INC Bangalore South District (@incbangaloreso1) 's Twitter Profile
INC Bangalore South District

@incbangaloreso1

Bangalore South District Congress Social Media
District President -9844729669 /Twitter incharge Dist .GS 73531 93313
Official SocialMedia in KPCC

ID: 1253383020616310785

calendar_today23-04-2020 17:59:53

28,28K Tweet

7,7K Followers

4,4K Following

CM of Karnataka (@cmofkarnataka) 's Twitter Profile Photo

ಆರ್.ಸಿ.ಬಿ ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ Siddaramaiah ಅವರ ಉತ್ತರದ ಮುಖ್ಯಾಂಶಗಳು 1/2 #ChinnaswamyStadiumStampede

ಆರ್.ಸಿ.ಬಿ ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರ ಉತ್ತರದ ಮುಖ್ಯಾಂಶಗಳು 1/2

#ChinnaswamyStadiumStampede
CM of Karnataka (@cmofkarnataka) 's Twitter Profile Photo

ಆರ್.ಸಿ.ಬಿ ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ Siddaramaiah ಅವರ ಉತ್ತರದ ಮುಖ್ಯಾಂಶಗಳು 2/2 #ChinnaswamyStadiumStampede

ಆರ್.ಸಿ.ಬಿ ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರ ಉತ್ತರದ ಮುಖ್ಯಾಂಶಗಳು 2/2

#ChinnaswamyStadiumStampede
INC Bangalore South District (@incbangaloreso1) 's Twitter Profile Photo

ಕಾಂಗ್ರೆಸ್ ಪ್ರಗತಿಯ ಗ್ಯಾರಂಟಿ ▶ ಬೆಂಗಳೂರಿನ ಸರ್ಜಾಪುರ ಬಳಿ 1,000 ಎಕರೆ ಪ್ರದೇಶದಲ್ಲಿ SWIFT CITY ನಿರ್ಮಾಣ. ▶ ಇದು ಸ್ಟಾರ್ಟ್-ಅಪ್ ವ್ಯವಸ್ಥೆಯನ್ನು ಹೆಚ್ಚಿಸಿ ಟೆಕ್ ಕ್ಯಾಪಿಟಲ್‌ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಲಿದೆ. #ಅಭಿವೃದ್ಧಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka

ಕಾಂಗ್ರೆಸ್ ಪ್ರಗತಿಯ ಗ್ಯಾರಂಟಿ

▶ ಬೆಂಗಳೂರಿನ ಸರ್ಜಾಪುರ ಬಳಿ 1,000 ಎಕರೆ ಪ್ರದೇಶದಲ್ಲಿ SWIFT CITY ನಿರ್ಮಾಣ.

▶ ಇದು ಸ್ಟಾರ್ಟ್-ಅಪ್ ವ್ಯವಸ್ಥೆಯನ್ನು ಹೆಚ್ಚಿಸಿ ಟೆಕ್ ಕ್ಯಾಪಿಟಲ್‌ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಲಿದೆ.

#ಅಭಿವೃದ್ಧಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka
INC Bangalore South District (@incbangaloreso1) 's Twitter Profile Photo

ಜಯನಗರ ವಿಧಾನಸಭಾ ಕ್ಷೇತ್ರ ಸಾರಕ್ಕಿ ಯಲ್ಲಿ ಸೇವಕ ಟ್ರಸ್ಟ್ ವತಿಯಿಂದ ಮಣ್ಣಿನ ಗಣಪ ವಿತರಣಾ ಕಾರ್ಯಕ್ರಮ #jayanagar

ಜಯನಗರ ವಿಧಾನಸಭಾ ಕ್ಷೇತ್ರ ಸಾರಕ್ಕಿ ಯಲ್ಲಿ ಸೇವಕ ಟ್ರಸ್ಟ್ ವತಿಯಿಂದ ಮಣ್ಣಿನ ಗಣಪ ವಿತರಣಾ ಕಾರ್ಯಕ್ರಮ 
#jayanagar
INC Bangalore South District (@incbangaloreso1) 's Twitter Profile Photo

ಗಣೇಶ ಮೂರ್ತಿ ವಿಸರ್ಜನೆಗೆ 41 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ಟ್ಯಾಂಕ್‌ಗಳು ಸಜ್ಜುಗೊಂಡಿದೆ. ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರ,ನೋಡಲ್‌ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಮಾಹಿತಿಗಾಗಿ apps.bbmpgov.in/ganesh2025/ ವೆಬ್‌ಸೈಟ್‌ ವೀಕ್ಷಿಸಬಹುದು. #GaneshChaturthi #EcoFriendlyFestival

ಗಣೇಶ ಮೂರ್ತಿ ವಿಸರ್ಜನೆಗೆ 41 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ಟ್ಯಾಂಕ್‌ಗಳು ಸಜ್ಜುಗೊಂಡಿದೆ.
ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರ,ನೋಡಲ್‌ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.  ಮಾಹಿತಿಗಾಗಿ apps.bbmpgov.in/ganesh2025/  ವೆಬ್‌ಸೈಟ್‌ ವೀಕ್ಷಿಸಬಹುದು.

#GaneshChaturthi
#EcoFriendlyFestival
INC Bangalore South District (@incbangaloreso1) 's Twitter Profile Photo

ಬಿಟಿಎಂ ಕ್ಷೇತ್ರದ, ವಾರ್ಡ್ ನಂ- 176 ಅಂಬೇಡ್ಕರ್ ಕಾಲೋನಿಯಲ್ಲಿ *ಶ್ರೀ ಅಂಗಳಾಪರಮೇಶ್ವರಿ ದೇವಿ* ಯ 5ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವದಲ್ಲಿಸ ಸಚಿವರಾದಂತಹ ಶ್ರೀ ರಾಮಲಿಂಗಾ ರೆಡ್ಡಿರವರು ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ *ಶ್ರೀ ಜಿ ಎನ್ ಆರ್ ಬಾಬು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು

ಬಿಟಿಎಂ ಕ್ಷೇತ್ರದ, ವಾರ್ಡ್ ನಂ- 176 ಅಂಬೇಡ್ಕರ್ ಕಾಲೋನಿಯಲ್ಲಿ *ಶ್ರೀ ಅಂಗಳಾಪರಮೇಶ್ವರಿ ದೇವಿ* ಯ 5ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವದಲ್ಲಿಸ ಸಚಿವರಾದಂತಹ  ಶ್ರೀ ರಾಮಲಿಂಗಾ ರೆಡ್ಡಿರವರು ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ *ಶ್ರೀ ಜಿ ಎನ್ ಆರ್ ಬಾಬು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು
INC Bangalore South District (@incbangaloreso1) 's Twitter Profile Photo

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಚಿಕಿತ್ಸಾಲಯದ ಇಂದಿನ ಕಾರ್ಯವೈಕರಿ

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಚಿಕಿತ್ಸಾಲಯದ ಇಂದಿನ ಕಾರ್ಯವೈಕರಿ
INC Bangalore South District (@incbangaloreso1) 's Twitter Profile Photo

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಜೇಡಿ ಮಣ್ಣಿನ ಗಣೇಶ ವಿತರಣೆ

Srivatsa (@srivatsayb) 's Twitter Profile Photo

BJP leaders, Andh Bhakts and Godi Media are rattled. Their old playbook just isn’t working anymore. - Rahul Gandhi’s credibility and popularity, especially among the youth is surging like never before. INDIA alliance is becoming stronger. - Rahul’s Vote Chori campaign is the

INC Bangalore South District (@incbangaloreso1) 's Twitter Profile Photo

ಬ್ರ್ಯಾಂಡ್‌ ಬೆಂಗಳೂರಿನತ್ತ ದಿಟ್ಟ ಹೆಜ್ಜೆ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳು #BrandBengaluru Chief Minister of Karnataka Siddaramaiah DK Shivakumar

ಬ್ರ್ಯಾಂಡ್‌ ಬೆಂಗಳೂರಿನತ್ತ ದಿಟ್ಟ ಹೆಜ್ಜೆ

ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳು

#BrandBengaluru

Chief Minister of Karnataka 
Siddaramaiah 
DK Shivakumar
Karnataka Congress (@inckarnataka) 's Twitter Profile Photo

ಕಾಂಗ್ರೆಸ್ ಪ್ರಗತಿಯ ಗ್ಯಾರಂಟಿ ▶ ಕಲಬುರ್ಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಯೋಜನೆ ▶ 1 ಲಕ್ಷ ಜನರಿಗೆ ನೇರ ಉದ್ಯೋಗ ▶ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿ #ಅಭಿವೃದ್ಧಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka

ಕಾಂಗ್ರೆಸ್ ಪ್ರಗತಿಯ ಗ್ಯಾರಂಟಿ

▶  ಕಲಬುರ್ಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಯೋಜನೆ

 ▶ 1 ಲಕ್ಷ ಜನರಿಗೆ ನೇರ ಉದ್ಯೋಗ

▶ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿ

#ಅಭಿವೃದ್ಧಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka
INC Bangalore South District (@incbangaloreso1) 's Twitter Profile Photo

ಬೊಮ್ಮಸಂದ್ರದ ಸೂರ್ಯ ಸಿಟಿಯಲ್ಲಿ ರೂ. 1,650 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ. ಕ್ರೀಡಾ ಸಂಕೀರ್ಣದಲ್ಲಿ 90,000 ಆಸನ ಸಾಮರ್ಥ್ಯ 75 ಎಕರೆ ಪ್ರದೇಶದಲ್ಲಿ ಈ ಕ್ರೀಡಾ ಹಬ್ #ಪ್ರಗತಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka

ಬೊಮ್ಮಸಂದ್ರದ ಸೂರ್ಯ ಸಿಟಿಯಲ್ಲಿ ರೂ. 1,650 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ.

ಕ್ರೀಡಾ ಸಂಕೀರ್ಣದಲ್ಲಿ 90,000 ಆಸನ ಸಾಮರ್ಥ್ಯ

75 ಎಕರೆ ಪ್ರದೇಶದಲ್ಲಿ ಈ ಕ್ರೀಡಾ ಹಬ್ 

#ಪ್ರಗತಿ_ಕಾಂಗ್ರೆಸ್_ಗ್ಯಾರಂಟಿ #CongressForKarnataka
INC Bangalore South District (@incbangaloreso1) 's Twitter Profile Photo

ಬೆಂಗಳೂರಿನ ಚಂದಾಪುರ ಸರ್ಕಲ್‌ ಮತ್ತು ಎನ್‌ಎಚ್‌ -44 ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯವರನ್ನು ನೇಮಕ ಮಾಡದೆ ಇರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ ಎಂದು ʼಎಕ್ಸ್‌ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿರುತ್ತಾರೆ. Office of the OSD to CM Karnataka

ಬೆಂಗಳೂರಿನ ಚಂದಾಪುರ ಸರ್ಕಲ್‌ ಮತ್ತು ಎನ್‌ಎಚ್‌ -44 ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯವರನ್ನು ನೇಮಕ ಮಾಡದೆ ಇರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ ಎಂದು ʼಎಕ್ಸ್‌ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ  ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿರುತ್ತಾರೆ. 

<a href="/osd_cmkarnataka/">Office of the OSD to CM Karnataka</a>
INC Bangalore South District (@incbangaloreso1) 's Twitter Profile Photo

#ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ @INTUC ಕಾರ್ಮಿಕರ ಸಭೆ ಯಶಸ್ವಿ ಯಾಗಿ ನೆರವೇರಿತು. ಬೊಮ್ಮನಹಳ್ಳಿ ಬ್ಲಾಕ್ ಕಾರ್ಮಿಕರ ವಿಭಾಗದ ಅಧ್ಯಕ್ಷರಾಗಿ ವೆಂಕಟೇಶ್ ಬಂಜಾರ ಅವರನ್ನು ನೇಮಕ ಮಾಡಲಾಯಿತು.

#ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ @INTUC ಕಾರ್ಮಿಕರ ಸಭೆ ಯಶಸ್ವಿ ಯಾಗಿ ನೆರವೇರಿತು.

ಬೊಮ್ಮನಹಳ್ಳಿ ಬ್ಲಾಕ್ ಕಾರ್ಮಿಕರ ವಿಭಾಗದ ಅಧ್ಯಕ್ಷರಾಗಿ  ವೆಂಕಟೇಶ್ ಬಂಜಾರ ಅವರನ್ನು ನೇಮಕ ಮಾಡಲಾಯಿತು.
INC Bangalore South District (@incbangaloreso1) 's Twitter Profile Photo

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಚಿಕ್ಕಲಸಂದ್ರ ವಾರ್ಡ್ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸೌಮ್ಯ ರೆಡ್ಡಿ, ಹಿರಿಯ ಮುಖಂಡರಾದ ಎಂ ವಿ ಪ್ರಸಾದ್ ಬಾಬು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪವನ್ ಕುಮಾರ್ ಅವರ ನೇತೃತ್ವದಲ್ಲಿ ಬಾಗಿನ ನೀಡಲಾಯಿತು. #padmanabhanagar #chikkalsandra

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಚಿಕ್ಕಲಸಂದ್ರ ವಾರ್ಡ್ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸೌಮ್ಯ ರೆಡ್ಡಿ, ಹಿರಿಯ ಮುಖಂಡರಾದ ಎಂ ವಿ ಪ್ರಸಾದ್ ಬಾಬು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪವನ್ ಕುಮಾರ್ ಅವರ ನೇತೃತ್ವದಲ್ಲಿ ಬಾಗಿನ ನೀಡಲಾಯಿತು.
 #padmanabhanagar #chikkalsandra
Rahul Gandhi (@rahulgandhi) 's Twitter Profile Photo

40-50 साल सत्ता में बने रहने की बातें - भविष्यवाणी नहीं, वोट चोरी की अकड़ थी।

INC Bangalore South District (@incbangaloreso1) 's Twitter Profile Photo

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಉಮಾಪತಿ ಶ್ರೀನಿವಾಸ ಗೌಡ ಹಾಗೂ ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಧು ಟಿ ಹಾಗು ಅರಿಕೆರೆ ವಾರ್ಡಿನ ಸಮಾಜ ಸೇವಕರು ಶ್ರೀ ಲೋಕೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಹುಳಿಮಾವು ಚರ್ಚ್ ಅತ್ತಿರ ವೋಟರ್ ಐಡಿ ಕ್ಯಾಂಪೇನ್ ಮಾಡಲಾಗಿತ್ತು

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಉಮಾಪತಿ ಶ್ರೀನಿವಾಸ ಗೌಡ  ಹಾಗೂ ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಧು ಟಿ ಹಾಗು ಅರಿಕೆರೆ ವಾರ್ಡಿನ ಸಮಾಜ ಸೇವಕರು ಶ್ರೀ ಲೋಕೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಹುಳಿಮಾವು ಚರ್ಚ್ ಅತ್ತಿರ ವೋಟರ್ ಐಡಿ ಕ್ಯಾಂಪೇನ್ ಮಾಡಲಾಗಿತ್ತು