ಗಿರೀಶ್ ಕಾರ್ಗದ್ದೆ| Girish Kargadde (@girishkargadde) 's Twitter Profile
ಗಿರೀಶ್ ಕಾರ್ಗದ್ದೆ| Girish Kargadde

@girishkargadde

Interests:Public Policy,Politics,Consumer Rights

ID: 50942819

calendar_today26-06-2009 05:56:35

13,13K Tweet

3,3K Takipçi

1,1K Takip Edilen

Amarnath Shivashankar (@amara_bengaluru) 's Twitter Profile Photo

Maheshಮಾಣಿ ಕನ್ನಡಿಗರ ಉದ್ಯಮ ಬಹಿರಂಗವಾಗಿ ಹೆಸರು ಹೇಳುವುದು ಬೇಡ ಅಂತ 😊 ನಮ್ಮವರು ಉದ್ಧಾರವಾಗಲಿ ಆದರೆ ಅದು ದೊಡ್ಡ ಬ್ಯುಸಿನೆಸ್ ಮಂದಿ ಅಷ್ಟೇ ಅಲ್ಲ ಜನಸಾಮಾನ್ಯರು ಕೂಡ ಆಗಬೇಕು

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ತೆರಿಗೆ ಅನ್ಯಾಯದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಕರೆಗಳು ಶುರುವಾಗಿದೆ😂🤣 ಕರೆ ಮಾಡಿದ ನಂಬರ್ 7483243962 ಬೆಂಗಳೂರು ನಗರ ಪೊಲೀಸ್‌ BengaluruCityPolice

ಮಂಸೋರೆ/ManSoRe (@mansore25) 's Twitter Profile Photo

ಕನ್ನಡಕ್ಕಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಅರುಣ್ ಜಾವಗಲ್ | Arun Javgal ಅವರ ಮೇಲೆ ಈ ಎಕ್ಸ್ ವೇದಿಕೆಯಲ್ಲಿ ನಡೆಯುತ್ತಿರುವ ವಯಕ್ತಿಕ ನಿಂದನಾತ್ಮಕ ಅಪಪ್ರಚಾರ/ದಾಳಿ ಖಂಡನೀಯ. ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಅರುಣ್ ಅವರ ಕನ್ನಡ ಮತ್ತು ಕರ್ನಾಟಕ ಪರ ಹೋರಾಟವನ್ನು ಬಲ್ಲೆ. ಅವರಿಗೆ ಇರುವ ಬದ್ಧತೆ ಪ್ರತಿಯೊಬ್ಬ ಕನ್ನಡಿಗರಿಗೂ ಇರಬೇಕು.

ಅಂಕಿತ್ ಗೌಡ | Ankith Gowda (@ankith_speaks) 's Twitter Profile Photo

5 ವರುಷಗಳ ಹಿಂದೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಮಂಡ್ಯ ಪೇಟೆ ಬೀದಿಯ ಸೇಟುಗಳ ದಿನಸಿ ಅಂಗಡಿಗಳಿಗೆ ಹೋಗಬೇಕಾಯಿತು. ಇಂದು ಕನ್ನಡಿಗ ಮಾದಣ್ಣನ ಮಹದೇಶ್ವರ ಟ್ರೇಡರ್ಸ್ ನಲ್ಲಿ ಪೇಟೆಬೀದಿಯ ಸೇಟುಗಳಿಗಿಂತ ಒಳ್ಳೆಯ ಮಾರ್ಜಿನ್ ಅಲ್ಲಿ ದಿನಸಿ ಸಿಗುತ್ತದೆ. ಎಲ್ಲಾ ಮಹಿಳಾ ಕೆಲಸಗಾರರು ಇರುವುದು ಮತ್ತೊಂದು ವಿಶೇಷ. AYYAVOLE - 500

5 ವರುಷಗಳ ಹಿಂದೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಮಂಡ್ಯ ಪೇಟೆ ಬೀದಿಯ ಸೇಟುಗಳ ದಿನಸಿ ಅಂಗಡಿಗಳಿಗೆ ಹೋಗಬೇಕಾಯಿತು.
ಇಂದು ಕನ್ನಡಿಗ ಮಾದಣ್ಣನ ಮಹದೇಶ್ವರ ಟ್ರೇಡರ್ಸ್ ನಲ್ಲಿ ಪೇಟೆಬೀದಿಯ ಸೇಟುಗಳಿಗಿಂತ ಒಳ್ಳೆಯ ಮಾರ್ಜಿನ್ ಅಲ್ಲಿ ದಿನಸಿ ಸಿಗುತ್ತದೆ.
ಎಲ್ಲಾ ಮಹಿಳಾ ಕೆಲಸಗಾರರು ಇರುವುದು ಮತ್ತೊಂದು ವಿಶೇಷ.
<a href="/bhoota_/">AYYAVOLE - 500</a>
Chetan Jeeral | ಚೇತನ್ ಜೀರಾಳ್ (@chetanjeeral) 's Twitter Profile Photo

ಜಿ ಎಸ್ ಟಿ ಬಗ್ಗೆ ದೂರುವ ಸಿದ್ದರಾಮಯ್ಯನವರು ಅದನ್ನ ವಿಧಾನ ಸಭೆಯಲ್ಲಿ ಅಂಗೀಕರಿಸುವ ಮುಂಚೆ ಅದರ ಒಳಿತು ಕೆಡುಕುಗಳ ಬಗ್ಗೆ ಎಷ್ಟು ಚರ್ಚೆ ನಡೆಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಜಿ ಎಸ್ ಟಿ ಮಾರಕ ಅನ್ನೋದು ಅವರಿಗೆ ಗೊತ್ತಿರಲಿಲ್ಲವೇ? ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಅನ್ನೋದು ನಾವು ಮರೆಯಬಾರದು.

Amarnath Shivashankar (@amara_bengaluru) 's Twitter Profile Photo

ಕನ್ನಡದ ಸಾಫ್ಟ್ ಪವರ್ ಬಹಳಷ್ಟಿದೆ. ಅದನ್ನು ಕನ್ನಡಿಗರು ಬಳಸಬೇಕು ಅಷ್ಟೇ. ಬ್ರಿಟಿಷ್ ಏರ್ವೇಸ್ ಕನ್ನಡದಲ್ಲಿ ಸೇವೆ ಒದಗಿಸಿದ ಬಗ್ಗೆ ನಾನು ಹಂಚಿಕೊಂಡಿದ್ದ ಅನಿಸಿಕೆಯನ್ನು ಹಿಂದುಸ್ತಾನ್ ಟೈಮ್ಸ್ ಅವರು ವರದಿ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಕನ್ನಡ ಕನ್ನಡಿಗ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಗುರಿ. hindustantimes.com/trending/benga…

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಯಾವುದೋ ರಾಜ್ಯದ ಉದ್ಧಾರಕ್ಕೆ ನಾವು ಹೆಚ್ಚು ಹೆಚ್ಚು ತೆರಿಗೆ ಕಟ್ಟಿ ರಸ್ತೆಯ ಗುಂಡಿಯಲ್ಲಿ ಬಿದ್ದಿದ್ದೇವೆ. Prajavani 🙏

ಯಾವುದೋ ರಾಜ್ಯದ ಉದ್ಧಾರಕ್ಕೆ ನಾವು ಹೆಚ್ಚು ಹೆಚ್ಚು ತೆರಿಗೆ ಕಟ್ಟಿ ರಸ್ತೆಯ ಗುಂಡಿಯಲ್ಲಿ ಬಿದ್ದಿದ್ದೇವೆ. 
<a href="/prajavani/">Prajavani</a> 🙏
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ತೇಜಸ್ವಿ ಸೂರ್ಯ ಸರಿಯಾಗಿ ಹೇಳಿದ್ದಾರೆ. ಸರಕಾರಗಳು ಜನರ ತೆರಿಗೆ ದುಡ್ಡಲ್ಲಿ ನಡೆಯುತ್ತಿರುವುದು ಜನರ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಕರ್ನಾಟಕ ಸರಕಾರ ಜನರಿಗೆ ಪ್ರತಿ ಹಂತದಲ್ಲೂ ತಿಳಿಸಬೇಕು. ಅದೇ ಮಾತು ಭಾರತ ಸರ್ಕಾರಕ್ಕು ಅನ್ವಯ ಆಗುತ್ತೆ. ಕರ್ನಾಟಕದ ಪ್ರತಿ 100ರೂಪಾಯಿ ತೆರಿಗೆ ದುಡ್ಡಲ್ಲಿ 98.5ರೂಪಾಯಿ ದೆಹಲಿ ಮತ್ತು

ತೇಜಸ್ವಿ ಸೂರ್ಯ ಸರಿಯಾಗಿ ಹೇಳಿದ್ದಾರೆ. ಸರಕಾರಗಳು ಜನರ ತೆರಿಗೆ ದುಡ್ಡಲ್ಲಿ ನಡೆಯುತ್ತಿರುವುದು ಜನರ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಕರ್ನಾಟಕ ಸರಕಾರ ಜನರಿಗೆ ಪ್ರತಿ ಹಂತದಲ್ಲೂ ತಿಳಿಸಬೇಕು. 

ಅದೇ ಮಾತು ಭಾರತ ಸರ್ಕಾರಕ್ಕು ಅನ್ವಯ ಆಗುತ್ತೆ. ಕರ್ನಾಟಕದ ಪ್ರತಿ 100ರೂಪಾಯಿ ತೆರಿಗೆ ದುಡ್ಡಲ್ಲಿ 98.5ರೂಪಾಯಿ ದೆಹಲಿ ಮತ್ತು
Vasant (@vasantshetty81) 's Twitter Profile Photo

Look who is joining us ! Kiran, founder of Pong fox will be joining us at the ಮುಂದೆ ಬನ್ನಿ meetup on 1st Nov. PongFox is a table tennis robot that simulates real game-like situations, shoots all kinds of spins, offers endless customizations, and can be used by players of all

Look who is joining us !

<a href="/mkirank/">Kiran</a>, founder of Pong fox will be joining us at the <a href="/mundhebanni/">ಮುಂದೆ ಬನ್ನಿ</a> meetup on 1st Nov. PongFox is a table tennis robot that simulates real game-like situations, shoots all kinds of spins, offers endless customizations, and can be used by players of all
ಆನಂದ್ ಗು_Anand G (@anand_gj) 's Twitter Profile Photo

ತ್ರಿಭಾಷಾ ನೀತಿ ಸಾಕು: ಎರಡು ನುಡಿ ಕಲಿಕೆ ಬೇಕು - ಬೆಳಗ್ಗೆ 10.30ರಿಂದ ಒಂದು ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ನಾಡಿನ ಹಿರಿಯ ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ..

ತ್ರಿಭಾಷಾ ನೀತಿ ಸಾಕು: ಎರಡು ನುಡಿ ಕಲಿಕೆ ಬೇಕು - ಬೆಳಗ್ಗೆ 10.30ರಿಂದ ಒಂದು ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ನಾಡಿನ ಹಿರಿಯ ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ..
ಗಿರೀಶ್ ಕಾರ್ಗದ್ದೆ| Girish Kargadde (@girishkargadde) 's Twitter Profile Photo

ಮುಂಬೈಯಿಂದ ಹಾಡುಗಾರರನ್ನು ಕರೆಸಿ ಹಾಡಿಸೋದಾದರೆ ಅದ್ಯಾಕೆ ಕಿತ್ತೂರು ಉತ್ಸವ, ಹಂಪಿ ಉತ್ಸವ, ಯುವ ದಸರಾ ಅಂತೆಲ್ಲಾ ಮಾಡಬೇಕು? ಈ ಉತ್ಸವಗಳು ಹನುಮಂತುವಿನಂತಹ ಈ ನೆಲದ ಪ್ರತಿಭೆಗಳಿಗೆ ವೇದಿಕೆಯಾಗಬೇಕೇ ಹೊರತು ಪರರಾಜ್ಯದವರಿಗಲ್ಲ. ಕರ್ನಾಟಕ ಸರ್ಕಾರದ ದುಡ್ಡಿನಲ್ಲಿ ಪರಭಾಷಿಕರನ್ನು, ಪರಭಾಷೆಯ ಹಾಡುಗಳನ್ನೇಕೆ ಮೆರೆಸುತ್ತೀರಿ.

ಆನಂದ್ ಗು_Anand G (@anand_gj) 's Twitter Profile Photo

ನ್ಯೂಸ್ ೧೮ ವಾಹಿನಿಯ ರೈಸಿಂಗ್ ಕರ್ನಾಟಕ ಗೆ ೨೦೨೫ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ.. ದ್ವಿಭಾಷಾ ನೀತಿಯ ಕುರಿತಾಗಿ ಒಂದು ಸಂವಾದದಲ್ಲಿ ಮಾತಾಡುವ ಅವಕಾಶ ದೊರಕಿದೆ.

ನ್ಯೂಸ್ ೧೮ ವಾಹಿನಿಯ ರೈಸಿಂಗ್ ಕರ್ನಾಟಕ ಗೆ ೨೦೨೫ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ.. 
ದ್ವಿಭಾಷಾ ನೀತಿಯ ಕುರಿತಾಗಿ ಒಂದು ಸಂವಾದದಲ್ಲಿ ಮಾತಾಡುವ ಅವಕಾಶ ದೊರಕಿದೆ.