Vishweshwar Bhat (@vishweshwarbhat) 's Twitter Profile
Vishweshwar Bhat

@vishweshwarbhat

Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 97 books I Globetrotter I Thomson UK Fellow

ID: 228420453

linkhttp://instagram.com/vishweshwarbhat calendar_today19-12-2010 17:29:25

37,37K Tweet

204,204K Followers

177 Following

Vishweshwar Bhat (@vishweshwarbhat) 's Twitter Profile Photo

ಇದು ನನ್ನ ನೂರನೇ ಕೃತಿ ! ಐನೂರು ಪುಟ. ನಾಳೆ ಬಿಡುಗಡೆ. ದಯವಿಟ್ಟು ಬನ್ನಿ.

Vishweshwar Bhat (@vishweshwarbhat) 's Twitter Profile Photo

ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಕಥೆ ಆಧರಿಸಿದ “ಅಜಾತಶತ್ರು” ನನ್ನ ಮೊದಲ ಕೃತಿ. ಅದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ನಾನು ಉನ್ನತ ವ್ಯಾಸಂಗಕ್ಕೆ ಬ್ರಿಟನ್ ನ ವೇಲ್ಸ್ ಗೆ ಹೋದಾಗ ನನ್ನ ಅನುಪಸ್ಥಿತಿಯಲ್ಲಿ ಆ ಕೃತಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಗೊಂಡಿತು. ಅದು ನನ್ನ ಮೊದಲ ವಿದೇಶ ಪ್ರವಾಸವೂ

ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಕಥೆ ಆಧರಿಸಿದ “ಅಜಾತಶತ್ರು” ನನ್ನ ಮೊದಲ ಕೃತಿ. ಅದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ನಾನು ಉನ್ನತ ವ್ಯಾಸಂಗಕ್ಕೆ ಬ್ರಿಟನ್ ನ ವೇಲ್ಸ್ ಗೆ ಹೋದಾಗ ನನ್ನ ಅನುಪಸ್ಥಿತಿಯಲ್ಲಿ ಆ ಕೃತಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಗೊಂಡಿತು. 

ಅದು ನನ್ನ ಮೊದಲ ವಿದೇಶ ಪ್ರವಾಸವೂ
Vishweshwar Bhat (@vishweshwarbhat) 's Twitter Profile Photo

ನೂರನೇ ಕೃತಿ ಯಾರಿಗಾದರೂ ವಿಶೇಷವೇ! ಮೊನ್ನೆ ಬಿಡುಗಡೆಯಾದ ನನ್ನ ನೂರನೇ ಕೃತಿ “ವಿದೇಶ ಕಾಲ”ವನ್ನು ನಾನು ಅರ್ಪಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ. ಆ ಕೃತಿಯನ್ನು ಇಂದು ಅವರಿಗೆ ಖುದ್ದಾಗಿ ಹೋಗಿ ಅರ್ಪಿಸಿದೆ. ಅದಕ್ಕೆ ಪ್ರತಿಯಾಗಿ ಅವರು ಅದೇ ಪುಸ್ತಕದ ಇನ್ನೊಂದು ಪ್ರತಿ ಮೇಲೆ ಹಸ್ತಾಕ್ಷರ ಹಾಕುವ ಮೂಲಕ ತಮ್ಮ ಸಂತೋಷವನ್ನು

ನೂರನೇ ಕೃತಿ ಯಾರಿಗಾದರೂ ವಿಶೇಷವೇ!

ಮೊನ್ನೆ ಬಿಡುಗಡೆಯಾದ ನನ್ನ ನೂರನೇ ಕೃತಿ “ವಿದೇಶ ಕಾಲ”ವನ್ನು ನಾನು ಅರ್ಪಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ. 

ಆ ಕೃತಿಯನ್ನು ಇಂದು ಅವರಿಗೆ ಖುದ್ದಾಗಿ ಹೋಗಿ ಅರ್ಪಿಸಿದೆ. 

ಅದಕ್ಕೆ ಪ್ರತಿಯಾಗಿ ಅವರು ಅದೇ ಪುಸ್ತಕದ ಇನ್ನೊಂದು ಪ್ರತಿ ಮೇಲೆ ಹಸ್ತಾಕ್ಷರ ಹಾಕುವ ಮೂಲಕ ತಮ್ಮ ಸಂತೋಷವನ್ನು
Vishweshwar Bhat (@vishweshwarbhat) 's Twitter Profile Photo

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ “ವಿದೇಶ ಕಾಲ” ಕೃತಿ ನೀಡಿದ ಕ್ಷಣ. ನನ್ನ ಈ ನೂರನೇ ಕೃತಿಯನ್ನು ನಾನು ಅವರಿಗೆ ಅರ್ಪಿಸಿದ್ದೇನೆ.

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ  “ವಿದೇಶ ಕಾಲ” ಕೃತಿ ನೀಡಿದ ಕ್ಷಣ. ನನ್ನ ಈ ನೂರನೇ ಕೃತಿಯನ್ನು ನಾನು ಅವರಿಗೆ ಅರ್ಪಿಸಿದ್ದೇನೆ.