Karnataka Union of Working Journalists (R) (@kuwj_r) 's Twitter Profile
Karnataka Union of Working Journalists (R)

@kuwj_r

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ.)
Karnataka Union of Working Journalists (R)
- A biggest platform of Karnataka Journalists

ID: 1545666206858117120

calendar_today09-07-2022 07:09:12

577 Tweet

685 Followers

1,1K Following

Karnataka Union of Working Journalists (R) (@kuwj_r) 's Twitter Profile Photo

ಭಾರತೀಯ ಪತ್ರಕರ್ತರ ಸಂಘಟನೆಯ ಸಂದರ್ಭದಲ್ಲಿ ಕಾಮ್ರೆಡ್ ಕೆ.ವಿಕ್ರಮ್ ರಾವ್ ಪಾತ್ರ ಮಹತ್... youtu.be/K4RXO66h22Y?si… via YouTube

Karnataka Union of Working Journalists (R) (@kuwj_r) 's Twitter Profile Photo

ಬಳ್ಳಾರಿ ಟಿವಿ 9 ಚಾನಲ್ ಕೆಮೆರಮ್ಯಾನ್ ಸಂತೋಷ್ ಚಿನಗುಂಡಿ(30) ಮೆದುಳಿನಲ್ಲಿ ರಕ್ತಸ್ರಾವವಾಗಿ ಬಿಜಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, 8 ತಿಂಗಳ ಮಗನನ್ನು ಅಗಲಿದ್ದಾರೆ. ಸಂತೋಷ ನಿಧನಕ್ಕೆ KUWJ ಅಧ್ಯಕ್ಷರಾದ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ. CM of Karnataka

ಬಳ್ಳಾರಿ ಟಿವಿ 9 ಚಾನಲ್ ಕೆಮೆರಮ್ಯಾನ್ ಸಂತೋಷ್ ಚಿನಗುಂಡಿ(30) ಮೆದುಳಿನಲ್ಲಿ ರಕ್ತಸ್ರಾವವಾಗಿ ಬಿಜಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, 8 ತಿಂಗಳ ಮಗನನ್ನು ಅಗಲಿದ್ದಾರೆ. ಸಂತೋಷ ನಿಧನಕ್ಕೆ KUWJ ಅಧ್ಯಕ್ಷರಾದ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ. <a href="/CMofKarnataka/">CM of Karnataka</a>
Karnataka Union of Working Journalists (R) (@kuwj_r) 's Twitter Profile Photo

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಮತ್ತು ಪತ್ರಕರ್ತೆ ಹಾಸನದ ಬಾನುಮುಷ್ತಾಕ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಅಭಿನಂದಿಸಿದೆ.ಕನ್ನಡ ಸಾಹಿತಿಯೊಬ್ಬರ ಮೇರು ಸಾಧನೆ ನಾಡಿನ ಹೆಮ್ಮೆಯ ಸಂಗತಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘಿಸಿ ಅಭಿನಂದಿಸಿದ್ದಾರೆ CM of Karnataka banu mushtaq

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಮತ್ತು ಪತ್ರಕರ್ತೆ ಹಾಸನದ ಬಾನುಮುಷ್ತಾಕ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಅಭಿನಂದಿಸಿದೆ.ಕನ್ನಡ ಸಾಹಿತಿಯೊಬ್ಬರ ಮೇರು ಸಾಧನೆ ನಾಡಿನ ಹೆಮ್ಮೆಯ ಸಂಗತಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘಿಸಿ ಅಭಿನಂದಿಸಿದ್ದಾರೆ <a href="/CMofKarnataka/">CM of Karnataka</a> <a href="/BanuMushtaq/">banu mushtaq</a>
Karnataka Union of Working Journalists (R) (@kuwj_r) 's Twitter Profile Photo

ಒಂದು ವರದಿಯಿಂದ ಎಲ್ಲ ಬದಲಾಯ್ತು! ಇದು ಪತ್ರಿಕೋದ್ಯಮದ ಶಕ್ತಿ!!| Shivanand Tagadur... youtu.be/TkTu4wFBt0k?si… via YouTube

BengaluruWire (@bengaluruwire) 's Twitter Profile Photo

ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ ರದ್ದುಪಡಿಸಲು ಕೇಂದ್ರಕ್ಕೆ ಕೆಯುಡಬ್ಲ್ಯೂಜೆ ಒತ್ತಾಯ💥Read More...👇🏻 bengaluruwire.com/2025/05/27/kuw… Karnataka Union of Working Journalists (R) Ashwini Vaishnaw #DPDPAct2023 #Media #JournalisticFreedom #DigitalPersonalDataProtectionAct2023 #KannadaNews #Karnataka #Rules

Karnataka Union of Working Journalists (R) (@kuwj_r) 's Twitter Profile Photo

International Booker awardee Banumustak & Deepa Bhasthi felicitation program Today Gandhi Bhavan KUWJ live link (4 pm) youtube.com/live/Xy3h_t-qI…

Karnataka Union of Working Journalists (R) (@kuwj_r) 's Twitter Profile Photo

ಗಾಂಧೀ ಭವನದ ಕಾರ್ಯಕ್ರಮದಲ್ಲಿ ಬಾನುಮುಷ್ತಾಕ್ ಅವರ ಬಗ್ಗೆ KUWJ ಅಧ್ಯಕ್ಷ ಶಿವಾನಂದ ತ... youtu.be/d1DJvyRrgUM?si… via YouTube

Karnataka Media academy (@karmediaacademy) 's Twitter Profile Photo

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಮತ್ತು ಗಾಂಧಿ ಪ್ರತಿಷ್ಠಾನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ಅವರು ಮಾತನಾಡಿದರು. ಭಾನು ಮುಷ್ತಾಕ್‌ ಮಾನವೀಯತೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಮತ್ತು ಗಾಂಧಿ ಪ್ರತಿಷ್ಠಾನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ಅವರು ಮಾತನಾಡಿದರು. 

ಭಾನು ಮುಷ್ತಾಕ್‌ ಮಾನವೀಯತೆ