B Sriramulu (@sriramulubjp) 's Twitter Profile
B Sriramulu

@sriramulubjp

Ex- Minister for Transport and ST welfare, Government Of Karnataka. Ex- MLA from Molakalmooru

ID: 2926777939

calendar_today11-12-2014 12:06:03

11,11K Tweet

181,181K Followers

138 Following

B Sriramulu (@sriramulubjp) 's Twitter Profile Photo

ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು. ಈ ಅಮೃತಕಾಲದಲ್ಲಿ ಬಲಿಷ್ಠ ಭಾರತ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸೋಣ. #indepenceday

ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು. ಈ ಅಮೃತಕಾಲದಲ್ಲಿ ಬಲಿಷ್ಠ ಭಾರತ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸೋಣ.

#indepenceday
B Sriramulu (@sriramulubjp) 's Twitter Profile Photo

ಸರ್ವರಿಗೂ ಸ್ವಾತಂತ್ರ್ಯ ಸೇನಾನಿˌ ಕಿತ್ತೂರು ಸಂಸ್ಥಾನದ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯ ಶುಭಾಶಯಗಳು.

ಸರ್ವರಿಗೂ ಸ್ವಾತಂತ್ರ್ಯ ಸೇನಾನಿˌ ಕಿತ್ತೂರು ಸಂಸ್ಥಾನದ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯ ಶುಭಾಶಯಗಳು.
B Sriramulu (@sriramulubjp) 's Twitter Profile Photo

ಸಮಾಜ ಸುಧಾರಕ, ಶ್ರೇಷ್ಠ ತತ್ವಜ್ಞಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಅರವಿಂದ ಘೋಷ್ ಅವರ ಜಯಂತಿಯಂದು ನನ್ನ ನಮನಗಳು. ಅವರ ಬದುಕಿನ ಮೌಲ್ಯಗಳನ್ನು ನಮ್ಮ ನಾವೆಲ್ಲಾರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.

ಸಮಾಜ ಸುಧಾರಕ, ಶ್ರೇಷ್ಠ ತತ್ವಜ್ಞಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಅರವಿಂದ ಘೋಷ್ ಅವರ ಜಯಂತಿಯಂದು ನನ್ನ ನಮನಗಳು. ಅವರ ಬದುಕಿನ ಮೌಲ್ಯಗಳನ್ನು ನಮ್ಮ ನಾವೆಲ್ಲಾರೂ  ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.
B Sriramulu (@sriramulubjp) 's Twitter Profile Photo

ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಐತಿಹಾಸಿಕ ದೆಹಲಿಯ ಕೆಂಪುಕೋಟೆ ಮೇಲೆ ಸತತ 13 ನೇ ಭಾರಿಗೆ ಧ್ವಜಾರೋಹಣ ನೇರವೇರಿಸಿ ದೇಶವಾಸಿಗಳಿಗೆ ಹಲವಾರು ಯೋಜನೆಗಳನ್ನು ಪ್ರಕಟಿಸಿದ ನೆಚ್ಚಿನ ಪ್ರಧಾನಿ ಶ್ರೀ Narendra Modi ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಉದ್ಯೋಗಾವಕಾಶ ಸೃಷ್ಟಿಸುವ ದೃಷ್ಟಿಯಿಂದ ₹1 ಲಕ್ಷ ಕೋಟಿ ಮೊತ್ತದ

B Sriramulu (@sriramulubjp) 's Twitter Profile Photo

ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರವಾದ ಈ ದಿನದಂದು ಬಳ್ಳಾರಿಯ ನಮ್ಮ ನಿವಾಸದ ಕಚೇರಿಯಲ್ಲಿ ಮಾತೃಭೂಮಿ ವಿಮೋಚನೆಗಾಗಿ ಸೆರೆವಾಸ, ಗಲ್ಲು ಸೇರಿ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ ಮಹಾ ಮಹಿಮರನ್ನು ಸ್ಮರಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು. ಈ ವೇಳೆ ಸ್ಥಳೀಯ ಹಲವಾರು ಮುಖಂಡರು

ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರವಾದ ಈ ದಿನದಂದು ಬಳ್ಳಾರಿಯ ನಮ್ಮ ನಿವಾಸದ ಕಚೇರಿಯಲ್ಲಿ ಮಾತೃಭೂಮಿ ವಿಮೋಚನೆಗಾಗಿ ಸೆರೆವಾಸ, ಗಲ್ಲು ಸೇರಿ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ  ಮಹಾ ಮಹಿಮರನ್ನು ಸ್ಮರಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು. 
ಈ ವೇಳೆ ಸ್ಥಳೀಯ ಹಲವಾರು ಮುಖಂಡರು
B Sriramulu (@sriramulubjp) 's Twitter Profile Photo

ಅತ್ಯುತ್ತಮ ಸಂಸದೀಯ ಪಟು,ಭಾರತರತ್ನ, ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಅಜಾತಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ದಿ. ಶ್ರೀ ಅಟಲ್​ಬಿಹಾರಿ ವಾಜಪೇಯಿ ಅವರ ಸ್ಮೃತಿ ದಿನದಂದು ಕೋಟಿ ಕೋಟಿ ನಮನಗಳು. ದೇಶಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿ ಭಾರತವನ್ನು ಬಲಿಷ್ಠಗೊಳಿಸಿ, ಅದನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಇಡೀ ಜೀವನವನ್ನೇ

ಅತ್ಯುತ್ತಮ ಸಂಸದೀಯ ಪಟು,ಭಾರತರತ್ನ, ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಅಜಾತಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ದಿ. ಶ್ರೀ ಅಟಲ್​ಬಿಹಾರಿ ವಾಜಪೇಯಿ ಅವರ ಸ್ಮೃತಿ ದಿನದಂದು ಕೋಟಿ ಕೋಟಿ ನಮನಗಳು.

ದೇಶಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿ ಭಾರತವನ್ನು ಬಲಿಷ್ಠಗೊಳಿಸಿ, ಅದನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಇಡೀ ಜೀವನವನ್ನೇ
B Sriramulu (@sriramulubjp) 's Twitter Profile Photo

ನಾಡಿನ ಸಮಸ್ತ ಜನರಿಗೆ 2025ರ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಸಕಲರಿಗೂ ಸುಖ, ಶಾಂತಿ, ಸಮೃದ್ಧಿ ನೀಡಿ ಆಶೀರ್ವದಿಸಲಿ. ಎಲ್ಲರ ಜೀವನವೂ ಪ್ರೀತಿ, ಸಂತೋಷ ಮತ್ತು ಶಾಂತಿಯಿಂದ ತುಂಬುವಂತಾಗಲಿ ಎಂದು ಆಶಿಸುವೆ.

ನಾಡಿನ ಸಮಸ್ತ ಜನರಿಗೆ 2025ರ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ಸಕಲರಿಗೂ ಸುಖ, ಶಾಂತಿ, ಸಮೃದ್ಧಿ ನೀಡಿ ಆಶೀರ್ವದಿಸಲಿ. ಎಲ್ಲರ  ಜೀವನವೂ ಪ್ರೀತಿ, ಸಂತೋಷ ಮತ್ತು ಶಾಂತಿಯಿಂದ ತುಂಬುವಂತಾಗಲಿ ಎಂದು ಆಶಿಸುವೆ.
B Sriramulu (@sriramulubjp) 's Twitter Profile Photo

ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ವಿಧಿವಶರಾದ ವಿಷಯ ತಿಳಿದು ಅತ್ಯಂತ ನೋವಾಗಿದೆ. ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ನೋವಿನಲ್ಲಿರುವ ಭಕ್ತಾದಿಗಳು,ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ

ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ವಿಧಿವಶರಾದ ವಿಷಯ ತಿಳಿದು ಅತ್ಯಂತ ನೋವಾಗಿದೆ. ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು.
ನೋವಿನಲ್ಲಿರುವ ಭಕ್ತಾದಿಗಳು,ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ
B Sriramulu (@sriramulubjp) 's Twitter Profile Photo

ಹಿಂದೂ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯ ಮತ್ತು ಸಹೋದರತ್ವವನ್ನು ಬಿಂಬಿಸುವ ಉರುಸು ಹಬ್ಬದ ಪ್ರಯುಕ್ತ ಬಳ್ಳಾರಿಯ ಬಂಡಿಮೋಟ್ ನಲ್ಲಿರುವ ದರ್ಗಾಕ್ಜೆ ಶುಕ್ರವಾರ ಭೇಟಿ ನೀಡಿ ನನ್ನ ಎಲ್ಲಾ ಮುಸ್ಲಿಂ ಸಹೋದರರಿಗೆ ಶುಭ ಕೋರಿದೆನು. ಸೂಫಿ ಸಂತರ ವಾರ್ಷಿಕೋತ್ಸವವಾಗಿರುವ ಉರುಸ್ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು

ಹಿಂದೂ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯ ಮತ್ತು ಸಹೋದರತ್ವವನ್ನು ಬಿಂಬಿಸುವ ಉರುಸು ಹಬ್ಬದ ಪ್ರಯುಕ್ತ ಬಳ್ಳಾರಿಯ ಬಂಡಿಮೋಟ್ ನಲ್ಲಿರುವ ದರ್ಗಾಕ್ಜೆ ಶುಕ್ರವಾರ ಭೇಟಿ ನೀಡಿ ನನ್ನ ಎಲ್ಲಾ ಮುಸ್ಲಿಂ ಸಹೋದರರಿಗೆ ಶುಭ ಕೋರಿದೆನು.

ಸೂಫಿ ಸಂತರ ವಾರ್ಷಿಕೋತ್ಸವವಾಗಿರುವ ಉರುಸ್ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು
B Sriramulu (@sriramulubjp) 's Twitter Profile Photo

ನನ್ನ ಆತ್ಮೀಯರು, ಮಾಜಿ ಸಚಿವರು, ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿ ಸಂಕಷ್ಟದ ಸಂದರ್ಭದಲ್ಲೂ ಪಕ್ಷದ ಪರ ಸದಾ ಬೆನ್ನೆಲುಬಾಗಿ ನಿಲ್ಲುವ Dr. Murugesh R Nirani ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ತಮ್ಮ ರಾಜಕೀಯ ಜೀವನ ಬರುವ ದಿನಗಳಲ್ಲಿ ಉಜ್ವಲವಾಗಲಿ ಎಂದು ಆಶಿಸುವೆ.

ನನ್ನ ಆತ್ಮೀಯರು, ಮಾಜಿ ಸಚಿವರು, ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿ ಸಂಕಷ್ಟದ ಸಂದರ್ಭದಲ್ಲೂ ಪಕ್ಷದ ಪರ ಸದಾ ಬೆನ್ನೆಲುಬಾಗಿ ನಿಲ್ಲುವ <a href="/NiraniMurugesh/">Dr. Murugesh R Nirani</a> ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ತಮ್ಮ ರಾಜಕೀಯ ಜೀವನ ಬರುವ ದಿನಗಳಲ್ಲಿ ಉಜ್ವಲವಾಗಲಿ ಎಂದು ಆಶಿಸುವೆ.
B Sriramulu (@sriramulubjp) 's Twitter Profile Photo

17/04/2025 ಭಾನುವಾರ ಮಧ್ಯಾಹ್ನ 3 ಗಂಟೆಗೆ ಶ್ರೀ ಎನ್‌. ಶಂಕರೇಗೌಡ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರ ನೆಡೆಯಲಿರುವ ತಾಯಂದಿರಿಗೆ ಬಾಗಿನ ವಿತರಣೆ ಕಾರ್ಯಕ್ರಮ ಭಾಗವಹಿಸುತ್ತಿದ್ದೇನೆ.

17/04/2025 ಭಾನುವಾರ ಮಧ್ಯಾಹ್ನ 3 ಗಂಟೆಗೆ  ಶ್ರೀ ಎನ್‌. ಶಂಕರೇಗೌಡ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರ ನೆಡೆಯಲಿರುವ ತಾಯಂದಿರಿಗೆ ಬಾಗಿನ ವಿತರಣೆ ಕಾರ್ಯಕ್ರಮ ಭಾಗವಹಿಸುತ್ತಿದ್ದೇನೆ.
B Sriramulu (@sriramulubjp) 's Twitter Profile Photo

ಭಾರತದ ಉಪರಾಷ್ಟ್ರಪತಿ ಹುದ್ದೆಗೆ NDA ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡಿರುವ ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ C.P. ರಾಧಾಕೃಷ್ಣನ್ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 40 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕಳಂರಹಿತ ಸಜ್ಜನ ವ್ಯಕ್ತಿಎಂದೇ

ಭಾರತದ ಉಪರಾಷ್ಟ್ರಪತಿ ಹುದ್ದೆಗೆ NDA ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯಾಗಿ ನಾಮ
ನಿರ್ದೇಶನಗೊಂಡಿರುವ ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ C.P. ರಾಧಾಕೃಷ್ಣನ್  ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 

40 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕಳಂರಹಿತ ಸಜ್ಜನ ವ್ಯಕ್ತಿಎಂದೇ
B Sriramulu (@sriramulubjp) 's Twitter Profile Photo

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಇಂಡವಾಳು ನಲ್ಲಿ ಶ್ರೀ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಮ್ಮ ಬಿಜೆಪಿ ಮುಖಂಡರಾದ ಶ್ರೀ ಸಚ್ಚಿದಾನಂದ ಅವರ ನೇತೃತ್ವದಲ್ಲಿ ನಡೆದ ತಾಯಂದಿರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆನು. ತಾಯಿಯರ ಬಾಗಿನ ಎಂದರೆ ಹೆಣ್ಣು ಮಕ್ಕಳು ತಮ್ಮ ತಾಯಿಯರ ಆಶೀರ್ವಾದ ಪಡೆಯಲು ಮತ್ತು ಅವರ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಇಂಡವಾಳು ನಲ್ಲಿ ಶ್ರೀ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಮ್ಮ ಬಿಜೆಪಿ ಮುಖಂಡರಾದ ಶ್ರೀ ಸಚ್ಚಿದಾನಂದ ಅವರ ನೇತೃತ್ವದಲ್ಲಿ ನಡೆದ ತಾಯಂದಿರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆನು.

ತಾಯಿಯರ ಬಾಗಿನ ಎಂದರೆ ಹೆಣ್ಣು ಮಕ್ಕಳು ತಮ್ಮ ತಾಯಿಯರ ಆಶೀರ್ವಾದ ಪಡೆಯಲು ಮತ್ತು ಅವರ
B Sriramulu (@sriramulubjp) 's Twitter Profile Photo

ಭಾರತದ ವೀರಪುತ್ರ, ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸ್ಮೃತಿದಿನದಂದು ಭಕ್ತಿ ಪೂರ್ವಕ ನಮನಗಳು. ಅವರು ತಮ್ಮ ತ್ಯಾಗ , ದೇಶಭಕ್ತಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. #subashchandrabose #freedomfighter #FreedomFighterofIndia

ಭಾರತದ ವೀರಪುತ್ರ, ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸ್ಮೃತಿದಿನದಂದು ಭಕ್ತಿ ಪೂರ್ವಕ ನಮನಗಳು. 
ಅವರು ತಮ್ಮ ತ್ಯಾಗ , ದೇಶಭಕ್ತಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

#subashchandrabose #freedomfighter #FreedomFighterofIndia
B Sriramulu (@sriramulubjp) 's Twitter Profile Photo

ಸಾಮಾಜಿಕ ನ್ಯಾಯದ ಹರಿಕಾರ, ಜನನಾಯಕ, ಬಡವರ ಧ್ವನಿ, ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಜನ್ಮದಿನದಂದು ಗೌರವದ ನಮನಗಳು.

ಸಾಮಾಜಿಕ ನ್ಯಾಯದ ಹರಿಕಾರ, ಜನನಾಯಕ, ಬಡವರ ಧ್ವನಿ, ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಜನ್ಮದಿನದಂದು ಗೌರವದ ನಮನಗಳು.
B Sriramulu (@sriramulubjp) 's Twitter Profile Photo

ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಗ್ರಾಮ ದೇವತೆ ಶ್ರೀ ಮದಲಗತ್ತಿ ಮಾಳಮ್ಮ ದೇವಿಯ ವಿಗ್ರಹ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಭಾಗಿಯಾಗಿ ದೇವಿಯ ಆಶೀರ್ವಾದ ಭಕ್ತರ ಮೇಲೆ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಿದೆನು. ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಆಪಾರ ಸಂಸ್ಥೆಯ ಭಕ್ತರು ಭಾಗವಹಿಸಿ ಮದಲಗತ್ತಿ ಮಾಳಮ್ಮ

ಬಳ್ಳಾರಿ  ನಗರದ ಸಿರುಗುಪ್ಪ ರಸ್ತೆಯಲ್ಲಿರುವ   ಇತಿಹಾಸ ಪ್ರಸಿದ್ಧ ಗ್ರಾಮ ದೇವತೆ ಶ್ರೀ ಮದಲಗತ್ತಿ ಮಾಳಮ್ಮ ದೇವಿಯ ವಿಗ್ರಹ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಭಾಗಿಯಾಗಿ ದೇವಿಯ ಆಶೀರ್ವಾದ ಭಕ್ತರ ಮೇಲೆ 
 ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಿದೆನು.

ಈ ಸಂದರ್ಭದಲ್ಲಿ  ವಿವಿಧ ಮುಖಂಡರು, ಆಪಾರ 
ಸಂಸ್ಥೆಯ  ಭಕ್ತರು ಭಾಗವಹಿಸಿ ಮದಲಗತ್ತಿ ಮಾಳಮ್ಮ
B Sriramulu (@sriramulubjp) 's Twitter Profile Photo

ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು. ಅವರ ಅನುಭವ, ಜ್ಞಾನ ಮತ್ತು ಮೌಲ್ಯಗಳು ನಮ್ಮ ಜೀವನದ ದಾರಿದೀಪ. ಅವರು ನಮ್ಮ ಕುಟುಂಬದ ಆಧಾರಸ್ತಂಭ, ಸಮಾಜದ ಶಕ್ತಿ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆ. ಇಂದು ಮಾತ್ರವಲ್ಲ, ಪ್ರತಿದಿನವೂ ಹಿರಿಯರನ್ನು ಗೌರವಿಸಿ, ಕಾಪಾಡಿ, ಪ್ರೀತಿ ಮತ್ತು ಆದರದಿಂದ ನೋಡಿಕೊಳ್ಳೋಣ.

ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು.

ಅವರ ಅನುಭವ, ಜ್ಞಾನ ಮತ್ತು ಮೌಲ್ಯಗಳು ನಮ್ಮ ಜೀವನದ ದಾರಿದೀಪ. ಅವರು ನಮ್ಮ ಕುಟುಂಬದ ಆಧಾರಸ್ತಂಭ, ಸಮಾಜದ ಶಕ್ತಿ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆ. 
ಇಂದು ಮಾತ್ರವಲ್ಲ, ಪ್ರತಿದಿನವೂ ಹಿರಿಯರನ್ನು ಗೌರವಿಸಿ, ಕಾಪಾಡಿ, ಪ್ರೀತಿ ಮತ್ತು ಆದರದಿಂದ ನೋಡಿಕೊಳ್ಳೋಣ.
B Sriramulu (@sriramulubjp) 's Twitter Profile Photo

ಎತ್ತಿನಬೂದಿಹಾಳುನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರನಾದೆನು. ಮಹಾರಥೋತ್ಸವದ ಪ್ರಯುಕ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಈ ಭಾಗದ ಸಾವಿರಾರು ಭಕ್ತರು ಆಗಮಿಸಿ ಹರಕೆಯನ್ನು ಸಲ್ಲಿಸಿ ದೇವರ ಕೃಪೆಗೆ ಒಳಗಾದರು. ಈ

B Sriramulu (@sriramulubjp) 's Twitter Profile Photo

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಮಾಲಿಗಳು ಬಳ್ಳಾರಿಯ ನಮ್ಮ ಕಚೇರಿಯಲ್ಲಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ತೋಡಿಕೊಂಡು, ಪರಿಹರಿಸಲು ಮನವಿ ಮಾಡಿಕೊಂಡರು. ಹಮಾಲಿಗಳು ಮೂಲತಃ ಶ್ರಮಜೀವಿಗಳಾಗಿದ್ದು, ಆಯಾ ದಿನ ದುಡಿದರೆ ಮಾತ್ರ ದೈನಂದಿನ ಜೀವನ ನಿರ್ವಾಹಣೆ ಮಾಡಲು ಸಾಧ್ಯವಾಗುತ್ತದೆ. ಅವರ ಸಂಕಷ್ಟಗಳಿಗೆ ನಾನು ಧ್ವನಿಯಾಗಿ, ನಿಮ್ಮ

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಮಾಲಿಗಳು ಬಳ್ಳಾರಿಯ ನಮ್ಮ ಕಚೇರಿಯಲ್ಲಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ತೋಡಿಕೊಂಡು, ಪರಿಹರಿಸಲು ಮನವಿ ಮಾಡಿಕೊಂಡರು.

ಹಮಾಲಿಗಳು  ಮೂಲತಃ ಶ್ರಮಜೀವಿಗಳಾಗಿದ್ದು, ಆಯಾ ದಿನ  ದುಡಿದರೆ ಮಾತ್ರ ದೈನಂದಿನ ಜೀವನ ನಿರ್ವಾಹಣೆ ಮಾಡಲು ಸಾಧ್ಯವಾಗುತ್ತದೆ. ಅವರ ಸಂಕಷ್ಟಗಳಿಗೆ ನಾನು ಧ್ವನಿಯಾಗಿ, ನಿಮ್ಮ