ಅರುಣ್ (@saarathii18) 's Twitter Profile
ಅರುಣ್

@saarathii18

KKK

ID: 1458419758513020933

calendar_today10-11-2021 13:02:49

11,11K Tweet

291 Followers

403 Following

Ranga Swamy (@rangaswamy8108) 's Twitter Profile Photo

ಪ್ರತಿಯೊಂದು ಧರ್ಮದಲ್ಲೂ ಶಕ್ತಿಶಾಲಿ ದೇವರು ಇದ್ದ ಮೇಲೆಯೂ ಧರ್ಮ ಉಳಿಸಲು ಹುಳು ಮಾನವರು ಬಡಿದಾಡುವುದು ಯಾಕೆ.?? 🤔🤔

VEERASHAIVA LINGAYATH OFFICIAL (@akhandlingayath) 's Twitter Profile Photo

ಶಿವಯೋಗಿ ಸಿದ್ಧರಾಮೇಶ್ವರ ವಚನ. ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು. ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ. ಇದರಾಡಂಬರವೇಕಯ್ಯಾ? ಎಮ್ಮ ಪುರಾತರಿಗೆ ಸದಾಚಾರದಿಂದ ವ್ರ್ಕಸಿ, ಅಂಗಾಂಗ ಸಾಮರಸ್ಯವ ತಿಳಿದು, ನಿಮ್ಮ ಪಾದಪದ್ಮದೊಳು ಬಯಲಾದ

ಸಮತಾವಾದಿ (Communist).☭ (@communist1122) 's Twitter Profile Photo

ಹರಕುಬಾಯಿ ಕಾಡಸಿದ್ದೇಶ್ವರ ಸ್ವಾಮೀಜಿಗೆ ಬೆಂಬಲ ಸೂಚಿಸಿದ ಎಲ್ಲಾ ನಾಯಕರು ಠುಸ್ ಪಟಾಕಿಗಳೇ. ರಸ್ತೆಯಲ್ಲಿ ಬೀದಿನಾಯಿಗಳಂತೆ ಬೊಗಳುವ ಉಚ್ಛಾಟಿತ,ಚುನಾವಣೆಯಲ್ಲಿ ಸೋತಿರುವ & ಟಿಕೆಟ್ ವಂಚಿತ ನಾಯಕರುಗಳು. ದೇವರು ಧರ್ಮದ ಹೆಸರಿನಲ್ಲಿ ಮುಗ್ಧ ಲಿಂಗಾಯತರನ್ನು ವಂಚಿಸಬಹುದು ಅದ್ರೆ ಪ್ರಜ್ಞಾವಂತ ವಿಚಾರವಂತ ಲಿಂಗಾಯತರನ್ನು ವಂಚಿಸಲು ಸಾಧ್ಯವಿಲ್ಲ.

ಹರಕುಬಾಯಿ ಕಾಡಸಿದ್ದೇಶ್ವರ ಸ್ವಾಮೀಜಿಗೆ ಬೆಂಬಲ ಸೂಚಿಸಿದ ಎಲ್ಲಾ ನಾಯಕರು ಠುಸ್ ಪಟಾಕಿಗಳೇ.
ರಸ್ತೆಯಲ್ಲಿ ಬೀದಿನಾಯಿಗಳಂತೆ ಬೊಗಳುವ ಉಚ್ಛಾಟಿತ,ಚುನಾವಣೆಯಲ್ಲಿ ಸೋತಿರುವ & ಟಿಕೆಟ್ ವಂಚಿತ ನಾಯಕರುಗಳು.

ದೇವರು ಧರ್ಮದ ಹೆಸರಿನಲ್ಲಿ ಮುಗ್ಧ ಲಿಂಗಾಯತರನ್ನು ವಂಚಿಸಬಹುದು ಅದ್ರೆ ಪ್ರಜ್ಞಾವಂತ ವಿಚಾರವಂತ ಲಿಂಗಾಯತರನ್ನು ವಂಚಿಸಲು ಸಾಧ್ಯವಿಲ್ಲ.
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ನಾಡಬಂಧುಗಳೇ, ನಮ್ಮ ಪ್ರೀತಿಯ ಕರ್ನಾಟಕವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಲೇ ಇದೆ. ನಮ್ಮ ಬೆಂಗಳೂರು – ನಾಡಪ್ರಭು ಕೆಂಪೇಗೌಡರಂತಹ ಮಹಾನ್ ನಿರ್ಮಾತೃಗಳು ಸೃಷ್ಟಿಸಿದ ಈ ಮಹಾನಗರದಲ್ಲಿ, ಕನ್ನಡಿಗರ ಶೇಕಡಾವಾರು ಜನಸಂಖ್ಯೆಯನ್ನು ಹೊರರಾಜ್ಯಗಳಿಂದ ಉದ್ಯೋಗ ಮತ್ತು ಉದ್ಯಮಕ್ಕಾಗಿ ಬಂದವರು ಅಂಕಿ-ಅಂಶಗಳ ಮೂಲಕ

Rajat Patidar (@rjjtt_01) 's Twitter Profile Photo

ಲೇ ಯತ್ನಾಳ ಇದರ ಬಗ್ಗೆ ಧ್ವನಿ ಎತ್ತಿದ್ದಿಯಾ? ೧.ಬ್ರಾಹ್ಮಣರ ಸಾಲಿನಲ್ಲಿ ಊಟಕ್ಕೆ ಕುಳಿತಿದ್ದ ಶೂದ್ರನನ್ನು ಬೈದು ಹೊರಹಾಕಿದ್ರು. ೨.ಬೇರೆ ಜಾತಿ ಅಂತಾ ಗೊತ್ತದಾಮೇಲೆ ಗರ್ಬೀಣಿ ಮಾಡಿ ಮದುವೆಯಾಗಲ್ಲ ಎಂದು ಪಾಪಿ ಬಗ್ಗೆ. ೩. ಹೆಡ್ ಮಾಸ್ತರ್ ಮುಸ್ಲಿಂ ಎಂದು ಅವನನ್ನು ಒಡಿಸೋಕೆ ಹಿಂದೂ ಮಕ್ಕಳು ಎಂದು ನೋಡದೆ ವಿಷ ಬೆರೆಸಿದ್ದ ಘಟನೆ.

ಲೇ ಯತ್ನಾಳ ಇದರ ಬಗ್ಗೆ ಧ್ವನಿ ಎತ್ತಿದ್ದಿಯಾ?

೧.ಬ್ರಾಹ್ಮಣರ ಸಾಲಿನಲ್ಲಿ ಊಟಕ್ಕೆ ಕುಳಿತಿದ್ದ ಶೂದ್ರನನ್ನು ಬೈದು ಹೊರಹಾಕಿದ್ರು.
೨.ಬೇರೆ ಜಾತಿ ಅಂತಾ ಗೊತ್ತದಾಮೇಲೆ ಗರ್ಬೀಣಿ ಮಾಡಿ ಮದುವೆಯಾಗಲ್ಲ ಎಂದು ಪಾಪಿ ಬಗ್ಗೆ.
೩. ಹೆಡ್ ಮಾಸ್ತರ್ ಮುಸ್ಲಿಂ ಎಂದು ಅವನನ್ನು ಒಡಿಸೋಕೆ ಹಿಂದೂ ಮಕ್ಕಳು ಎಂದು ನೋಡದೆ ವಿಷ ಬೆರೆಸಿದ್ದ ಘಟನೆ.
Dr J S Patil (@jagadishspatil2) 's Twitter Profile Photo

ನಾನು ಹಿಂದೂ ಅಲ್ಲ, ವೀರಶೈವನೂ ಅಲ್ಲ, ನಾನು ಲಿಂಗಾಯತ, ನನ್ನ ಧರ್ಮ ಲಿಂಗಾಯತ...

ನಾನು ಹಿಂದೂ ಅಲ್ಲ, ವೀರಶೈವನೂ ಅಲ್ಲ,
ನಾನು ಲಿಂಗಾಯತ, ನನ್ನ ಧರ್ಮ ಲಿಂಗಾಯತ...
Ramkrishnu IT (@barcelona_poli) 's Twitter Profile Photo

Its long due from GOK Siddaramaiah Sir, as Chief Minister, bring this order during your tenure, Tomorrow is Kannada Rajyotsava. What better time than this?

Its long due from GOK <a href="/siddaramaiah/">Siddaramaiah</a> Sir, as Chief Minister, bring this order during your tenure, Tomorrow is Kannada Rajyotsava. What better time than this?
VEERASHAIVA LINGAYATH OFFICIAL (@akhandlingayath) 's Twitter Profile Photo

ಶರಣು ಬಂಧುಗಳಿಗೆ ಶರಣು ಶರಣಾರ್ಥಿಗಳು 🙏 ಆರ್ ಎಸ್ ಎಸ್ ನವರು ಇತ್ತೀಚಿಗೆ ಲಿಂಗಾಯತ ಧರ್ಮ ಕುರಿತು ಒಂದಲ್ಲ ಒಂದು ತಂತ್ರ ಕುತಂತ್ರ ಮಾಡಿಕೊಂಡು ಬರುತ್ತಿದ್ದಾರೆ. ಒಂದು ವರ್ಷದ ಹಿಂದೆ ವಚನದರ್ಶನ ಎನ್ನುವ ಪುಸ್ತಕ ಬಿಡುಗಡೆ ಮಾಡಿ ಲಿಂಗಾಯತ ಧರ್ಮದಲ್ಲಿ ಗೊಂದಲ ಉಂಟು ಮಾಡಲು ಪ್ರಯತ್ನಿಸಿದರು ಅದಕ್ಕೆ ಪ್ರತ್ಯುತ್ತರವಾಗಿ ಜಾಗತಿಕ ಲಿಂಗಾಯತ

ಶರಣು  ಬಂಧುಗಳಿಗೆ ಶರಣು ಶರಣಾರ್ಥಿಗಳು 🙏
ಆರ್ ಎಸ್ ಎಸ್ ನವರು ಇತ್ತೀಚಿಗೆ ಲಿಂಗಾಯತ ಧರ್ಮ ಕುರಿತು ಒಂದಲ್ಲ ಒಂದು ತಂತ್ರ ಕುತಂತ್ರ ಮಾಡಿಕೊಂಡು ಬರುತ್ತಿದ್ದಾರೆ. ಒಂದು ವರ್ಷದ ಹಿಂದೆ ವಚನದರ್ಶನ ಎನ್ನುವ ಪುಸ್ತಕ ಬಿಡುಗಡೆ ಮಾಡಿ ಲಿಂಗಾಯತ ಧರ್ಮದಲ್ಲಿ ಗೊಂದಲ ಉಂಟು ಮಾಡಲು ಪ್ರಯತ್ನಿಸಿದರು ಅದಕ್ಕೆ ಪ್ರತ್ಯುತ್ತರವಾಗಿ  ಜಾಗತಿಕ ಲಿಂಗಾಯತ