gopalkrishna (@gopal17krishna) 's Twitter Profile
gopalkrishna

@gopal17krishna

ID: 3248136943

calendar_today17-06-2015 18:27:44

24 Tweet

114 Followers

188 Following

MGNREGS KARNATAKA (@mgnregsk) 's Twitter Profile Photo

Bird view of the lake developed under #AmritSarovar Abhiyan, #MGNREGS in Mailimane GP, Chikkamagaluru Zilla Panchayat. ಚಿಕ್ಕಮಗಳೂರು ಜಿಲ್ಲೆ, ಮೈಲಿಮನೆ ಗ್ರಾ.ಪಂ. ವ್ಯಾಪ್ತಿಯಲ್ಲಿ #ನರೇಗಾ ಯೋಜನೆ - #ಅಮೃತ_ಸರೋವರ ಅಭಿಯಾನದಡಿ ಅಭಿವೃದ್ಧಿ ಪಡಿಸಲಾಗಿರುವ ಕೆರೆಯ ಪಕ್ಷಿನೋಟ Not Ministry of Jalshakti Anymore Mahatma Gandhi NREGA GOI Priyank Kharge / ಪ್ರಿಯಾಂಕ್ ಖರ್ಗೆ

Chikkamagaluru Zilla Panchayat (@zp_chikmagalur) 's Twitter Profile Photo

ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನೇರಳೆಕೆರೆ ಗ್ರಾಮ ಪಂಚಾಯಿತಿ ಮಾಹಿತಿ ಕೇಂದ್ರದಲ್ಲಿ ಶಾಲಾ ಮಕ್ಕಳಿಂದ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಯನ್ನು ಕೈಗೊಳ್ಳಲಾಯಿತು. Uma Mahadevan Dasgupta gopalkrishna

ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನೇರಳೆಕೆರೆ ಗ್ರಾಮ ಪಂಚಾಯಿತಿ  ಮಾಹಿತಿ ಕೇಂದ್ರದಲ್ಲಿ ಶಾಲಾ ಮಕ್ಕಳಿಂದ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಯನ್ನು ಕೈಗೊಳ್ಳಲಾಯಿತು.

<a href="/readingkafka/">Uma Mahadevan Dasgupta</a> 
<a href="/gopal17krishna/">gopalkrishna</a>
Chikkamagaluru Zilla Panchayat (@zp_chikmagalur) 's Twitter Profile Photo

ಚಿಕ್ಕಮಗಳೂರು ‌ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಶಾಲಾ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. Uma Mahadevan Dasgupta Commissioner, MGNREGS Karnataka gopalkrishna

ಚಿಕ್ಕಮಗಳೂರು ‌ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಶಾಲಾ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

<a href="/readingkafka/">Uma Mahadevan Dasgupta</a> 
<a href="/CommrMGNREGSK/">Commissioner, MGNREGS Karnataka</a> 
<a href="/gopal17krishna/">gopalkrishna</a>
MGNAREGA NR Pura Taluk Panchayath (@mgnrega_nrpura) 's Twitter Profile Photo

ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿನ ಡಿಜಿಟಲ್ ಗ್ರಂಥಾಲಯದಲ್ಲಿ ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಾವುಟ ತಯಾರಿಸುವ ಹಾಗೂ ಭಾರತ ದೇಶದ ನಕ್ಷೆ ಬಿಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. Chikkamagaluru Zilla Panchayat

ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿನ ಡಿಜಿಟಲ್ ಗ್ರಂಥಾಲಯದಲ್ಲಿ ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಾವುಟ ತಯಾರಿಸುವ ಹಾಗೂ ಭಾರತ ದೇಶದ ನಕ್ಷೆ ಬಿಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
<a href="/ZP_Chikmagalur/">Chikkamagaluru Zilla Panchayat</a>
Panchayat Raj Commissionerate - Karnataka (@commrpr) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ “ಭಾರತ ಸ್ವಾತಂತ್ರ್ಯ ದಿನಾಚರಣೆ” ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣದ ಕಾಗದಗಳನ್ನು ಬಳಸಿ ತ್ರಿವರ್ಣ ಧ್ವಜ , ಬ್ಯಾಡ್ಜ್ ಹಾಗೂ ಸಂವಿಧಾನದ ಪೀಠಿಕೆಯನ್ನು ಬರೆಯುವ ಚಟುವಟಿಕೆ ಕೈಗೊಂಡರು. Uma Mahadevan Dasgupta

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು   ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ “ಭಾರತ ಸ್ವಾತಂತ್ರ್ಯ ದಿನಾಚರಣೆ” ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣದ ಕಾಗದಗಳನ್ನು ಬಳಸಿ ತ್ರಿವರ್ಣ ಧ್ವಜ , ಬ್ಯಾಡ್ಜ್ ಹಾಗೂ ಸಂವಿಧಾನದ ಪೀಠಿಕೆಯನ್ನು  ಬರೆಯುವ ಚಟುವಟಿಕೆ ಕೈಗೊಂಡರು.
<a href="/readingkafka/">Uma Mahadevan Dasgupta</a>
MGNREGS KARNATAKA (@mgnregsk) 's Twitter Profile Photo

ಅಮೃತ ಸರೋವರದ ದಂಡೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಆಯ್ದ ಚಿತ್ರಗಳು ಗ್ರಾಮಸ್ಥರಿಂದ ತಿರಂಗಾ ಯಾತ್ರೆ, ಶಿಲಾಫಲಕ ಸ್ಥಾಪನೆ, ಪಂಚಪ್ರಾಣ ಶಪಥ ಬೋಧನೆ ಸ್ಥಳ: ಹಿರೇಗೌಜ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲೂಕು. ಚಿಕ್ಕಮಗಳೂರು ಜಿಲ್ಲೆ. #IndependenceDay2023 #AmritSarovar #MeriMaatiMeraDesh #MGNREGSK

ಅಮೃತ ಸರೋವರದ ದಂಡೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಆಯ್ದ ಚಿತ್ರಗಳು
ಗ್ರಾಮಸ್ಥರಿಂದ ತಿರಂಗಾ ಯಾತ್ರೆ, ಶಿಲಾಫಲಕ ಸ್ಥಾಪನೆ, ಪಂಚಪ್ರಾಣ ಶಪಥ ಬೋಧನೆ
ಸ್ಥಳ: ಹಿರೇಗೌಜ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲೂಕು. ಚಿಕ್ಕಮಗಳೂರು ಜಿಲ್ಲೆ. 
#IndependenceDay2023
#AmritSarovar 
#MeriMaatiMeraDesh
#MGNREGSK
Chikkamagaluru Zilla Panchayat (@zp_chikmagalur) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಸ್ತ್ರೀಶಕ್ತಿ ಸಂಘದ ಮಹಿಳೆಯಾದ ಪ್ರೇಮರವರು ವಿವಿಧ ರೀತಿಯ ಸ್ವೀಟ್ಸ್ ಗಳು ಚಿಪ್ಸ್ ಹಲ್ವಾಗಳು ಕೂಡುಬಳೆ ಚಕ್ಕುಲಿ ಅನೇಕ ರೀತಿ ಆಹಾರ ಉತ್ಪನ್ನಗಳನ್ನು ತಯಾರಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಮಾರಾಟ ಮಾಡುತ್ತಿದ್ದು ಉತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಸ್ತ್ರೀಶಕ್ತಿ  ಸಂಘದ ಮಹಿಳೆಯಾದ ಪ್ರೇಮರವರು ವಿವಿಧ ರೀತಿಯ ಸ್ವೀಟ್ಸ್ ಗಳು ಚಿಪ್ಸ್ ಹಲ್ವಾಗಳು  ಕೂಡುಬಳೆ ಚಕ್ಕುಲಿ  ಅನೇಕ ರೀತಿ ಆಹಾರ ಉತ್ಪನ್ನಗಳನ್ನು ತಯಾರಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಮಾರಾಟ ಮಾಡುತ್ತಿದ್ದು ಉತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ.
Chikkamagaluru Zilla Panchayat (@zp_chikmagalur) 's Twitter Profile Photo

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಜಾವಾಣಿ ಪತ್ರಿಕೆಯವರು ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. gopalkrishna

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಜಾವಾಣಿ ಪತ್ರಿಕೆಯವರು ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ  ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

<a href="/gopal17krishna/">gopalkrishna</a>
AIIMS, New Delhi (@aiims_newdelhi) 's Twitter Profile Photo

#Always available #AIIMSParivar While returning from ISVIR- on board Bangalore to Delhi flight today evening, in Vistara Airline flight UK-814- A distress call was announced It was a 2 year old cyanotic female child who was operated outside for intracardiac repair , was

#Always available 
#AIIMSParivar
While returning from ISVIR- on board Bangalore to Delhi flight today evening, in Vistara Airline flight UK-814- A distress call was announced

It was a 2 year old cyanotic female child who was operated outside for intracardiac repair , was
Chikkamagaluru Zilla Panchayat (@zp_chikmagalur) 's Twitter Profile Photo

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಪ್ರಗತಿಗಾಗಿ ಶ್ರೇಯಾಂಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿರುತ್ತದೆ. gopalkrishna Uma Mahadevan Dasgupta Panchayat Raj Commissionerate - Karnataka Commissioner, MGNREGS Karnataka

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಪ್ರಗತಿಗಾಗಿ ಶ್ರೇಯಾಂಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿರುತ್ತದೆ.
<a href="/gopal17krishna/">gopalkrishna</a> 
<a href="/readingkafka/">Uma Mahadevan Dasgupta</a> 
<a href="/CommrPR/">Panchayat Raj Commissionerate - Karnataka</a> 
<a href="/CommrMGNREGSK/">Commissioner, MGNREGS Karnataka</a>
Chikkamagaluru Zilla Panchayat (@zp_chikmagalur) 's Twitter Profile Photo

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಯವರೆಗೆ ಜಿಲ್ಲಾ ಪಂಚಾಯತಿ ಹಾಗೂ ಹೋಪ್ ಫೌಂಡೇಶನ್ ಬೆಂಗಳೂರು ರವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾನ್ಯ ಸಿಇಓ ರವರು ಪಾಲ್ಗೊಂಡು ಅಂಗಡಿ ಮುಂಗಟ್ಟುಗಳು ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದರು.

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಯವರೆಗೆ ಜಿಲ್ಲಾ ಪಂಚಾಯತಿ ಹಾಗೂ ಹೋಪ್  ಫೌಂಡೇಶನ್ ಬೆಂಗಳೂರು ರವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾನ್ಯ ಸಿಇಓ ರವರು ಪಾಲ್ಗೊಂಡು ಅಂಗಡಿ ಮುಂಗಟ್ಟುಗಳು ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದರು.
Chikkamagaluru Zilla Panchayat (@zp_chikmagalur) 's Twitter Profile Photo

ಕಡೂರು ತಾಲ್ಲೂಕಿನ ತಿಮ್ಮಲಾಪೂರ ಗ್ರಾಮ ಪಂಚಾಯಿತಿಯಲ್ಲಿ ಇಂದು " ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿರು ಮನುಕುಲ" ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.Priyank Kharge / ಪ್ರಿಯಾಂಕ್ ಖರ್ಗೆ Rural Drinking Water & Sanitation Department, GoK gopalkrishna vinayak hullur Director - RDWSD

ಕಡೂರು ತಾಲ್ಲೂಕಿನ ತಿಮ್ಮಲಾಪೂರ ಗ್ರಾಮ ಪಂಚಾಯಿತಿಯಲ್ಲಿ ಇಂದು " ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿರು ಮನುಕುಲ" ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/rdwsd_gok/">Rural Drinking Water & Sanitation Department, GoK</a> <a href="/gopal17krishna/">gopalkrishna</a> <a href="/HullurVinayak/">vinayak hullur</a> <a href="/DirectorRDWSD/">Director - RDWSD</a>
Chikkamagaluru Zilla Panchayat (@zp_chikmagalur) 's Twitter Profile Photo

ಶೃಂಗೇರಿ ತಾಲೂಕಿನ ಗ್ರಾಮ ಭಾರತ್ ಟ್ರಸ್ಟ್ ಹಾಗೂ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತೊರೆಹಡ್ಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆ ಸಾಗುವಳಿ ಮಾಡುವ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಯಲ್ಲಿ ಪ್ರಾತ್ಯಕ್ಷತೆ ಹಾಗೂ ಸಸಿ ನಾಟಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. gopalkrishna Priyank Kharge / ಪ್ರಿಯಾಂಕ್ ಖರ್ಗೆ Panchayat Raj Commissionerate - Karnataka Rural Drinking Water & Sanitation Department, GoK

ಶೃಂಗೇರಿ ತಾಲೂಕಿನ ಗ್ರಾಮ ಭಾರತ್ ಟ್ರಸ್ಟ್ ಹಾಗೂ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತೊರೆಹಡ್ಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆ ಸಾಗುವಳಿ ಮಾಡುವ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಯಲ್ಲಿ ಪ್ರಾತ್ಯಕ್ಷತೆ ಹಾಗೂ ಸಸಿ ನಾಟಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
<a href="/gopal17krishna/">gopalkrishna</a> <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/CommrPR/">Panchayat Raj Commissionerate - Karnataka</a> <a href="/rdwsd_gok/">Rural Drinking Water & Sanitation Department, GoK</a>
Johns. (@criccrazyjohns) 's Twitter Profile Photo

Records of Virat Kohli 🐐 today: - Most runs in Successful run-chase in ODI - Most runs for India in ICC white-ball tournaments - Most runs as a non-opener in World Cup (ODI + T20I) - First Asian to complete 11,000 runs at Number 3 - Most fifty plus score as a non-opener in ODI

Records of Virat Kohli 🐐  today:

- Most runs in Successful run-chase in ODI
- Most runs for India in ICC white-ball tournaments
- Most runs as a non-opener in World Cup (ODI + T20I)
- First Asian to complete 11,000 runs at Number 3
- Most fifty plus score as a non-opener in ODI
Chikkamagaluru Zilla Panchayat (@zp_chikmagalur) 's Twitter Profile Photo

ಗ್ರಾಮೀಣ ಮಹಿಳಾ ಸ್ವ ಸಹಾಯ ಸಂಘದ ಉತ್ಪನ್ನಗಳ ಮಾರಾಟ ಮಳಿಗೆ ಅಸ್ಮಿತೆ ಸಂಜೀವಿನಿ ಮಾರ್ಟ್ ಅನ್ನು ಮಾನ್ಯ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಾನ್ಯ ಶಾಸಕರು, ಮಾನ್ಯ ಎಂ ಎಲ್ ಸಿ, ಡಿಸಿ, ಸಿಇಓ, ಎಸ್ ಪಿ, ಉಪ ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, NRLM ಸಿಬ್ಬಂದಿಗಳು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Chikkamagaluru Zilla Panchayat (@zp_chikmagalur) 's Twitter Profile Photo

ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಇಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಗೋಪಾಲ್ ಕೃಷ್ಣ ಬಿ ರವರು ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಕೃಷಿ ಪ್ರದೇಶವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಇಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಗೋಪಾಲ್ ಕೃಷ್ಣ ಬಿ ರವರು ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಕೃಷಿ ಪ್ರದೇಶವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
Chikkamagaluru Zilla Panchayat (@zp_chikmagalur) 's Twitter Profile Photo

ಚೀನಾದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಚಿಕ್ಕಮಗಳೂರು ಜಿಲ್ಲೆಯ ಆಶಾಕಿರಣ ಅಂಧಮಕ್ಕಳ ವಸತಿಶಾಲೆಯ ವಿದ್ಯಾರ್ಥಿನಿಯರಾದ ರಕ್ಷಿತಾರಾಜು ಮತ್ತು ರಾಧ ರವರನ್ನು ಹಾಗೂ ಕೋಚ್ ಗಳಾದ ರಾಹುಲ್ ಹಾಗೂ ತಬರೇಝ್ ಖಾನ್ ರವರನ್ನು ಮಾನ್ಯ ಸಿಇಓ ರವರು ಅಭಿನಂದಿಸಿದರು. gopalkrishna

ಚೀನಾದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಚಿಕ್ಕಮಗಳೂರು ಜಿಲ್ಲೆಯ ಆಶಾಕಿರಣ ಅಂಧಮಕ್ಕಳ ವಸತಿಶಾಲೆಯ ವಿದ್ಯಾರ್ಥಿನಿಯರಾದ ರಕ್ಷಿತಾರಾಜು ಮತ್ತು  ರಾಧ ರವರನ್ನು ಹಾಗೂ  ಕೋಚ್ ಗಳಾದ ರಾಹುಲ್ ಹಾಗೂ ತಬರೇಝ್ ಖಾನ್ ರವರನ್ನು ಮಾನ್ಯ ಸಿಇಓ ರವರು ಅಭಿನಂದಿಸಿದರು. 

<a href="/gopal17krishna/">gopalkrishna</a>