ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥

@mahesh_kumars

ॐ🌱🌸||ಶ್ರೀಕೃಷ್ಣಂವಂದೆಜಗದ್ಗುರು || श्री राघवेंद्राय नमः || ||विद्ययामृतमश्नुते ||🌸🌱 || 🚩Since 1992 To Earth || ರಾಷ್ಟ್ರ ಸೇವೆಗೆ ಬದುಕು ಸಮರ್ಪಿತ…⛳️||ಹೆಮ್ಮೆಯ ಕನ್ನಡಿಗ

ID: 503137084

linkhttp://www.facebook.com/mahesh.kanteerava calendar_today25-02-2012 15:12:42

83 Tweet

100 Followers

1,1K Following

ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

#ಸತ್ಯಮೇವ_ಜಯತೇ ಈಗ ಆಡಳಿತ ಪಕ್ಷದಲ್ಲಿರೋ, ವಿಪಕ್ಷದಲ್ಲಿರೋ, ಕೆಲ ದೊಡ್ಡ ಭ್ರಷ್ಟಾರಿಗಳಿಗೂ ನಡುಕ ಹುಟ್ಟುವುದರಲ್ಲಿ ಅನುಮಾನವಿಲ್ಲ ನಾರಾಯಣಗೌಡ್ರು.ಟಿ.ಎ | ‌Narayanagowdru T.A.

#ಸತ್ಯಮೇವ_ಜಯತೇ 
ಈಗ ಆಡಳಿತ ಪಕ್ಷದಲ್ಲಿರೋ,  ವಿಪಕ್ಷದಲ್ಲಿರೋ, ಕೆಲ ದೊಡ್ಡ ಭ್ರಷ್ಟಾರಿಗಳಿಗೂ ನಡುಕ ಹುಟ್ಟುವುದರಲ್ಲಿ ಅನುಮಾನವಿಲ್ಲ <a href="/narayanagowdru/">ನಾರಾಯಣಗೌಡ್ರು.ಟಿ.ಎ | ‌Narayanagowdru T.A.</a>
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

ನಾನು ನೋಡಿದ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗೆ 51 ನೇ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಮ್ಮ ಪ್ರೀತಿಯ ಉಪಮುಖ್ಯಮಂತ್ರಿ ಡಾ.ಅಶ್ವತ್ನಾರಾಯಣ್ ಅವರ ಕನಸುಗಳನ್ನು ಸಾಧಿಸಲು ಮತ್ತು ನಮ್ಮ ರಾಜ್ಯ ಕರ್ನಾಟಕವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ದೀರ್ಘಾವಧಿಯ ಜೀವನವನ್ನು ನೀಡಲಿ.Dr. C.N. Ashwath Narayan

ನಾನು ನೋಡಿದ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗೆ 51 ನೇ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಮ್ಮ ಪ್ರೀತಿಯ ಉಪಮುಖ್ಯಮಂತ್ರಿ ಡಾ.ಅಶ್ವತ್ನಾರಾಯಣ್ ಅವರ ಕನಸುಗಳನ್ನು ಸಾಧಿಸಲು ಮತ್ತು ನಮ್ಮ ರಾಜ್ಯ ಕರ್ನಾಟಕವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ದೀರ್ಘಾವಧಿಯ ಜೀವನವನ್ನು ನೀಡಲಿ.<a href="/drashwathcn/">Dr. C.N. Ashwath Narayan</a>
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

ಶ್ರೀ ನರಸಿಂಹ ಜಯಂತಿಯ ಶುಭಾಶಯಗಳು 🙏 "ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ। ನೃಸಿಂಹಂ ಭಿಷಣಂ ಭದ್ರಂ ಮೃತ್ಯೋರ್ಮೃತ್ಯುಂ ನಮಾಮ್ಯಹಂ||🙏 ಎಲ್ಲರಿಗೂ ಶುಭವಾಗಲಿ🙏🙏

ಶ್ರೀ ನರಸಿಂಹ ಜಯಂತಿಯ ಶುಭಾಶಯಗಳು 🙏

"ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ।
ನೃಸಿಂಹಂ ಭಿಷಣಂ ಭದ್ರಂ ಮೃತ್ಯೋರ್ಮೃತ್ಯುಂ ನಮಾಮ್ಯಹಂ||🙏

ಎಲ್ಲರಿಗೂ ಶುಭವಾಗಲಿ🙏🙏
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@kea_karnataka) 's Twitter Profile Photo

ಕರ್ನಾಟಕ ರಾಜ್ಯದಲ್ಲಿನ 4 ಸರ್ಕಾರಿ ಸಂಸ್ಥೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿದ್ದು ಆಸಕ್ತರು ಅದರ ವಿವರಣೆಯನ್ನು ಪಡೆಯಬಹುದಾಗಿದೆ Dr MC Sudhakar CM of Karnataka 🙏

ಕರ್ನಾಟಕ ರಾಜ್ಯದಲ್ಲಿನ 4 ಸರ್ಕಾರಿ ಸಂಸ್ಥೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿದ್ದು ಆಸಕ್ತರು ಅದರ ವಿವರಣೆಯನ್ನು ಪಡೆಯಬಹುದಾಗಿದೆ <a href="/drmcsudhakar/">Dr MC Sudhakar</a> <a href="/CMofKarnataka/">CM of Karnataka</a> 🙏
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

ಜನಪರ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಸ್ಮರಣೆಗಳು. #kempegowdajayanthi2023

ಜನಪರ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಸ್ಮರಣೆಗಳು. 

#kempegowdajayanthi2023
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

ಇವತ್ತು ರಾಜ್ಯದ ಯಾವುದೇ ಮೂಲೆಗೆ ಪುತ್ತಿಲರು ಹೊರಟರೆಂದರೆ ಅಲ್ಲಿ ಅವರಿಗೆ ದಂಡು ಅಭಿಮಾನಿಗಳಿದ್ದಾರೆ. ಅದಕ್ಕೆ ಕಾರಣ ಅವರದು ಹಿಂದುತ್ವ ಅಥವಾ ಹಿಂದುತ್ವದ ಭಾಷಣ ಮಾತ್ರವಲ್ಲ.ಆ ಮನುಷ್ಯ ಬದುಕುತ್ತಿರುವುದೇ ಹಿಂದುತ್ವವನ್ನ. ಹಿಂದು ಕಾರ್ಯಕರ್ತ ಸಂಕಟಕ್ಕೆ ಬಿದ್ದಾಗ ಮೊದಲು ಧಾವಿಸಿ ಅವರ ಬಗಲಲ್ಲಿ ನಿಲ್ಲುತ್ತಿದ್ದವರು ಅರುಣ್ ಪುತ್ತಿಲ.

ಇವತ್ತು ರಾಜ್ಯದ ಯಾವುದೇ ಮೂಲೆಗೆ ಪುತ್ತಿಲರು ಹೊರಟರೆಂದರೆ ಅಲ್ಲಿ ಅವರಿಗೆ ದಂಡು ಅಭಿಮಾನಿಗಳಿದ್ದಾರೆ. ಅದಕ್ಕೆ ಕಾರಣ ಅವರದು ಹಿಂದುತ್ವ ಅಥವಾ ಹಿಂದುತ್ವದ ಭಾಷಣ ಮಾತ್ರವಲ್ಲ.ಆ ಮನುಷ್ಯ ಬದುಕುತ್ತಿರುವುದೇ ಹಿಂದುತ್ವವನ್ನ. ಹಿಂದು ಕಾರ್ಯಕರ್ತ ಸಂಕಟಕ್ಕೆ ಬಿದ್ದಾಗ ಮೊದಲು ಧಾವಿಸಿ ಅವರ ಬಗಲಲ್ಲಿ ನಿಲ್ಲುತ್ತಿದ್ದವರು ಅರುಣ್ ಪುತ್ತಿಲ.
ಮಹೇಶ್ ಕುಮಾರ್ .ಎಸ್ 𝕏 Mahesh Kumar .S 🚩🟨🟥 (@mahesh_kumars) 's Twitter Profile Photo

ಪ್ರವೀಣ್ ನೆಟ್ಟಾರು , ಮರೆಯಲಾರೆವು ಬಲಿದಾನವ ಮತಾಂಧ ಭಯೋತ್ಪಾದಕ ಜಿಹಾದಿಗಳ ಸಂಚಿಗೆ ಬಲಿಯಾಗಿ ನಿಮ್ಮನಗಲಿ ಇಂದಿಗೆ ಒಂದು ವರುಷ ಸಂದರೂ ನಿಮ್ಮ ನೆನಪು ಮಾತ್ರ ಎಂದಿಗೂ ಅಮರ….. !!! ತಾಯಿ ಭಾರತಾಂಬೆಯ ಸೇವೆಗೆ ಮತ್ತೊಮ್ಮೆ ಹುಟ್ಟಿ ಬಾ ಸಹೋದರ

ಪ್ರವೀಣ್ ನೆಟ್ಟಾರು , ಮರೆಯಲಾರೆವು ಬಲಿದಾನವ ಮತಾಂಧ ಭಯೋತ್ಪಾದಕ ಜಿಹಾದಿಗಳ ಸಂಚಿಗೆ ಬಲಿಯಾಗಿ ನಿಮ್ಮನಗಲಿ ಇಂದಿಗೆ ಒಂದು ವರುಷ ಸಂದರೂ ನಿಮ್ಮ ನೆನಪು ಮಾತ್ರ ಎಂದಿಗೂ ಅಮರ….. !!! 

ತಾಯಿ  ಭಾರತಾಂಬೆಯ ಸೇವೆಗೆ ಮತ್ತೊಮ್ಮೆ ಹುಟ್ಟಿ ಬಾ  ಸಹೋದರ
Asianet Suvarna News (@asianetnewssn) 's Twitter Profile Photo

ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆದಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಬೆಂಬಲಿಗರು ಈ ಘೋಷಣೆ ಕೂಗಿದ್ದಾರೆ. #Vidhansouda #Karnataka #RajyaSabha #Election #NasirHussain ವಿವರವಾದ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ:

Kumar Bhanu (@kbsharm63460260) 's Twitter Profile Photo

Udipi Sri Krishna mutt says don't only praise Sri Narendra Modi ji or clap hands use the finger of the same hand to press the right button and Vote him back..don't do it alone but go bring everyone out to vote BJP back to save Sanatana Dharma.

Kumar Bhanu (@kbsharm63460260) 's Twitter Profile Photo

तन्मे मन: शिवसंकल्पमस्तु।🙏 Early in the morning visited Sri Someshwara temple 🛕 Sannidhi🙏 #Ulsoor witnessed Rudra Abhisheka and did Sanakalpa offered my sincere prayers for My PM Sri Narendra Modi Ji🙏 for remove all Obstacles. #MyPMMyPride 🙏 #NamoBharat #HarHarMahaDev

ಕಿರಣ್ ಕುಮಾರ್.! (@kiranam_kl) 's Twitter Profile Photo

ಈ ದೇಶದ ಮಹಾ ದುರಂತ ಏನ್ ಅಂದ್ರೆ, ಊಟ ಎಲ್ಲರಿಗೂ ಬೇಕು ಆದ್ರೆ ರೈತನ ಕೆಲಸ ಯಾರಿಗೂ ಬೇಡ. #ರೈತ ⚡

Akshay Akki ಅಕ್ಷಯ್🇮🇳 (@followakshay1) 's Twitter Profile Photo

ರೇವಂತ್ ರೆಡ್ಡಿ :- ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದಿಲ್ಲ, ಕಷ್ಟಪಟ್ಟು ಕೆಲಸ ಮಾಡಿದ ನಂತರ ರಾಜಕೀಯಕ್ಕೆ ಬಂದಿದ್ದೇವೆ. ಯಾಕೋ ಅಮಿತ್ ಶಾ ಭೇಟಿ ನಂತರ ಏನೋ ಬದಲಾವಣೆ ಆದ ಹಾಗಿದೆ🤣🤣 ಸರಿಯಾಗಿ ಪಪ್ಪುಗೆ ಇಟ್ಟಂಗೆ ಇದೆ😂