MGNREGS MASKI TP (@maskitp) 's Twitter Profile
MGNREGS MASKI TP

@maskitp

ID: 1458036382136373255

calendar_today09-11-2021 11:40:23

980 Tweet

804 Followers

1,1K Following

MGNREGS KARNATAKA (@mgnregsk) 's Twitter Profile Photo

ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಅವಕಾಶ. ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ ಅವರ ಸಾಮರ್ಥ್ಯಕ್ಕೆ ಸೂಕ್ತವಾದ ಸುಲಭ ಕೆಲಸಗಳು ಯೋಜನೆಯಡಿ ವೈಯಕ್ತಿಕ ಸೌಲಭ್ಯ ಪಡೆಯಲು ವಿಶೇಷ‌ ಚೇತನರು ಅರ್ಹ #DisabilityDay #ವಿಶೇಷಚೇತನರದಿನ #ನರೇಗಾ #MGNREGS

ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಅವಕಾಶ.
ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ
ಅವರ ಸಾಮರ್ಥ್ಯಕ್ಕೆ ಸೂಕ್ತವಾದ ಸುಲಭ ಕೆಲಸಗಳು
ಯೋಜನೆಯಡಿ ವೈಯಕ್ತಿಕ ಸೌಲಭ್ಯ ಪಡೆಯಲು ವಿಶೇಷ‌ ಚೇತನರು ಅರ್ಹ

#DisabilityDay #ವಿಶೇಷಚೇತನರದಿನ #ನರೇಗಾ #MGNREGS
MGNREGA-DAKSHINAKANNADA (@mgnregadakshin1) 's Twitter Profile Photo

ಉಮಾವತಿಯವರ ಆಡುಗಳಿಗೆ ಸೂರು ಕಲ್ಪಿಸಿಕೊಟ್ಟ ನರೇಗಾ.. ಮೂಡುಕೋಡಿ ಗ್ರಾಮದ ಉಮಾವತಿ- ಗಂಗಯ್ಯ ಮೂಲ್ಯ ದಂಪತಿಗಳು ತಮ್ಮ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಆಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ತಾ: #ಬೆಳ್ತಂಗಡಿ ಗ್ರಾ.ಪಂ: ವೇಣೂರು Dakshina Kannada Zilla Panchayat Taluku panchayath Belthangady(MGNREGA) #dakshinakannada #goatshed #GOAT

ಉಮಾವತಿಯವರ ಆಡುಗಳಿಗೆ ಸೂರು ಕಲ್ಪಿಸಿಕೊಟ್ಟ ನರೇಗಾ..
ಮೂಡುಕೋಡಿ ಗ್ರಾಮದ ಉಮಾವತಿ- ಗಂಗಯ್ಯ ಮೂಲ್ಯ  ದಂಪತಿಗಳು ತಮ್ಮ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಆಡು ಶೆಡ್ ನಿರ್ಮಿಸಿಕೊಂಡಿದ್ದಾರೆ.
ತಾ: #ಬೆಳ್ತಂಗಡಿ
ಗ್ರಾ.ಪಂ: ವೇಣೂರು
<a href="/ZP_DaksnKannada/">Dakshina Kannada Zilla Panchayat</a> <a href="/TalukuB/">Taluku panchayath Belthangady(MGNREGA)</a>  #dakshinakannada #goatshed #GOAT
Commissioner, PR & RD- Andhra Pradesh (@mgnregsap) 's Twitter Profile Photo

ఆంధ్రప్రదేశ్, పంచాయతీ రాజ్ గ్రామీణభివృద్ధి, శ్రీ ముఖ్యమంత్రి చంద్రబాబు గారు మరియు శ్రీ డిప్యూటీ సీఎం పవన్ కళ్యాణ్ గారి చొరవతో mgnregs నిధులతో పల్లెపండుగ లో భాగంగా రూపు రేకలు మారిన పల్లెలు Krishna Teja IAS Mahatma Gandhi NREGA GOI Ministry of Rural Development, Government of India

ఆంధ్రప్రదేశ్, పంచాయతీ రాజ్ గ్రామీణభివృద్ధి, శ్రీ ముఖ్యమంత్రి చంద్రబాబు గారు మరియు శ్రీ డిప్యూటీ సీఎం పవన్ కళ్యాణ్ గారి చొరవతో mgnregs నిధులతో పల్లెపండుగ లో భాగంగా రూపు రేకలు మారిన పల్లెలు
<a href="/mvrkteja/">Krishna Teja IAS</a> 
<a href="/MgnregaGoi/">Mahatma Gandhi NREGA GOI</a> 
<a href="/MoRD_GoI/">Ministry of Rural Development, Government of India</a>
Vertigo_Warrior (@vertigowarrior) 's Twitter Profile Photo

23. The story of Jadav Payeng, the man who planted one tree every day for 37 years on Majuli Island, Assam India. He has now created a forest and wildlife reserve twice the size of Central Park in New York.

Harishankar.R| ಹರಿಶಂಕರ್ (@harishankarr89) 's Twitter Profile Photo

ಕಾಡು ಉಳಿಸಿದ ಸಹಕಾರಿ ಧುರೀಣ ಅರಣ್ಯ ಸಚಿವರಾಗಿ ಕಾಡಿನ ಉಳಿವಿಗೆ ಕೆ.ಎಚ್.ಪಾಟೀಲ ಕೊಡುಗೆ ಅನನ್ಯ. ಈ ದಾರಿಯಲ್ಲೇ ಸಾಗಲಿ ಈಶ್ವರ ಖಂಡ್ರೆ... Eshwar Khandre Karnataka Forest Department

ಕಾಡು ಉಳಿಸಿದ ಸಹಕಾರಿ ಧುರೀಣ 
ಅರಣ್ಯ ಸಚಿವರಾಗಿ ಕಾಡಿನ ಉಳಿವಿಗೆ ಕೆ.ಎಚ್.ಪಾಟೀಲ ಕೊಡುಗೆ ಅನನ್ಯ. 

ಈ ದಾರಿಯಲ್ಲೇ ಸಾಗಲಿ ಈಶ್ವರ ಖಂಡ್ರೆ...
<a href="/eshwar_khandre/">Eshwar Khandre</a> <a href="/aranya_kfd/">Karnataka Forest Department</a>
CEO ZP Kalaburagi (@ceozpkalaburagi) 's Twitter Profile Photo

ದಿನಾಂಕ:18.03.2025 ರಂದು ಸೇಡಂ ತಾಲೂಕಿನ ಕುರಕುಂಟಾ ಗ್ರಾಮ ಕುರಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗಾರಾಗ್ರಾಉ ಖಾತ್ರಿ ಯೋಜನೆಯಡಿ ಅಮೃತ ಸರೋವರ ಕಾಮಗಾರಿಯ ಸ್ಥಳಕ್ಕೆ CEO ZP Kalaburagi ರವರು ಭೇಟಿ ನೀಡಿ ಕೂಲಿ ಕಾರ್ಮಿಕರ ಅರೋಗ್ಯ ತಪಾಸಣಾ ಶಿಬಿರ ಪರಿಶೀಲಿಸಿದರು. RDPR Karnataka Uma Mahadevan Dasgupta Commissioner, MGNREGS Karnataka DIPR Karnataka

ದಿನಾಂಕ:18.03.2025 ರಂದು ಸೇಡಂ ತಾಲೂಕಿನ ಕುರಕುಂಟಾ ಗ್ರಾಮ ಕುರಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗಾರಾಗ್ರಾಉ ಖಾತ್ರಿ ಯೋಜನೆಯಡಿ ಅಮೃತ ಸರೋವರ ಕಾಮಗಾರಿಯ ಸ್ಥಳಕ್ಕೆ <a href="/CEOZPKalaburagi/">CEO ZP Kalaburagi</a> ರವರು ಭೇಟಿ ನೀಡಿ ಕೂಲಿ ಕಾರ್ಮಿಕರ ಅರೋಗ್ಯ ತಪಾಸಣಾ ಶಿಬಿರ ಪರಿಶೀಲಿಸಿದರು.
<a href="/RDPR_PRS/">RDPR Karnataka</a>
<a href="/readingkafka/">Uma Mahadevan Dasgupta</a>
<a href="/CommrMGNREGSK/">Commissioner, MGNREGS Karnataka</a>
<a href="/KarnatakaVarthe/">DIPR Karnataka</a>
Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

‘ಉದ್ಯೋಗ ಖಾತ್ರಿ, ಇದ್ರಾಗ ಸೊಗಸಾದ ಜೀವ್ನ ಐತ್ರಿ‘ ಎನ್ನುತ್ತಿದ್ದಾರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮದ ಕಂಠೇಪ್ಪ ವಡ್ಡರ. ಉದ್ಯೋಗ ಖಾತ್ರಿ ಯೋಜನೆಯು ಸಣ್ಣ ಹಿಡುವಳಿದಾರರು, ಭೂರಹಿತರ ಬದುಕಿಗೆ ಹೊಸ ಚೈತನ್ಯ ತುಂಬಿದೆ. ಸ್ವಾಭಿಮಾನದ, ಸ್ವಾವಲಂಭನೆಯ ಬದುಕಿಗೆ ಆಸರೆಯಾಗಿದೆ. ಕಂಠೇಪ್ಪ ವಡ್ಡರ ಅವರು ನರೇಗಾ

‘ಉದ್ಯೋಗ ಖಾತ್ರಿ,
ಇದ್ರಾಗ ಸೊಗಸಾದ ಜೀವ್ನ ಐತ್ರಿ‘
ಎನ್ನುತ್ತಿದ್ದಾರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮದ ಕಂಠೇಪ್ಪ ವಡ್ಡರ.

ಉದ್ಯೋಗ ಖಾತ್ರಿ ಯೋಜನೆಯು ಸಣ್ಣ ಹಿಡುವಳಿದಾರರು, ಭೂರಹಿತರ ಬದುಕಿಗೆ ಹೊಸ ಚೈತನ್ಯ ತುಂಬಿದೆ.
ಸ್ವಾಭಿಮಾನದ, ಸ್ವಾವಲಂಭನೆಯ ಬದುಕಿಗೆ ಆಸರೆಯಾಗಿದೆ.

ಕಂಠೇಪ್ಪ ವಡ್ಡರ ಅವರು ನರೇಗಾ
Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

ಸರ್ಕಾರದ ಯೋಜನೆಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದಾದರೆ, ಅದು ಅಭಿವೃದ್ಧಿ ಎಂಬ ಪದಕ್ಕೆ ನೈಜ ಅರ್ಥ ಕೊಡುತ್ತದೆ. ಜನ ಕೇಂದ್ರಿತ ಅಭಿವೃದ್ಧಿಯಿಂದ ಮಾತ್ರ ಸಮೃದ್ಧ ಸಮಾಜ ಕಟ್ಟಲು ಸಾಧ್ಯ. ನರೇಗಾ ಯೋಜನೆ ಜನ ಕೇಂದ್ರಿತ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು

ಸರ್ಕಾರದ ಯೋಜನೆಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದಾದರೆ, ಅದು ಅಭಿವೃದ್ಧಿ ಎಂಬ ಪದಕ್ಕೆ ನೈಜ ಅರ್ಥ ಕೊಡುತ್ತದೆ.
ಜನ ಕೇಂದ್ರಿತ ಅಭಿವೃದ್ಧಿಯಿಂದ ಮಾತ್ರ ಸಮೃದ್ಧ ಸಮಾಜ ಕಟ್ಟಲು ಸಾಧ್ಯ.
ನರೇಗಾ ಯೋಜನೆ ಜನ ಕೇಂದ್ರಿತ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು
RDPR - Government of Karnataka (@rdprgok) 's Twitter Profile Photo

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೂಲಿಕಾರರಿಗೆ ಮತ್ತಷ್ಟು ಆರ್ಥಿಕ ಬಲ ದೊರಕಿದೆ. ದಿನದ ಕೂಲಿ ಮೊತ್ತವನ್ನು ₹370ಕ್ಕೆ ಏರಿಸಲಾಗಿದೆ. ಇದರಿಂದ ವಾರ್ಷಿಕ ಕನಿಷ್ಠ 100 ದಿನಗಳ ಆದಾಯ ₹37,000ಕ್ಕೆ ಹೆಚ್ಚಲಿದೆ. #rdpr #ruraldevelopment #mgnrega Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta MGNREGS KARNATAKA

Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

ಏಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ 14 ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸದಲ್ಲಿ ರಿಯಾಯಿತಿ ನೀಡಲಾಗಿದೆ. ಬೆಳಗಾವಿ ಮತ್ತು ಕಲಬುರಗಿ ವಿಭಾಗದ 14 ಜಿಲ್ಲೆಗಳಲ್ಲಿ ನರೇಗಾ ಕಾಮಗಾರಿಗಳ ಕೆಲಸದಲ್ಲಿ 30%ರಷ್ಟು ರಿಯಾಯಿತಿ

MGNREGA KALABURAGI (@mgnregazp) 's Twitter Profile Photo

ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಎಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಶೇ.30 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ. Priyank Kharge / ಪ್ರಿಯಾಂಕ್ ಖರ್ಗೆ Commissioner, MGNREGS Karnataka CEO ZP Kalaburagi DC Kalaburagi @Kalaburgivarth MGNREGS KARNATAKA

ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಎಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಶೇ.30 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ.
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a>
<a href="/CommrMGNREGSK/">Commissioner, MGNREGS Karnataka</a>
<a href="/CEOZPKalaburagi/">CEO ZP Kalaburagi</a>
<a href="/DCKalaburagi/">DC Kalaburagi</a>
@Kalaburgivarth
<a href="/MgnregsK/">MGNREGS KARNATAKA</a>
MGNREGA-DAKSHINAKANNADA (@mgnregadakshin1) 's Twitter Profile Photo

#ದಕ್ಷಿಣಕನ್ನಡ ಜಿಲ್ಲೆ #ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಿತಾ ರಾಜೇಶ್ ಕೊಂಡಾಡಿ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಸುಸಜ್ಜಿತ #ದನದಹಟ್ಟಿ ನಿರ್ಮಾಣ ಮಾಡಿದ್ದು, ಹಸುಗಳಿಗೆ ಉತ್ತಮ ಸೂರು ನಿರ್ಮಾಣಗೊಂಡಿದೆ.. #dakshinakannada #MGNREGA #cattleshed #cattle Dakshina Kannada Zilla Panchayat

#ದಕ್ಷಿಣಕನ್ನಡ ಜಿಲ್ಲೆ #ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಿತಾ ರಾಜೇಶ್ ಕೊಂಡಾಡಿ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಸುಸಜ್ಜಿತ #ದನದಹಟ್ಟಿ ನಿರ್ಮಾಣ ಮಾಡಿದ್ದು, ಹಸುಗಳಿಗೆ ಉತ್ತಮ ಸೂರು ನಿರ್ಮಾಣಗೊಂಡಿದೆ..
#dakshinakannada #MGNREGA #cattleshed #cattle
<a href="/ZP_DaksnKannada/">Dakshina Kannada Zilla Panchayat</a>
Commissioner, PR & RD- Andhra Pradesh (@mgnregsap) 's Twitter Profile Photo

జాతీయ గ్రామీణ ఉపాధి హామీ పథకం (MGNREGS) ద్వారా దాదాపు ₹60 కోట్ల వ్యయంతో రాష్ట్రవ్యాప్తంగా 15,000 పశువుల నీటి తొట్టెల నిర్మాణాన్ని ఏప్రిల్ నెల ఆఖరి నాటికి పూర్తి చేయాలని లక్ష్యంగా పెట్టుకుంది. ఈ కార్యక్రమం ద్వారా ప్రతి పంచాయతీకి కనీసం ఒక్క నీటి తొట్టె ఏర్పాటు చేయబడుతోంది.

జాతీయ గ్రామీణ ఉపాధి హామీ పథకం (MGNREGS) ద్వారా దాదాపు ₹60 కోట్ల వ్యయంతో రాష్ట్రవ్యాప్తంగా 15,000 పశువుల నీటి తొట్టెల నిర్మాణాన్ని ఏప్రిల్ నెల ఆఖరి నాటికి పూర్తి చేయాలని లక్ష్యంగా పెట్టుకుంది. ఈ కార్యక్రమం ద్వారా ప్రతి పంచాయతీకి కనీసం ఒక్క నీటి తొట్టె ఏర్పాటు చేయబడుతోంది.
MGNREGS MASKI TP (@maskitp) 's Twitter Profile Photo

ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಪಾಮನಕಲ್ಲೂರು ಗ್ರಾಪಂಯ ಬೆಂಚಮರಡಿ ಗ್ರಾಮದ ರೈತ ಹನುಮಂತ ಅವರು ನರೇಗಾದಡಿ ದನದ ಶೆಡ್ ನಿರ್ಮಿಸಿಕೊಂಡಿರುವುದು. ZP RAICHUR(ಜಿ.ಪಂ ರಾಯಚೂರು) MGNREGS KARNATAKA Pavan Kumar Malapati MGNREGAMANVITP Mgnrega Sirwar Tp MGNREGAS SHINDHANUR TP Priyank Kharge / ಪ್ರಿಯಾಂಕ್ ಖರ್ಗೆ MGNREGA TP RAICHUR Uma Mahadevan Dasgupta ceo zp raichur @snd_tp

ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಪಾಮನಕಲ್ಲೂರು ಗ್ರಾಪಂಯ ಬೆಂಚಮರಡಿ ಗ್ರಾಮದ ರೈತ ಹನುಮಂತ ಅವರು ನರೇಗಾದಡಿ ದನದ ಶೆಡ್ ನಿರ್ಮಿಸಿಕೊಂಡಿರುವುದು.

<a href="/ZillaRaichur/">ZP RAICHUR(ಜಿ.ಪಂ ರಾಯಚೂರು)</a> <a href="/MgnregsK/">MGNREGS KARNATAKA</a> <a href="/pavan_malapati/">Pavan Kumar Malapati</a> <a href="/mgnregamanvitp/">MGNREGAMANVITP</a> <a href="/TpSirwar/">Mgnrega Sirwar Tp</a> <a href="/MgnregsD/">MGNREGAS SHINDHANUR TP</a> <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/mgnregstpraich1/">MGNREGA TP RAICHUR</a>  <a href="/readingkafka/">Uma Mahadevan Dasgupta</a> <a href="/CeoRaichur/">ceo zp raichur</a>  @snd_tp
Chitradurga taluk panchayath (@tchitradurga) 's Twitter Profile Photo

#ಗ್ರಾಮೀಣ_ಗ್ರಂಥಾಲಯಗಳು ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಿದೆ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಾಮಾಜಿಕ, ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಯಷ್ಟೆ ಅಲ್ಲದೆ ಅನ್ವೇಷಣೆ, ಹೊಸಾ ಕೌಶಲ್ಯಗಳನ್ನು ಕಲಿಯುವ ಮತ್ತು ಸ್ವಾತಂತ್ರ್ಯವನ್ನು ಬೆಳಸಿಕೊಳ್ಳವ ಅವಕಾಶಗಳನ್ನು ಒದಗಿಸುತ್ತದೆ. ಕೊಳಹಾಳ್ ಗ್ರಾ ಪಂ! ಚಿತ್ರದುರ್ಗ ತಾ! Uma Mahadevan Dasgupta

MGNREGS KARNATAKA (@mgnregsk) 's Twitter Profile Photo

ಪದವಿ ಪಡೆದು ಒಳ್ಳೆಯ ಕೆಲಸ ಪಡೆಯುವ ಕನಸು ಹೊತ್ತ ಈ ಯುವತಿಯರು, ತಮ್ಮ ಶಿಕ್ಷಣ ವೆಚ್ಚದಿಂದ ಕುಟುಂಬದ ಮೇಲೆ ಹೊರೆ ಬೀಳದಂತೆ ಮಾಡಲು, ಕುಟುಂಬದೊಂದಿಗೆ MGNREGA ಯೋಜನೆಯಡಿಯಲ್ಲಿ ದುಡಿಯುತ್ತಿದ್ದಾರೆ. ಅಲ್ಪಕಾಲದಲ್ಲಿ ಗಳಿಸುವ ಈ ಆದಾಯವು ಮುಂದಿನ ಪದವಿ ಶಿಕ್ಷಣಕ್ಕೆ ಸಹಾಯವಾಗಲಿದೆ ಎನ್ನುತ್ತಿದ್ದಾರೆ ಈ ಯುವತಿಯರು. ಗದಗ ಜಿಲ್ಲೆ CM of Karnataka

ಪದವಿ ಪಡೆದು ಒಳ್ಳೆಯ ಕೆಲಸ ಪಡೆಯುವ ಕನಸು ಹೊತ್ತ ಈ ಯುವತಿಯರು, ತಮ್ಮ ಶಿಕ್ಷಣ ವೆಚ್ಚದಿಂದ ಕುಟುಂಬದ ಮೇಲೆ ಹೊರೆ ಬೀಳದಂತೆ ಮಾಡಲು, ಕುಟುಂಬದೊಂದಿಗೆ MGNREGA ಯೋಜನೆಯಡಿಯಲ್ಲಿ ದುಡಿಯುತ್ತಿದ್ದಾರೆ. ಅಲ್ಪಕಾಲದಲ್ಲಿ ಗಳಿಸುವ ಈ ಆದಾಯವು ಮುಂದಿನ ಪದವಿ ಶಿಕ್ಷಣಕ್ಕೆ ಸಹಾಯವಾಗಲಿದೆ ಎನ್ನುತ್ತಿದ್ದಾರೆ ಈ ಯುವತಿಯರು.

ಗದಗ ಜಿಲ್ಲೆ <a href="/CMofKarnataka/">CM of Karnataka</a>
ZILLA PANCHAYAT VIJAYAPURA (@mgnregav) 's Twitter Profile Photo

ನಿಡಗುಂದಿ ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದ ನೀಲಮ್ಮ ಜಂಗಿಯ ಹೊಲದಿಂದ ಶಾಂತಪ್ಪ ಪಾಟೀಲ ಹೊಲದವರೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಸುರಿದ ವರ್ಷಧಾರೆಯಿಂದ ಬದುಗಳಲ್ಲಿ ನೀರು ಸಂಗ್ರಹಗೊಂಡ ದೃಶ್ಯಗಳು. MGNREGS KARNATAKA #RDPRKarnataka #MGNREGA

ನಿಡಗುಂದಿ ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದ ನೀಲಮ್ಮ ಜಂಗಿಯ ಹೊಲದಿಂದ ಶಾಂತಪ್ಪ ಪಾಟೀಲ ಹೊಲದವರೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ.
ಇತ್ತೀಚೆಗೆ ಸುರಿದ ವರ್ಷಧಾರೆಯಿಂದ ಬದುಗಳಲ್ಲಿ ನೀರು ಸಂಗ್ರಹಗೊಂಡ ದೃಶ್ಯಗಳು.

<a href="/MgnregsK/">MGNREGS KARNATAKA</a> 
#RDPRKarnataka 
#MGNREGA
Panchayat Raj Commissionerate - Karnataka (@commrpr) 's Twitter Profile Photo

ಚಿಕ್ಕಮಗಳೂರು ತಾಲ್ಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮದಲ್ಲಿ 15ನೇ ಹಣಕಾಸು ಹಾಗೂ ನರೇಗಾ ಅನುದಾನಲ್ಲಿ ʼಹಳ್ಳಿಸಂತೆʼ ನಿರ್ಮಿಸಲಾಗಿದ್ದು, ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸದರಿ ʼಹಳ್ಳಿಸಂತೆʼಯು ಜಿಲ್ಲೆಗೆ ಮಾದರಿಯಾಗಿದೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Chikkamagaluru Zilla Panchayat

Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

ಮಮತೆ ಹಂಚುವ ಯೋಜನೆ ನಮ್ಮ ‘ಕೂಸಿನ ಮನೆ’. ಯಾವುದೇ ಒಂದು ಯೋಜನೆಯು ಯಶಸ್ವಿ ಎನಿಸಿಕೊಳ್ಳಬೇಕಾದರೆ ಹಲವು ಆಯಾಮಗಳಲ್ಲಿ ಅದರ ಪ್ರಯೋಜನಗಳು ಜನತೆಗೆ ದೊರಕಬೇಕು. ಇಂತಹ ಬಹುಪಯೋಗಿ ಯೋಜನೆಯೇ ಕೂಸಿನ ಮನೆ. ಗ್ರಾಮೀಣ ಪ್ರದೇಶದ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ಇರುವ ಈ ಕೂಸಿನ ಮನೆಯಿಂದಾಗಿ ಮಹಿಳೆಯರು ನಿರಾತಂಕವಾಗಿ ದುಡಿಮೆಯಲ್ಲಿ