N A Haris (@mlanaharis) 's Twitter Profile
N A Haris

@mlanaharis

N.A. Haris | Chairman, Bangalore Development Authority | MLA, Shantinagar Constituency | Member - AICC | Member - AFC | Vice President - AIFF | President - KSFA

ID: 621173004

calendar_today28-06-2012 15:49:28

4,4K Tweet

23,23K Followers

180 Following

N A Haris (@mlanaharis) 's Twitter Profile Photo

1994ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯು ಆಗಸ್ಟ್ 9ನೇ ತಾರೀಕು ಆದಿವಾಸಿ ಜನರ ಹಕ್ಕುಗಳು, ಸಂಸ್ಕೃತಿ ಮತ್ತು ಗುರುತಿನ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ಆದಿವಾಸಿ ದಿನ”ವನ್ನು ಘೋಷಿಸಿತು. ಆದಿವಾಸಿಗಳು ತಮ್ಮ ಭಾಷೆ, ಸಂಪ್ರದಾಯ, ಮತ್ತು ಪರಿಸರದೊಂದಿಗಿನ ವಿಶಿಷ್ಟ ಸಂಬಂಧಕ್ಕೆ ಹೆಸರುವಾಸಿಯಾಗಿದ್ದಾರೆ. ಭೂಮಿ, ಶಿಕ್ಷಣ, ಮತ್ತು ಆರೋಗ್ಯದಂತಹ

1994ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯು ಆಗಸ್ಟ್ 9ನೇ ತಾರೀಕು ಆದಿವಾಸಿ ಜನರ ಹಕ್ಕುಗಳು, ಸಂಸ್ಕೃತಿ ಮತ್ತು ಗುರುತಿನ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ಆದಿವಾಸಿ ದಿನ”ವನ್ನು ಘೋಷಿಸಿತು. 

ಆದಿವಾಸಿಗಳು ತಮ್ಮ ಭಾಷೆ, ಸಂಪ್ರದಾಯ, ಮತ್ತು ಪರಿಸರದೊಂದಿಗಿನ ವಿಶಿಷ್ಟ ಸಂಬಂಧಕ್ಕೆ ಹೆಸರುವಾಸಿಯಾಗಿದ್ದಾರೆ. ಭೂಮಿ, ಶಿಕ್ಷಣ, ಮತ್ತು ಆರೋಗ್ಯದಂತಹ
N A Haris (@mlanaharis) 's Twitter Profile Photo

ರಕ್ಷಾಬಂಧನ ಭಾರತೀಯ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಕಾಳಜಿಯನ್ನು ಆಚರಿಸುವ ಪವಿತ್ರ ಹಬ್ಬವಾಗಿದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿ, ಅವರ ದೀರ್ಘಾಯುಷ್ಯ ಮತ್ತು ಸೌಭಾಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ರಕ್ಷಾಬಂಧನವು ಕೇವಲ ರಕ್ತಸಂಬಂಧಕ್ಕೆ ಸೀಮಿತವಾಗಿಲ್ಲ; ಇದು ಸ್ನೇಹಿತರು ಮತ್ತು ಆಪ್ತರ ನಡುವೆಯೂ

ರಕ್ಷಾಬಂಧನ ಭಾರತೀಯ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಕಾಳಜಿಯನ್ನು ಆಚರಿಸುವ ಪವಿತ್ರ ಹಬ್ಬವಾಗಿದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿ, ಅವರ ದೀರ್ಘಾಯುಷ್ಯ ಮತ್ತು ಸೌಭಾಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ರಕ್ಷಾಬಂಧನವು ಕೇವಲ ರಕ್ತಸಂಬಂಧಕ್ಕೆ ಸೀಮಿತವಾಗಿಲ್ಲ; ಇದು ಸ್ನೇಹಿತರು ಮತ್ತು ಆಪ್ತರ ನಡುವೆಯೂ
N A Haris (@mlanaharis) 's Twitter Profile Photo

ದೊಮ್ಮಲೂರಿನ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ 28ನೇ ವಾರ್ಷಿಕೋತ್ಸವದಲ್ಲಿ ಇಂದು ಭಾಗಿಯಾದೆ. ಈ ವೇಳೆ ಕಾಂಗ್ರೆಸ್ ಮುಖಂಡರು, ಸ್ಥಳೀಯ‌ ಕಾರ್ಯಕರ್ತರು ಉಪಸ್ಥಿತರಿದ್ದರು.

ದೊಮ್ಮಲೂರಿನ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ 28ನೇ ವಾರ್ಷಿಕೋತ್ಸವದಲ್ಲಿ ಇಂದು ಭಾಗಿಯಾದೆ. ಈ ವೇಳೆ ಕಾಂಗ್ರೆಸ್ ಮುಖಂಡರು, ಸ್ಥಳೀಯ‌ ಕಾರ್ಯಕರ್ತರು ಉಪಸ್ಥಿತರಿದ್ದರು.
N A Haris (@mlanaharis) 's Twitter Profile Photo

ಬಾಹ್ಯಾಕಾಶ ಸ್ಥಾಪನೆಗೆ ಮುನ್ನುಡಿ ಬರೆದ ಭೌತಶಾಸ್ತ್ರಜ್ಞ, ವಿಜ್ಞಾನಿ, ಉದ್ಯಮಿ, ಸಂಶೋಧಕ ಡಾ. ವಿಕ್ರಂ ಸಾರಭಾಯಿ ಅವರ ಜನ್ಮದಿನದ ಸವಿನೆನಪುಗಳು. Remembering Physicist, Discoverer, Businessman, and Inventor who pioneered the establishment of space Dr. Vikram Sarabhai on his Birth Anniversary.

ಬಾಹ್ಯಾಕಾಶ ಸ್ಥಾಪನೆಗೆ ಮುನ್ನುಡಿ ಬರೆದ ಭೌತಶಾಸ್ತ್ರಜ್ಞ, ವಿಜ್ಞಾನಿ, ಉದ್ಯಮಿ, ಸಂಶೋಧಕ ಡಾ. ವಿಕ್ರಂ ಸಾರಭಾಯಿ ಅವರ ಜನ್ಮದಿನದ ಸವಿನೆನಪುಗಳು.

Remembering Physicist, Discoverer, Businessman, and Inventor who pioneered the establishment of space Dr. Vikram Sarabhai on his Birth Anniversary.
N A Haris (@mlanaharis) 's Twitter Profile Photo

ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಇಂದು ನನ್ನ ಕಚೇರಿಗೆ ಆಗಮಿಸಿದ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸುವುದಾಗಿ ಭರವಸೆ ನೀಡಿದೆ.

ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಇಂದು ನನ್ನ ಕಚೇರಿಗೆ ಆಗಮಿಸಿದ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸುವುದಾಗಿ ಭರವಸೆ ನೀಡಿದೆ.
N A Haris (@mlanaharis) 's Twitter Profile Photo

ವಿಧಾನಮಂಡಲ ಕಲಾಪಗಳಲ್ಲಿ ಪಾಲ್ಗೊಳ್ಳುವ ಮುನ್ನ ವಿಧಾನಸೌಧದ ಮೊಗಸಾಲೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದೆ.

ವಿಧಾನಮಂಡಲ ಕಲಾಪಗಳಲ್ಲಿ ಪಾಲ್ಗೊಳ್ಳುವ ಮುನ್ನ ವಿಧಾನಸೌಧದ ಮೊಗಸಾಲೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದೆ.
N A Haris (@mlanaharis) 's Twitter Profile Photo

ಅಂಬೇಡ್ಕರ್‌ ನಗರದ ಶ್ರೀ ಅಂಗಾಲಮ್ಮ ದೇವಿ ದೇವಸ್ಥಾನದ ಮೊದಲ ವರ್ಷದ ಆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ದೇಗುಲಕ್ಕೆ ಭೇಟಿ ನೀಡಿದೆ. ಈ ವೇಳೆ ಕಾಂಗ್ರೆಸ್‌ ಮುಖಂಡರು, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಂಬೇಡ್ಕರ್‌ ನಗರದ ಶ್ರೀ ಅಂಗಾಲಮ್ಮ ದೇವಿ ದೇವಸ್ಥಾನದ ಮೊದಲ ವರ್ಷದ ಆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ದೇಗುಲಕ್ಕೆ ಭೇಟಿ ನೀಡಿದೆ. ಈ ವೇಳೆ ಕಾಂಗ್ರೆಸ್‌ ಮುಖಂಡರು, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
N A Haris (@mlanaharis) 's Twitter Profile Photo

ಚುನಾವಣೆಯು ಪ್ರಜಾಪ್ರಭುತ್ವದ ಆತ್ಮ. ಮತದಾನವು ‌ಸಾಂವಿಧಾನಿಕವಾಗಿ ನಮಗೆ ಸಿಕ್ಕಿರುವ ಹಕ್ಕು. ನಿಷ್ಪಕ್ಷಪಾತ ಚುನಾವಣೆ ಕಾಂಗ್ರೆಸ್ ಪಕ್ಷದ ಹಕ್ಕೊತ್ತಾಯವಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ‌ ಉಳಿವಿಗಾಗಿ ಮತಗಳ್ಳತನದ ವಿರುದ್ಧ ಧ್ವನಿ ಎತ್ತೋಣ. Elections are the soul of democracy. Voting is a right granted to us by the

ಚುನಾವಣೆಯು ಪ್ರಜಾಪ್ರಭುತ್ವದ ಆತ್ಮ. ಮತದಾನವು ‌ಸಾಂವಿಧಾನಿಕವಾಗಿ ನಮಗೆ ಸಿಕ್ಕಿರುವ ಹಕ್ಕು. ನಿಷ್ಪಕ್ಷಪಾತ ಚುನಾವಣೆ ಕಾಂಗ್ರೆಸ್ ಪಕ್ಷದ ಹಕ್ಕೊತ್ತಾಯವಾಗಿದೆ.
ಪ್ರಜಾಪ್ರಭುತ್ವ ಹಾಗೂ ಸಂವಿಧಾನದ‌ ಉಳಿವಿಗಾಗಿ ಮತಗಳ್ಳತನದ ವಿರುದ್ಧ ಧ್ವನಿ ಎತ್ತೋಣ.

Elections are the soul of democracy. Voting is a right granted to us by the
N A Haris (@mlanaharis) 's Twitter Profile Photo

ಕ್ರಿಕೆಟ್‌ ಪ್ರೀತಿಗೆ ಇಲ್ಲವೇ ಇಲ್ಲ "ಬೌಂಡರಿ"! ಬಿಡಿಎ ಅಧಿಕಾರಿಗಳ ಸ್ನೇಹಪೂರ್ವಕ ಕ್ರಿಕೆಟ್‌ ಟೂರ್ನಮೆಂಟ್‌ನ ಭಾಗವಾಗಿ ಬೆಂಗಳೂರಿನ ಆಸ್ಟಿನ್‌ ಟೌನ್‌ನಲ್ಲಿರುವ ನಂದನ್‌ ಫುಟ್‌ಬಾಲ್‌ ಗ್ರೌಂಡ್‌ನಲ್ಲಿ ಇಂದು ನಡೆದ ಬಿಡಿಎ ಕೇಂದ್ರ ಹಾಗೂ ಪೂರ್ವ ತಂಡಗಳ ಫೈನಲ್‌ ಮ್ಯಾಚ್‌ನಲ್ಲಿ ಪಾಲ್ಗೊಂಡೆ. ಕ್ರಿಕೆಟ್ ಕೇವಲ ಆಟವಲ್ಲ… ಇದು ಹೃದಯಗಳನ್ನು

ಕ್ರಿಕೆಟ್‌ ಪ್ರೀತಿಗೆ ಇಲ್ಲವೇ ಇಲ್ಲ "ಬೌಂಡರಿ"!

ಬಿಡಿಎ ಅಧಿಕಾರಿಗಳ ಸ್ನೇಹಪೂರ್ವಕ ಕ್ರಿಕೆಟ್‌ ಟೂರ್ನಮೆಂಟ್‌ನ ಭಾಗವಾಗಿ ಬೆಂಗಳೂರಿನ ಆಸ್ಟಿನ್‌ ಟೌನ್‌ನಲ್ಲಿರುವ ನಂದನ್‌ ಫುಟ್‌ಬಾಲ್‌ ಗ್ರೌಂಡ್‌ನಲ್ಲಿ ಇಂದು ನಡೆದ ಬಿಡಿಎ ಕೇಂದ್ರ ಹಾಗೂ ಪೂರ್ವ ತಂಡಗಳ  ಫೈನಲ್‌ ಮ್ಯಾಚ್‌ನಲ್ಲಿ ಪಾಲ್ಗೊಂಡೆ. ಕ್ರಿಕೆಟ್ ಕೇವಲ ಆಟವಲ್ಲ… ಇದು ಹೃದಯಗಳನ್ನು
N A Haris (@mlanaharis) 's Twitter Profile Photo

ಶಾಂತಿನಗರದ ಬ್ರಹ್ಮಕುಮಾರಿ ಸಮಾಜದ ಸಹೋದರಿಯರು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ರಕ್ಷಾ ಬಂಧನ ಕಟ್ಟಿ ಶುಭ ಹಾರೈಸಿದರು. ನನ್ನ ಮೇಲೆ ಪ್ರೀತಿ, ಗೌರವ ಇಟ್ಟಿರುವ ಆ ಸಹೋದರಿಯರಿಗೆ ಧನ್ಯವಾದ ತಿಳಿಸಿದೆ.

ಶಾಂತಿನಗರದ ಬ್ರಹ್ಮಕುಮಾರಿ ಸಮಾಜದ ಸಹೋದರಿಯರು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ರಕ್ಷಾ ಬಂಧನ ಕಟ್ಟಿ ಶುಭ ಹಾರೈಸಿದರು. ನನ್ನ ಮೇಲೆ ಪ್ರೀತಿ, ಗೌರವ ಇಟ್ಟಿರುವ ಆ ಸಹೋದರಿಯರಿಗೆ ಧನ್ಯವಾದ ತಿಳಿಸಿದೆ.
N A Haris (@mlanaharis) 's Twitter Profile Photo

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಅಸೋಸಿಯೇಷನ್‌ನ ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಗಳು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ಫುಟ್‌ಬಾಲ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ‌ ಕುರಿತು ನನ್ನೊಂದಿಗೆ ಚರ್ಚಿಸಿದರು.

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಅಸೋಸಿಯೇಷನ್‌ನ ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಗಳು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ಫುಟ್‌ಬಾಲ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ‌ ಕುರಿತು ನನ್ನೊಂದಿಗೆ ಚರ್ಚಿಸಿದರು.
N A Haris (@mlanaharis) 's Twitter Profile Photo

ಬಿಬಿಎಂಪಿ ವಲಯ ಆಯುಕ್ತರಾದ (ಪೂರ್ವ ವಲಯ) ಶ್ರೀಮತಿ ಸ್ನೇಹಲ್‌ ಆರ್‌ (ಐಎಎಸ್‌) ಅವರು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ಹಲವು ವಿಚಾರಗಳ ಕುರಿತಂತೆ ಚರ್ಚಿಸಿದರು.

ಬಿಬಿಎಂಪಿ ವಲಯ ಆಯುಕ್ತರಾದ (ಪೂರ್ವ ವಲಯ) ಶ್ರೀಮತಿ ಸ್ನೇಹಲ್‌ ಆರ್‌ (ಐಎಎಸ್‌) ಅವರು ಇಂದು ನನ್ನ ಕಚೇರಿಯಲ್ಲಿ ಭೇಟಿಯಾಗಿ ಹಲವು ವಿಚಾರಗಳ ಕುರಿತಂತೆ ಚರ್ಚಿಸಿದರು.
N A Haris (@mlanaharis) 's Twitter Profile Photo

1993ರಲ್ಲೇ ಜಂಟಲ್‌ ಮ್ಯಾನ್‌ನಂತ ಅಮೋಘ ಚಿತ್ರ ನಿರ್ಮಾಣ ಮಾಡಿದ ಹಾಗೂ ಗಮನಾರ್ಹ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಸರಾಂತ ನಿರ್ಮಾಪಕರಾದ ಶ್ರೀ ಕೆ.ಟಿ. ಕುಂಜುಮೋನ್‌ ಅವರು ಇಂದು ನನ್ನನ್ನು ಭೇಟಿಯಾದರು. ಈ ವೇಳೆ ಇಬ್ಬರೂ ಜೊತೆಯಾಗಿ ಆರೋಗ್ಯಕರ ಚರ್ಚೆ ನಡೆಸಿದೆವು. “Shri K.T. Kunjumon, the producer of the

1993ರಲ್ಲೇ ಜಂಟಲ್‌ ಮ್ಯಾನ್‌ನಂತ ಅಮೋಘ ಚಿತ್ರ ನಿರ್ಮಾಣ ಮಾಡಿದ ಹಾಗೂ ಗಮನಾರ್ಹ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಸರಾಂತ ನಿರ್ಮಾಪಕರಾದ ಶ್ರೀ ಕೆ.ಟಿ. ಕುಂಜುಮೋನ್‌ ಅವರು ಇಂದು ನನ್ನನ್ನು ಭೇಟಿಯಾದರು. ಈ ವೇಳೆ ಇಬ್ಬರೂ ಜೊತೆಯಾಗಿ ಆರೋಗ್ಯಕರ ಚರ್ಚೆ ನಡೆಸಿದೆವು. 

“Shri K.T. Kunjumon, the producer of the
N A Haris (@mlanaharis) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರಿಂಗ್ ಆಫೀಸರ್-04 ಆಗಿ ಅಧಿಕಾರ ಸ್ವೀಕರಿಸಿದ ಅಧೀಕ್ಷಕ ಇಂಜಿನಿಯರ್ ಶ್ರೀ ಸರ್ವೋತ್ತಮ ರಾಜ್ ಟಿ.ಎಸ್ ಅವರು ಇಂದು ನನ್ನನ್ನು ಭೇಟಿಯಾದರು. ಈ ವೇಳೆ ಅವರಿಗೆ ಶುಭ ಹಾರೈಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರಿಂಗ್ ಆಫೀಸರ್-04 ಆಗಿ ಅಧಿಕಾರ ಸ್ವೀಕರಿಸಿದ ಅಧೀಕ್ಷಕ ಇಂಜಿನಿಯರ್ ಶ್ರೀ ಸರ್ವೋತ್ತಮ ರಾಜ್ ಟಿ.ಎಸ್ ಅವರು ಇಂದು ನನ್ನನ್ನು ಭೇಟಿಯಾದರು. ಈ ವೇಳೆ ಅವರಿಗೆ ಶುಭ ಹಾರೈಸಿದೆ.
N A Haris (@mlanaharis) 's Twitter Profile Photo

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಮಾಜಿ ಅಧ್ಯಕ್ಷರಾದ ಶ್ರೀಮತಿ ಕೃಪಾ ಆಳ್ವ ಅವರು ಇಂದು ನನ್ನನ್ನು ಭೇಟಿಯಾದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಮಾಜಿ ಅಧ್ಯಕ್ಷರಾದ ಶ್ರೀಮತಿ ಕೃಪಾ ಆಳ್ವ ಅವರು ಇಂದು ನನ್ನನ್ನು ಭೇಟಿಯಾದರು.
N A Haris (@mlanaharis) 's Twitter Profile Photo

ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ಇಂದು ಭೇಟಿ ನೀಡಿ ಮಹಾ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾದೆ. ಈ ವೇಳೆ ಶ್ರೀಗಳು ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ಇಂದು ಭೇಟಿ  ನೀಡಿ ಮಹಾ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾದೆ. ಈ ವೇಳೆ ಶ್ರೀಗಳು ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿದರು.
N A Haris (@mlanaharis) 's Twitter Profile Photo

ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಗೆ ಆಗ್ರಹಿಸಿ ಶ್ರೀ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ VoteChori ಅಭಿಯಾನದಲ್ಲಿ ಪಾಲ್ಗೊಳ್ಳಲು 9650003420 ಗೆ ಮಿಸ್‌ಕಾಲ್‌ ನೀಡಿ. To demand free, fair elections, join the #VoteChori campaign being led by Shri Rahul Gandhi by giving a missed call to

ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಗೆ ಆಗ್ರಹಿಸಿ ಶ್ರೀ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ VoteChori ಅಭಿಯಾನದಲ್ಲಿ ಪಾಲ್ಗೊಳ್ಳಲು 9650003420 ಗೆ ಮಿಸ್‌ಕಾಲ್‌ ನೀಡಿ. 

To demand free, fair elections, join the #VoteChori campaign being led by Shri Rahul Gandhi by giving a missed call to
N A Haris (@mlanaharis) 's Twitter Profile Photo

ಬಿಡಿಎ ಅಧಿಕಾರಿಗಳನ್ನು ಒಂದು ಕುಟುಂಬವಾಗಿಸಿದ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ ಮ್ಯಾಚ್ ನಲ್ಲಿ ಪಾಲ್ಗೊಂಡ‌ ಕ್ಷಣಗಳು.

N A Haris (@mlanaharis) 's Twitter Profile Photo

ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಸಾರಿಗೆ ಹಾಗೂ ಆಟೊಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಗಳನ್ನು ಅಳವಡಿಸುವ "ಕ್ಷೇಮ" ಅಭಿಯಾಯಾನವನ್ನು ಇಂದು ವೀಕ್ಷಿಸಿದೆ. ಮಟ್ಟಿನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಲು ಹಾಗೂ ಜಾಗೃತಿ ಮೂಡಿಸಲು ಅನಿತಾ ಅವರು

ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಸಾರಿಗೆ ಹಾಗೂ ಆಟೊಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಗಳನ್ನು ಅಳವಡಿಸುವ "ಕ್ಷೇಮ" ಅಭಿಯಾಯಾನವನ್ನು ಇಂದು ವೀಕ್ಷಿಸಿದೆ. ಮಟ್ಟಿನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಲು ಹಾಗೂ ಜಾಗೃತಿ ಮೂಡಿಸಲು ಅನಿತಾ ಅವರು
N A Haris (@mlanaharis) 's Twitter Profile Photo

ನೂರುಲ್ ಹುದಾ ಅಕಾಡೆಮಿಯ ಪ್ರಾಂಶುಪಾಲರಾದ ಅಡ್ವೋಕೇಟ್ ಹನೀಫ್ ಹುದವಿ ಅಲ್-ಇರ್ಶಾದಿ ಹಾಗೂ ವ್ಯವಸ್ಥಾಪಕರಾದ ಖಲೀಲ್ ಅರ್ಶದಿ ಮಾಡನ್ನೂರು ಮತ್ತು ಅವರ ತಂಡ ಇಂದು ನನ್ನನ್ನು ಭೇಟಿಯಾಗಿ ಆಗಸ್ಟ್‌ 19ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ EDU conferenceಗೆ ಆಗಮಿಸುವಂತೆ ನನ್ನನ್ನು ಆಹ್ವಾನಿಸಿದರು. ಈ ವೇಳೆ ಶಾಸಕರಾದ ರಿಜ್ವಾನ್

ನೂರುಲ್ ಹುದಾ ಅಕಾಡೆಮಿಯ ಪ್ರಾಂಶುಪಾಲರಾದ ಅಡ್ವೋಕೇಟ್ ಹನೀಫ್ ಹುದವಿ ಅಲ್-ಇರ್ಶಾದಿ ಹಾಗೂ ವ್ಯವಸ್ಥಾಪಕರಾದ ಖಲೀಲ್ ಅರ್ಶದಿ ಮಾಡನ್ನೂರು ಮತ್ತು ಅವರ ತಂಡ ಇಂದು ನನ್ನನ್ನು ಭೇಟಿಯಾಗಿ ಆಗಸ್ಟ್‌ 19ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ EDU conferenceಗೆ ಆಗಮಿಸುವಂತೆ ನನ್ನನ್ನು ಆಹ್ವಾನಿಸಿದರು. ಈ ವೇಳೆ ಶಾಸಕರಾದ ರಿಜ್ವಾನ್