M B Patil (@mbpatil) 's Twitter Profile
M B Patil

@mbpatil

Minister for Commerce & Industries, Infrastructure GoK |
Educationist-Engineer-Basava Literature Enthusiast

ID: 2885586924

linkhttp://www.mbpatil.com calendar_today31-10-2014 21:38:01

16,16K Tweet

112,112K Followers

1,1K Following

DIPR Karnataka (@karnatakavarthe) 's Twitter Profile Photo

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 65ನೇ ಸಭೆಯಲ್ಲಿ ಸುಮಾರು ರೂ.15,000+ ಕೋಟಿ ಮೊತ್ತದ ಹೂಡಿಕೆ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಕರ್ನಾಟಕದಾದ್ಯಂತ ಈ ನೂತನ ಯೋಜನೆಗಳು ಕಾರ್ಯರೂಪಗೊಳ್ಳಲಿದ್ದು ಸುಮಾರು 5,200+ ಉದ್ಯೋಗಗಳು ಸೃಷ್ಟಿಯಾಗಲಿದೆ. #InvestKarnataka

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 65ನೇ ಸಭೆಯಲ್ಲಿ ಸುಮಾರು ರೂ.15,000+ ಕೋಟಿ ಮೊತ್ತದ ಹೂಡಿಕೆ ಯೋಜನೆಗಳಿಗೆ ಅನುಮೋದನೆ ದೊರೆತಿದೆ.

ಕರ್ನಾಟಕದಾದ್ಯಂತ ಈ ನೂತನ ಯೋಜನೆಗಳು ಕಾರ್ಯರೂಪಗೊಳ್ಳಲಿದ್ದು ಸುಮಾರು  5,200+ ಉದ್ಯೋಗಗಳು ಸೃಷ್ಟಿಯಾಗಲಿದೆ.

#InvestKarnataka
M B Patil (@mbpatil) 's Twitter Profile Photo

KSIIDC ಲಾಭಾಂಶ ₹85.9 ಕೋಟಿ ಸರ್ಕಾರಕ್ಕೆ ಹಸ್ತಾಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ #ನಮ್ಮಸರ್ಕಾರ ದ ವತಿಯಿಂದ ಕಾಯಕಲ್ಪ ನೀಡಿದ ಪರಿಣಾಮ, KSDL, MSIL ಮುಂತಾದ ಸಂಸ್ಥೆಗಳು ಲಾಭದ ಮಾರ್ಗದಲ್ಲಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವಪೂರ್ಣ ಕೊಡುಗೆ ನೀಡುತ್ತಿವೆ. ಇದೇ ರೀತಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ

KSIIDC ಲಾಭಾಂಶ  ₹85.9 ಕೋಟಿ ಸರ್ಕಾರಕ್ಕೆ ಹಸ್ತಾಂತರ

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ  #ನಮ್ಮಸರ್ಕಾರ ದ ವತಿಯಿಂದ ಕಾಯಕಲ್ಪ ನೀಡಿದ ಪರಿಣಾಮ, KSDL, MSIL ಮುಂತಾದ ಸಂಸ್ಥೆಗಳು ಲಾಭದ ಮಾರ್ಗದಲ್ಲಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವಪೂರ್ಣ ಕೊಡುಗೆ ನೀಡುತ್ತಿವೆ.

ಇದೇ ರೀತಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ
M B Patil (@mbpatil) 's Twitter Profile Photo

MSME ಸಮಾವೇಶ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಬಲವರ್ಧನೆಗೆ ಮಹತ್ವದ ಹೆಜ್ಜೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿ ವೇದಿಕೆಯಲ್ಲಿ ಇಂದಿನಿಂದ ಜೂನ್ 1ರ ವರೆಗೆ ಆಯೋಜನೆಯಾಗಿರುವ 'ಇಂಡಿಯಾ ಎಂಎಸ್ಎಂಇ ಸಮಾವೇಶ'ವನ್ನು ಉದ್ಘಾಟಿಸಲಾಯಿತು.

MSME ಸಮಾವೇಶ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಬಲವರ್ಧನೆಗೆ ಮಹತ್ವದ ಹೆಜ್ಜೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿ ವೇದಿಕೆಯಲ್ಲಿ ಇಂದಿನಿಂದ ಜೂನ್ 1ರ ವರೆಗೆ ಆಯೋಜನೆಯಾಗಿರುವ 'ಇಂಡಿಯಾ ಎಂಎಸ್ಎಂಇ ಸಮಾವೇಶ'ವನ್ನು ಉದ್ಘಾಟಿಸಲಾಯಿತು.
M B Patil (@mbpatil) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ. ಪ್ರಸಕ್ತ ವರ್ಷ ರಾಜ್ಯದ ಹಲವೆಡೆ ಮುಂಗಾರು ಮಳೆಯ ಪರಿಣಾಮವಾಗಿ ಸಂಚಾರ ಹಾಗೂ ಸಾರ್ವಜನಿಕರ ಬದುಕಿಗೆ

ಮಾನ್ಯ ಮುಖ್ಯಮಂತ್ರಿಗಳಾದ  ಶ್ರೀ <a href="/siddaramaiah/">Siddaramaiah</a> ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ.

ಪ್ರಸಕ್ತ ವರ್ಷ ರಾಜ್ಯದ ಹಲವೆಡೆ ಮುಂಗಾರು ಮಳೆಯ ಪರಿಣಾಮವಾಗಿ ಸಂಚಾರ ಹಾಗೂ ಸಾರ್ವಜನಿಕರ ಬದುಕಿಗೆ
M B Patil (@mbpatil) 's Twitter Profile Photo

Karnataka Charts a New Flight Path in Pilot Training! Proud to announce that Karnataka will soon establish a Flight Training Organisation (FTO) at Shivamogga Airport—our first aviation training project under #KSIIDC! Proud to announce that Karnataka will soon establish a

Karnataka Charts a New Flight Path in Pilot Training! 

Proud to announce that Karnataka will soon establish a Flight Training Organisation (FTO) at Shivamogga Airport—our first aviation training project under #KSIIDC!  

Proud to announce that Karnataka will soon establish a
M B Patil (@mbpatil) 's Twitter Profile Photo

IndiGo & BIAL Join Hands for MRO Hub at Bengaluru Airport An initial agreement has been signed with IndiGo to set up a dedicated MRO (Maintenance, Repair & Overhaul) facility across 31 acres at Kempegowda International Airport, Bengaluru. This new facility will support IndiGo’s

IndiGo &amp; BIAL Join Hands for MRO Hub at Bengaluru Airport

An initial agreement has been signed with IndiGo to set up a dedicated MRO (Maintenance, Repair &amp; Overhaul) facility across 31 acres at Kempegowda International Airport, Bengaluru.

This new facility will support IndiGo’s
M B Patil (@mbpatil) 's Twitter Profile Photo

ʼಏಷ್ಯಾದ MRO ಕೇಂದ್ರʼವಾಗಿ ಬೆಳೆಯಲಿರುವ ಬೆಂಗಳೂರು! ₹ 1,100 ಕೋಟಿ ವೆಚ್ಚದಲ್ಲಿ 31ಎಕರೆಗಳಲ್ಲಿ ಇಂಡಿಗೊ MRO ಕೇಂದ್ರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (Maintenance, Repair & Overhaul-MRO)

ʼಏಷ್ಯಾದ MRO ಕೇಂದ್ರʼವಾಗಿ ಬೆಳೆಯಲಿರುವ ಬೆಂಗಳೂರು!
₹ 1,100 ಕೋಟಿ ವೆಚ್ಚದಲ್ಲಿ 31ಎಕರೆಗಳಲ್ಲಿ ಇಂಡಿಗೊ MRO ಕೇಂದ್ರ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ-    ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (Maintenance, Repair &amp; Overhaul-MRO)
M B Patil (@mbpatil) 's Twitter Profile Photo

#ಬಬಲೇಶ್ವರ ಮತ ಕ್ಷೇತ್ರದ ಅರ್ಜುಣಗಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS)ಯ 6 ಕೊಠಡಿಗಳನ್ನು ಸುಮಾರು ರೂ. 1 ಕೋಟಿ 5ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಒಲವನ್ನು ಹೆಚ್ಚಿಸಿ, ಅವರಲ್ಲಿ ಉತ್ಸಾಹ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಗತಿಪರ ಶೈಕ್ಷಣಿಕ

#ಬಬಲೇಶ್ವರ ಮತ ಕ್ಷೇತ್ರದ ಅರ್ಜುಣಗಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS)ಯ 6 ಕೊಠಡಿಗಳನ್ನು ಸುಮಾರು ರೂ. 1 ಕೋಟಿ 5ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಒಲವನ್ನು ಹೆಚ್ಚಿಸಿ, ಅವರಲ್ಲಿ ಉತ್ಸಾಹ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಗತಿಪರ ಶೈಕ್ಷಣಿಕ
M B Patil (@mbpatil) 's Twitter Profile Photo

ಅಂದಾ ತ್ರಿಪುರವನುರುಹಿದಾತ ವೀರ, ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, ಕಡುಗಲಿ ನರಸಿಂಹನನುಗಿದಾತ ವೀರ, ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ, ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ. - ಬಸವಣ್ಣ

M B Patil (@mbpatil) 's Twitter Profile Photo

ಶಿವಶರಣೆ, ಮಹಾಸಾಧ್ವಿ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿ, ಸ್ತ್ರೀ ಶಿಕ್ಷಣ ಹಾಗೂ ಸಮಾನತೆಗೆ ಶ್ರಮಿಸಿದ ಶ್ರೇಷ್ಠ ಸಮಾಜ ಸುಧಾರಕಿ ಅವರು. ದೇಶದಾದ್ಯಂತ ಧ್ವಂಸಗೊಂಡ ಅನೇಕ ದೇವಾಲಯಗಳನ್ನು ಪುನರ್ ನಿರ್ಮಿಸಿ, ಧಾರ್ಮಿಕ ಸಾಂಸ್ಕೃತಿಕ

ಶಿವಶರಣೆ, ಮಹಾಸಾಧ್ವಿ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯಂದು ಭಕ್ತಿಪೂರ್ವಕ ನಮನಗಳು.

ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿ, ಸ್ತ್ರೀ ಶಿಕ್ಷಣ ಹಾಗೂ ಸಮಾನತೆಗೆ ಶ್ರಮಿಸಿದ ಶ್ರೇಷ್ಠ ಸಮಾಜ ಸುಧಾರಕಿ ಅವರು.

ದೇಶದಾದ್ಯಂತ ಧ್ವಂಸಗೊಂಡ ಅನೇಕ ದೇವಾಲಯಗಳನ್ನು ಪುನರ್ ನಿರ್ಮಿಸಿ, ಧಾರ್ಮಿಕ ಸಾಂಸ್ಕೃತಿಕ
M B Patil (@mbpatil) 's Twitter Profile Photo

ತಂಬಾಕು ಸೇವನೆಯು ಅಪಾರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಲಕ್ಷಾಂತರ ಜನರ ಜೀವ ಹರಣವಾಗುತ್ತಿದೆ. ಅದು ಬೀಡಿ, ಸಿಗರೆಟ್ ಆಗಿರಲಿ, ಗುಟ್ಕಾ ಆಗಿರಲಿ ಅಥವಾ ಹುಕ್ಕಾ – ಯಾವುದೂ ಸುರಕ್ಷಿತವಲ್ಲ! ಯುವಸಮುದಾಯ ತಂಬಾಕಿನ ಮಾರ್ಗದಲ್ಲಿ ನಡೆಯದೆ, ಆರೋಗ್ಯಕರ ಜೀವನದತ್ತ ಹೆಜ್ಜೆ ಹಾಕಬೇಕು. ತಂಬಾಕು ಬಳಕೆಯ ಹಾನಿ ಕುರಿತು ಜಾಗೃತಿ ಮೂಡಿಸಬೇಕು. ಈ

ತಂಬಾಕು ಸೇವನೆಯು ಅಪಾರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಲಕ್ಷಾಂತರ ಜನರ ಜೀವ ಹರಣವಾಗುತ್ತಿದೆ.
ಅದು ಬೀಡಿ, ಸಿಗರೆಟ್ ಆಗಿರಲಿ, ಗುಟ್ಕಾ ಆಗಿರಲಿ ಅಥವಾ ಹುಕ್ಕಾ – ಯಾವುದೂ ಸುರಕ್ಷಿತವಲ್ಲ!

ಯುವಸಮುದಾಯ ತಂಬಾಕಿನ ಮಾರ್ಗದಲ್ಲಿ ನಡೆಯದೆ, ಆರೋಗ್ಯಕರ ಜೀವನದತ್ತ ಹೆಜ್ಜೆ ಹಾಕಬೇಕು. ತಂಬಾಕು ಬಳಕೆಯ ಹಾನಿ ಕುರಿತು ಜಾಗೃತಿ ಮೂಡಿಸಬೇಕು. ಈ
M B Patil (@mbpatil) 's Twitter Profile Photo

ಥ್ರೆಡ್ಸ್ ಪೇಜ್ 10,000 ಫಾಲೊವರ್ಸ್ ತಲುಪಿರುವುದಕ್ಕೆ ಎಲ್ಲ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು. ಥ್ರೆಡ್ಸ್ ನಲ್ಲಿ ಫಾಲೊ ಮಾಡಲು ಈ ಲಿಂಕ್ ಬಳಸಿ: threads.com/@nimmambp?hl=e…

ಥ್ರೆಡ್ಸ್ ಪೇಜ್ 10,000 ಫಾಲೊವರ್ಸ್ ತಲುಪಿರುವುದಕ್ಕೆ ಎಲ್ಲ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು. 

ಥ್ರೆಡ್ಸ್ ನಲ್ಲಿ ಫಾಲೊ ಮಾಡಲು ಈ ಲಿಂಕ್ ಬಳಸಿ:

threads.com/@nimmambp?hl=e…
M B Patil (@mbpatil) 's Twitter Profile Photo

ವಿಶ್ವಗುರು ಶ್ರೀ ಬಸವೇಶ್ವರರ 892ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಮಂಡ್ಯ ನಗರಕ್ಕೆ ತೆರಳುತ್ತಿದ್ದಾಗ ಮದ್ದೂರಿನಲ್ಲಿ ಕಾರ್ಯಕರ್ತರು ಅಭಿಮಾನದ ಸ್ವಾಗತ ನೀಡಿದರು. ಅವರ ಅಭಿಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಮಂಡ್ಯದತ್ತ ಪ್ರಯಾಣ ಮುಂದುವರೆಸಿದೆ. #ಬಸವಜಯಂತಿ

ವಿಶ್ವಗುರು ಶ್ರೀ ಬಸವೇಶ್ವರರ 892ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಮಂಡ್ಯ ನಗರಕ್ಕೆ  ತೆರಳುತ್ತಿದ್ದಾಗ ಮದ್ದೂರಿನಲ್ಲಿ ಕಾರ್ಯಕರ್ತರು ಅಭಿಮಾನದ ಸ್ವಾಗತ ನೀಡಿದರು. ಅವರ ಅಭಿಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಮಂಡ್ಯದತ್ತ ಪ್ರಯಾಣ ಮುಂದುವರೆಸಿದೆ.
#ಬಸವಜಯಂತಿ
M B Patil (@mbpatil) 's Twitter Profile Photo

KSIIDC ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ ಸ್ಥಾಪನೆ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯಾಭಿವೃದ್ಧಿ ನಿಗಮದ (#KSIIDC) ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ (FTO) ಸ್ಥಾಪಿಸಲಾಗುತ್ತಿರುವುದನ್ನು ಘೋಷಿಸಲು ಹೆಮ್ಮೆ ಎನಿಸುತ್ತದೆ. 100 ಕೆಡೆಟ್ ಗಳಿಗೆ

KSIIDC ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ ಸ್ಥಾಪನೆ

ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯಾಭಿವೃದ್ಧಿ ನಿಗಮದ (#KSIIDC) ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ (FTO) ಸ್ಥಾಪಿಸಲಾಗುತ್ತಿರುವುದನ್ನು ಘೋಷಿಸಲು ಹೆಮ್ಮೆ ಎನಿಸುತ್ತದೆ.

 100 ಕೆಡೆಟ್ ಗಳಿಗೆ
M B Patil (@mbpatil) 's Twitter Profile Photo

ಬೆಂಗಳೂರು- ವಿಜಯಪುರ ರೈಲು ಪ್ರಯಾಣದ ಅವಧಿಯನ್ನು 10ಗಂಟೆಗೆ ಇಳಿಸುವ ಸಂಬಂಧ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಜತೆ ಮಾತುಕತೆ ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ಕೇಂದ್ರ ರೈಲ್ವೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಇಂದು ದೂರವಾಣಿಯಲ್ಲಿ

ಬೆಂಗಳೂರು- ವಿಜಯಪುರ ರೈಲು ಪ್ರಯಾಣದ ಅವಧಿಯನ್ನು 10ಗಂಟೆಗೆ
ಇಳಿಸುವ ಸಂಬಂಧ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಜತೆ ಮಾತುಕತೆ
ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ಕೇಂದ್ರ ರೈಲ್ವೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಇಂದು ದೂರವಾಣಿಯಲ್ಲಿ
M B Patil (@mbpatil) 's Twitter Profile Photo

ಬಸವಭಾರತ ನಿರ್ಮಾಣದ ಆಶಯ ಸಾಕಾರವಾಗಲಿ ಮಂಡ್ಯದಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯೋತ್ಸವದ ಆಚರಣೆ ಸುತ್ತೂರು ಶ್ರೀ ಮಠಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಂಡ್ಯ ನಗರದಲ್ಲಿ ಇಂದು ಜರುಗಿದ

ಬಸವಭಾರತ ನಿರ್ಮಾಣದ ಆಶಯ ಸಾಕಾರವಾಗಲಿ
ಮಂಡ್ಯದಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯೋತ್ಸವದ ಆಚರಣೆ

ಸುತ್ತೂರು ಶ್ರೀ ಮಠಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ  ಹಾಗೂ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಂಡ್ಯ ನಗರದಲ್ಲಿ ಇಂದು ಜರುಗಿದ
M B Patil (@mbpatil) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ. ವಿವಿಧ ಇಲಾಖೆಗಳಡಿಯಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳು ಮತ್ತು ಕಾಮಗಾರಿಗಳ ಪ್ರಗತಿ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ನಂತರ

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ <a href="/siddaramaiah/">Siddaramaiah</a>  ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ.

ವಿವಿಧ ಇಲಾಖೆಗಳಡಿಯಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳು ಮತ್ತು ಕಾಮಗಾರಿಗಳ ಪ್ರಗತಿ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ನಂತರ
M B Patil (@mbpatil) 's Twitter Profile Photo

Karnataka Powers Ahead in Semiconductors & Industrial Growth We’re accelerating Karnataka’s emergence as a semiconductor and advanced tech powerhouse. This week, we cleared three major semiconductor projects worth around ₹23,000 crore—proposals by #AppliedMaterials,

Karnataka Powers Ahead in Semiconductors &amp; Industrial Growth

We’re accelerating Karnataka’s emergence as a semiconductor and advanced tech powerhouse. This week, we cleared three major semiconductor projects worth around ₹23,000 crore—proposals by #AppliedMaterials,