
ಗುರುದೇವ್ ನಾರಾಯಣ್ 💛❤️ GURUDEV NARAYAN🌿
@gurudevnk16
#ಕನ್ನಡ_ಚಳವಳಿ_ನಾಯಕ
#ಕನ್ನಡ_ಕನ್ನಡಿಗ_ಕರ್ನಾಟಕ
#ಕನ್ನಡ_ರಾಜಕಾರಣ,ಪ್ರಾದೇಶಿಕತೆ, ಕಲಿಕೆ ಮನೆ ,ಆಡಳಿತ, ಇತಿಹಾಸ, ಪರಿಸರ, ಅಭಿವೃದ್ಧಿ, ರಕ್ಷಣೆ, ಸಾಹಿತ್ಯ,ಉದ್ದಿಮೆ....... 💛❤️
ID: 279000326
08-04-2011 11:42:56
6,6K Tweet
1,1K Takipçi
729 Takip Edilen


ರಾಜ್ಯ ಶಿಕ್ಷಣ ನೀತಿಯ ದ್ವಿಭಾಷಾ ನೀತಿ ಶಿಫಾರಸ್ಸು ನವೆಂಬರ್ ೧ರೊಳಗೆ ಜಾರಿಗೆ ಬರಲಿ, ಇದರಲ್ಲಿ ಕಡ್ಡಾಯವಾಗಿ ಕನ್ನಡ ಒಂದು ಭಾಷೆ ಕಲಿಕೆ ಇರಬೇಕು Siddaramaiah ಇದರಲ್ಲಿ ಮೊದಲನೇ ಭಾಷೆಯಾಗಿ ಕನ್ನಡ ಸೇರಿದಂತೆ ಇತರ ಮಾತೃ ಭಾಷೆಗಳು ಎಂದಿವೆ, ಹಾಗಾದರೆ ಕನ್ನಡ ಕಡ್ಡಾಯವಿಲ್ಲ, ಎರಡನೇ ನುಡಿಯಾಗಿ ಇಂಗ್ಲೀಷ್ ನಿಗದಿ ಮಾಡಬೇಕೆಂದಿದೆ. ಇದನ್ನು ಬಹಳ




#ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️ ಅಭಿಯಾನ - 2025 #ಕನ್ನಡಚಳವಳಿಕೇಂದ್ರಸಮಿತಿ #ಕನ್ನಡ_ಪ್ರಾದೇಶಿಕತೆ ಕನ್ನಡ ಚಳವಳಿ ಕೇಂದ್ರ ಸಮಿತಿ



ಮುಜರಾಯಿ ದೇವಾಲಯಗಳಲ್ಲಿ ಕನ್ನಡ ಶ್ಲೋಕ ಹೇಳಲು ಕಲಿಕೆಗೆ ಸೂಚನೆ ನೀಡಿರುವ ಸಚಿವರಾದ Ramalinga Reddy ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಏಳು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ 🙏. ಈ ಮೊದಲು ಹಿರೇ ಮಗಳೂರು ಕಣ್ಣನ್ ಹಲವು ದಶಕಗಳಿಂದ ಕನ್ನಡದಲ್ಲೇ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಕನ್ನಡ ನಾಡಿನ ಭಾಗವಾಗಿದ್ದ



ಕರ್ನಾಟಕ ರಾಜ್ಯದಲ್ಲಿ ಕಾನೂನು ಪಾಲಕರಿಗೆ ಎಂತಹ ಗೌರವ? Dr. G Parameshwara ಎಂತೆಂತಾ ಅನಾಗರೀಕ ಗಲೀಜು ಜನಗಳಿಗೆ ಅಶ್ರಯ ಕೊಟ್ಟಿದ್ದೇವೆ ನೋಡಿ ನಾವು ?? ನಾಲ್ಕೈದು ಪೋಲೀಸರ ಮುಂದೆ ಏಕಾಂಗಿಯಾಗಿ ನಿಂತು ಈ ದುರುಳ ಹೆಂಗಸಿನ ವರ್ತನೆ ನೋಡಿ. ಬರೆಯಲು ಹೇಸಿಗೆ ಆಗುವಷ್ಟು ತೀರಾ ಅಸಭ್ಯವಾಗಿ ಮಾತಾಡುತ್ತಾ ನಮ್ಮ ಮಹಿಳಾ ಪೋಲೀಸರಿಗೆ ನಿಮ್ಮ ಬಟ್ಟೆ







