ಯುವ ಕರ್ನಾಟಕ ವೇದಿಕೆ (@yukave01) 's Twitter Profile
ಯುವ ಕರ್ನಾಟಕ ವೇದಿಕೆ

@yukave01

ಸಂಸ್ಥಾಪಕ ರಾಜ್ಯಾಧ್ಯಕ್ಷರು “ರೂಪೇಶ್ ರಾಜಣ್ಣ”

ID: 2012470184615796736

linkhttps://yuvakarnatakavedike.in/ calendar_today17-01-2026 10:21:35

41 Tweet

83 Followers

1 Following

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ವರ್ಷವಿಡೀ ಸದಾ ಆಂಗ್ಲ ಭಾಷೆ ಹಾಡುಗಳಿಂದ ತುಂಬಿದ್ದ ಬ್ರಿಗೇಡ್ ರಸ್ತೆಯಲ್ಲಿ ಕನ್ನಡದ ಕಂಪನ್ನು ಪಸರಿಸೋಣ ಬನ್ನಿ. #ಕನ್ನಡಕುಣಿತ ಕಾರ್ಯಕ್ರಮದ ವಿವರ:- ದಿನಾಂಕ 28.02.2026 ಶನಿವಾರ. ಸಂಜೆ 5.30 ಕ್ಕೆ ಸ್ಥಳ: ವಾರ್ ಮೆಮೋರಿಯಲ್ ಗೌಂಡ್, ಬ್ರಿಗೇಡ್ ರೋಡ್. #ಕನ್ನಡ

ವರ್ಷವಿಡೀ ಸದಾ ಆಂಗ್ಲ ಭಾಷೆ ಹಾಡುಗಳಿಂದ ತುಂಬಿದ್ದ
ಬ್ರಿಗೇಡ್ ರಸ್ತೆಯಲ್ಲಿ ಕನ್ನಡದ ಕಂಪನ್ನು ಪಸರಿಸೋಣ ಬನ್ನಿ. #ಕನ್ನಡಕುಣಿತ

ಕಾರ್ಯಕ್ರಮದ ವಿವರ:-

ದಿನಾಂಕ 28.02.2026
ಶನಿವಾರ.
ಸಂಜೆ 5.30 ಕ್ಕೆ
ಸ್ಥಳ: ವಾರ್ ಮೆಮೋರಿಯಲ್ ಗೌಂಡ್, ಬ್ರಿಗೇಡ್ ರೋಡ್.
#ಕನ್ನಡ
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

5ನೇ ವರ್ಷದ #ಕನ್ನಡಕುಣಿತ -2026 ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

5ನೇ ವರ್ಷದ #ಕನ್ನಡಕುಣಿತ -2026
ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ.
ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ.
ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು.
ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ.
ದಿನಾಂಕ -28-02-2026
ಶನಿವಾರ ಸಂಜೆ 6ರಿಂದ.
ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ.
ಜೈ ಕರ್ನಾಟಕ 💛❤️
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ರಾಜೀನಾಮೆ ಕೊಡಿ ಇಲ್ಲವೇ ಉದ್ಯೋಗ ಕೊಡಿ .!✊💛❤️ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಸಹ ಯಾವುದೇ ನೇಮಕಾತಿ ಪ್ರಾರಂಭ ಮಾಡದೇ ಯುವಕರ ಭವಿಷ್ಯ ಜೊತೆಗೆ ಚೆಲ್ಲಾಟ ಆಡ್ತಿರುವ ಸರ್ಕಾರದ ಧೋರಣೆಯನ್ನು ಗಟ್ಟಿಯಾಗಿ ಖಂಡಿಸಲಾಯಿತು..✊💛❤️ ನೇಮಕಾತಿ ಪ್ರಾರಂಭ ಯಾವಾಗ.? Madhu Bangarappa Siddaramaiah

ರಾಜೀನಾಮೆ ಕೊಡಿ ಇಲ್ಲವೇ ಉದ್ಯೋಗ ಕೊಡಿ .!✊💛❤️

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಸಹ ಯಾವುದೇ ನೇಮಕಾತಿ ಪ್ರಾರಂಭ ಮಾಡದೇ ಯುವಕರ ಭವಿಷ್ಯ ಜೊತೆಗೆ ಚೆಲ್ಲಾಟ ಆಡ್ತಿರುವ ಸರ್ಕಾರದ ಧೋರಣೆಯನ್ನು ಗಟ್ಟಿಯಾಗಿ ಖಂಡಿಸಲಾಯಿತು..✊💛❤️

ನೇಮಕಾತಿ ಪ್ರಾರಂಭ ಯಾವಾಗ.? <a href="/Madhu_Bangarapp/">Madhu Bangarappa</a> <a href="/siddaramaiah/">Siddaramaiah</a>
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ನೋಡಿ ಇವರ ಗಾಂಚಲಿ ತಾಯಿ ಭುವನೇಶ್ವರಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಇವರನ್ನ ಕಾನೂನು ಮುಖಾಂತರ ಬುದ್ಧಿ ಕಲಿಸಲೇಬೇಕು 😡😡😡 ಬೆಂಗಳೂರು ನಗರ ಪೊಲೀಸ್‌ BengaluruCityPolice Cybercrime CID ಸೈಬರ್ ಕ್ರೈಮ್ ಸಿಐಡಿ #karnataka #vishnudada #vishnu #bhuvaneshwari #drrajkumar

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

#ಕನ್ನಡಕುಣಿತ2026 5ನೇ ವರ್ಷದ ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

#ಕನ್ನಡಕುಣಿತ2026 5ನೇ ವರ್ಷದ
ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ.
ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ.
ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು.
ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ.
ದಿನಾಂಕ -28-02-2026
ಶನಿವಾರ ಸಂಜೆ 6ರಿಂದ.
ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ.
ಜೈ ಕರ್ನಾಟಕ 💛❤️
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

#ಕನ್ನಡಕುಣಿತ2026 5ನೇ ವರ್ಷದ ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

#ಕನ್ನಡಕುಣಿತ2026 5ನೇ ವರ್ಷದ
ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ.
ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ.
ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು.
ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ.
ದಿನಾಂಕ -28-02-2026
ಶನಿವಾರ ಸಂಜೆ 6ರಿಂದ.
ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ.
ಜೈ ಕರ್ನಾಟಕ 💛❤️
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

#ಕನ್ನಡಕುಣಿತ2026 5ನೇ ವರ್ಷದ ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

#ಕನ್ನಡಕುಣಿತ2026 5ನೇ ವರ್ಷದ ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

5ನೇ ವರ್ಷದ #ಕನ್ನಡಕುಣಿತ2026 ಪ್ರೀತಿಯ ಕನ್ನಡಿಗರೇ ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ. ಇಂದೇ ದಿನಾಂಕ ನಿಗದಿ ಮಾಡಿಕೊಳ್ಳಿ. ಕನ್ನಡ ಚಿತ್ರಗೀತೆಗಳ ಡಿಜೆ ಹಾಡುಗಳು. ಬನ್ನಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸೋಣ. ದಿನಾಂಕ -28-02-2026 ಶನಿವಾರ ಸಂಜೆ 6ರಿಂದ. ಸ್ಥಳ-ಬ್ರಿಗೇಡ್ ರಸ್ತೆ,ವಾರ್ ಮೆಮೋರಿಯಲ್ ಬಳಿ. ಜೈ ಕರ್ನಾಟಕ 💛❤️

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ರಾಜ್ಯದ ಆಡಳಿತ ಭಾಷೆ ಕನ್ನಡ ಅಲ್ಲವೇ ಮುಖ್ಯಮಂತ್ರಿಗಳೆ? ಉದು೯ ಭಾಷೆಯಲ್ಲಿ ಸರಕಾರಿ ಆಮಂತ್ರಣ ಪತ್ರ ಯಾಕೆ? ಕರ್ನಾಟಕ ಆಡಳಿತ ಭಾಷಾ ಕಾಯಿದೆ (1963) ಪ್ರಕಾರ,ರಾಜ್ಯದ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಕನ್ನಡವೇ ಏಕೈಕ ಆಡಳಿತ ಭಾಷೆ.ಸರ್ಕಾರಿ ಆಮಂತ್ರಣ ಪತ್ರಗಳಲ್ಲಿ ಉರ್ದು ಅಥವಾ ಇತರ ಭಾಷೆಗಳ ಬಳಕೆ ಮಾಡುವುದು ಈ ಕಾಯಿದೆಯ ಆಶಯಕ್ಕೆ ವಿರುದ್ಧವಾದುದು.

ರಾಜ್ಯದ ಆಡಳಿತ ಭಾಷೆ ಕನ್ನಡ ಅಲ್ಲವೇ ಮುಖ್ಯಮಂತ್ರಿಗಳೆ? ಉದು೯ ಭಾಷೆಯಲ್ಲಿ ಸರಕಾರಿ ಆಮಂತ್ರಣ ಪತ್ರ ಯಾಕೆ?
ಕರ್ನಾಟಕ ಆಡಳಿತ ಭಾಷಾ ಕಾಯಿದೆ (1963) ಪ್ರಕಾರ,ರಾಜ್ಯದ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಕನ್ನಡವೇ ಏಕೈಕ ಆಡಳಿತ ಭಾಷೆ.ಸರ್ಕಾರಿ ಆಮಂತ್ರಣ ಪತ್ರಗಳಲ್ಲಿ ಉರ್ದು ಅಥವಾ ಇತರ ಭಾಷೆಗಳ ಬಳಕೆ ಮಾಡುವುದು ಈ ಕಾಯಿದೆಯ ಆಶಯಕ್ಕೆ ವಿರುದ್ಧವಾದುದು.
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ಕನ್ನಡ ಕುಣಿತ ನಾಳೆ ಅಂದ್ರೆ 28th ಶನಿವಾರ ಸಂಜೆ 6ಕ್ಕೆ ಬ್ರಿಗೇಡ್ ರಸ್ತೆ, ವಾರ್ ಮೆಮೊರಿಯಲ್ ಬಳಿ. ನೀವು ನಿಮ್ಮ ಫ್ರೆಂಡ್ಸ್ ಎಲ್ಲರೂ ಮರೆಯದೆ ಬನ್ನಿ ಮೆಟ್ರೋ ಇಳಿಯುವ ನಿಲ್ದಾಣ-ಬ್ರಿಗೇಡ್ ರಸ್ತೆ ಮೆಟ್ರೋ ನಿಲ್ದಾಣ ಸ್ವಾಗತ ಬಯಸುವವರು. ಟೀಮ್ ಯುವ

ಕನ್ನಡ ಕುಣಿತ ನಾಳೆ ಅಂದ್ರೆ 28th ಶನಿವಾರ 
ಸಂಜೆ 6ಕ್ಕೆ ಬ್ರಿಗೇಡ್ ರಸ್ತೆ, ವಾರ್ ಮೆಮೊರಿಯಲ್ ಬಳಿ. ನೀವು ನಿಮ್ಮ ಫ್ರೆಂಡ್ಸ್ ಎಲ್ಲರೂ ಮರೆಯದೆ ಬನ್ನಿ

ಮೆಟ್ರೋ ಇಳಿಯುವ ನಿಲ್ದಾಣ-ಬ್ರಿಗೇಡ್ ರಸ್ತೆ ಮೆಟ್ರೋ ನಿಲ್ದಾಣ 
ಸ್ವಾಗತ ಬಯಸುವವರು. ಟೀಮ್ ಯುವ
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ವರ್ಷವಿಡೀ ಬರೀ ಬೇರೆ ಭಾಷೆಯ ಹಾಡುಗಳೇ ತುಂಬಿರುವ ಬ್ರಿಗೇಡ್ ರಸ್ತೆಯಲ್ಲಿ “ಕನ್ನಡದ್ದೇ” ಹಾಡುಗಳ ಕುಣಿತ 5ನೇ ವರ್ಷದ #ಕನ್ನಡಕುಣಿತ ಬನ್ನಿ ಎಲ್ಲ ಸಿಗುವ ಇಂದು ಅಂದ್ರೆ 28th ಫೆಬ್ರವರಿ ಸಂಜೆ 6ಕ್ಕೇ ಸ್ಥಳ ವಾರ್ ಮೆಮೋರಿಯಲ್ ಬಳಿ 💛❤️

ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ಸಮಸ್ತ ಕರ್ನಾಟಕ ಜನೆತೆಗೆ ಧನ್ಯವಾದಗಳು 👏💛❤️ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ಬಳಿ ಮೊಳಗಿದ ಕನ್ನಡ ಕಲರವ.. ಅದ್ಬುತ ಯಶಸ್ಸು ಆದ ಕನ್ನಡ ಕುಣಿತ ಕಾರ್ಯಕ್ರಮ.❤️ ತುಸು ವಲಸಿಗರೇ ಹೆಚ್ಚು ತುಂಬಿರೋ ಬ್ರಿಗೇಡ್ ರಸ್ತೆಯಲ್ಲಿ ನಡೆದ ವರ್ಷದ ಮೊದಲ ಕನ್ನಡ ರಾಜ್ಯೋತ್ಸವ ಕನ್ನಡ ಕುಣಿತ ಕಾರ್ಯಕ್ರಮಕ್ಕೆ ಸಾವಿರಾರು ಕನ್ನಡಿಗರು ಸಾಕ್ಷಿಯಾದರು.

ಸಮಸ್ತ ಕರ್ನಾಟಕ ಜನೆತೆಗೆ ಧನ್ಯವಾದಗಳು 👏💛❤️
ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ಬಳಿ ಮೊಳಗಿದ ಕನ್ನಡ ಕಲರವ..

ಅದ್ಬುತ ಯಶಸ್ಸು ಆದ ಕನ್ನಡ ಕುಣಿತ ಕಾರ್ಯಕ್ರಮ.❤️
ತುಸು ವಲಸಿಗರೇ ಹೆಚ್ಚು ತುಂಬಿರೋ ಬ್ರಿಗೇಡ್ ರಸ್ತೆಯಲ್ಲಿ ನಡೆದ ವರ್ಷದ ಮೊದಲ ಕನ್ನಡ ರಾಜ್ಯೋತ್ಸವ ಕನ್ನಡ ಕುಣಿತ ಕಾರ್ಯಕ್ರಮಕ್ಕೆ ಸಾವಿರಾರು ಕನ್ನಡಿಗರು ಸಾಕ್ಷಿಯಾದರು.
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ನಿಮಗಿದು ಆತ್ಮೀಯ ಆಮಂತ್ರಣ 🙏 ಕನ್ನಡ ಕುಣಿತ ಬೆಳಗಾವಿ 2026 💛❤️ ಕನ್ನಡಿಗರ ಸಮಾಗಮ ಬನ್ನಿ ಕನ್ನಡದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸೋಣ ಕನ್ನಡದ ಹಬ್ಬ ಆಚರಿಸೋಣ💛❤️💪 ಕನ್ನಡಿಗರೇ ಸಿದ್ಧಾರಾಗಿ #ಕನ್ನಡಕುಣಿತ೪ - 2026 ಬಸವೇಶ್ವರ ವೃತ್ತ ಗೋವಾವೇಸ್ ಸರ್ಕಲ್ ಬೆಳಗಾವಿ ದಿನಾಂಕ 14/03/2026 ರಂದು ಶನಿವಾರ ಸಂಜೆ 6 ರಿಂದ

ನಿಮಗಿದು ಆತ್ಮೀಯ ಆಮಂತ್ರಣ 🙏

ಕನ್ನಡ ಕುಣಿತ ಬೆಳಗಾವಿ 2026 💛❤️

ಕನ್ನಡಿಗರ ಸಮಾಗಮ ಬನ್ನಿ ಕನ್ನಡದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸೋಣ ಕನ್ನಡದ ಹಬ್ಬ ಆಚರಿಸೋಣ💛❤️💪

ಕನ್ನಡಿಗರೇ ಸಿದ್ಧಾರಾಗಿ #ಕನ್ನಡಕುಣಿತ೪ - 2026
ಬಸವೇಶ್ವರ ವೃತ್ತ ಗೋವಾವೇಸ್ ಸರ್ಕಲ್ ಬೆಳಗಾವಿ ದಿನಾಂಕ 14/03/2026 ರಂದು 
ಶನಿವಾರ ಸಂಜೆ 6 ರಿಂದ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಒಟ್ಟಿನಲ್ಲಿ ಕಾಂಗಿ ಕಮಲಿಗಳು ಇಬ್ಬರು ಸೇರಿ ಕರ್ನಾಟಕ ಕನ್ನಡವನ್ನು, ಕನ್ನಡಿಗನನ್ನ ಗುಡಿಸಿ ಗುಂಡಾಂತರ ಮಾಡುವವರೆಗೂ ಬಿಡುವುದಿಲ್ಲ... ಬಿಜೆಪಿ ಚಿಕ್ಕಪೇಟೆ ಶಾಸಕ ಉದಯ್ ಬಿ ಗರುಡಾಚಾರ್ ಉರ್ದು ಪ್ರೇಮ... Uday B.Garudachar

ಒಟ್ಟಿನಲ್ಲಿ ಕಾಂಗಿ ಕಮಲಿಗಳು ಇಬ್ಬರು ಸೇರಿ 
ಕರ್ನಾಟಕ ಕನ್ನಡವನ್ನು, ಕನ್ನಡಿಗನನ್ನ ಗುಡಿಸಿ ಗುಂಡಾಂತರ ಮಾಡುವವರೆಗೂ ಬಿಡುವುದಿಲ್ಲ...

ಬಿಜೆಪಿ ಚಿಕ್ಕಪೇಟೆ ಶಾಸಕ ಉದಯ್ ಬಿ ಗರುಡಾಚಾರ್ ಉರ್ದು ಪ್ರೇಮ...
<a href="/udaygaruda/">Uday B.Garudachar</a>
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

⚔️ ಬೆಳವಡಿ ವಿಜಯೋತ್ಸವ ⚔️ವಿಶ್ವದ ಮೊದಲ ಮಹಿಳಾ ಸೈನ್ಯ ಕಟ್ಟಿದ ವೀರ ರಾಣಿ ಬೆಳವಡಿ ಮಲ್ಲಮ್ಮ ಅವರ ವಿಜಯವನ್ನು ಸ್ಮರಿಸಲು! 📅 ಮಾರ್ಚ್ 8, 2026 – ರವಿವಾರ 🕥 ಬೆಳಿಗ್ಗೆ 10:30 ರಿಂದ 📍 ಕಬ್ಬನ್ ಪಾರ್ಕ್, Central Library ಹತ್ತಿರ, ಬೆಂಗಳೂರು #NammaNaduNammaAlvike 🙏#ಬೆಳವಡಿಮಲ್ಲಮ್ಮ #BelawadiMallamma #Bengaluru #Karnataka

⚔️ ಬೆಳವಡಿ ವಿಜಯೋತ್ಸವ ⚔️ವಿಶ್ವದ ಮೊದಲ ಮಹಿಳಾ ಸೈನ್ಯ ಕಟ್ಟಿದ ವೀರ ರಾಣಿ ಬೆಳವಡಿ ಮಲ್ಲಮ್ಮ ಅವರ ವಿಜಯವನ್ನು ಸ್ಮರಿಸಲು!
📅 ಮಾರ್ಚ್ 8, 2026 – ರವಿವಾರ
🕥 ಬೆಳಿಗ್ಗೆ 10:30 ರಿಂದ
📍 ಕಬ್ಬನ್ ಪಾರ್ಕ್, Central Library ಹತ್ತಿರ, ಬೆಂಗಳೂರು #NammaNaduNammaAlvike 🙏#ಬೆಳವಡಿಮಲ್ಲಮ್ಮ #BelawadiMallamma #Bengaluru #Karnataka
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ನಿಮಗಿದು ಆತ್ಮೀಯ ಆಮಂತ್ರಣ 🙏 ಕನ್ನಡ ಕುಣಿತ ಬೆಳಗಾವಿ 2026 💛❤️ ಕನ್ನಡಿಗರ ಸಮಾಗಮ ಬನ್ನಿ ಕನ್ನಡದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸೋಣ ಕನ್ನಡದ ಹಬ್ಬ ಆಚರಿಸೋಣ💛❤️💪 ಕನ್ನಡಿಗರೇ ಸಿದ್ಧಾರಾಗಿ #ಕನ್ನಡಕುಣಿತ೪ - 2026 ಬಸವೇಶ್ವರ ವೃತ್ತ ಗೋವಾವೇಸ್ ಸರ್ಕಲ್ ಬೆಳಗಾವಿ ದಿನಾಂಕ 14/03/2026 ರಂದು ಶನಿವಾರ ಸಂಜೆ 6 ರಿಂದ

ನಿಮಗಿದು ಆತ್ಮೀಯ ಆಮಂತ್ರಣ 🙏

ಕನ್ನಡ ಕುಣಿತ ಬೆಳಗಾವಿ 2026 💛❤️

ಕನ್ನಡಿಗರ ಸಮಾಗಮ ಬನ್ನಿ ಕನ್ನಡದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸೋಣ ಕನ್ನಡದ ಹಬ್ಬ ಆಚರಿಸೋಣ💛❤️💪

ಕನ್ನಡಿಗರೇ ಸಿದ್ಧಾರಾಗಿ #ಕನ್ನಡಕುಣಿತ೪ - 2026
ಬಸವೇಶ್ವರ ವೃತ್ತ ಗೋವಾವೇಸ್ ಸರ್ಕಲ್ ಬೆಳಗಾವಿ ದಿನಾಂಕ 14/03/2026 ರಂದು 
ಶನಿವಾರ ಸಂಜೆ 6 ರಿಂದ
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ಒಂದನೇ ತರಗತಿ ಮಗು ಎರಡು ನಿಮಿಷ ತಡವಾಗಿ ಬಂದಿದ್ದಕೆ ಎರಡು ಗಂಟೆ ಬಿಸಿಲಿನಲ್ಲಿ ನಿಲ್ಲಿಸಿ ತೊಂದರೆ ಕೊಟ್ಟಿದ್ದಾರೆ ಅಪ್ಪ ಅಮ್ಮ ಪ್ರಶ್ನೆ ಮಾಡುದ್ರೆ ಅವರ ಮೇಲೂ ದರ್ಪ 😡😡 ಯಲಹಂಕ ಅಟ್ಟೂರ್ ಲೇಔಟ್ ಡಾಬಾ ಕ್ರಾಸ್ ಬಳಿ ಇರೋ ಚೈತನ್ಯ ಸ್ಕೂಲ್ ನಲ್ಲಿ ಪ್ರಾಂಶುಪಾಲರ (ಪ್ರಿನ್ಸಿಪಾಲ )ದರ್ಪ 😡😡

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಮಕ್ಕಳಿಗೆ ಶಿಕ್ಷೆ ಕೊಟ್ಟು ಕನ್ನಡ ಅವಶ್ಯಕತೆ ಇಲ್ಲ ಅಂದವರ ಮೇಲೆ ಯಲಹಂಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಪೋಲಿಸರು ಹೇಳುವ ಹಾಗೆ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಮಾಡಬಾರದು ಎಂಬಂತೆ ವಿಡಿಯೋ ಡಿಲೀಟ್ ಮಾಡಿರುವೆ! ಪೋಲಿಸರಿಗೆ ಧನ್ಯವಾದಗಳು ಬೆಂಗಳೂರು ನಗರ ಪೊಲೀಸ್‌ BengaluruCityPolice YALAHANKA NEW TOWN POLICE STATION 👏 ನಮ್ಮ ಪೋಲಿಸ್ ನಮ್ಮ ಹೆಮ್ಮೆ

ಮಕ್ಕಳಿಗೆ ಶಿಕ್ಷೆ ಕೊಟ್ಟು ಕನ್ನಡ ಅವಶ್ಯಕತೆ ಇಲ್ಲ ಅಂದವರ ಮೇಲೆ ಯಲಹಂಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ,

 ಪೋಲಿಸರು ಹೇಳುವ ಹಾಗೆ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಮಾಡಬಾರದು ಎಂಬಂತೆ ವಿಡಿಯೋ ಡಿಲೀಟ್ ಮಾಡಿರುವೆ!

ಪೋಲಿಸರಿಗೆ ಧನ್ಯವಾದಗಳು <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a> <a href="/yelahankantwnps/">YALAHANKA NEW TOWN POLICE STATION</a> 👏 ನಮ್ಮ ಪೋಲಿಸ್ ನಮ್ಮ ಹೆಮ್ಮೆ
ಯುವ ಕರ್ನಾಟಕ ವೇದಿಕೆ (@yukave01) 's Twitter Profile Photo

ಖಾಸಗಿ ಶಾಲೆಯಲ್ಲಿ ಚಿಕ್ಕ ಮಗುವಿನ ಮೇಲೆ ದರ್ಪತೋರಿದ್ದ ಹಾಗೂ ಕನ್ನಡ is not required here ಎಂದಿದ್ದ ಅಹಂಕಾರಿ ಪ್ರಿನ್ಸಿಪಾಲನ್ನು ಕೆಲಸದಿಂದ ವಜಾ ಮಾಡಿಸಿದ “ಯುವ ಕರ್ನಾಟಕ ವೇದಿಕೆ” 💪✊🏻 ಮಗುವಿಗೂ ಹಾಗೂ ಕನ್ನಡಕ್ಕೂ ಜಯವಾಗಿದೆ 💛❤️😍🤩 ಯುಕವೇ ಯೆಲಹಂಕ ತಂಡಕ್ಕೆ ಧನ್ಯವಾದಗಳು 👏🤩😍💪🔥🔥