
Gajanan Hegde
@gajananbettanne
ID: 79806187
https://chitrayana.blogspot.com 04-10-2009 19:11:34
1,1K Tweet
538 Takipçi
663 Takip Edilen



ಅಯೋಧ್ಯೆಗೆ ಹೊರಟಿರುವಿರಾ ?ಈ ಸಂಗತಿಗಳ ಕುರಿತು ಗಮನಹರಿಸಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar


ಭಾರತದಲ್ಲಿ ಸಕ್ಕರೆ ಉತ್ಪಾದನೆ ಕುಸಿತದ ಲಕ್ಷಣಗಳು ಗೋಚರಿಸಿವೆ. ಹೇಗೆ ಎನ್ನುವಿರಾ ? #ವಿಕಫೋಕಸ್ ಓದಿ. vijaykarnataka Sudarshan Channangihalli Keerthi Kolgar Gajanan Hegde Suresh k


ಭಾರತ ಗಣರಾಜ್ಯೋತ್ಸವದ ಸಂದರ್ಭದಲ್ಲಿ 75 ಗರಿಮೆಗಳನ್ನು ಪಟ್ಟಿ ಮಾಡೋಣ... ಶೂನ್ಯದಿಂದ ಮಂದಿರದವರೆಗೆ, ಗಾಂಧಿಯಿಂದ ಅಂಬೇಡ್ಕರ್- ನೆಹರುವರೆಗೆ.... ಎಣಿಸಲು ಅದೆಷ್ಟು ಅಭಿಮಾನದ ಸಂಗತಿಗಳು. #ವಿಕಫೋಕಸ್ #ಗಣರಾಜ್ಯೋತ್ಸವ #RepublicDay vijaykarnataka Sudarshan Channangihalli Keerthi Kolgar Araga Ravi VK Ramya S Honnavara dheeraj Poyyekanda


ಅಂಡಮಾನ್ನಿಂದ ಫ್ರಾನ್ಸ್ ವರೆಗೂ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿರುವ ಯಾರೂ ಅರಿಯದ ಭಾರತೀಯರು... ಪದ್ಮಶ್ರೀ ಗೌರವಕ್ಕೆ ಭಾಜನರಾದ ಸೈಲೆಂಟ್ ಸಾಧಕರು #ವಿಕಫೋಕಸ್ vijaykarnataka Sudarshan Channangihalli Keerthi Kolgar Harshavardhan #PadmaAwards2024


ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah


ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ vijaykarnataka Sudarshan Channangihalli Keerthi Kolgar


ನಾವು ತಿನ್ನುವ ತರಕಾರಿ ಆಹಾರ ಹೇಗಿರುತ್ತೆ ಮತ್ತು ಹೇಗಿರಬೇಕು ಗೊತ್ತೆ ? ಓದಲೇಬೇಕಾದ ಒಂದು ಲೇಖನ... #ವಿಕಫೋಕಸ್ #SHOCKಆಹಾರ vijaykarnataka Sudarshan Channangihalli Keerthi Kolgar Gajanan Hegde Suresh k


ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar #ರೈತಹೋರಾಟ #FarmersProtest2024


ಆರ್ಎಸ್ಎಸ್ ಹೆಚ್ಚಿರುವ ಕೇರಳದ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಏಕೆ ಪ್ರವರ್ಧಮಾನಕ್ಕೆ ಬರುತ್ತಿಲ್ಲ? ಅಲ್ಲಿ ನಡೆಯುತ್ತಿರುವ ಸರ್ಕಸ್ ಆದರೂ ಏನು ? #ವಿಕಫೋಕಸ್ vijaykarnataka Sudarshan Channangihalli Keerthi Kolgar Gajanan Hegde Suresh k #rss #kerala


ಎರಡು ತಿಂಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 3.0 ಸರಕಾರ ಕೈಗೊಂಡ 4 ಪ್ರಮುಖ ನಿರ್ಧಾರಗಳ ಪೈಕಿ ಕೆಲವನ್ನು ಮರುಪರಿಶೀಲನೆಗೆ ಒಳಪಡಿಸಿದೆ.ಕೆಲವನ್ನು ಕೈಬಿಟ್ಟಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? #ವಿಕಫೋಕಸ್ vijaykarnataka Sudarshan Channangihalli Gajanan Hegde Suresh k Keerthi Kolgar somashekar


ಹದಿನೆಂಟು ತಿಂಗಳಿನಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ?ಮೈತೇಯಿ, ಕುಕ್ಕೀಸ್ ನಡುವಿನ ಕಲಹವೇನು? ಇಷ್ಟಾದರೂ ಪ್ರಧಾನಿ ಭೇಟಿ ನೀಡುತ್ತಿಲ್ಲವೇಕೆ ? #ವಿಕಫೋಕಸ್ #ಮುನಿಪುರ vijaykarnataka Sudarshan Channangihalli Gajanan Hegde Keerthi Kolgar Suresh k Rajeeva C J #manipura #ManipurViolence #manipurburning


ಕನಸು ಬೀಳುತ್ತದೆ ಏಕೆ ? ಉತ್ತರವಿಲ್ಲದ ಪ್ರಶ್ನೆ ಇದು. ಜಗತ್ತು ಇಂಥ ನೂರೆಂಟು ಪ್ರಶ್ನೆಗಳನ್ನು ತನ್ನೊಡಲಲ್ಲಿ ಹೊಂದಿದೆ. ಇಂದು 'ರಾಷ್ಟ್ರೀಯ ವಿಜ್ಞಾನ ದಿನ'. ಎಂತೆಂಥ ರಹಸ್ಯವನ್ನೇ ಭೇದಿಸಿದ ವಿಜ್ಞಾನದಂಥ ವಿಜ್ಞಾನದ ಮುಂದೆ ಇನ್ನೂ ಕ್ವಶ್ಚನ್ ಮಾರ್ಕ್ ಆಗಿ ಕುಳಿತ ಪ್ರಶ್ನೆಗಳು. #ವಿಕಸೈನ್ಸ್_ಕೆಫೆ vijaykarnataka Sudarshan Channangihalli


ಹಸಿರು ಇಂಧನ ಬಳಕೆ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.ಪೆಟ್ರೋಲ್ ಜತೆ ಶೇ.20ರಷ್ಟು ಎಥೆನಾಲ್ ಬೆರೆಸಲು ಕಾಲ ಕೂಡಿ ಬಂದಿದೆ.ಇಷ್ಟಕ್ಕೂ ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಮಾಡುವುದೇಕೆ? ಇದರಿಂದ ಏನೆಲ್ಲ ಅನುಕೂಲಗಳಿವೆ #ವಿಕಫೋಕಸ್ vijaykarnataka Sudarshan Channangihalli Keerthi Kolgar Gajanan Hegde Suresh k


ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ #ವಿಕಫೋಕಸ್ vijaykarnataka Sudarshan Channangihalli Gajanan Hegde Keerthi Kolgar


ಅನ್ನ ನೀಡುವ ಕರುನಾಡ ರೈತರೇ ನಿಜವಾದ ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು... ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ. ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು vijaykarnataka Sudarshan Channangihalli


ವಿಜಯ ಕರ್ನಾಟಕದ vijaykarnataka ಅಭಿಮಾನದ ಕಾರ್ಯಕ್ರಮ #ವಿಕಸೂಪರ್_ಸ್ಟಾರ್_ರೈತ 2024-25ನೇ ಸಾಲಿನ ರಾಜ್ಯಮಟ್ಟದ ಸಾಧಕ ರೈತರನ್ನು ಅಭಿನಂದಿಸುವ ಗಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ CM of Karnataka Siddaramaiah ಚಾಲನೆ ನೀಡಿದರು.ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ N Cheluvarayaswamy ಸಂಪಾದಕ Sudarshan Channangihalli ಹಾಜರಿದ್ದರು #ssr



ಕಾಯಿಪಲ್ಲೆಯನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ? #ಸೇಬು #ಬತ್ತ ಬಳಸುವುದು ಹೇಗೆ ? #ತಟ್ಟೆಯೊಳಗೆ_ತಳಮಳ #ವಿಕಅಭಿಯಾನ vijaykarnataka Sudarshan Channangihalli Suresh k Keerthi Kolgar
