯಿತು..

ಈ ದಿನ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಸಾಹೇಬರ ನೇತೃತ್ವದಲ್ಲಿ  ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ "ಜನಸಂಪರ್ಕ ಸಭೆ " ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸಲಹೆ ಸೂಚನೆ ನೀಡಲಾಯಿತು..