@manjumanu23
ಕನ್ನಡಿಗ ಚಾಮರಾಜನಗರ🔄ಮೈಸೂರು
calendar_today02-12-2015 05:13:39
1,6K Tweets
165 Followers
317 Following
6 months ago
ತಕ್ಕೋಳದ ಯುದ್ಧದಲ್ಲಿ ಚೋಳರಾಜನ ಮೇಲೆ ಗೆಲುವು ಸಾಧಿಸಿದ ಕಾರಣಕ್ಕೆ ಗಂಗರ ಎರಡನೇ ಬೂತುಗ ನಿರ್ಮಿಸಿದ ಅರಕೇಶ್ವರ ದೇವಾಲಯ. ಚಾಮರಾಜನಗರದ ಆಲೂರು ಗ್ರಾಮದಲ್ಲಿರುವ ಈ ದೇವಾಲಯದಲ್ಲಿ ಎರಡು ತಮಿಳು ಹಾಗೂ ಐದು ಕನ್ನಡ ಶಾಸನವಿದೆ