Dr.Vishnuvardhan FC (@drvishnudadafc) 's Twitter Profile
Dr.Vishnuvardhan FC

@drvishnudadafc

GOD, Legend, Superstar, Sahasasimha Dr.Vishnuvardhan Biggest Fans Club.

ID: 3271088690

linkhttps://www.youtube.com/channel/UC8d95TESM7o-MNSzSgfadTQ calendar_today07-07-2015 15:16:07

5,5K Tweet

9,9K Takipçi

105 Takip Edilen

Vijayendra Yediyurappa (@byvijayendra) 's Twitter Profile Photo

ಕನ್ನಡದ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರಗೊಂಡ ಸ್ಥಳ ಪುಣ್ಯಭೂಮಿ ಆಗಬೇಕೆಂಬ ವಿಷ್ಣು ಅಭಿಮಾನಿಗಳ ಬೇಡಿಕೆ ಕನ್ನಡಿಗರ ಅಪೇಕ್ಷೆಯ ಸಂಕೇತವಾಗಿದೆ. ಸರ್ಕಾರ ಸಕಾರತ್ಮಕವಾಗಿ ಮನಸ್ಸು ಮಾಡಿದರೆ ಈ ಬೇಡಿಕೆ ಈಡೇರಿಸುವುದು ದೊಡ್ಡ ವಿಷಯವೇನಲ್ಲ, ಈ ನಿಟ್ಟಿನಲ್ಲಿ ಕೂಡಲೇ ಗಮನ ಹರಿಸುವಂತೆ ಒತ್ತಾಯಿಸುತ್ತೇನೆ. ಬಿಜೆಪಿ ಸರ್ಕಾರದ

ಕಿರಣ್ ಕುಮಾರ್ #ಕನ್ನಡ_ಕನ್ನಡಿಗ_ಕರ್ನಾಟಕ (@kannadadamaga) 's Twitter Profile Photo

ಕರ್ನಾಟಕ ಸುಪುತ್ರ ಡಾ ವಿಷ್ಣುವರ್ಧನ್ ಅವರ ನಾಯಕತ್ವದ ಸಾಹಸಸಿಂಹ ಮರುಬಿಡುಗಡೆಯ ಸಂಭ್ರಮದಲ್ಲಿ ದಾದಾ ಕಟೌಟ್ ಗೆ ಹೂವಿನ ಹಾರದ ಅಲಂಕಾರ

ಕರ್ನಾಟಕ ಸುಪುತ್ರ ಡಾ ವಿಷ್ಣುವರ್ಧನ್ ಅವರ ನಾಯಕತ್ವದ ಸಾಹಸಸಿಂಹ ಮರುಬಿಡುಗಡೆಯ ಸಂಭ್ರಮದಲ್ಲಿ ದಾದಾ ಕಟೌಟ್ ಗೆ ಹೂವಿನ ಹಾರದ ಅಲಂಕಾರ
Naveen shankar (@nwinshankar) 's Twitter Profile Photo

ವಿಷ್ಣು ಸಾರ್ ಬರಿ ನಟರಲ್ಲ, ಕನ್ನಡ ಚಿತ್ರರಂಗದ ಹಿರಿಮೆ ,ನಾಡಿನ ಹೆಮ್ಮೆ. ಪುಣ್ಯಭೂಮಿ ಕೇಳುವ ವಿಷಯವಲ್ಲ ಅಭಿಮಾನದಿಂದ ಏರ್ಪಡುವ ಸಂಗತಿಯಾಗಬೇಕು. ನ್ಯಾಯಸಮ್ಮತವಾದದ್ದು ಆಗದಿದ್ದರೇ ಅದು ಅವರಿಗೆ ಸಲ್ಲಿಸುವ ಅಗೌರವ . ಸರ್ಕಾರದಿಂದ ಬೇಗ ನ್ಯಾಯ ಸಿಗಲಿ Veerakaputra Srinivasa #dadaa #drvishnuvardhan 🙏

Dr.Vishnuvardhan FC (@drvishnudadafc) 's Twitter Profile Photo

ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ನವೀನ, ಕನ್ನಡ ಸಿನಿಲೋಕದಲ್ಲಿ ನವೀನೋದಯವಾಗಲಿ. Naveen shankar ❤ #DrVishnuvardhan #VishnuDada

ಕರವೇ (KRV) (@karave_krv) 's Twitter Profile Photo

ವಿಷ್ಣುವರ್ಧನ್ ಅವರ ಪುಣ್ಯಭೂಮಿಗಾಗಿ ನಡೆಸಿದ ಹೋರಾಟದ ಸುದ್ದಿಗಳು ಇಂದಿನ ಪ್ರಮುಖ ದಿನಪತ್ರಿಕೆಗಳಲ್ಲಿ......💛❤️ #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #KRV #ಕರವೇ #karave

ವಿಷ್ಣುವರ್ಧನ್ ಅವರ ಪುಣ್ಯಭೂಮಿಗಾಗಿ ನಡೆಸಿದ ಹೋರಾಟದ ಸುದ್ದಿಗಳು ಇಂದಿನ ಪ್ರಮುಖ ದಿನಪತ್ರಿಕೆಗಳಲ್ಲಿ......💛❤️

#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು #KRV 
#ಕರವೇ #karave
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಹತ್ತು ಸಾವಿರಕ್ಕೂ ಹೆಚ್ಚು ಸೇನಾನಿಗಳು. ನಲ್ವತ್ತಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಸಾಥ್. ಎಲ್ಲಾ ಚಾನೆಲ್ ಗಳಲ್ಲಿ ಗಂಟೆಗಟ್ಟಲೆ ನೇರಪ್ರಸಾರ. ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ,ಶೀಘ್ರ ಪರಿಹರಿಸುವ ಭರವಸೆ. ಡಿಕೆಶಿ ಅವರಿಂದ ಕಛೇರಿಗೆ ನಿಯೋಗ ಆಹ್ವಾನ

ಹತ್ತು ಸಾವಿರಕ್ಕೂ ಹೆಚ್ಚು ಸೇನಾನಿಗಳು.
ನಲ್ವತ್ತಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಸಾಥ್.
ಎಲ್ಲಾ ಚಾನೆಲ್ ಗಳಲ್ಲಿ ಗಂಟೆಗಟ್ಟಲೆ ನೇರಪ್ರಸಾರ.
ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ,ಶೀಘ್ರ ಪರಿಹರಿಸುವ ಭರವಸೆ.
ಡಿಕೆಶಿ ಅವರಿಂದ ಕಛೇರಿಗೆ ನಿಯೋಗ ಆಹ್ವಾನ
ನಮ್ ಟಾಕೀಸ್.ಇನ್ (@namtalkies) 's Twitter Profile Photo

"ವಿಷ್ಣು ಸರ್ ಪುಣ್ಯಭೂಮಿಗಾಗಿ ಅವರ ಅಭಿಮಾನಿಗಳು ಮಾಡುತ್ತಿರುವ ಹೋರಾಟಕ್ಕೆ, ಸಾಹಸಸಿಂಹನ ಅಭಿಮಾನಿಯಾಗಿ ನಾನೂ ಕೂಡ ಜೊತೆಯಲ್ಲಿದ್ದೇನೆ" ಎಂದ ನಟ Prem Nenapirali! #namtalkies #drvishnuvardhan #lovelystarprem

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಯಜಮಾನ್ರ ನೆನಪಿನಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದ್ದಾರೆ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಮೃತ್ಯುಂಜಯ ಬ ಹಿರೇಮಠ ಮತ್ತವರ ತಂಡ. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಎಲ್ಲಾ ಸೇನಾನಿಗಳು ಭಾಗವಹಿಸಿ ಮತ್ತು ಅಗತ್ಯವಿರುವವರು ಬಳಸಿಕೊಳ್ಳಿ. ನಿಮ್ಮ #ವಿಷ್ಣುಸೇನಾಸಮಿತಿ

ಯಜಮಾನ್ರ ನೆನಪಿನಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದ್ದಾರೆ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ  ಮೃತ್ಯುಂಜಯ ಬ ಹಿರೇಮಠ  ಮತ್ತವರ ತಂಡ. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಎಲ್ಲಾ ಸೇನಾನಿಗಳು ಭಾಗವಹಿಸಿ ಮತ್ತು ಅಗತ್ಯವಿರುವವರು ಬಳಸಿಕೊಳ್ಳಿ.

ನಿಮ್ಮ
#ವಿಷ್ಣುಸೇನಾಸಮಿತಿ
Dr.Vishnuvardhan FC (@drvishnudadafc) 's Twitter Profile Photo

ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 14 ನೇ ವರ್ಷದ ಪುಣ್ಯಸ್ಮರಣೆ 🙏 #DrVishnuvardhan #VishnuDada

ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 14 ನೇ ವರ್ಷದ ಪುಣ್ಯಸ್ಮರಣೆ 🙏

#DrVishnuvardhan #VishnuDada
Dr.Vishnuvardhan FC (@drvishnudadafc) 's Twitter Profile Photo

ಭಾರತೀಯ ಚಿತ್ರರಂಗದಲ್ಲೆ ಹೊಸ ಅಲೆಯ ಮೂಲಕ ಇತಿಹಾಸ ಸೃಷ್ಟಿ ಮಾಡಿದ "ಬೂತಯ್ಯನ ಮಗ ಅಯ್ಯು" ಚಿತ್ರಕ್ಕೆ ೫೦ರ ಸಂಭ್ರಮ. 🦁 #DrVishnuvardhan #VishnuDada

ಭಾರತೀಯ ಚಿತ್ರರಂಗದಲ್ಲೆ ಹೊಸ ಅಲೆಯ ಮೂಲಕ ಇತಿಹಾಸ ಸೃಷ್ಟಿ ಮಾಡಿದ "ಬೂತಯ್ಯನ ಮಗ ಅಯ್ಯು" ಚಿತ್ರಕ್ಕೆ ೫೦ರ ಸಂಭ್ರಮ. 🦁

#DrVishnuvardhan #VishnuDada
Dr.Vishnuvardhan FC (@drvishnudadafc) 's Twitter Profile Photo

ತಮ್ಮ ವಚನಗಳ ಮೂಲಕ ಕನ್ನಡವನ್ನು ಜಗದ್ವ್ಯಾಪಿ ಹರಡಿದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು .💛❤ #ಬಸವಜಯಂತಿ #BasavaJayanti

ತಮ್ಮ ವಚನಗಳ ಮೂಲಕ ಕನ್ನಡವನ್ನು ಜಗದ್ವ್ಯಾಪಿ ಹರಡಿದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು .💛❤
#ಬಸವಜಯಂತಿ #BasavaJayanti
Dr.Vishnuvardhan FC (@drvishnudadafc) 's Twitter Profile Photo

ಮತ್ತೊಮ್ಮೆ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ "ಕೃಷ್ಣಾ ನೀ ಬೇಗನೆ ಬಾರೋ" ಚಿತ್ರ ಇದೇ ಮೇ 17ನೇ ತಾರೀಕು ರಾಜ್ಯಾದ್ಯಂತ ಮರು ಬಿಡುಗಡೆಯಾಗುತ್ತಿದೆ. "ಕೃಷ್ಣಾ ನೀ ಬೇಗನೆ ಬಾರೋ" ಚಲನಚಿತ್ರ 38 ವರ್ಷಗಳ ಹಿಂದೆ ಬಿಡುಗಡೆಯಾಗಿ ಅಮೋಘ ಯಶಸ್ಸು ಕಂಡಿತ್ತು. 25 ವಾರಗಳ ಭರಪೂರ ಪ್ರದರ್ಶನ ಕಂಡು ದಾಖಲೆ ಮಾಡಿದ ಚಿತ್ರ.

ಮತ್ತೊಮ್ಮೆ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ "ಕೃಷ್ಣಾ ನೀ ಬೇಗನೆ ಬಾರೋ" ಚಿತ್ರ ಇದೇ ಮೇ 17ನೇ ತಾರೀಕು ರಾಜ್ಯಾದ್ಯಂತ ಮರು ಬಿಡುಗಡೆಯಾಗುತ್ತಿದೆ.
"ಕೃಷ್ಣಾ ನೀ ಬೇಗನೆ ಬಾರೋ" ಚಲನಚಿತ್ರ 38 ವರ್ಷಗಳ ಹಿಂದೆ ಬಿಡುಗಡೆಯಾಗಿ ಅಮೋಘ ಯಶಸ್ಸು ಕಂಡಿತ್ತು.  25 ವಾರಗಳ ಭರಪೂರ ಪ್ರದರ್ಶನ ಕಂಡು ದಾಖಲೆ ಮಾಡಿದ ಚಿತ್ರ.
Dr.Vishnuvardhan FC (@drvishnudadafc) 's Twitter Profile Photo

"ಕೃಷ್ಣಾ ನೀ ಬೇಗನೆ ಬಾರೋ" ಮರು ಬಿಡುಗಡೆ ಸಂಭ್ರಮ. #VishnuDada #DrVishnuvardhan #krishnaneebeganebaaro

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ದಾದಾ ಡಿಜೆ ದಿನ ಮತ್ತೊಂದು ಪ್ರಮುಖ ಆಕರ್ಷಣೆ ಈ ಮಂಟಪ. ಸಿನಿಮಾ ಸೆಟ್ ರೀತಿಯಲ್ಲಿ ಈ ಮಂಟಪವನ್ನು ನಿರ್ಮಿಸುತ್ತಿದ್ದೇವೆ.ಈ ಫೋಟೋದಲ್ಲಿ ನೋಡಲು ಪುಟ್ಟದಾಗಿದೆ ಎನಿಸಿದರೂ 40*40 ಯಷ್ಟು ವಿಶಾಲ ಜಾಗದಲ್ಲಿ ಈ ಮಂಟಪದ ಸೆಟ್ ನಿರ್ಮಿಸಲಾಗುತ್ತಿದೆ ಸಹಸ್ರಾರು ಸಂಖ್ಯೆಯಲ್ಲಿ ಬನ್ನಿರೆಂದು ಮತ್ತು ಸಹಸ್ರಾರು ಜನಕ್ಕೆ ಈ ವಿಷಯ ತಿಳಿಸಿ.. #ದಾದಾಡಿಜೆ

ದಾದಾ ಡಿಜೆ ದಿನ ಮತ್ತೊಂದು ಪ್ರಮುಖ ಆಕರ್ಷಣೆ ಈ ಮಂಟಪ. ಸಿನಿಮಾ ಸೆಟ್ ರೀತಿಯಲ್ಲಿ ಈ ಮಂಟಪವನ್ನು ನಿರ್ಮಿಸುತ್ತಿದ್ದೇವೆ.ಈ ಫೋಟೋದಲ್ಲಿ ನೋಡಲು ಪುಟ್ಟದಾಗಿದೆ ಎನಿಸಿದರೂ 40*40 ಯಷ್ಟು ವಿಶಾಲ ಜಾಗದಲ್ಲಿ ಈ ಮಂಟಪದ ಸೆಟ್ ನಿರ್ಮಿಸಲಾಗುತ್ತಿದೆ

ಸಹಸ್ರಾರು ಸಂಖ್ಯೆಯಲ್ಲಿ ಬನ್ನಿರೆಂದು ಮತ್ತು ಸಹಸ್ರಾರು ಜನಕ್ಕೆ ಈ ವಿಷಯ ತಿಳಿಸಿ..
#ದಾದಾಡಿಜೆ
Dr.Vishnuvardhan FC (@drvishnudadafc) 's Twitter Profile Photo

ಸಾಹಸಸಿಂಹ ಕರುನಾಡ ಯಜಮಾನ ಡಾ.ವಿಷ್ಣುವರ್ಧನ್ ಅವರ 15ನೇ ಪುಣ್ಯ ಸ್ಮರಣೆ..🙏🌺

ಸಾಹಸಸಿಂಹ ಕರುನಾಡ ಯಜಮಾನ ಡಾ.ವಿಷ್ಣುವರ್ಧನ್ ಅವರ 15ನೇ ಪುಣ್ಯ ಸ್ಮರಣೆ..🙏🌺
Dr.Vishnuvardhan FC (@drvishnudadafc) 's Twitter Profile Photo

ಯಜಮಾನ್ರು ಎಂತಹ ಕಷ್ಟಗಳ ನಡುವೆ ಬದುಕ್ತಿದ್ರು? ಅವರ ಒತ್ತಡಗಳು ಹೇಗಿರುತ್ತಿದ್ದವು? ಅಭಿಮಾನಿಗಳ ಬಗ್ಗೆ ಅವರಿಗಿದ್ದ ಕಾಳಜಿ ಎಂತಹುದ್ದು? ಪೊಲೀಸ್ ಅಧಿಕಾರಿಯನ್ನು ಅವರು ಹೇಗೆ ನಡೆಸಿಕೊಂಡರು? ಯಜಮಾನ್ರ ವ್ಯಕ್ತಿತ್ವ ಎಂತಹುದ್ದು ಎಂಬ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಜೆಬಿ ರಂಗಸ್ವಾಮಿ ರವರು ಬರೆದಿದ್ದಾರೆ. ನೀವೊಮ್ಮೆ ಓದಿ.

ಯಜಮಾನ್ರು ಎಂತಹ ಕಷ್ಟಗಳ ನಡುವೆ ಬದುಕ್ತಿದ್ರು? ಅವರ ಒತ್ತಡಗಳು ಹೇಗಿರುತ್ತಿದ್ದವು? ಅಭಿಮಾನಿಗಳ ಬಗ್ಗೆ ಅವರಿಗಿದ್ದ ಕಾಳಜಿ ಎಂತಹುದ್ದು? ಪೊಲೀಸ್ ಅಧಿಕಾರಿಯನ್ನು ಅವರು ಹೇಗೆ ನಡೆಸಿಕೊಂಡರು? ಯಜಮಾನ್ರ ವ್ಯಕ್ತಿತ್ವ ಎಂತಹುದ್ದು ಎಂಬ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಜೆಬಿ ರಂಗಸ್ವಾಮಿ ರವರು ಬರೆದಿದ್ದಾರೆ.

ನೀವೊಮ್ಮೆ ಓದಿ.
Veerakaputra Srinivasa (@veerakaputrasri) 's Twitter Profile Photo

ಬಾಗಲಕೋಟೆಯಲ್ಲಿ ಇಂದು ಪರಿವರ್ತನ ಎಂಬ ಶಾಲೆಯನ್ನು ಉದ್ಘಾಟಿಸಿದೆನು. ಡಾ.ವಿಷ್ಣು ಸೇನಾ ಸಮಿತಿ ಬಾಗಲಕೋಟೆ ಅಧ್ಯಕ್ಷರಾದ ಯಲ್ಲಪ್ಪ ಮತ್ತವರ ತಂಡ ಸೇರಿ, ಡಾ.ವಿಷ್ಣೂಜಿ ಶಿಕ್ಷಣ ಸಮಿತಿ(ವಿಎಸ್ಎಸ್) ಅಡಿಯಲ್ಲಿ ಪರಿವರ್ತನಾ ಎಂಬ ಶಾಲೆಯನ್ನು ತೆರೆದಿದ್ದಾರೆ. ನಾವು ವಿಷ್ಣು ಸೇನಾ ಸಮಿತಿ ಅಡಿಯಲ್ಲಿ ನೂರಾರು ಕೆಲಸಗಳನ್ನು ಮಾಡಿರಬಹುದು. ಆದರೆ, ಈ

ಬಾಗಲಕೋಟೆಯಲ್ಲಿ ಇಂದು ಪರಿವರ್ತನ ಎಂಬ ಶಾಲೆಯನ್ನು ಉದ್ಘಾಟಿಸಿದೆನು. ಡಾ.ವಿಷ್ಣು ಸೇನಾ ಸಮಿತಿ ಬಾಗಲಕೋಟೆ ಅಧ್ಯಕ್ಷರಾದ ಯಲ್ಲಪ್ಪ ಮತ್ತವರ ತಂಡ ಸೇರಿ, ಡಾ.ವಿಷ್ಣೂಜಿ ಶಿಕ್ಷಣ ಸಮಿತಿ(ವಿಎಸ್ಎಸ್) ಅಡಿಯಲ್ಲಿ ಪರಿವರ್ತನಾ ಎಂಬ ಶಾಲೆಯನ್ನು ತೆರೆದಿದ್ದಾರೆ. ನಾವು ವಿಷ್ಣು ಸೇನಾ ಸಮಿತಿ ಅಡಿಯಲ್ಲಿ ನೂರಾರು ಕೆಲಸಗಳನ್ನು ಮಾಡಿರಬಹುದು. ಆದರೆ, ಈ