ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
@hd_kumaraswamy
ಹೆಮ್ಮೆಯ ಕನ್ನಡಿಗ | Former Chief Minister of Karnataka
03-07-2014 08:54:23
7,3K Tweets
565,9K Followers
20 Following
ಕಾಂಗ್ರೆಸ್ ಪಕ್ಷದ ದುರ್ನಿತಿಗಳಿಗೆ ಚರಮಗೀತೆ ಹಾಡುವ ಏಕೈಕ ಉದ್ದೇಶದಿಂದ Janata Dal Secular BJP Karnataka ಪಕ್ಷಗಳು ಒಂದಾಗಿವೆ. ನಮ್ಮ ಮೈತ್ರಿಯಿಂದ Karnataka Congress ಬೆದರಿರುವುದು ಸ್ಪಷ್ಟ. ಆದ್ದರಿಂದಲೇ ನಮ್ಮ ಬಗ್ಗೆ ವಿನಾಕಾರಣ ಅಪಪ್ರಚಾರ ನಡೆಸುತ್ತಿದೆ. ಇದಕ್ಕೆ ನಾಡಿನ ಜನರೇ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ.
ಈ ಎಲ್ಲಾ ಅಂಶಗಳ ಬಗ್ಗೆ…