ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile
ಗುರುದೇವ್ ನಾರಾಯಣ್ 💛❤️ GURUDEV NARAYAN🌿

@gurudevnk16

#ಕನ್ನಡ_ಚಳವಳಿ_ನಾಯಕ
#ಕನ್ನಡ_ಕನ್ನಡಿಗ_ಕರ್ನಾಟಕ
#ಕನ್ನಡ_ರಾಜಕಾರಣ,ಪ್ರಾದೇಶಿಕತೆ, ಕಲಿಕೆ ಮನೆ ,ಆಡಳಿತ, ಇತಿಹಾಸ, ಪರಿಸರ, ಅಭಿವೃದ್ಧಿ, ರಕ್ಷಣೆ, ಸಾಹಿತ್ಯ,ಉದ್ದಿಮೆ....... 💛❤️

ID: 279000326

calendar_today08-04-2011 11:42:56

6,6K Tweet

1,1K Takipçi

729 Takip Edilen

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ನನ್ನ ಕನ್ನಡ ಕುಲ ಭಾಂಧವರೇ, ಇಂದು #ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️ ಅಭಿಯಾನ ಇಡೀ ಒಕ್ಕೂಟ ಭಾರತವೇ ಕನ್ನಡಿಗರನ್ನು ಮರೆಯಬಾರದ "ಮಹಾ ತ್ಯಾಗದ ದಿನ" ಅಂದು ಶ್ರೀಮನ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಒಕ್ಕೂಟ ಭಾರತಕ್ಕೆ ತ್ಯಾಗ ಮಾಡಿದ ಫಲವೇ ಈ ಒಕ್ಕೂಟ ದೇಶ ರಚನೆ ಸಾಧ್ಯವಾಗಿದ್ದು. ಈ ತ್ಯಾಗದ ದಿನವನ್ನು

ನನ್ನ ಕನ್ನಡ ಕುಲ ಭಾಂಧವರೇ,
ಇಂದು #ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️ ಅಭಿಯಾನ ಇಡೀ ಒಕ್ಕೂಟ ಭಾರತವೇ ಕನ್ನಡಿಗರನ್ನು ಮರೆಯಬಾರದ "ಮಹಾ ತ್ಯಾಗದ ದಿನ"
ಅಂದು ಶ್ರೀಮನ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಒಕ್ಕೂಟ ಭಾರತಕ್ಕೆ ತ್ಯಾಗ ಮಾಡಿದ ಫಲವೇ 
ಈ ಒಕ್ಕೂಟ ದೇಶ ರಚನೆ ಸಾಧ್ಯವಾಗಿದ್ದು.
ಈ ತ್ಯಾಗದ ದಿನವನ್ನು
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ರಾಜ್ಯ ಶಿಕ್ಷಣ ನೀತಿಯ ದ್ವಿಭಾಷಾ ನೀತಿ ಶಿಫಾರಸ್ಸು ನವೆಂಬರ್ ೧ರೊಳಗೆ ಜಾರಿಗೆ ಬರಲಿ, ಇದರಲ್ಲಿ ಕಡ್ಡಾಯವಾಗಿ ಕನ್ನಡ ಒಂದು ಭಾಷೆ ಕಲಿಕೆ ಇರಬೇಕು Siddaramaiah ಇದರಲ್ಲಿ ಮೊದಲನೇ ಭಾಷೆಯಾಗಿ ಕನ್ನಡ ಸೇರಿದಂತೆ ಇತರ ಮಾತೃ ಭಾಷೆಗಳು ಎಂದಿವೆ, ಹಾಗಾದರೆ ಕನ್ನಡ ಕಡ್ಡಾಯವಿಲ್ಲ, ಎರಡನೇ ನುಡಿಯಾಗಿ ಇಂಗ್ಲೀಷ್ ನಿಗದಿ ಮಾಡಬೇಕೆಂದಿದೆ. ಇದನ್ನು ಬಹಳ

ರಾಜ್ಯ ಶಿಕ್ಷಣ ನೀತಿಯ ದ್ವಿಭಾಷಾ ನೀತಿ ಶಿಫಾರಸ್ಸು ನವೆಂಬರ್ ೧ರೊಳಗೆ  ಜಾರಿಗೆ ಬರಲಿ, ಇದರಲ್ಲಿ ಕಡ್ಡಾಯವಾಗಿ ಕನ್ನಡ ಒಂದು ಭಾಷೆ ಕಲಿಕೆ ಇರಬೇಕು <a href="/siddaramaiah/">Siddaramaiah</a> 
ಇದರಲ್ಲಿ ಮೊದಲನೇ ಭಾಷೆಯಾಗಿ ಕನ್ನಡ ಸೇರಿದಂತೆ ಇತರ ಮಾತೃ ಭಾಷೆಗಳು ಎಂದಿವೆ, ಹಾಗಾದರೆ ಕನ್ನಡ ಕಡ್ಡಾಯವಿಲ್ಲ, ಎರಡನೇ ನುಡಿಯಾಗಿ ಇಂಗ್ಲೀಷ್ ನಿಗದಿ ಮಾಡಬೇಕೆಂದಿದೆ. ಇದನ್ನು ಬಹಳ
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಕನ್ನಡ ನುಡಿಯನ್ನು ಸರ್ವನಾಶ ಮಾಡುವ ದೊಡ್ಡ ಸಂಚು: SEP ರಾಜ್ಯ ಶಿಕ್ಷಣ ನೀತಿ ಸಮಿತಿಯು ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಕನ್ನಡ ನುಡಿಯನ್ನು ನಾಶ ಮಾಡುವ ದೊಡ್ಡ ಸಂಚು ಅಡಗಿದೆ. ಈಗ ಸಲ್ಲಿಕೆ ಆಗಿರುವ ವರದಿಯ ಪ್ರಕಾರ ೧) ಹುಳುಕು ಭಾಷಾ ನೀತಿಯ ಸಲಹೆ: ದ್ವಿಭಷಾ ನೀತಿ ಶಿಫಾರಸು ಮಾಡಿದ್ದರೂ ಅವರವರ ಮಾತೃಭಾಷೆಯನ್ನು

ಕನ್ನಡ ನುಡಿಯನ್ನು ಸರ್ವನಾಶ ಮಾಡುವ  ದೊಡ್ಡ ಸಂಚು:
SEP ರಾಜ್ಯ ಶಿಕ್ಷಣ ನೀತಿ ಸಮಿತಿಯು ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಕನ್ನಡ ನುಡಿಯನ್ನು ನಾಶ ಮಾಡುವ  ದೊಡ್ಡ ಸಂಚು ಅಡಗಿದೆ. ಈಗ ಸಲ್ಲಿಕೆ ಆಗಿರುವ ವರದಿಯ ಪ್ರಕಾರ 

೧) ಹುಳುಕು ಭಾಷಾ ನೀತಿಯ ಸಲಹೆ: ದ್ವಿಭಷಾ ನೀತಿ ಶಿಫಾರಸು ಮಾಡಿದ್ದರೂ  ಅವರವರ ಮಾತೃಭಾಷೆಯನ್ನು
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

#ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️🔸ಯಶಸ್ವಿ ಅಭಿಯಾನ ೨೦೨೫🔸 ನಗರದ ಜಿ. ನಾರಾಯಣ್ ಕುಮಾರ್ ರಸ್ತೆಯ,ಟೋಲ್ಗೇಟ್ ವೃತ್ತದಲ್ಲಿರುವ ಕೆಂಪೇಗೌಡ ಪ್ರತಿಮೆ ಮುಂದೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಆಗಸ್ಟ್ 9 1947 ಮೈಸೂರು ಸಾಮ್ರಾಜ್ಯವನ್ನು ಒಕ್ಕೂಟ ಭಾರತ ದೇಶಕ್ಕೆ ತ್ಯಾಗ ಮಾಡಿದ ದಿನದ ನೆನಪಿನಾರ್ಥವಾಗಿ ಮನೆ ಮನೆಗಳ

#ಆಗಸ್ಟ್೯ 
#ಮನೆಮನೆಗಳಮೇಲೆಕನ್ನಡಬಾವುಟ💛❤️🔸ಯಶಸ್ವಿ ಅಭಿಯಾನ ೨೦೨೫🔸
ನಗರದ ಜಿ. ನಾರಾಯಣ್ ಕುಮಾರ್ ರಸ್ತೆಯ,ಟೋಲ್ಗೇಟ್ ವೃತ್ತದಲ್ಲಿರುವ ಕೆಂಪೇಗೌಡ ಪ್ರತಿಮೆ ಮುಂದೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಆಗಸ್ಟ್ 9 1947 ಮೈಸೂರು ಸಾಮ್ರಾಜ್ಯವನ್ನು ಒಕ್ಕೂಟ ಭಾರತ ದೇಶಕ್ಕೆ ತ್ಯಾಗ ಮಾಡಿದ ದಿನದ ನೆನಪಿನಾರ್ಥವಾಗಿ ಮನೆ ಮನೆಗಳ
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

#ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️ ಅಭಿಯಾನ - 2025 #ಕನ್ನಡಚಳವಳಿಕೇಂದ್ರಸಮಿತಿ #ಕನ್ನಡ_ಪ್ರಾದೇಶಿಕತೆ ಕನ್ನಡ ಚಳವಳಿ ಕೇಂದ್ರ ಸಮಿತಿ

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಇತ್ತೀಚೆಗೆ ತೆಲಂಗಾಣದ ಕೋಡಾಡದಲ್ಲಿರುವ ಮುಸ್ಲಿಂ ಸ್ಮಶಾನದ ಪ್ರದೇಶದಲ್ಲಿ ಕನ್ನಡದ ವೆಂಗಿ ಚಾಲುಕ್ಯರ ಒಂಬತ್ತು ತಾಮ್ರಶಾಸನಗಳು ಪತ್ತೆಯಾಗಿವೆ. ಇಡೀ ತೆಲಂಗಾಣ /ಆಂಧ್ರವೇ ಹಿಂದೊಮ್ಮೆ ಕನ್ನಡ ದೇಶವಾಗಿತ್ತು. #ಜಾಗೃತಿಯಕಿಡಿ #ಕನ್ನಡ_ಇತಿಹಾಸ 💛❤️

ಇತ್ತೀಚೆಗೆ ತೆಲಂಗಾಣದ ಕೋಡಾಡದಲ್ಲಿರುವ ಮುಸ್ಲಿಂ ಸ್ಮಶಾನದ ಪ್ರದೇಶದಲ್ಲಿ ಕನ್ನಡದ ವೆಂಗಿ ಚಾಲುಕ್ಯರ ಒಂಬತ್ತು ತಾಮ್ರಶಾಸನಗಳು ಪತ್ತೆಯಾಗಿವೆ.
ಇಡೀ ತೆಲಂಗಾಣ /ಆಂಧ್ರವೇ ಹಿಂದೊಮ್ಮೆ ಕನ್ನಡ ದೇಶವಾಗಿತ್ತು.
#ಜಾಗೃತಿಯಕಿಡಿ 
#ಕನ್ನಡ_ಇತಿಹಾಸ 💛❤️
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!! #ಜಾಗೃತಿಯಕಿಡಿ #ಕನ್ನಡ_ಪ್ರಾದೇಶಿಕತೆ 💛❤️ #ಶ್ರೀಗುರುದೇವ್

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!!
#ಜಾಗೃತಿಯಕಿಡಿ 
#ಕನ್ನಡ_ಪ್ರಾದೇಶಿಕತೆ 💛❤️
#ಶ್ರೀಗುರುದೇವ್
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಮುಜರಾಯಿ ದೇವಾಲಯಗಳಲ್ಲಿ ಕನ್ನಡ ಶ್ಲೋಕ ಹೇಳಲು ಕಲಿಕೆಗೆ ಸೂಚನೆ ನೀಡಿರುವ ಸಚಿವರಾದ Ramalinga Reddy ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಏಳು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ 🙏. ಈ ಮೊದಲು ಹಿರೇ ಮಗಳೂರು ಕಣ್ಣನ್ ಹಲವು ದಶಕಗಳಿಂದ ಕನ್ನಡದಲ್ಲೇ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಕನ್ನಡ ನಾಡಿನ ಭಾಗವಾಗಿದ್ದ

ಮುಜರಾಯಿ ದೇವಾಲಯಗಳಲ್ಲಿ ಕನ್ನಡ ಶ್ಲೋಕ ಹೇಳಲು ಕಲಿಕೆಗೆ ಸೂಚನೆ ನೀಡಿರುವ ಸಚಿವರಾದ <a href="/RLR_BTM/">Ramalinga Reddy</a> ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಏಳು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ 🙏.
ಈ ಮೊದಲು ಹಿರೇ ಮಗಳೂರು ಕಣ್ಣನ್ ಹಲವು ದಶಕಗಳಿಂದ ಕನ್ನಡದಲ್ಲೇ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ಕನ್ನಡ ನಾಡಿನ ಭಾಗವಾಗಿದ್ದ
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

The day we celebrate Independence through Kannada songs is the day our freedom gains meaning. It's disheartening to see innocent Kannadigas, unfamiliar with Hindi, sharing statuses with Hindi songs on Independence Day. This highlights the distortion in our understanding of

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಕರ್ನಾಟಕ ರಾಜ್ಯದಲ್ಲಿ ಕಾನೂನು ಪಾಲಕರಿಗೆ ಎಂತಹ ಗೌರವ? Dr. G Parameshwara ಎಂತೆಂತಾ ಅನಾಗರೀಕ ಗಲೀಜು ಜನಗಳಿಗೆ ಅಶ್ರಯ ಕೊಟ್ಟಿದ್ದೇವೆ ನೋಡಿ ನಾವು ?? ನಾಲ್ಕೈದು ಪೋಲೀಸರ ಮುಂದೆ ಏಕಾಂಗಿಯಾಗಿ ನಿಂತು ಈ ದುರುಳ ಹೆಂಗಸಿನ ವರ್ತನೆ ನೋಡಿ. ಬರೆಯಲು ಹೇಸಿಗೆ ಆಗುವಷ್ಟು ತೀರಾ ಅಸಭ್ಯವಾಗಿ ಮಾತಾಡುತ್ತಾ ನಮ್ಮ ಮಹಿಳಾ ಪೋಲೀಸರಿಗೆ ನಿಮ್ಮ ಬಟ್ಟೆ

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

The respect accorded to law enforcers in Karnataka is noteworthy. However, it's disheartening to see how we've been accommodating uncivilized and unruly individuals. A recent incident where a woman behaved audaciously in front of four to five police officers is a stark example.

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಸಭ್ಯ, ನಾಗರೀಕ ಕನ್ನಡ ಸಮಾಜದಲ್ಲಿ ಇಂತಹ ಅಸಭ್ಯ, ಅನಾಗರಿಕರು, ಅವಿವೇಕಿಗಳು ಎಚ್ಚರಿಕೆಯಿಂದ ಇರಬೇಕು. ಕರ್ನಾಟಕ ಪೊಲೀಸ್ ನಮ್ಮ ಹೆಮ್ಮೆ, ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ನೈತಿಕವಾಗಿ ಎಲ್ಲ ಕನ್ನಡ ಚಳವಳಿಗಾರರು ಬೆಂಬಲವಾಗಿರುತ್ತೇವೆ. ದೃತ್ತಿಗೆಡುವ ಅಗತ್ಯವಿಲ್ಲ. ನೆಲದ ಕಾನೂನಿಗೆ, ಭಾಷೆಗೆ, ಜನರಿಗೆ, ಸಂಸ್ಕೃತಿ, ಭಾವನೆಗೆ ಬೆಲೆ ಕೊಡದ ಇಂತಹ

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

The brave queen of Karnataka, Belawadi Mallamma, who defeated and repelled Shivaji's massive army when it marched against her land, is a legendary figure. Showing compassion, she spared Shivaji's life when he begged for mercy after his defeat. Mallamma's bravery and valor

The brave queen of Karnataka, Belawadi Mallamma, who defeated and repelled Shivaji's massive army when it marched against her land, is a legendary figure. Showing compassion, she spared Shivaji's life when he begged for mercy after his defeat. Mallamma's bravery and valor
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ನಾಡಿನ ವಿರುದ್ಧ ದಂಡೆತ್ತಿ ಬಂದ ಶಿವಾಜಿಯ ಬೃಹತ್ ಸೈನ್ಯವನ್ನು ಬಗ್ಗುಬಡಿದು, ಹಿಮ್ಮೆಟ್ಟಿಸಿದ ಕನ್ನಡ ಮಣ್ಣಿನ ವೀರ ವನಿತೆ ಬೆಳವಡಿ ಮಲ್ಲಮ್ಮ ಯುದ್ಧದಲ್ಲಿ ಸೋತು ಪ್ರಾಣಭಿಕ್ಷೆ ಬೇಡಿದ ಶಿವಾಜಿಗೆ ಕರುಣೆತೋರಿ ಜೀವದಾನ ಮಾಡಿದ ಮಹಾ ಮಾತೆ ತನ್ನ ಶೌರ್ಯ, ಸಾಹಸಗಳಿಂದ ಕನ್ನಡಿಗರಿಗೆ ಸದಾ ಸ್ಫೂರ್ತಿ. ಜಗತ್ತಿನ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿದ

ನಾಡಿನ ವಿರುದ್ಧ ದಂಡೆತ್ತಿ ಬಂದ ಶಿವಾಜಿಯ ಬೃಹತ್ ಸೈನ್ಯವನ್ನು ಬಗ್ಗುಬಡಿದು, ಹಿಮ್ಮೆಟ್ಟಿಸಿದ ಕನ್ನಡ ಮಣ್ಣಿನ ವೀರ ವನಿತೆ ಬೆಳವಡಿ ಮಲ್ಲಮ್ಮ ಯುದ್ಧದಲ್ಲಿ ಸೋತು ಪ್ರಾಣಭಿಕ್ಷೆ ಬೇಡಿದ ಶಿವಾಜಿಗೆ ಕರುಣೆತೋರಿ ಜೀವದಾನ ಮಾಡಿದ ಮಹಾ ಮಾತೆ ತನ್ನ ಶೌರ್ಯ, ಸಾಹಸಗಳಿಂದ ಕನ್ನಡಿಗರಿಗೆ ಸದಾ ಸ್ಫೂರ್ತಿ. ಜಗತ್ತಿನ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿದ
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

The Karnataka government has approved a bill that seems to favor real estate developers, sparking concerns about the impact on the state's water bodies. Especially bengaluru lakes. People are calling it a "lake-gulping authority" bill, suggesting it could lead to the exploitation

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಒಂದು ನಾಡಿನ ಮುಖ್ಯಮಂತ್ರಿ ಹೇಗಿರಬೇಕೆಂದರೆ ನಿಸ್ಸಂಶಯವಾಗಿ ಡಿ. ದೇವರಾಜ ಅರಸು ಅವರಿದ್ದಂತಿರಬೇಕು. 🔸ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಉತ್ತರಪ್ರದೇಶ ಸರ್ಕಾರ ಹಿಂದಿಯಲ್ಲಿ ಒಂದು ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತು. ಇದನ್ನು ಗಮನಿಸಿದ ಅರಸರು ಉತ್ತರ ಪ್ರದೇಶದ ಈ ಪತ್ರಕ್ಕೆ ಉತ್ತರವನ್ನು ಕನ್ನಡದಲ್ಲೇ ಬರೆಯಬೇಕೆಂದು ತಮ್ಮ

ಒಂದು ನಾಡಿನ ಮುಖ್ಯಮಂತ್ರಿ ಹೇಗಿರಬೇಕೆಂದರೆ ನಿಸ್ಸಂಶಯವಾಗಿ ಡಿ. ದೇವರಾಜ ಅರಸು ಅವರಿದ್ದಂತಿರಬೇಕು.
🔸ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಉತ್ತರಪ್ರದೇಶ ಸರ್ಕಾರ ಹಿಂದಿಯಲ್ಲಿ ಒಂದು ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತು. ಇದನ್ನು ಗಮನಿಸಿದ ಅರಸರು ಉತ್ತರ ಪ್ರದೇಶದ ಈ ಪತ್ರಕ್ಕೆ ಉತ್ತರವನ್ನು ಕನ್ನಡದಲ್ಲೇ ಬರೆಯಬೇಕೆಂದು ತಮ್ಮ