Hariprakash Konemane (Modi Ka Parivar) (@hpkonemane) 's Twitter Profile
Hariprakash Konemane (Modi Ka Parivar)

@hpkonemane

Spokesperson, BJP Karnataka |
Former Editor-in-Chief & CEO @VistaraNews | Former Editor - VijayVani, Vijaykarnataka| Former Editor-in-Chief:DigvijayTV

ID: 2697904302

linkhttp://konemane.com/ calendar_today01-08-2014 10:24:27

6,6K Tweet

4,4K Takipçi

365 Takip Edilen

Hariprakash Konemane (Modi Ka Parivar) (@hpkonemane) 's Twitter Profile Photo

ಸದಾ ಮಿನುಗುತಾರೆ ಹೆಗಡೆ ರಾಮಕೃಷ್ಣ ಮಹಾಬಲೇಶ್ವರ ಹೆಗಡೆ… ಕುರುಚಲು ಗಡ್ಡ, ಮುಗುಳು ನಗೆ, ಹೆಗಲ ಮೇಲೆ ದಪ್ಪನೆ ಶಾಲು, ಮೆಲ್ಲ ದನಿಯ ತೂಕದ ಮಾತು, ಸಣ್ಣಪುಟ್ಟ ಟೀಕೆ ಟಿಪ್ಪಣಿಗೂ ಸ್ಪಂದಿಸುವ ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿತ್ವ. ಮೌಲ್ಯಾಧಾರಿತ ರಾಜಕಾರಣದ ರೂವಾರಿ READ MORE facebook.com/share/p/19aN5n… #ramakrishnahegde

ಸದಾ ಮಿನುಗುತಾರೆ ಹೆಗಡೆ

ರಾಮಕೃಷ್ಣ ಮಹಾಬಲೇಶ್ವರ ಹೆಗಡೆ… 
ಕುರುಚಲು ಗಡ್ಡ, ಮುಗುಳು ನಗೆ, ಹೆಗಲ ಮೇಲೆ ದಪ್ಪನೆ ಶಾಲು, ಮೆಲ್ಲ ದನಿಯ ತೂಕದ ಮಾತು, ಸಣ್ಣಪುಟ್ಟ ಟೀಕೆ ಟಿಪ್ಪಣಿಗೂ ಸ್ಪಂದಿಸುವ ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿತ್ವ. 
ಮೌಲ್ಯಾಧಾರಿತ ರಾಜಕಾರಣದ ರೂವಾರಿ

READ MORE facebook.com/share/p/19aN5n…

#ramakrishnahegde
Hariprakash Konemane (Modi Ka Parivar) (@hpkonemane) 's Twitter Profile Photo

ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ದೇಶದ ಹಿರಿಮೆ ಹೆಚ್ಚಿಸಿ, ಅಸಂಖ್ಯಾತ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿರುವ ಸರ್ವಶ್ರೇಷ್ಠ ಆಟಗಾರ, ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವ ನಮನಗಳು. #MajorDhyanChand #NationalSportsDay #hariprakashkonemane #uttarakannada #yellapura #bjp

ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ದೇಶದ ಹಿರಿಮೆ ಹೆಚ್ಚಿಸಿ, ಅಸಂಖ್ಯಾತ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿರುವ ಸರ್ವಶ್ರೇಷ್ಠ ಆಟಗಾರ, ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವ ನಮನಗಳು.

#MajorDhyanChand #NationalSportsDay #hariprakashkonemane #uttarakannada #yellapura #bjp
Narendra Modi (@narendramodi) 's Twitter Profile Photo

Addressing the India-Japan Economic Forum in Tokyo. Strong business ties between our nations are a vital element of our friendship. x.com/i/broadcasts/1…

Hariprakash Konemane (Modi Ka Parivar) (@hpkonemane) 's Twitter Profile Photo

The Indian economy expanded by 7.8% in the April–June quarter of FY26, its fastest growth in five quarters, surpassing the expectations of many economists. Clearly, the Indian economy is far from being “dead,” as claimed by Rahul Gandhi. #BJPGovernment #indianeconomy

The Indian economy expanded by 7.8% in the April–June quarter of FY26, its fastest growth in five quarters, surpassing the expectations of many economists.

Clearly, the Indian economy is far from being “dead,” as claimed by Rahul Gandhi.

#BJPGovernment #indianeconomy
Hariprakash Konemane (Modi Ka Parivar) (@hpkonemane) 's Twitter Profile Photo

ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದ ಶುಭಾಶಯಗಳು. ಈ ದಿನವು ಸಣ್ಣ ಉದ್ಯಮಿಗಳ ಪರಿಶ್ರಮ ಮತ್ತು ದೇಶದ ಬೆಳವಣಿಗೆಗೆ ಅವರ ಕೊಡುಗೆಯನ್ನು ಗೌರವಿಸಲು ಮೀಸಲಾಗಿದೆ. 2001ರಲ್ಲಿ ಅಂದಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ಸಣ್ಣ ಕೈಗಾರಿಕೆಗಳಿಗೆ ಹೊಸ ನೀತಿಗಳನ್ನು ಘೋಷಿಸಿದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದ ಶುಭಾಶಯಗಳು.
ಈ ದಿನವು ಸಣ್ಣ ಉದ್ಯಮಿಗಳ ಪರಿಶ್ರಮ ಮತ್ತು ದೇಶದ ಬೆಳವಣಿಗೆಗೆ ಅವರ ಕೊಡುಗೆಯನ್ನು ಗೌರವಿಸಲು ಮೀಸಲಾಗಿದೆ. 2001ರಲ್ಲಿ ಅಂದಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ಸಣ್ಣ ಕೈಗಾರಿಕೆಗಳಿಗೆ ಹೊಸ ನೀತಿಗಳನ್ನು ಘೋಷಿಸಿದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
BJP (@bjp4india) 's Twitter Profile Photo

𝐒𝐞𝐭𝐭𝐢𝐧𝐠 𝐧𝐞𝐰 𝐛𝐞𝐧𝐜𝐡𝐦𝐚𝐫𝐤𝐬 𝐢𝐧 𝐝𝐢𝐩𝐥𝐨𝐦𝐚𝐜𝐲! PM Shri Narendra Modi reaches China after 7 years, taking Bharat’s voice to the centre of SCO diplomacy. 🇮🇳🇨🇳

Hariprakash Konemane (Modi Ka Parivar) (@hpkonemane) 's Twitter Profile Photo

ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರಿಗೆ ಜನ್ಮದಿನದ ಭಕ್ತಿ ಪೂರ್ವಕ ಶುಭಾಶಯಗಳು. ಈ ನಾಡಿಗೆ ಪರಮಪೂಜ್ಯರ ಸೇವೆ ಹಾಗೂ ಮಾರ್ಗದರ್ಶನ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸುತ್ತಾ,ಅವರ ಶ್ರೀಚರಣಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. #suttutrumutt

ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರಿಗೆ ಜನ್ಮದಿನದ ಭಕ್ತಿ ಪೂರ್ವಕ ಶುಭಾಶಯಗಳು. ಈ ನಾಡಿಗೆ ಪರಮಪೂಜ್ಯರ ಸೇವೆ ಹಾಗೂ ಮಾರ್ಗದರ್ಶನ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸುತ್ತಾ,ಅವರ ಶ್ರೀಚರಣಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

#suttutrumutt
Hariprakash Konemane (Modi Ka Parivar) (@hpkonemane) 's Twitter Profile Photo

ಮಾಜಿ ರಾಷ್ಟ್ರಪತಿಗಳಾದ ದಿವಂಗತ ಪ್ರಣಬ್‌ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. READ MORE : facebook.com/share/p/1JUMHL… #pranabmukharjee

ಮಾಜಿ ರಾಷ್ಟ್ರಪತಿಗಳಾದ ದಿವಂಗತ ಪ್ರಣಬ್‌ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.

READ MORE : facebook.com/share/p/1JUMHL…

#pranabmukharjee
Hariprakash Konemane (Modi Ka Parivar) (@hpkonemane) 's Twitter Profile Photo

ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಆರೋಗ್ಯ, ಆಯುಷ್ಯ ಮತ್ತು ಶಕ್ತಿ ನೀಡಲಿ ಎಂದು ಶುಭ ಹಾರೈಸುತ್ತೇನೆ. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ #brijeshchowta #hariprakashkonemane #uttarakannada #yellapura #BJP

ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ದೇವರು ತಮಗೆ ಆರೋಗ್ಯ, ಆಯುಷ್ಯ ಮತ್ತು ಶಕ್ತಿ ನೀಡಲಿ ಎಂದು ಶುಭ ಹಾರೈಸುತ್ತೇನೆ.

<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> 

#brijeshchowta #hariprakashkonemane #uttarakannada #yellapura #BJP
Hariprakash Konemane (Modi Ka Parivar) (@hpkonemane) 's Twitter Profile Photo

ಆಧುನಿಕ ಜಗತ್ತಿನ ಸವಾಲುಗಳನ್ನು ಮೀರಿ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಪಸರಿಸಿದ,ವೇದಾಂತ ಬೋಧಕರು, ಕೃಷ್ಣ ಭಕ್ತಿಯ ಪ್ರತಿಪಾದಕರು, ಜಗತ್ಪ್ರಸಿದ್ಧ ಇಸ್ಕಾನ್ ಸಂಸ್ಥೆಯ ಸಂಸ್ಥಾಪಕರಾದ, ಸ್ವಾಮಿ ಪ್ರಭುಪಾದ ಅವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. #swamyprabhupadhajayanti #iscon #hariprakashkonemane

ಆಧುನಿಕ ಜಗತ್ತಿನ ಸವಾಲುಗಳನ್ನು ಮೀರಿ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಪಸರಿಸಿದ,ವೇದಾಂತ ಬೋಧಕರು, ಕೃಷ್ಣ ಭಕ್ತಿಯ ಪ್ರತಿಪಾದಕರು, ಜಗತ್ಪ್ರಸಿದ್ಧ ಇಸ್ಕಾನ್ ಸಂಸ್ಥೆಯ ಸಂಸ್ಥಾಪಕರಾದ, ಸ್ವಾಮಿ ಪ್ರಭುಪಾದ ಅವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು.

#swamyprabhupadhajayanti #iscon #hariprakashkonemane
Hariprakash Konemane (Modi Ka Parivar) (@hpkonemane) 's Twitter Profile Photo

ನಮ್ಮ ಧರ್ಮಸ್ಥಳವೂ, ಆಧುನಿಕ‌ ಮೊಘಲರೂ.... ಮನೆಯೆ ಮಕ್ಕಳೇ ನಿದ್ರಿಸಿ ಮಲಗಿದ್ದರೆ ಏನು ಫಲ ? #hariprakashkonemane #dharmasthala

ನಮ್ಮ ಧರ್ಮಸ್ಥಳವೂ, ಆಧುನಿಕ‌ ಮೊಘಲರೂ....

ಮನೆಯೆ ಮಕ್ಕಳೇ ನಿದ್ರಿಸಿ ಮಲಗಿದ್ದರೆ ಏನು ಫಲ ? 

#hariprakashkonemane #dharmasthala
BJP Karnataka (@bjp4karnataka) 's Twitter Profile Photo

ಧರ್ಮರಕ್ಷಣೆಗೆ ಕಂಕಣಬದ್ಧವಾಗಿದೆ ಬಿಜೆಪಿ 🙏 ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa , ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಶ್ರೀದೇವರ ಆಶೀರ್ವಾದ ಪಡೆದರು. ಈ

ಧರ್ಮರಕ್ಷಣೆಗೆ ಕಂಕಣಬದ್ಧವಾಗಿದೆ ಬಿಜೆಪಿ 🙏

ರಾಜ್ಯಾಧ್ಯಕ್ಷರಾದ ಶ್ರೀ <a href="/BYVijayendra/">Vijayendra Yediyurappa</a> , ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ <a href="/NswamyChalavadi/">Chalavadi Narayanaswamy</a> ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಶ್ರೀದೇವರ ಆಶೀರ್ವಾದ ಪಡೆದರು.  

ಈ
Hariprakash Konemane (Modi Ka Parivar) (@hpkonemane) 's Twitter Profile Photo

ಧರ್ಮ ಜಾಗೃತಿಗಾಗಿ ಧರ್ಮಸ್ಥಳದಲ್ಲಿ ಹಮ್ಮಿಕೊಂಡ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರ ಜೊತೆಗೆ ಭಾಗವಹಿಸಲಾಯಿತು. ಕೇಂದ್ರ ಸಚಿವರು,ಹಿರಿಯ ರಾಷ್ಟ್ರೀಯ ನಾಯಕರಾದ ಶ್ರೀ ಪ್ರಹ್ಲಾದ್ ಜೋಶಿ ಅವರೊಂದಿಗೆ ಧರ್ಮಾಧಿಕಾರಿ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು. #Dharmasthala

ಧರ್ಮ ಜಾಗೃತಿಗಾಗಿ ಧರ್ಮಸ್ಥಳದಲ್ಲಿ ಹಮ್ಮಿಕೊಂಡ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರ ಜೊತೆಗೆ ಭಾಗವಹಿಸಲಾಯಿತು. ಕೇಂದ್ರ ಸಚಿವರು,ಹಿರಿಯ ರಾಷ್ಟ್ರೀಯ ನಾಯಕರಾದ ಶ್ರೀ ಪ್ರಹ್ಲಾದ್ ಜೋಶಿ ಅವರೊಂದಿಗೆ ಧರ್ಮಾಧಿಕಾರಿ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು.

#Dharmasthala
BJP Karnataka (@bjp4karnataka) 's Twitter Profile Photo

2021 ರಲ್ಲಿ ನಾವು ಸೆಮಿಕಾನ್ ಇಂಡಿಯಾ ಆರಂಭಿಸಿದೆವು. 2023 ರಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಘಟಕ ಅನುಮೋದಿಸಲ್ಪಟ್ಟಿತು. 2024 ರಲ್ಲಿ ಮತ್ತಷ್ಟು ಘಟಕಗಳು ಅನುಮೋದನೆ ಪಡೆದವು. 2025 ರಲ್ಲಿ 5 ಹೊಸ ಯೋಜನೆಗಳು ಅನುಮೋದಿಸಲ್ಪಟ್ಟವು. 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಒಟ್ಟು 10 ಸೆಮಿಕಂಡಕ್ಟರ್ ಯೋಜನೆಗಳು ಪ್ರಗತಿಯಲ್ಲಿದೆ.

Hariprakash Konemane (Modi Ka Parivar) (@hpkonemane) 's Twitter Profile Photo

ಆಧ್ಯಾತ್ಮಿಕ ಗುರುವಾಗಿ, ಖ್ಯಾತ ಯೋಗ ಗುರುವಾಗಿ, ಪರಿಸರ ಪ್ರೇಮಿಯಾಗಿ ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪಸರಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಜನ್ಮದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಶುಭಾಶಯಗಳು. READ MORE : facebook.com/share/p/1KzcC4… Sadhguru

ಆಧ್ಯಾತ್ಮಿಕ ಗುರುವಾಗಿ, ಖ್ಯಾತ ಯೋಗ ಗುರುವಾಗಿ, ಪರಿಸರ ಪ್ರೇಮಿಯಾಗಿ ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪಸರಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಜನ್ಮದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಶುಭಾಶಯಗಳು.

READ MORE : facebook.com/share/p/1KzcC4…

<a href="/SadhguruJV/">Sadhguru</a>
BJP Karnataka (@bjp4karnataka) 's Twitter Profile Photo

'ಭಾರತದಲ್ಲಿ ನಿರ್ಮಿತ, ಜಗತ್ತಿಗಾಗಿ ನಿರ್ಮಿತ ಚಿಪ್‌ಗಳಿಗೆʼ ಹೆಮ್ಮೆಯ ಕ್ಷಣ ! 🇮🇳💻 ವಿಕ್ರಮ್ 3201 ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ನಿರ್ಮಾಣವಾದ ಭಾರತದ ಮೊದಲ ದೇಶೀಯ 32-ಬಿಟ್ ಮೈಕ್ರೋ ಪ್ರೊಸೆಸರ್ ಆಗಿದೆ. ಇದನ್ನು ಬಾಹ್ಯಾಕಾಶ, ರಕ್ಷಣೆ, ಏರೋಸ್ಪೇಸ್‌, ಆಟೋಮೋಟಿವ್‌, ಇಂಧನ ಕ್ಷೇತ್ರಗಳಿಗೆ ಬಳಸಲಾಗುತ್ತದೆ. ಅಲ್ಲದೆ, ಚಿಪ್‌ಗಳ ಆಮದಿನ

'ಭಾರತದಲ್ಲಿ ನಿರ್ಮಿತ, ಜಗತ್ತಿಗಾಗಿ ನಿರ್ಮಿತ ಚಿಪ್‌ಗಳಿಗೆʼ ಹೆಮ್ಮೆಯ ಕ್ಷಣ !  🇮🇳💻

ವಿಕ್ರಮ್ 3201 ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ನಿರ್ಮಾಣವಾದ ಭಾರತದ ಮೊದಲ ದೇಶೀಯ 32-ಬಿಟ್ ಮೈಕ್ರೋ ಪ್ರೊಸೆಸರ್ ಆಗಿದೆ.

ಇದನ್ನು ಬಾಹ್ಯಾಕಾಶ, ರಕ್ಷಣೆ, ಏರೋಸ್ಪೇಸ್‌, ಆಟೋಮೋಟಿವ್‌, ಇಂಧನ ಕ್ಷೇತ್ರಗಳಿಗೆ ಬಳಸಲಾಗುತ್ತದೆ. ಅಲ್ಲದೆ, ಚಿಪ್‌ಗಳ ಆಮದಿನ