Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ )

@harshaguttedar7

ಭಾರತೀಯ ಕನ್ನಡಿಗ 💛❤️| BJP Aland | Won All 3 Times Zilla Panchayat Elections | Secretary SRG Foundation | Convenor for Aland Bharat Vikas Academy | @bjp4karnataka

ID: 1011921984

calendar_today14-12-2012 20:40:20

3,3K Tweet

2,2K Followers

2,2K Following

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಇಂದು ಆಳಂದ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆದ ಆರ್.ಎಸ್.ಎಸ್ ಪಥಸಂಚಲನದಲ್ಲಿ ಗಣವೇಶ ತೊಟ್ಟು ಭಾಗವಹಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶಿಸ್ತಿನ ನಡಿಗೆ, ಕಾಯಕದ ದೇಶಭಕ್ತಿ, ಮತ್ತು ಸಂಘಸಂಸ್ಕಾರದ ಅದ್ಭುತ ಪ್ರದರ್ಶನ ಎಲ್ಲರ ಮನ ಗೆದ್ದಿತು. 🇮🇳 ಆಳಂದದ ಬೀದಿಗಳು ಕೇಸರಿ ವಾತಾವರಣದಿಂದ

ಇಂದು ಆಳಂದ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆದ ಆರ್.ಎಸ್.ಎಸ್ ಪಥಸಂಚಲನದಲ್ಲಿ ಗಣವೇಶ ತೊಟ್ಟು ಭಾಗವಹಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶಿಸ್ತಿನ ನಡಿಗೆ, ಕಾಯಕದ ದೇಶಭಕ್ತಿ, ಮತ್ತು ಸಂಘಸಂಸ್ಕಾರದ ಅದ್ಭುತ ಪ್ರದರ್ಶನ ಎಲ್ಲರ ಮನ ಗೆದ್ದಿತು. 🇮🇳

ಆಳಂದದ ಬೀದಿಗಳು ಕೇಸರಿ ವಾತಾವರಣದಿಂದ
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

🚩 RSS ಪಥಸಂಚಲನ – ಆಳಂದ 2025 🚩 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮ ಇಂದು ಆಳಂದ ಪಟ್ಟಣದಲ್ಲಿ ನಡೆದ ಈ ಭವ್ಯ ಪಥಸಂಚಲನವು ದೇಶಭಕ್ತಿಯ ನಾದದಿಂದ ಪ್ರತಿಧ್ವನಿಸಿತು. ಶಿಸ್ತು, ಏಕತೆ ಮತ್ತು ಸೇವಾಭಾವನೆಯ ಜೀವಂತ ಚಿತ್ರಣ ಕಂಡು ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಳಂದದ ಬೀದಿಗಳು ಕೇಸರಿ ಬಣ್ಣದಿಂದ ಮೆರಗುಗೊಂಡು “ಭಾರತ

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಣೆ ಮಾಡಲು ಹೋರಾಟ ಮಾಡಿ ಜೆ. ಪಿ. ಎಂದೇ ಖ್ಯಾತರಾಗಿದ್ದ ಲೋಕನಾಯಕ ಭಾರತ ರತ್ನ ಜಯಪ್ರಕಾಶ್‌ ನಾರಾಯಣ್‌ ಅವರ ಜನ್ಮದಿನದಂದು ಗೌರವ ನಮನಗಳು. #JayaprakashNarayan

ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಣೆ ಮಾಡಲು ಹೋರಾಟ ಮಾಡಿ ಜೆ. ಪಿ. ಎಂದೇ ಖ್ಯಾತರಾಗಿದ್ದ ಲೋಕನಾಯಕ ಭಾರತ ರತ್ನ ಜಯಪ್ರಕಾಶ್‌ ನಾರಾಯಣ್‌ ಅವರ ಜನ್ಮದಿನದಂದು ಗೌರವ ನಮನಗಳು.

#JayaprakashNarayan
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

RSS Ban ಮಾಡಿ ಅಂತ ಹೇಳುವ ಆಳಂದ ಕಾಂಗ್ರೆಸ್ ಶಾಸಕ BR ಪಾಟೀಲ ಮತ್ತು ಕಲಬುರಗಿ ಉಸ್ತುವಾರಿ ಸಚಿವರಾದ Priyank Kharge / ಪ್ರಿಯಾಂಕ್ ಖರ್ಗೆ ಅವರು ಯಾರ ಓಲೈಕೆಯಲ್ಲಿ ತೊಡಗಿದ್ದಾರೆಂದು ಹೇಳಲು ವಿಶೇಷ ಅಧ್ಯಯನ ಬೇಕಾಗಿಲ್ಲ . ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆಡಳಿತ ನೀಡುತ್ತಿರುವ ರಾಜ್ಯ Karnataka Congress ಸರ್ಕಾರದ ದುರಾಡಳಿತವನ್ನು ಮತ್ತು ತಮ್ಮ

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಭೂಮಿಗೆ ನಮಿಸಿ, ಬಿತ್ತನೆ ಮಾಡಿ, ಹೊಸ ಭರವಸೆಯನ್ನು ಬಿತ್ತುವ ನಮ್ಮ ರೈತಬಂಧುಗಳು. ಈ ಸೃಷ್ಟಿಯ ಅಸಲಿ ಹೀರೋಗಳು. #Farmers #Farming #Agriculture

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

🚩 RSS ಪಥಸಂಚಲನ – ಆಳಂದ 2025 🚩 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮ ಇಂದು ಆಳಂದ ಪಟ್ಟಣದಲ್ಲಿ ನಡೆದ ಈ ಭವ್ಯ ಪಥಸಂಚಲನವು ದೇಶಭಕ್ತಿಯ ನಾದದಿಂದ ಪ್ರತಿಧ್ವನಿಸಿತು. ಶಿಸ್ತು, ಏಕತೆ ಮತ್ತು ಸೇವಾಭಾವನೆಯ ಜೀವಂತ ಚಿತ್ರಣ ಕಂಡು ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಳಂದದ ಬೀದಿಗಳು ಕೇಸರಿ ಬಣ್ಣದಿಂದ ಮೆರಗುಗೊಂಡು “ಭಾರತ

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಶತ್ರು ಸೈನ್ಯವನ್ನು ಧೈರ್ಯ, ಶೌರ್ಯದಿಂದ ಹಿಮ್ಮೆಟ್ಟಿಸಿದ ಧೀರ, ಏಳು ಸುತ್ತಿನ ಕೋಟೆಯ ಒಡೆಯ, ದುರ್ಗದ ಹುಲಿ, ವೀರ ಮದಕರಿ ನಾಯಕರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು‌.

ಶತ್ರು ಸೈನ್ಯವನ್ನು ಧೈರ್ಯ, ಶೌರ್ಯದಿಂದ ಹಿಮ್ಮೆಟ್ಟಿಸಿದ ಧೀರ, ಏಳು ಸುತ್ತಿನ ಕೋಟೆಯ ಒಡೆಯ, ದುರ್ಗದ ಹುಲಿ, ವೀರ ಮದಕರಿ ನಾಯಕರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು‌.
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

🚩 RSS ಪಥಸಂಚಲನ – ಆಳಂದ 2025 🚩 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮ ಇಂದು ಆಳಂದ ಪಟ್ಟಣದಲ್ಲಿ ನಡೆದ ಈ ಭವ್ಯ ಪಥಸಂಚಲನವು ದೇಶಭಕ್ತಿಯ ನಾದದಿಂದ ಪ್ರತಿಧ್ವನಿಸಿತು. ಶಿಸ್ತು, ಏಕತೆ ಮತ್ತು ಸೇವಾಭಾವನೆಯ ಜೀವಂತ ಚಿತ್ರಣ ಕಂಡು ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಳಂದದ ಬೀದಿಗಳು ಕೇಸರಿ ಬಣ್ಣದಿಂದ ಮೆರಗುಗೊಂಡು “ಭಾರತ

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಮಾನ್ಯ ಆಳಂದ ಶಾಸಕರಾದ ಶ್ರೀ B R Patil ಅವರೇ, ಇವಾಗ ನಿಮ್ಮದೇ ಸರ್ಕಾರ ಇದೆ ತಾಕತ್ತಿದ್ದರೆ ಮಾಡಿ ತೋರ್ಸಿ ! ಬಜರಂಗ ದಳವು ಭಗವಂತನ ಹೆಸರಿನಲ್ಲಿ ನಿಂತ ಧೈರ್ಯ ಮತ್ತು ಭಕ್ತಿಯ ಸಂಕೇತ, RSS ದೇಶದ ಶಿಸ್ತು, ರಾಷ್ಟ್ರಭಕ್ತಿ ಮತ್ತು ಸೇವಾಭಾವನೆಯ ಶಕ್ತಿಕೇಂದ್ರ! ನಿಮ್ಮ ಬಾಯಿಂದ ಇಂತಹ ಮಾತುಗಳು ಬರುವುದು ಆಶ್ಚರ್ಯಕರವಲ್ಲ - ನಿಮ್ಮ ಪಕ್ಷದ

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಸ್ವಾತಂತ್ರ್ಯದ ಕಿಚ್ಚಿನಿಂದ ಜನ್ಮ ಪಡೆದು, ಚರಕದ ನೇಯ್ಗೆಯ ಮೂಲಕ ರೂಪುಗೊಂಡು, ಆತ್ಮನಿರ್ಭರ ಭಾರತದ ಪ್ರೇರಣೆಯೊಂದಿಗೆ ಮರುಜನ್ಮ ಪಡೆದ ಸ್ವದೇಶಿಯತೆ ಕೇವಲ ಇತಿಹಾಸವಲ್ಲ, ಅದು ನಮ್ಮ ಪರಂಪರೆ, ನಮ್ಮ ಹೆಮ್ಮೆ ಮತ್ತು ನಮ್ಮ ಉಜ್ವಲ ಭವಿಷ್ಯದತ್ತ ದೃಢ ಹೆಜ್ಜೆಯಾಗಿದೆ 🇮🇳 #SwadeshiSankalp #AtmanirbharBharat

ಸ್ವಾತಂತ್ರ್ಯದ ಕಿಚ್ಚಿನಿಂದ ಜನ್ಮ ಪಡೆದು, ಚರಕದ ನೇಯ್ಗೆಯ ಮೂಲಕ ರೂಪುಗೊಂಡು, ಆತ್ಮನಿರ್ಭರ ಭಾರತದ ಪ್ರೇರಣೆಯೊಂದಿಗೆ ಮರುಜನ್ಮ ಪಡೆದ ಸ್ವದೇಶಿಯತೆ ಕೇವಲ ಇತಿಹಾಸವಲ್ಲ, ಅದು ನಮ್ಮ ಪರಂಪರೆ, ನಮ್ಮ ಹೆಮ್ಮೆ ಮತ್ತು ನಮ್ಮ ಉಜ್ವಲ ಭವಿಷ್ಯದತ್ತ ದೃಢ ಹೆಜ್ಜೆಯಾಗಿದೆ 🇮🇳

#SwadeshiSankalp 
#AtmanirbharBharat
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಕ್ಷಿಪಣಿ ಪುರುಷ ಎಂದೇ ಜನಜನಿತರಾದ ರಾಷ್ಟ್ರ ಕಂಡ ಮಹಾನ್‌ ವಿಜ್ಞಾನಿ, ಭಾರತ ರತ್ನ ಡಾ. ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. #APJAbdulKalam

ಕ್ಷಿಪಣಿ ಪುರುಷ ಎಂದೇ ಜನಜನಿತರಾದ ರಾಷ್ಟ್ರ ಕಂಡ ಮಹಾನ್‌ ವಿಜ್ಞಾನಿ, ಭಾರತ ರತ್ನ ಡಾ. ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು.

#APJAbdulKalam
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಜಂಕ್ ಫುಡ್ ಗಳಿಂದ ದೂರವಿರೋಣ. ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳೋಣ. #WorldFoodDay

ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಜಂಕ್ ಫುಡ್ ಗಳಿಂದ ದೂರವಿರೋಣ. ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳೋಣ.

#WorldFoodDay
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಧರ್ಮಗುರುಗಳ ನಿಷೇಧ? Karnataka Congress ಸರ್ಕಾರದ ಈ ನಿರ್ಧಾರ ಖಂಡನಾರ್ಹ! ಕಾಂಗ್ರೆಸ್ಸಿಗರೇ ಯುಗಪುರುಷನ ಬಗ್ಗೆ ನಿಮಗೆಷ್ಟು ಗೊತ್ತು ? ಇಡೀ ಬದುಕನ್ನು ಸಮಾಜಸೇವೆಗೆ ಅರ್ಪಿಸಿದ, ಕಲಿಯುಗದ ದಿವ್ಯ ವ್ಯಕ್ತಿತ್ವ, ಪರಮಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ನಿಸ್ವಾರ್ಥ ಸೇವೆಯ ಕಥೆಯೊಂದು ನಮಗೆಲ್ಲಾ ಪ್ರೇರಣೆಯ ಆಗಸವಂತೆ! 🙏 ಧರ್ಮಪಥದ

ಧರ್ಮಗುರುಗಳ ನಿಷೇಧ? <a href="/INCKarnataka/">Karnataka Congress</a> ಸರ್ಕಾರದ ಈ ನಿರ್ಧಾರ ಖಂಡನಾರ್ಹ!

ಕಾಂಗ್ರೆಸ್ಸಿಗರೇ ಯುಗಪುರುಷನ ಬಗ್ಗೆ ನಿಮಗೆಷ್ಟು ಗೊತ್ತು ?

ಇಡೀ ಬದುಕನ್ನು ಸಮಾಜಸೇವೆಗೆ ಅರ್ಪಿಸಿದ, ಕಲಿಯುಗದ ದಿವ್ಯ ವ್ಯಕ್ತಿತ್ವ, ಪರಮಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ನಿಸ್ವಾರ್ಥ ಸೇವೆಯ ಕಥೆಯೊಂದು ನಮಗೆಲ್ಲಾ ಪ್ರೇರಣೆಯ ಆಗಸವಂತೆ!

🙏 ಧರ್ಮಪಥದ
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

🛑 Ban on a revered spiritual leader? Karnataka Congress government’s decision is outright condemnable! Congress leaders — do you even understand who this Yugapurusha is? A divine soul of this era who has dedicated his entire life to selfless service — Parama Pujya Adrushya

🛑 Ban on a revered spiritual leader? <a href="/INCKarnataka/">Karnataka Congress</a> government’s decision is outright condemnable!

Congress leaders — do you even understand who this Yugapurusha is?

A divine soul of this era who has dedicated his entire life to selfless service — Parama Pujya Adrushya
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಅಕ್ಕಿ ರಫ್ತಿನಲ್ಲಿ ಭಾರತದ ಐತಿಹಾಸಿಕ ಸಾಧನೆ! ಮಾನ್ಯ ಪ್ರಧಾನಿ ಶ್ರೀ Narendra Modi ಅವರ ದೂರದೃಷ್ಟಿಯ ನಿರ್ಧಾರದಿಂದಾಗಿ ಭಾರತದ ಅಕ್ಕಿಯು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಇದರಿಂದ ನಮ್ಮ ದೇಶದ ರೈತರಿಗೆ ಉತ್ತಮ ಬೆಲೆ ಮತ್ತು ರಫ್ತು ಅವಕಾಶಗಳು ಹೆಚ್ಚಾಗಿದ್ದು, ಅವರ ಆದಾಯ ವೃದ್ಧಿಗೆ ಪ್ರೋತ್ಸಾಹ ಸಿಕ್ಕಿದೆ.

ಅಕ್ಕಿ ರಫ್ತಿನಲ್ಲಿ ಭಾರತದ ಐತಿಹಾಸಿಕ ಸಾಧನೆ!

ಮಾನ್ಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ದೂರದೃಷ್ಟಿಯ ನಿರ್ಧಾರದಿಂದಾಗಿ ಭಾರತದ ಅಕ್ಕಿಯು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಇದರಿಂದ ನಮ್ಮ ದೇಶದ ರೈತರಿಗೆ ಉತ್ತಮ ಬೆಲೆ ಮತ್ತು ರಫ್ತು ಅವಕಾಶಗಳು ಹೆಚ್ಚಾಗಿದ್ದು, ಅವರ ಆದಾಯ ವೃದ್ಧಿಗೆ ಪ್ರೋತ್ಸಾಹ ಸಿಕ್ಕಿದೆ.
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಇಂದು ಆಳಂದ ಪಟ್ಟಣದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ನಿಜಲಿಂಗಪ್ಪ ಕೋರಳ್ಳಿ ರವರ ಮನೆಗೆ ಭೇಟಿ ಕೊಟ್ಟು ಅವರ ಆರೋಗ್ಯ ವಿಚಾರಿಸಲಾಯಿತು. #Aland

ಇಂದು ಆಳಂದ ಪಟ್ಟಣದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ನಿಜಲಿಂಗಪ್ಪ ಕೋರಳ್ಳಿ ರವರ ಮನೆಗೆ ಭೇಟಿ ಕೊಟ್ಟು ಅವರ ಆರೋಗ್ಯ ವಿಚಾರಿಸಲಾಯಿತು.

#Aland
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

“ವಿರೋಧಿಗಳ ಸುಳ್ಳಿನ ಆಟ ಈಗ ಎಲ್ಲರಿಗೂ ಗೊತ್ತಾಗಿದೆ..! ಸುಳ್ಳು ಆರೋಪಗಳಿಂದ ನಾಯಕನ ಮಾನ ಹಾಳುಮಾಡೋ ಪ್ರಯತ್ನ — ಆದ್ರೆ ಗಮನದಲ್ಲಿಡಿ…! ನಾವು ಜಗ್ಗಲ್ಲ..! ಬಗ್ಗಲ್ಲ..! ಸತ್ಯದ ಹಾದಿಯ ಮೇಲೆ ನಿಂತವರು ಯಾವಾಗಲೂ ಪರೀಕ್ಷೆ ಎದುರಿಸುತ್ತಾರೆ — ಆದರೆ ಸತ್ಯದ ಬೆಳಕು ಸುಳ್ಳಿನ ಅಂಧಕಾರವನ್ನು ಚೂರುಚೂರಾಗುಮಾಡುತ್ತದೆ..! ಎದುರಾಳಿಗಳು ಎಷ್ಟು

Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

🌸🪔 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🪔🌸 ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಮನೆಗೆ ಆಗಮಿಸಿ ಶುಭಾಶಯ ಕೋರಿದ ಎಲ್ಲ ಬಂಧು–ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಆತ್ಮೀಯತೆ ಮತ್ತು ಪ್ರೀತಿಯಿಂದ ನಮ್ಮ ಹಬ್ಬದ ಸಂಭ್ರಮ ಇನ್ನಷ್ಟು ಹೊಳಪುಗೊಂಡಿತು ✨ ಈ ದೀಪಾವಳಿಯ ಬೆಳಕು ನಿಮ್ಮ ಜೀವನದಲ್ಲೂ ಹೊಸ ಆಶೆ, ಸಂತೋಷ ಮತ್ತು

🌸🪔 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🪔🌸

ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಮನೆಗೆ ಆಗಮಿಸಿ ಶುಭಾಶಯ ಕೋರಿದ ಎಲ್ಲ ಬಂಧು–ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು 🙏
ನಿಮ್ಮ ಆತ್ಮೀಯತೆ ಮತ್ತು ಪ್ರೀತಿಯಿಂದ ನಮ್ಮ ಹಬ್ಬದ ಸಂಭ್ರಮ ಇನ್ನಷ್ಟು ಹೊಳಪುಗೊಂಡಿತು ✨

ಈ ದೀಪಾವಳಿಯ ಬೆಳಕು ನಿಮ್ಮ ಜೀವನದಲ್ಲೂ ಹೊಸ ಆಶೆ, ಸಂತೋಷ ಮತ್ತು
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

ಇದು ಕೇವಲ ಪಕ್ಷ ಬದಲಾವಣೆ ಅಲ್ಲ – ಇದು ಜನಮನ ಬದಲಾವಣೆಯ ಪ್ರಾರಂಭ. ಇಂದು ಆಳಂದ ತಾಲ್ಲೂಕಿನ ನಿರಗುಡಿ ಗ್ರಾಮದ 50 ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಮತ್ತು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆದರು. ಆಳಂದ ತಾಲೂಕಿನ ಪ್ರತಿಯೊಂದು ಬೀದಿಯಲ್ಲಿ, ಪ್ರತಿಯೊಂದು ಹಳ್ಳಿಯಲ್ಲಿ ಈಗ ಪ್ರಗತಿ, ಅಭಿವೃದ್ಧಿ ಮತ್ತು ಭವಿಷ್ಯದ